ಬ್ರಹ್ಮಮುಹೂರ್ತದಲ್ಲಿ ಎದ್ದು ಭೂತಾಯಿಯ ಮೇಲೆ ನಿಮ್ಮ ಕಾಲು ಇಡುತ್ತಲೇ 3 ಬಾರಿ ಈ ಶಬ್ದ ಹೇಳಿರಿ ದಿನದಲ್ಲಿ ಚಮತ್ಕಾರ ನೋಡಿ

ನಮಸ್ಕಾರ ಸ್ನೇಹಿತರೆ ಬ್ರಹ್ಮ ಮುಹೂರ್ತದಲ್ಲಿ ಮುಂಜಾನೆ ಏಳುತ್ತಲೇ ಭೂತಾಯಿಯ ಮೇಲೆ ಕಾಲು ಇಡುತ್ತಲೇ ಮೂರು ಬಾರಿ ಈ ರೀತಿಯಾಗಿ ಹೇಳಿ ಮತ್ತು ಅದೇ ದಿನ ನಿಮ್ಮ ಜೀವನದಲ್ಲಿ ಚಮತ್ಕಾರಗಳನ್ನು ನೋಡಿ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಲ್ಲಾ ಮನಸ್ಸಿನ ಇಚ್ಛೆಗಳು ಯಶಸ್ವಿಯಾಗುತ್ತವೆ ಎಲ್ಲವೂ ನಿಮ್ಮ ಅನುಸಾರವಾಗಿಯೇ ನಡೆಯುತ್ತವೆ ಒಂದು ವೇಳೆ ಪ್ರತಿದಿನ ನೀವು ಈ ರೀತಿ ಹೇಳಿದರೆ ಇಲ್ಲಿ ನೀವು ಏನು ಮಾಡಬೇಕು ಅಂತ ತಿಳಿಯೋಣ ಬನ್ನಿ ಸ್ನೇಹಿತರೆ ಒಂದು ವೇಳೆ ನೀವೇನಾದರೂ ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದೇಳುತ್ತಾ ಇದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದು ತುಂಬಾನೇ ಉತ್ತಮವಾದ ವಿಷಯ ಆಗಿದೆ ಇದರ ಫಲ ನಿಮಗೆ ಅನಂತ ರೂಪದಲ್ಲಿ ಸಿಗುತ್ತದೆ ಆದರೆ ಒಂದು ವೇಳೆ ಯಾವುದಾದರೂ ವ್ಯಕ್ತಿಗಳಿಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳಲು ಸಾಧ್ಯವಾಗುತ್ತಿಲ್ಲ ಎಂದರೆ ಅಂಥವರು ಇಲ್ಲಿ ಏನನ್ನು ಮಾಡಬೇಕು ಒಂದು ವೇಳೆ ನಿಮಗೆ ಬ್ರಹ್ಮ ಮಹತ್ವದ ಸಮಯದಲ್ಲಿ ಎದ್ದೇಳಲು ಸಾಧ್ಯವಾಗುತ್ತಿಲ್ಲ ಎಂದರೆ ಇಂತಹ ಸ್ಥಿತಿಯಲ್ಲಿ ಯಾವ ಸಮಯದಲ್ಲಿ ಎದ್ದೇಳುತ್ತಾ ಇರುತ್ತೀರಿ ಅದಾದ ನಂತರ ಹೇಗೆ ನೀವು ಭೂಮಿಯ ಮೇಲೆ ಮೊದಲ ಹೆಜ್ಜೆ ಇಡಲು ಹೋಗುತ್ತೀರೋ ಆಗ ಈ ಶಬ್ದಗಳನ್ನು ಹೇಳಲು ಶುರು ಮಾಡಿರಿ ಸ್ನೇಹಿತರೆ ಬ್ರಹ್ಮ ಮುಹೂರ್ತದ ಸಮಯವೂ ಮುಂಜಾನೆಯ ಮೂರು ಗಂಟೆಯಿಂದ

ಹಿಡಿದು 5:00 ವರೆಗೆ ಇರುತ್ತದೆ ಒಂದು ವೇಳೆ ಬ್ರಹ್ಮ ಮುಹೂರ್ತದಲ್ಲಿ ಇದ್ದರೆ ಇದನ್ನು ಅತ್ಯಂತ ಶ್ರೇಷ್ಠ ಅಂತ ಹೇಳಲಾಗುತ್ತದೆ ಹೇಗೆ ತಕ್ಷಣ ಮುಂಜಾನೆ ನಿಮ್ಮ ಕಣ್ಣುಗಳು ತೆರೆಯುತ್ತವೆಯೋ ಒಂದು ವೇಳೆ ನೀವು ಯಾವುದೇ ಪ್ರಕಾರದ ಯೋಗ ಅಥವಾ ಜ್ಞಾನವನ್ನು ಮಾಡುತ್ತಾ ಇದ್ದರೆ ಅದನ್ನು ನೀವು ಬೆಡ್ ಮೇಲೆ ಕುಳಿತುಕೊಂಡು ಮಾಡಿ ಇದಾದ ನಂತರ ಹೇಗೆ ನೀವು ಮೊದಲ ಹೆಜ್ಜೆಯನ್ನು ಭೂಮಿ ತಾಯಿಯ ಮೇಲೆ ಇಡುತ್ತೀರೋ ಈ ಸಮಯದಲ್ಲಿ ನೀವು ನಿಂಬು ತಾಯಿಗೆ ನಿಮ್ಮ ಬಲಗೈಯಲ್ಲಿರುವ ಹೆಬ್ಬೆಟ್ಟನ್ನು ನೇರವಾಗಿ ಹೋಗಿ ಭೂತಾಯಿಗೆ ಸ್ಪರ್ಶ ಮಾಡಬೇಕು

ಈ ರೀತಿಯಾಗಿ ನೀವು ಭೂಮಿತಾಯಿಗೆ ನಮಸ್ಕಾರ ಮಾಡಿ ಜೊತೆಗೆ ನಮಸ್ಕಾರ ಮಾಡುತ್ತಾ ಈ ರೀತಿಯಾಗಿ ಹೇಳಬೇಕು ಹೇ ಭೂಮಿತಾಯಿ ನಾನು ಒಳ್ಳೆ ಮನಸ್ಸಿನಿಂದ ನಿನಗೆ ನಮಸ್ಕಾರ ಮಾಡುತ್ತಾ ಇದ್ದೇನೆ ಇಡೀ ದಿನ ನೀವು ನನ್ನ ಜೊತೆ ಇರಿ ನಾನು ಏನೇ ಕೆಲಸ ಕಾರ್ಯಗಳನ್ನು ಮಾಡಿದರು ಅವುಗಳಲ್ಲಿ ನನಗೆ ಯಶಸ್ಸು ಸಿಗುವಂತೆ ಮಾಡಿರಿ ನೀವೇ ನನಗೆ ಭೂಮಿತಾಯಿ ಆಗಿದ್ದೀರಾ ನಿಮಗಿಂತ ದೊಡ್ಡವರು ಯಾರು ಇಲ್ಲ ನಿಮ್ಮ ಆಶೀರ್ವಾದವನ್ನು ನನಗೆ ನೀಡಿ ನಮ್ಮ ಕಾರ್ಯಗಳಲ್ಲಿ ಯಶಸ್ಸನ್ನು ನೀಡಿರಿ ಈ ರೀತಿಯಾಗಿ ವಿನಂಬ್ರ ಭಾವನೆಯಿಂದ ನಿವೇದನೆ ಮಾಡುತ್ತಾ ನಿಮ್ಮ ಹೆಬ್ಬೆಟ್ಟನ್ನು ಮೇಲಕ್ಕೆ ತಂದು ನಿಮ್ಮ ಮೂರನೇ ಕಣ್ಣು ಅಂದರೆ ಎರಡು ಕಣ್ಣುಗಳ ಮಧ್ಯೆ ಹುಬ್ಬಿನ ಮಧ್ಯೆ ಸ್ಪರ್ಶ ಮಾಡಬೇಕು

ಇಲ್ಲಿ ನೀವು ನಿಮ್ಮ ಮನಸ್ಸನ್ನು ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳಬೇಕು ಈ ರೀತಿಯಾಗಿ ನೀವು ಮೂರು ಬಾರಿ ಮಾಡಬೇಕು ಇದಾದ ನಂತರ ನಿಮ್ಮ ಜೀವನದಲ್ಲಿ ನಡೆಯುವ ಪ್ರಭಾವವನ್ನು ಸ್ವತಹ ನೀವೇ ನೋಡುವಿರಿ ನಾವಂತೂ ಪ್ರತಿದಿನ ಈ ಭೂಮಿ ತಾಯಿಯ ಮೇಲೆ ನಡೆದಾಡುತ್ತೇವೆ ಈ ಭೌತಿಕ ಸಂಸಾರದಲ್ಲಿ ನಮಗೆ ಏನೇ ಸಿಕ್ಕರು ಸರಿ ಅವೆಲ್ಲವೂ ನಮಗೆ ಭೂತಾಯಿಯ ಮುಖಾಂತರನೇ ಸಿಗುತ್ತದೆ ಒಂದು ವೇಳೆ ಭೂಮಿಯೆ ಇಲ್ಲ ಅಂದರೆ ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲ ಅಂದರೆ ಇಲ್ಲಿ ನಮ್ಮ ಆಧಾರವು ಭೂಮಿತಾಯಿಯಾಗಿದ್ದಾರೆ ಮುಂಜಾನೆ ಎದ್ದ ತಕ್ಷಣ ನೀವು ಭೂಮಿ ತಾಯಿಗೆ

ನೀವು ಇತರ ನಮಸ್ಕಾರ ಮಾಡಿದರೆ ಭೂಮಿತಾಯಿ ಒಲಿಯುತ್ತಾಳೆ ನಂತರ ನಿಮಗೆ ಆಶೀರ್ವಾದವನ್ನು ಕೊಡುತ್ತಾರೆ ಇಲ್ಲಿ ನೀವು ಏನೇ ಕಾರ್ಯಗಳನ್ನು ಮಾಡಿದರು ಅದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಮುಂಜಾನೆ ಏಳುತಿದ್ದಂತೆ ಈ ಕಾರ್ಯಗಳನ್ನು ಮಾಡಲು ಶುರು ಮಾಡಿದರೆ ಇದರ ಪ್ರಭಾವ ನಿಮಗೆ ಕೆಲವೇ ದಿನಗಳಲ್ಲಿ ನೋಡಲು ಸಿಗುತ್ತದೆ ಯಾವುದೇ ಕೆಲಸವನ್ನು ಒಂದು ದಿನ ಮಾಡಿ ನೋಡಿದರೆ ಅದರ ಪ್ರಭಾವ ಹೆಚ್ಚಾಗಿ

ಸಿಗುವುದಿಲ್ಲ ಕಾರ್ಯವನ್ನು ನೀವು ನಿರಂತರವಾಗಿ ಮಾಡಿ ಎರಡರಿಂದ ಮೂರು ತಿಂಗಳು ಮಾಡಿದ ನಂತರ ಅದರ ಪ್ರಭಾವ ನಿಮಗೆ ನೋಡಲು ಸಿಗುತ್ತದೆ ಒಂದು ವೇಳೆ ನೀವು ಪ್ರತಿದಿನ ನಮಸ್ಕಾರ ಮಾಡುತ್ತಾ ಈ ರೀತಿ ಮಾಡಲು ಶುರು ಮಾಡಿದರೆ ನಿಧಾನವಾಗಿ ನಿಮ್ಮ ಕಾರ್ಯಗಳು ನಡೆಯುತ್ತಿರುವುದನ್ನು ಕಾಣುವಿರಿ ಇಲ್ಲಿ ನಿಮ್ಮ ಎಲ್ಲಾ ಕಷ್ಟಗಳು ಸುಲಭವಾಗಿ ದೂರವಾಗುವುದನ್ನು ನೀವೇ ನೋಡಿದಿರಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment