ಅಪ್ಪಿ ತಪ್ಪಿಯೂ ಇಂತಹ ಕನಸು ಬಿದ್ದರೆ ಯಾರಿಗೂ ಹೇಳಬೇಡಿ! ಕೋಟ್ಯಾಧಿಪತಿ ಆಗುತ್ತಿರ

ನಮಸ್ಕಾರ ಸ್ನೇಹಿತರೆ ಕನಸುಗಳು ಎಲ್ಲರಿಗೂ ಬಂದೇ ಬರುತ್ತದೆ ಇದು ಕೆಲವರಿಗೆ ಒಳ್ಳೆಯ ಕನಸಾಗಿ ಇದ್ದರೆ ಇನ್ನೂ ಕೆಲವರಿಗೆ ಕೆಟ್ಟ ಕನಸಾಗಿರುತ್ತದೆ ಆದರೆ ಇದರ ಅರ್ಥಗಳು ಕೂಡ ತುಂಬಾನೇ ಇರುತ್ತವೆ ಇದಕ್ಕೆ ಏನಾದರೂ ಒಂದು ಸಂಕೇತಗಳು ಇರುತ್ತವೆ ನೀವು ಅದನ್ನು ಅರ್ಥಮಾಡಿಕೊಳ್ಳದೆ ಏನಾದರೂ ಮಾಡಿ ಬಿಡುತ್ತೀರಾ ಅಂದರೆ ನೀವು ಎಲ್ಲರಿಗೂ ಹೇಳಿಕೊಳ್ಳುತ್ತಾ ಬರುತ್ತೀರಾ ಹಾಗಾಗಿ ಇವತ್ತಿನ ಈ ಲೇಖನದಲ್ಲಿ ಈ 5 ಕನಸುಗಳು ನಿಮಗೆ ಬಿತ್ತು ಅಂದರೆ ಅದನ್ನು ನೀವು ಯಾರ ಹತ್ತಿರನು ಶೇರ್ ಮಾಡಿಕೊಳ್ಳಬಾರದು ಯಾಕೆಂದರೆ ಅದರಿಂದ … Read more

ಭೀಮನ ಅಮಾವಾಸ್ಯೆ!91ವರ್ಷಗಳಲ್ಲಿ 6ರಾಶಿಯವರಿಗೆ ದುಡ್ಡಿನ ಸುರಿಮಳೆ 100% ಗುರುಬಲ ಶನಿಯ ಕೃಪೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಭಯಂಕರವಾದ ಜೀವನ ಅಮಾವಾಸ್ಯೆ ಇರುವುದರಿಂದ 91 ವರ್ಷಗಳಲ್ಲಿ ಈ ಆರು ರಾಶಿಯವರಿಗೆ ದುಡ್ಡಿನ ಸುರಿ ಮಳೆ ಆಗುತ್ತದೆ ಗುರುಬಲ ಎನ್ನುವುದು ಪ್ರಾರಂಭವಾಗುತ್ತದೆ ಹಾಗಾದ್ರೆ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಯಾವೆಲ್ಲ ಲಾಭ ಸಿಗಲಿದೆ ಎಂದು ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಈ ರಾಶಿಯವರಿಗೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯರೆ ಇರುತ್ತದೆ.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಬೇಕು, ವಿದ್ಯಾಭ್ಯಾಸದಲ್ಲಿ ಏನೇ ಸಮಸ್ಯೆ ಇದ್ದರೂ ಕೂಡ ನೀವು ದೂರ … Read more

ತಾಯಿ ಲಕ್ಷ್ಮಿ ಹೇಳಿದ ಮಾತು: ಮನೆಯಲ್ಲಿನ 5 ವಸ್ತು ಬೇರೆಯವರಿಗೆ ಕೊಟ್ಟರೆ ಭಯಂಕರ ಬಡತನ

ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿ ಈ ರೀತಿ ಹೇಳುತ್ತಾರೆ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ಕೊಡಬಾರದು ಇಂದು ನಾವು ನಿಮಗೆ ಯಾವ ವಸ್ತುಗಳನ್ನು ಕೊಡಬಾರದು ಆ ವಸ್ತುಗಳು ಯಾವುವು ಎನ್ನುವುದರ ಬಗ್ಗೆ ಹೇಳುತ್ತೇವೆ ಹಾಗೆ ಕೊಡುವುದರಿಂದ ಏನಾಗುತ್ತದೆ ಅನ್ನೋದನ್ನ ಹೇಳುತ್ತೇವೆ ಯಾವ ಹೆಣ್ಣು ಮಕ್ಕಳು ಈ ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಾರೋ ತಾಯಿ ಲಕ್ಷ್ಮಿ ದೇವಿ ಅವರ ಮನೆಯನ್ನು ಬಿಟ್ಟು ಹೋಗುತ್ತಾರೆ ಹಾಗಾಗಿ ಸ್ನೇಹಿತರೆ ಈ ವಸ್ತುಗಳನ್ನು ಯಾವತ್ತಿಗೂ ಯಾರಿಗೂ ಕೊಡಬೇಡಿ ನಾವು ಗೊತ್ತಿದ್ದು ಅಥವಾ … Read more

ಆಗಸ್ಟ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಆಗುವಂತಹ ಫಲಗಳ ಬಗ್ಗೆ ತಿಳಿಸಿಕೊಡುತ್ತೇವೆ.

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮಗೆ ಗೊತ್ತಿರುವ ಹಾಗೆ ಕನ್ಯಾ ರಾಶಿಯ ಜನ್ಮ ನಕ್ಷತ್ರಗಳು ಇತರ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ಹಸ್ತ ನಕ್ಷತ್ರದ ನಾಲ್ಕು ಚರಣಗಳು ನಕ್ಷತ್ರಗಳ ಎರಡು ಚರಣ ಸೇರಿದಂತಹ ಕನ್ಯಾ ರಾಶಿ. ಈ ರಾಶಿಯವರಿಗೆ ಮಿತ್ರ ರಾಶಿಗಳೆಂದರೆ ಮೇಷ ಮಿಥುನ ಸಿಂಹ ಆದರೆ ಶತ್ರು ರಾಶಿಗಳು ಕಟಕ ರಾಶಿ ಆಗಿರುತ್ತದೆ. ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗಿರಬೇಕು ಎಂದು ಬಯಸುತ್ತಾರೆ ಏಕಾಂತವಾಗಿರಬೇಕು ಹಾಯಾಗಿರಬೇಕು ಖುಷಿಖುಷಿಯಾಗಿರಬೇಕು ಎನ್ನುವ ಮನೋಭಾವಗಳನ್ನು ಹೊಂದಿರುತ್ತಾರೆ ಪುರುಷರಾಗಿರಬಹುದು ಅಥವಾ ಮಹಿಳೆಯರಾಗಿರಬಹುದು. … Read more

ಹಣ ಎಳೆದುಕೊಳ್ಳುವ ಸಸ್ಯ? ಸಾಧಾರಣ ಸಸ್ಯ ಅಂತ ತಿಳಿದು ಕಿತ್ತು ಎಸೆಯುವ ತಪ್ಪು ಮಾಡಬೇಡಿ 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಯಾವ ರೀತಿಯಾದ ಅಸಾಧಾರಣ ಸಸ್ಯದ ಬಗ್ಗೆ ತಿಳಿಸುತ್ತಿದ್ದೇವೆ ಎಂದರೆ ಇದರ ಬಗ್ಗೆ ತಿಳಿದ ನಂತರ ನಿಮಗೆ ಇದು ಜಾದೂ ಮಾಡುವಂತಹ ಒಂದು ಕಟ್ಟಿಗೆ ಎಂದು ಅನಿಸುತ್ತದೆ ಇದು ನಿಮಗೆ ರೋಗಗಳಿಂದ ಮುಕ್ತಿ ಕೊಡುವುದು ಅಷ್ಟೇ ಅಲ್ಲದೆ ಧನ ಸಂಪತ್ತು ಸಮಾಜದಲ್ಲಿ ಗೌರವ ಕೂಡ ತಂದು ಕೊಡುತ್ತದೆ ಇದರಿಂದ ಜನರನ್ನು ನಿಮ್ಮ ಹತ್ತಿರ ವಶೀಕರಣ ಮಾಡಬಹುದು ಇದರ ಪ್ರಯೋಗದಿಂದ ಪ್ರತಿಯೊಬ್ಬರು ನಿಮ್ಮ ಮಾತನ್ನು ಕೇಳುತ್ತಾರೆ. ಇದರ ಬೇರಿನಲ್ಲಿ ತಾಯಿ ಗಂಗಾ ಮಾತೆಯ ವಾಸವಿದೆ … Read more

ಕತ್ತರಿಸಿದ ನಿಮ್ಮ ಉಗುರನ್ನು ಎಸೆಯದೆ ಈ ಮರದ ಬುಡಕ್ಕೆ ಹಾಕಿದರೆ ಸಾಕು! ನಿಮ್ಮ ಅದೃಷ್ಟವೇ ಬದಲಾಗಲಿದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮ್ಮ ಉಗುರು ಏನು ಇರುತ್ತೆ ಇದನ್ನು ಉಪಯೋಗಿಸಿಕೊಂಡು ಯಾವ ಒಂದು ಉಪಾಯವನ್ನು ಮಾಡಬಹುದು ಹಾಗೆ ಈ ಉಪಾಯವನ್ನು ಮಾಡುವುದರಿಂದ ನಿಮಗೆ ಹೇಗೆ ಉಪಯೋಗವಾಗುತ್ತದೆ ಎನ್ನುವುದನ್ನು ನಮ್ಮ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಕೊನೆತನಕ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ನಾವು ಹೇಳಬೇಕು ಎಂದರೆ ಮಂಗಳವಾರ ಶನಿವಾರ ಹಾಗೂ ಗುರುವಾರ ಮೂರು ದಿನಗಳಲ್ಲಿ … Read more

ಅಪ್ಪಿ ತಪ್ಪಿಯೂ ಮನೆಯಲ್ಲಿ ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮನೆಯಲ್ಲಿ ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ ಮತ್ತು ಇದನ್ನು ಮಾಡಿದರೆ ಏನಾಗುತ್ತದೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ನಾವು ಸ್ನಾನ ಮಾಡುವ ಕೋಣೆಯನ್ನು ತುಂಬಾ ಗಲೀಜಾಗಿ ಇಡುವುದು ತುಂಬಾ ಜನ ಏನು ಮಾಡುತ್ತಾರೆ ಅಂದರೆ ಬಾತ್ರೂಮಲ್ಲಿ ಎಷ್ಟೇ ಗಲೀಜ್ ಇದ್ದರು ಅದನ್ನು ಕ್ಲೀನ್ ಮಾಡುತ್ತಾ ಇರುವುದಿಲ್ಲ ಕೊನೆಪಕ್ಷ ವಾರಕ್ಕೆ ಒಂದು … Read more

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನಾಗುತ್ತೆ ?

ನಮಸ್ಕಾರ ಸ್ನೇಹಿತರೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ಯಾವ ಉಪಯೋಗ ಇದೆ ಎಂದು ತಿಳಿದರೆ ನೀವು ಇನ್ನು ಮುಂದೆ ಬಿಸಿ ನೀರನ್ನು ಬಿಟ್ಟು ಬೇರೆ ಏನನ್ನು ಕುಡಿಯುವುದಿಲ್ಲ ಅಷ್ಟೊಂದು ಹೆಲ್ತ್ ಬೆನಿಫಿಟ್ ನಿಮಗೆ ಆಗುತ್ತದೆ ಮಕ್ಕಳಿಂದ ಹಿಡಿದು ಹಿರಿಯನಾಗರಿಕರ ವರೆಗೆ ಇದು ತುಂಬಾನೆ ಒಳ್ಳೆಯದು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚುತ್ತದೆ ಯಾವಾಗ ಜೀರ್ಣಶಕ್ತಿ ಚೆನ್ನಾಗಿ ಆಗುತ್ತದೆ ಆಗ ನಾವು ತಿಂದ ಆಹಾರ ತುಂಬಾ ಚೆನ್ನಾಗಿ … Read more

ಎಂಟು 5 ರೂಪಾಯಿ ನಾಣ್ಯಗಳಿಂದ ಹೀಗೆ ಮಾಡಿದರೆ ಕೋಟಿಗಟ್ಟಲೆ ಸಾಲವಿದ್ದರೂ ಸರಿ ಮರುಪಾವತಿ ಆಗೇ ಆಗುತ್ತದೆ

ನಮಸ್ಕಾರ ಸ್ನೇಹಿತರೆ ನಮಗೆ ಇರುವಂತಹ ಸಾಲಬಾಧೆಯಿಂದ ನಾವು ಮುಕ್ತರಾಗಬೇಕು ನನಗೆ ಇರುವಂತಹ ಸಾಲಬಾಧೆ ತೀರಬೇಕು ಅದಕ್ಕೆ ಏನು ಮಾಡಬೇಕು ಅಂತ ಚಿಂತೆ ಮಾಡುವವರಿಗೆ ಒಂದು ಅದ್ಭುತವಾದಂತಹ ಪರಿಹಾರ ಇದೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಂಡಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ ಇದು ಬಹಳ ಸಿಂಪಲ್ ಆದಂತಹ ಪರಿಹಾರ ಇದಕ್ಕೆ ಹೆಚ್ಚು ಖರ್ಚೇನೂ ಆಗುವುದಿಲ್ಲ ಈ ವಸ್ತುವನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಲಕ್ಷ್ಮಿ ಸ್ವರೂಪವಾಗಿ ಇಟ್ಟುಕೊಂಡಿದ್ದೆ … Read more

ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಯಾವ ದೋಷ ಇದೆ ಏನೆಲ್ಲಾ ಲಾಭ ಇದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಯಾವ ದೋಷ ಇದೆ ಏನೆಲ್ಲಾ ಲಾಭ ಇದೆ ಎನ್ನುವುದನ್ನು ತಿಳಿದುಕೊಳ್ಳೋಣ, ಹಾಗೆ ಏನಿಲ್ಲ ಪರಿಹಾರಗಳು ಇದೆ ಎನ್ನುವುದನ್ನು ಕೂಡ ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. ತುಲಾ ರಾಶಿ ಜನ್ಮ ನಕ್ಷತ್ರಗಳು ಯಾವುದೆಂದರೆ ಚಿತ್ತ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ, ಸ್ವಾತಿ ನಕ್ಷತ್ರದ ನಾಲ್ಕನೇ ಚರಣ ವಿಶಾಖ ನಕ್ಷತ್ರದ ಮೂರನೇ ಚರಣ, ಮಿತ್ರ ರಾಶಿಗಳು ಮಿಥುನ ಕಟಕ ಕುಂಭ ರಾಶಿ ಆದರೆ ಶತ್ರು ರಾಶಿಗಳು ಸಿಂಹ … Read more