ಮನೆಯ ಎಲ್ಲಾ ದುಃಖಗಳಿಗೆ, ಬಡತನಕ್ಕೆ ಈ 10 ವಸ್ತುಗಳು ಕಾರಣವಾಗಿವೆ ಇವುಗಳನ್ನ ತಕ್ಷಣ ತೆಗೆದಾಕಿ ವಾಸ್ತು ಶಾಸ್ತ್ರ

0

ನಮಸ್ಕಾರ ಸ್ನೇಹಿತರೆ ಹಲವಾರು ಬಾರಿ ನಾವು ನಿರಂತರವಾಗಿ ಕಷ್ಟಗಳನ್ನು ಎದುರಿಸುವ ಸ್ಥಿತಿ ಬಂದಿರುತ್ತದೆ ನಮ್ಮ ಜೀವನದಲ್ಲಿ ಇರುವ ಸುಖ ಶಾಂತಿ ನೆಮ್ಮದಿ ಮಾಯವಾಗಿಬಿಡುತ್ತವೆ ಇಲ್ಲಿ ಸುಖ ಮತ್ತು ದುಃಖಗಳು ಚಕ್ರ ನಡೆಯುತ್ತಲೇ ಇರುತ್ತದೆ ಆದರೆ ಹಲವಾರು ಬಾರಿ ದುಃಖಗಳ ನಂತರ ಸುಖ ಬರುವುದೇ ಇಲ್ಲ ಎಲ್ಲಾ ಕಾರ್ಯಗಳನ್ನು ಮಾಡಿದ ನಂತರ ನಾವು ನಮ್ಮ ದುಃಖಕ್ಕೆ ಇರುವಂತಹ ಕಾರಣಗಳನ್ನು ತಿಳಿಯುವುದೇ ಇಲ್ಲ ಇಲ್ಲಿ ಎಲ್ಲಾದರೂ ಆಗಲಿ ನಮ್ಮ ಮನೆಯ ಅಕ್ಕಪಕ್ಕ ಆಗಲಿ ಅಥವಾ ನಮ್ಮ ಕಾರ್ಯಸ್ಥಳದಲ್ಲಿ ಆಗಲಿ ಸ್ವಲ್ಪ ಏನಾದರೂ ವಾಸ್ತುದೋಷ ಇದ್ದೇ ಇರುತ್ತದೆ ಸ್ನೇಹಿತರೆ ವಾಸ್ತುಶಾಸ್ತ್ರದಲ್ಲಿ ನಮ್ಮ ಜೀವನದ ಬಗ್ಗೆ ಕೆಲವು ನೇಮಗಳನ್ನು ನಿರ್ಧರಿಸಿದ್ದಾರೆ ಈ ನಿಯಮಗಳನ್ನು ಏನಾದರೂ ನಾವು ನಿರ್ಲಕ್ಷ ಮಾಡಿದರೆ ನಾವು ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುವ ಸ್ಥಿತಿ ಬರುತ್ತದೆ ಆರ್ಥಿಕ-ಸಾಮಾಜಿಕ ಸಂಕಟಗಳು ಬರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮಾನಸಿಕ ರೂಪದಲ್ಲೂ ಸಹ ಕಷ್ಟಗಳು ಎದುರಾಗುತ್ತದೆ ಹೇಳಲಾಗುತ್ತದೆ ಎಲ್ಲಿ ಕಷ್ಟಗಳು ಇರುತ್ತದೆಯೋ ಅವುಗಳಿಗೆ ಸಮಾಧಾನ ಅಲ್ಲಿಯೇ ಇರುತ್ತದೆ ಇದೇ ರೀತಿಯಾಗಿ ವಾಸ್ತುಶಾಸ್ತ್ರದಲ್ಲಿ ಇವುಗಳಿಗಾಗಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ ಹಲವಾರು ಬಾರಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವು ನಮ್ಮ ಮನೆಯಲ್ಲಿ ವಾಸ್ತು ದೋಷವನ್ನು ಉತ್ಪಾದಿಸಿ ಬಿಡುತ್ತವೆ ಕೆಲವು ವಸ್ತುಗಳು ನಮ್ಮ ಮನೆಯಲ್ಲಿ ಇರುತ್ತವೆ ಅವು ನಮ್ಮ ದುಃಖ ಮತ್ತು ಕಷ್ಟಗಳಿಗೆ ಕಾರಣವಾಗಿರುತ್ತವೆ ಹಾಗಾದ್ರೆ ಬನ್ನಿ ಇಲ್ಲಿ ಆ ವಸ್ತುಗಳ ಬಗ್ಗೆ ತಿಳಿಯೋಣ ಆ ವಸ್ತುಗಳನ್ನು ನಾವು ಮರೆತರು ಸಹ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬಾರದು ಒಂದು ವೇಳೆ ತಾಯಿ ಲಕ್ಷ್ಮಿ ದೇವಿಯನ್ನು ಒಳ್ಳೆಯ ಮನಸ್ಸಿನಿಂದ ಕರೆಯಲು ಇಷ್ಟ ಇದ್ದರೆ ಎಲ್ಲರೂ ಭಕ್ತಿಯಿಂದ ಜೈ ಮಾಲಕ್ಷ್ಮಿ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ

01 ವಾಸ್ತುಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಒಡೆದುಹೋದ ಅಥವಾ ಉಪಯೋಗ ಮಾಡದೇ ಇರುವಂತಹ ವಸ್ತುಗಳನ್ನು ಇಟ್ಟುಕೊಳ್ಳಬಾರದು ಇದು ತಪ್ಪು ಅಂತ ಹೇಳಿದ್ದಾರೆ ಇವು ವಸ್ತುವಿನ ದೃಷ್ಟಿಯಿಂದ ಅಶುಭ ಅಂತ ತಿಳಿಯಲಾಗಿದೆ ಹೊಡೆದು ಹೋದ ಕನ್ನಡಿ ಆಗಲಿ ಒಡೆದು ಹೋದ ಪಾತ್ರೆಗಳನ್ನು ಮರೆತರು ಸಹ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬಾರದು ಇವುಗಳಿಂದ ಮನೆಯಲ್ಲಿ ವಾಸ್ತು ದೋಷ ಉಂಟಾಗಿ ಮನೆಯಲ್ಲಿ ನೆಮ್ಮದಿ ಹಾಳಾಗಿ ಹೋಗಿ ಬಿಡುತ್ತದೆ 02 ಮನೆಯಲ್ಲಿ ಇರುವಂತಹ ಗಡಿಯಾರಕ್ಕೆ ಅದಕ್ಕಾಗಿ ಅದನ್ನು ಇಟ್ಟುಕೊಳ್ಳುವುದಕ್ಕೆ ಕೆಲವು ನಿಯಮಗಳು ಇರುತ್ತವೆ ಗಲೀಜಾದ ಒಡೆದುಹೋದ ಗಡಿಯಾರ ಅಥವಾ ತಪ್ಪು ಸಮಯವನ್ನು ಹೇಳುವಂತಹ ಗಡಿಯಾರವನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳಬಾರದು ಇವು ನಮ್ಮ ದುರ್ಭಾಗ್ಯ ಕ್ಕೆ ಕಾರಣ ಕೂಡ ಇರುತ್ತವೆ ಈ ಕಾರಣದಿಂದ ಮನೆಯಲ್ಲಿ ಇರುವಂತಹ ಗಡಿಯಾರ ಚೆನ್ನಾಗಿರಬೇಕು

03 ಸ್ನೇಹಿತರೆ ಒಂದುವೇಳೆ ಏನಾದರೂ ನಿಮ್ಮ ಮನೆಯಲ್ಲಿ ಒಡೆದುಹೋದ ದೇವರ ಮೂರ್ತಿ ಒಡೆದುಹೋದ ದೇವರ ಫೋಟೋ ಇದ್ದರೆ ಅವುಗಳನ್ನು ಮನೆಯಿಂದ ತಕ್ಷಣ ತೆಗೆದು ಹಾಕಬೇಕು ಅವುಗಳನ್ನು ನದಿಯಲ್ಲಿ ಬಿಟ್ಟುಬಿಡಿ ಅಥವಾ ಸಾಧ್ಯವಾದರೆ ಯಾವುದಾದರೂ ಅರಳಿ ಮರದ ಕೆಳಗಿಟ್ಟು ಬಿಡಿ ಮನೆಯಲ್ಲಿ ಇಂತಹ ವಸ್ತು ಇದ್ದರೆ ವಾಸ್ತು ದೋಷ ಬರುತ್ತದೆ ಇವುಗಳ ದುಷ್ಪರಿಣಾಮವು ಪ್ರತಿಯೊಬ್ಬ ಸದಸ್ಯರ ಮೇಲೆ ಬೀಳುತ್ತದೆ 04 ಒಣಗಿ ಹೋದ ಮರಗಳು ಸಹ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವಾಹ ಆಗುವಂತೆ ಮಾಡುತ್ತದೆ ಈ ಕಾರಣದಿಂದಾಗಿ ಮನೆಯಲ್ಲಿ ಒಣಗಿ ಹೋದ ಸಸ್ಯಗಳನ್ನು ಇಡುವುದು ಕೂಡ ವಿಶೇಷ ಅಂತ ಹೇಳಿದ್ದಾರೆ ಜೊತೆಗೆ ಮುಳ್ಳುಗಳು ಇರುವ ಸಸ್ಯಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬಾರದು

05 ಮನೆಯಲ್ಲಿ ತುಂಬಾ ಕಸವನ್ನು ಕೂಡಿಹಾಕಿ ಇಡಬೇಡಿ ವಿಶೇಷವಾಗಿ ಅಡುಗೆಮನೆ ಬಾತ್ ರೂಮನ್ನು ಕ್ಲೀನ್ ಆಗಿ ಇಡಬೇಕು ಗಲೀಜು ಕೂಡ ಮನೆಯ ನಕಾರಾತ್ಮಕತೆಯ ಒಂದು ಕಾರಣ ಆಗುತ್ತದೆ ಇವುಗಳ ಪ್ರಭಾವ ಮನೆಯಲ್ಲಿರುವ ಜನರ ಆರೋಗ್ಯದ ಮೇಲೆ ಬೀಳುತ್ತದೆ 06 ಮನೆಯಲ್ಲಿ ನೀವು ಹಳೆಯ ಕ್ಯಾಲೆಂಡರ್ ಅಥವಾ ಹಳೆಯ ನ್ಯೂಸ್ ಪೇಪರ್ ಅನ್ನು ಇಟ್ಟುಕೊಳ್ಳುವುದಕ್ಕೆ ಹೋಗಬಾರದು ಇದು ಮನೆಯಲ್ಲಿ ಇರುವಂತಹ ಜನರ ವಿಕಾಸದ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ನೀವು ಯಾವ ವಸ್ತುಗಳನ್ನು ಉಪಯೋಗ ಮಾಡುವುದಿಲ್ಲವೋ ಅಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬಾರದು ಅವು ಇದ್ದರೆ ಅವುಗಳಲ್ಲಿ ನಕಾರಾತ್ಮಕ ಶಕ್ತಿ ವಾಸ ಮಾಡುತ್ತದೆ ಅವುಗಳ ಪ್ರಭಾವ ಇಡೀ ಮನೆಗೆ ಅಂಟಿಕೊಳ್ಳುತ್ತದೆ

07 ನಿಮಿತ ರೂಪದಲ್ಲಿ ಪೂಜೆ ಪುರಸ್ಕಾರವನ್ನು ಮಾಡಿಲ್ಲ ಅಂದರೆ ಮನೆಯ ವಾಸ್ತು ಅಪವಿತ್ರ ವಾಗಿರುತ್ತದೆ ಇದರ ದುಷ್ಪರಿಣಾಮ ಮನೆಯ ಸದಸ್ಯರ ಕುಟುಂಬದವರ ಮೇಲೆ ಬೀಳುತ್ತಿರುತ್ತದೆ ಯಾವ ಮನೆಯಲ್ಲಿ ಈಶ್ವರನನ್ನು ಆರಾಧನೆ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಖಂಡಿತ ಕೆಟ್ಟ ಶಕ್ತಿಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡು ಬಿಡುತ್ತವೆ ಅವು ನಮ್ಮ ಜೀವನದಲ್ಲಿ ದುಃಖ ಹಾಗೂ ಕಷ್ಟಗಳನ್ನು ತೆಗೆದುಕೊಂಡು ಬರುತ್ತವೆ 08 ವಾಸ್ತುಶಾಸ್ತ್ರದಲ್ಲಿ ಕನ್ನಡಿಗೆ ನಕಾರಾತ್ಮಕ ಸ್ಥಾನವನ್ನು ನೀಡಲಾಗಿದೆ ಈ ಕಾರಣದಿಂದ ಮಲಗುವಂತಹ ಕೋಣೆಯಲ್ಲಿ ಕನ್ನಡಿ ಇರಲೇಬಾರದು

09 ಮನೆಯಲ್ಲಿ ಯಾವ ರೀತಿ ಫೋಟೋಗಳು ಇರಬಾರದು ಎಂದರೆ ಅವುಗಳನ್ನು ನೋಡಿದರೆ ನಿಮಗೆ ದುಃಖ ಆಗಬಾರದು ಬದಲಿಗೆ ಸಂತೋಷ ಆಗುವ ಚಿತ್ರ ಮಾತ್ರ ಇರಬೇಕು ಅಂದರೆ ಅಳುವಂತಹ ಚಿಂತೆ ಮಾಡುವಂತಹ ಯುದ್ಧ ಮಾಡುವಂತಹ ಚಿತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಹೋಗಬಾರದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.