ಮನೆಯಲ್ಲಿ ದೀಪ ಹಚ್ಚುವಾಗ ಹೇಳಬೇಕಾದ ವಿಶೇಷ ಮಂತ್ರವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ದೀಪವನ್ನು ಹಚ್ಚುವುದು ತುಂಬಾ ಇಂಪಾರ್ಟೆಂಟ್ ಆದ ಕೆಲಸ ಅಂತ ಹೇಳಬಹುದು ನಾವು ಒಂದು ದಿನಾನೂ ಮನೆಯಲ್ಲಿ ದೀಪ ಹಚ್ಚಿಲ್ಲ ಅಂದರೆ ನಮ್ಮ ಮನೆಯಲ್ಲಿ ಏನೆಲ್ಲಾ ಆಗಬಾರದು ಏನೆಲ್ಲಾ ಕಷ್ಟಗಳು ಬರಬಾರದು ಅಂತ ಅಂದುಕೊಂಡಿರುತ್ತೇವೋ ಅದೆಲ್ಲ ಬಂದುಬಿಡುತ್ತದೆ ಅಂತ ಹೇಳಬಹುದು ಹಾಗಾಗಿ ನಾವು ಹೇಗೆ ಊಟ ಹಾಗೂ ದಿನನಿತ್ಯದ ಕಾರ್ಯಗಳನ್ನು ಮಾಡುತ್ತೇವೋ ಅದೇ ರೀತಿಯಾಗಿ ದಿನ ದೀಪ ಹಚ್ಚುವುದನ್ನು ಮಾತ್ರ ಮರೆಯಬಾರದು ಹಾಗೆ ದೀಪವನ್ನು ಹಚ್ಚುವುದರಿಂದ ತುಂಬಾ ಒಳ್ಳೆಯ ಲಾಭ ಆಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕತ್ತಲೆಯಲ್ಲಿ ದೀಪ ಹಚ್ಚಿದ ಕೂಡಲೇ ಹೇಗೆ ಬೆಳಕಾಗುತ್ತದೆಯೋ ಹಾಗೆ ಇದೇ ರೀತಿಯಾಗಿ ನಿಮ್ಮ ಜೀವನದಲ್ಲೂ ಕೂಡ ಕರ್ತನೆಯಲ್ಲಿರುವ ನಿಮ್ಮ ಜೀವನ ಬೆಳಕಿನ ಕಡೆ ಬರುತ್ತದೆ ದಿನ ದೀಪ ಹಚ್ಚುವುದರಿಂದ ಹಾಗೆ ಇವತ್ತಿನ ಈ ಸಂಚಿಕೆಯ ವಿಷಯಕ್ಕೆ ಬಂದರೆ ನೀವು ಮನೆಯಲ್ಲಿ ದೀಪವನ್ನು ಹಚ್ಚ ಬೇಕಾದರೆ ನಿಮ್ಮ ಮನೆಯಲ್ಲಿ ಹೇಳಬೇಕಾದ ಒಂದು ಚಿಕ್ಕ ಮಂತ್ರದ ಬಗ್ಗೆ ಹೇಳುತ್ತೇವೆ ಹಾಗಾಗಿ ಆದಷ್ಟು ಸಂಚಿಕೆಯನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಈ ಮಂತ್ರವು ಒಂದು ದಿನ ಅಥವಾ ಎರಡು ದಿನ ಹೇಳುವಂತಹ ಮಂತ್ರ ಅಲ್ಲ ಈ ಮಂತ್ರವನ್ನು ದಿನ ಹೇಳುವುದರಿಂದ ನಿಮಗೆ ಫಲ ಕೊಡುತ್ತದೆ ಅಂತ ಹೇಳಬಹುದು

ಈ ಮಂತ್ರವನ್ನು ಪ್ರತಿದಿನ ದೀಪ ಹಚ್ಚಬೇಕಾದರೆ ಹೇಳುತ್ತಾ ಬಂದರೆ ತುಂಬಾನೇ ಒಳ್ಳೆಯ ಚೇಂಜಸ್ ಗೊತ್ತಾಗುತ್ತದೆ ದಿನಾ ಇದನ್ನು ಹೇಳುವುದರಿಂದ ತುಂಬಾ ಉಪಯೋಗವಾಗುತ್ತದೆ ಹಾಗಾಗಿ ಆದಷ್ಟು ಈ ಉಪಾಯವನ್ನು ಮಿಸ್ ಮಾಡದೆ ನೋಡಿ ಹಾಗೆ ಈ ಮಂತ್ರವನ್ನು ಮನೆಯಲ್ಲಿ ಹೇಗೆ ನಾರ್ಮಲ್ ಆಗಿ ವಿಶೇಷವಾಗಿ ದೀಪವನ್ನು ಹಚ್ಚುತ್ತೀರೋ ಅದೇ ರೀತಿಯಾಗಿ ನೀವು ದೀಪವನ್ನು ಹಚ್ಚಬೇಕಾಗುತ್ತದೆ ನಿಮ್ಮ ಕೈಲಾದರೆ ತುಪ್ಪದ ದೀಪವನ್ನು ಹಚ್ಚಿ ಇದು ಒಳ್ಳೆಯ ಲಾಭವನ್ನು ಕೊಡುತ್ತದೆ ತುಪ್ಪದ ದೀಪವನ್ನು ಹಚ್ಚಿ ಆದಮೇಲೆ

ಈ ಮಂತ್ರವನ್ನು 11 ಬಾರಿ ಜಪಿಸಬೇಕಾಗುತ್ತದೆ ಈ ಮಂತ್ರ ಹಿಗಿದೆ ದೀಪ ಜ್ಯೋತಿ ಪರಬ್ರಹ್ಮ ದೀಪಂ ವೃತ್ತಿ ವಿನಾಶಣಂ ದೀಪೇನಾ ಸರ್ವತೆ ಸಾಧ್ಯಂ ಸಂಧ್ಯಾ ದೀಪಂ ನಮೋಸ್ತುತೆ ಸ್ನೇಹಿತರೆ ಈ ಮಂತ್ರವನ್ನು ದೀಪ ಹಚ್ಚಿದ ತಕ್ಷಣ ಈ ಮಂತ್ರವನ್ನು 11 ಬಾರಿ ಜಪಿಸಬೇಕು ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದು ನಿವಾರಣೆ ಆಗುತ್ತದೆ ತಕ್ಷಣಕ್ಕೆ ಕಮ್ಮಿ ಆಗದೆ ಇದ್ದರೂ ಕೂಡ ನಿಧಾನಕ್ಕೆ ಕಮ್ಮಿಯಾಗುತ್ತಾ ಬರುತ್ತದೆ ದೀಪವನ್ನು ಹಚ್ಚ ಬೇಕಾದರೆ ಆದಷ್ಟು ಈ ಮಂತ್ರವನ್ನು ಹೇಳುತ್ತಾ ಹಚ್ಚಿದರೆ ತುಂಬಾ ಒಳ್ಳೆಯದಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment