ಇದನ್ನ ನಿಮ್ಮ ಜೇಬಿನಲ್ಲಿ ಇಡಿ ಅಕ್ಕಪಕ್ಕದಲ್ಲಿನ ಕೋಟಿ ರೂಪಾಯಿ ಎಳೆದುಕೊಳ್ಳುತ್ತದೆ ಬೇಗ ಶ್ರೀಮಂತರಾಗುವಿರಿ 100%

ನಮಸ್ಕಾರ ಸ್ನೇಹಿತರೆ ಕೆಲವು ಸಂಖ್ಯೆಗಳು ಯಾವ ರೀತಿ ಇರುತ್ತವೆ ಅಂದರೆ ಅವು ಅದೃಷ್ಟವನ್ನು ಪೂರ್ತಿಯಾಗಿ ಬದಲಾಯಿಸಿಬಿಡುತ್ತವೆ ಬದಲಿಗೆ ಈ ಇಡೀ ಜಗತ್ತೇ ಸಂಖ್ಯೆಗಳ ಮೂಲಕವೇ ನಡೆಯುತ್ತದೆ ಯಾಕೆ ಅಂದರೆ ಪ್ರತಿಯೊಂದು ವಿಷಯಗಳ ಹಿಂದೆ ಖಂಡಿತವಾಗಿಯೂ ಸ್ವಲ್ಪನಾದರೂ ಗಣಿತ ಅಡಗಿರುತ್ತದೆ ಹೇಗೆ ಈ ಜಗತ್ತಿನಲ್ಲಿ ಗ್ರಹಗಳು ಇವೆಯೋ ಅವುಗಳಿಗೆ ನವಗ್ರಹ ಅನ್ನುತ್ತಾರೆ 108 ಸಂಖ್ಯೆಯಲ್ಲಿ ಮಂತ್ರಗಳ ಜಪ ಇರುತ್ತದೆ ಸಂಖ್ಯೆಗಳ ಲೆಕ್ಕದಲ್ಲಿ ಹೋಮ ಹವನಗಳು ನಡೆಯುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಲ್ಲಿ ಅದೆಷ್ಟೆಲ್ಲಾ ತಂತ್ರಗಳಿವೆಯೋ ಅವುಗಳ ಪೂರ್ಣವಾದ ಆಧಾರ ಗಣಿತ ಆಗಿದೆ ಇಲ್ಲಿಯ ತನಕ ಮಂತ್ರ ಸಾಧನಗಳು ಕೂಡ ಸಂಖ್ಯೆಗಳ ಮಾಧ್ಯಮದ ಮೂಲಕವೇ ನಡೆಯುತ್ತದೆ ಎಷ್ಟು ದಿನ ಮಾಡಬೇಕು? ಎಷ್ಟು ಜಪ ಮಾಡಬೇಕು ಇಲ್ಲಿ ಪ್ರತಿಯೊಂದು ವಿಷಯಗಳ ಹಿಂದೆ ಗಣಿತವು ಖಂಡಿತ ಅಡಗಿರುತ್ತದೆ ಒಂದು ವೇಳೆ ಈ ಭಾಗದಲ್ಲಿ ಏನಾದರೂ ಗಡಿಬಿಡಿ ಆದರೆ ಏರುಪೇರು ಆದರೆ ಜೀವನದಲ್ಲಿ ಕಷ್ಟಗಳು ಚಿಂತೆಗಳು ಆವರಿಸಿಕೊಳ್ಳುತ್ತವೆ

ಇನ್ನೊಂದೆಡೆ ಗಣಿತ ಏನಾದರೂ ಸರಿಯಾದರೆ ಖಂಡಿತವಾಗಿಯೂ ಪ್ರತಿಯೊಂದು ವಿಷಯಗಳು ಸರಿಯಾಗುತ್ತವೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಕೆಲವು ಯಾವ ರೀತಿಯ ವಿಶೇಷವಾದ ಸಂಖ್ಯೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಒಂದು ವೇಳೆ ಇವುಗಳ ಬಳಕೆಯನ್ನು ನೀವೇನಾದರೂ ಮಾಡಿದರೆ ಇದರಿಂದ ನಿಮಗೆ ಕೆಲವು ಯಾವ ರೀತಿಯ ಧನಪ್ರಾಪ್ತಿಯ ಅವಕಾಶಗಳು ಸಿಗುತ್ತವೆ

ಅಂದರೆ ಧನಸಂಪತ್ತು ನಿಮ್ಮತ್ತ ಆಕರ್ಷಣೆ ಆಗುತ್ತದೆ ಭಾಗ್ಯಅಂಕ ಹಾಗೂ ಮೂಲಾಂಕದ ಬಗ್ಗೆ ನೀವು ಹಲವು ಬಾರಿ ಕೇಳಿರುತ್ತೀರಿ ಇಲ್ಲಿ ಯಾವುದೇ ವ್ಯಕ್ತಿಯ ಜೀವನವು ಅವರ ಭಾಗ್ಯ ಅಂಕದ ಮೇಲೆಯೇ ನಡೆಯುತ್ತದೆ ಧನಸಂಪತ್ತಿನ ಆಕರ್ಷಣೆಗಾಗಿ ಯಾವ ಯಾವ ಸಂಖ್ಯೆಗಳ ಬಳಕೆಯನ್ನು ಮಾಡಬೇಕು ಅಂತ ತಿಳಿಸಿಕೊಡುತ್ತೇವೆ ಜೊತೆಗೆ ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು ಅಂತ ತಿಳಿಸಿಕೊಡುತ್ತೇವೆ

ಹಾಗಾಗಿ ಅಂಚದವರೆಗೂ ಈ ಲೇಖನವನ್ನು ಓದಿ ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಸ್ನೇಹಿತರೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಪ್ರತಿಯೊಂದು ವಿಷಯದ ಹಿಂದೆ ಗಣಿತವು ಅಡಗಿರುತ್ತದೆ ಏನಾದರೂ ಭಾಗಗಳು ಕೂಡ ಇರುತ್ತದೆ ಏನಾದರೂ ಸ್ವಲ್ಪ ಕಾರಣಗಳು ಕೂಡ ಇರುತ್ತವೆ ಕಾರಣಗಳು ಇಲ್ಲದೆ ಈ ಜಗತ್ತಿನಲ್ಲಿ ಯಾವ ವಿಷಯಗಳು ಇರುವುದಿಲ್ಲ ಜೀವನದಲ್ಲಿ ಕಷ್ಟಗಳು ಬಂದಿವೆ ಅಂದರೆ ಅವುಗಳ ಹಿಂದೆ ಏನಾದರೂ

ಕಾರಣ ಇರುತ್ತದೆ ಇವುಗಳ ಹಿಂದೆ ಕಂಡಿತಾ ಗಣಿತ ಇರುತ್ತದೆ ಒಂದು ವೇಳೆ ಈ ಗಣಿತವನ್ನು ಅರ್ಥ ಮಾಡಿಕೊಂಡರೆ ಮುಂದೆ ಬರುವ ಕಷ್ಟಗಳನ್ನು ತುಂಬಾನೇ ಸುಲಭವಾಗಿ ದೂರ ಮಾಡಬಹುದು ಇಲ್ಲಿ ನಾವು ನಿಮಗೆ ತಿಳಿಸಿರುವ ಹಾಗೆ ಅದೆಷ್ಟೆಲ್ಲ ತೊಂದರೆಗಳು ಇವೆಯೋ ಅದೆಲ್ಲಾ ಗಣಿತದ ಮೇಲೆಯೇ ಆಧಾರಗೊಂಡಿದೆ ಯಾರು ಈ ಗಣಿತವನ್ನು ಅರ್ಥ ಮಾಡಿಕೊಳ್ಳುತ್ತಾರೋ

ಅವರು ಪೂರ್ಣವಾಗಿ ಈ ತಂತ್ರವನ್ನು ಅರ್ಥ ಮಾಡಿಕೊಳ್ಳುತ್ತಾರೆ ಇದೇ ಪ್ರಕಾರದಲ್ಲಿ ಧನ ಸಂಪತ್ತಿನ ಆಕರ್ಷಣೆಗಾಗಿ ಯಾವ ರೀತಿಯ ಸಂಖ್ಯೆಗಳು ಇವೆ ಅಂದರೆ ಇವು ಧನ ಸಂಪತ್ತನ್ನು ತಮ್ಮತ್ತ ಸೆಳೆಯುತ್ತವೆ ಇಲ್ಲಿ ಹಲವಾರು ಜನರಿಗೆ ಧನಸಂಪತ್ತು ಆಕರ್ಷಣೆ ಆಗುತ್ತಾ ಇರುವುದಿಲ್ಲ ಯಾಕೆಂದರೆ ಇವರ ಹತ್ತಿರ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಸಂಖ್ಯೆಗಳು

ಇರುವುದಿಲ್ಲ ಇವುಗಳ ಪ್ರಭಾವ ಈ ವ್ಯಕ್ತಿಗಳ ಮೇಲೆ ಆಗುತ್ತಲೇ ಇರುವುದಿಲ್ಲ ಇದೇ ಕಾರಣದಿಂದ ಇವರು ಧನಸಂಪತ್ತಿನ ಆಕರ್ಷಣೆ ಮಾಡುವುದಿಲ್ಲ ಆದರೆ ನಾವು ಇಂದು ಯಾವ ಸಂಖ್ಯೆಗಳ ಯಂತ್ರವನ್ನು ತಿಳಿಸಿ ಕೊಡುತ್ತೇವೋ ಕುಬೇರ ದೇವನ ಯಂತ್ರದ ಸಂಕೇತ ಆಗಿದೆ ಇವು ದನ ಸಂಪತ್ತನು ದ್ವಿಗುಣವಾಗಿ ಆಕರ್ಷಣೆ ಮಾಡುತ್ತವೆ ಇದರ ಪ್ರಭಾವವನ್ನು ಸ್ವತಹ ನೀವೇ ನೋಡಬಹುದು ಬದಲಿಗೆ ಹಲವಾರು ಬಾರಿ

ಇಲ್ಲಿ ನಡೆದಿರುವ ವಿಷಯ ಏನಿದೆ ಅಂದರೆ ಈ ಸಂಖ್ಯೆಗಳ ಪ್ರಭಾವ ಇನ್ಸ್ಟಂಟ್ ಆಗಿ ಆಗುತ್ತದೆ ತಕ್ಷಣವೇ ಈ ಸಂಖ್ಯೆಗಳ ಪ್ರಭಾವವನ್ನು ನೀವು ನೋಡುತ್ತೀರಾ ಯಾವ ವ್ಯಕ್ತಿಗಳು ಈ ಸಂಖ್ಯೆಗಳ ಬಳಕೆಯನ್ನು ಮಾಡುತ್ತಾರೋ ಅವರಿಗೆ ಯಾವತ್ತಿಗೂ ನಿರಾಶೆ ಆಗುವುದಿಲ್ಲ ಒಂದು ವೇಳೆ ನಾವು ತೋರಿಸಿರುವ ವಿಧಿಯನ್ನು ನೀವು ಬಳಕೆ ಮಾಡಿದರೆ ಸ್ವತಹ ನೀವೇ ಚಮತ್ಕಾರವನ್ನು ನೋಡಿ ಅಚ್ಚರಿಗೊಳ್ಳುತ್ತೀರಿ ಅಂಕೆಗಳು ಹೇಗಿದೆ ಅಂದರೆ ತಮ್ಮ ಅತ್ತ ಧನ ಸಂಪತ್ತು ಆಕರ್ಷಣೆ ಮಾಡುತ್ತವೆ ಇದರ

ವಿಧಿ ಹೇಗಿದೆ ಅಂತ ಮೊದಲು ತಿಳಿದುಕೊಳ್ಳಿ ಒಂದು ವೇಳೆ ನೀವೇನಾದರೂ ಯಾರಿಗಾದರೂ ಹಣವನ್ನು ಕೊಡುತ್ತಿದ್ದರೆ ಅಥವಾ ಅವರಿಂದ ಹಣವನ್ನು ಪಡೆಯುತ್ತ ಇದ್ದರೆ ಆ ಸಮಯದಲ್ಲಿ ಈ ಸಂಖ್ಯೆಗಳನ್ನು ಕೇವಲ ನಿಮ್ಮ ಮನಸ್ಸಿನಲ್ಲಿ ನೆನಯಬೇಕು ಅಥವಾ ನೀವೇನಾದರೂ ಇಂತಹ ಕಾರ್ಯಗಳನ್ನು ಮಾಡುತ್ತಾ ಇದ್ದರೆ ಅಂದರೆ ಅವು ಹಣಕ್ಕೆ ಸಂಬಂದಿಸಿರುತ್ತವೆ ವ್ಯವಸಾಯಕ್ಕೆ ಬಿಸಿನೆಸ್ ಗೆ ಸಂಬಂಧಪಟ್ಟಿರುತ್ತವೆ

ಇಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ನೀವು ಮಾಡಲು ಹೊರಟಿದ್ದರೆ ಕೇವಲ ಕಣ್ಣು ಮುಚ್ಚಿ ಈ ಸಂಖ್ಯೆಗಳನ್ನು ನೆನೆಯಿರಿ ಈ ರೀತಿ ಮಾಡಿದಾಗ ಹಣಕ್ಕೆ ಸಂಬಂಧಿಸಿದ ಏನೇ ಕಾರ್ಯವನ್ನು ಮಾಡಿದರು ಅದರ 100 ಪಟ್ಟು ಲಾಭ ನಿಮಗೆ ಸಿಗುತ್ತದೆ ಒಂದು ವೇಳೆ ನೀವು ಯಾರಿಗಾದರೂ ಸಾಲವನ್ನು ಕೊಡುತ್ತಿದ್ದರೆ ಯಾಕೆ ಅಂದರೆ ಹಲವಾರು ಜನರಲ್ಲಿ ಯಾವ ಒಂದು ಸಮಸ್ಯೆ ಇರುತ್ತದೆ ಅಂದರೆ ಹಣವನ್ನು ಸಾಲವಾಗಿ ಕೊಟ್ಟಿರುತ್ತಾರೆ ಆದರೆ ಮರಳಿ ಆ ಹಣ ಅವರಿಗೆ ಸಿಗುತ್ತಾ ಇರುವುದಿಲ್ಲ ಯಾವಾಗ ಯಾರಿಗಾದರೂ ಉದರಿ

ಹಣವನ್ನು ಕೊಡುತ್ತಾ ಇರುತ್ತೀರೋ ಇಲ್ಲಿ ಕೇವಲ ಈ ಸಂಖ್ಯೆಗಳನ್ನು ನೆನೆಯಬೇಕು ಅಷ್ಟೇ ಮನಸ್ಸಿನಲ್ಲಿ ಇಲ್ಲಿ ಹಲವಾರು ಜನರಿಗೆ ಯಾವ ರೀತಿಯ ಸಮಸ್ಯೆ ಇರುತ್ತದೆ ಅಂದರೆ ಅವರಿಗೆ ನೌಕರಿ ಸಿಗುತ್ತಾ ಇರುವುದಿಲ್ಲ ವ್ಯವಸಾಯದಲ್ಲಿ ಲಾಭ ಸಿಗುತ್ತಾ ಇರುವುದಿಲ್ಲ ಹಲವಾರು ಜನರು ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಾ ಇರುತ್ತದೆ ಅಲ್ಲಿ ಲಾಭ ಸಿಗುತ್ತ ಇರುವುದಿಲ್ಲ ಒಂದು ವೇಳೆ ನಿಮ್ಮ ವ್ಯವಸಾಯ ನಿಮ್ಮ ಬಿಜಿನೆಸ್ ಈ ರೀತಿ ನಡೆಯುತ್ತಿದ್ದರೆ ನಿಮ್ಮ ಅಂಗಡಿಗಿಂತ ಬೇರೆ ಅಂಗಡಿಗಳು ಬಹಳ ಚೆನ್ನಾಗಿ ನಡೆಯುತ್ತಾ ಇದ್ದರೆ ಇಂತಹ ಸ್ಥಿತಿಯಲ್ಲಿ ಈ ಸಂಖ್ಯೆಗಳ ಬಳಕೆಯನ್ನು ಮಾಡಬಹುದು ಇಲ್ಲಿ

ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ಕಣ್ಣು ಮುಚ್ಚಿ ನಿಮ್ಮ ಮನಸ್ಸಿನಲ್ಲಿ ಈ ಯಂತ್ರದ ಬಗ್ಗೆ ಯೋಚನೆ ಮಾಡಬೇಕು ಅಷ್ಟೇ ಎಷ್ಟು ಅಧಿಕವಾಗಿ ಈ ಯಂತ್ರದ ಬಗ್ಗೆ ಯೋಚನೆ ಮಾಡುತ್ತಿರೋ ಅಷ್ಟೇ ಅಧಿಕವಾದ ಲಾಭ ಸಿಗಲು ಶುರುವಾಗುತ್ತದೆ ನಾವು ಇಲ್ಲಿ ಕೊಟ್ಟಿರುವ ಚಿತ್ರವನ್ನು ಪದೇ ಪದೇ ನೋಡ್ತಾ ಇರಿ ರಾತ್ರಿ ಮಲಗುವ ಮುನ್ನ ಮುಂಜಾನೆ ಎದ್ದ ನಂತರ

ಹಣಕ್ಕೆ ಸಂಬಂಧಿಸಿದ ಎಷ್ಟೇ ವಿಷಯಗಳನ್ನು ಮಾಡಿದರು ಕೇವಲ ಈ ಒಂದು ಮಾತನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ಯಾವತ್ತಿಗೂ ಈ ಯಂತ್ರವನ್ನು ನೀವು ನೆನೆಯಬೇಕು ನಿಮಗೇನಾದರೂ ನೌಕರಿಯ ಅವಶ್ಯಕತೆ ಇದ್ದರೆ ಬೇಗನೆ ನೌಕರಿ ಸಿಗಲಿ ಅಂತ ಇಷ್ಟ ಪಡ್ತಾ ಇದ್ದಾರೆ ಕೇವಲ ಈ ಯಂತ್ರವನ್ನು ಅಧಿಕವಾಗಿ ನೋಡಲು ಶುರು ಮಾಡಿ ಓಂ ಶ್ರೀಮ್ ಶ್ರೀಯೇ ನಮಃ ಈ ಮಂತ್ರದ ಜಪವನ್ನು ಸಹ ಮಾಡಿರಿ ಇದು ತುಂಬಾನೇ ಚಿಕ್ಕದಾದ ಚಮತ್ಕಾರಿಕ ಮಂತ್ರ ಆಗಿದ್ದು

ಇದು ತಾಯಿ ಲಕ್ಷ್ಮಿ ದೇವಿಯ ಮಂತ್ರ ಆಗಿದೆ ಈ ಮಂತ್ರವ ಸಹ ಧನ ಸಂಪತ್ತನ್ನು ಆಕರ್ಷಣೆ ಮಾಡುತ್ತದೆ ಜೀವನದಲ್ಲಿ ಎಲ್ಲಾ ಪ್ರಕಾರದ ಐಶ್ವರ್ಯವನ್ನು ಆಕರ್ಷಣೆ ಮಾಡುತ್ತದೆ ಇಲ್ಲಿ ಯಾವ ಜನರ ಮಂಗಳ ಗ್ರಹ ಕರಾಬ್ ಆಗಿರುತ್ತದೆಯೋ ಇಂತಹ ಜನರಿಗೆ ಇದು ತುಂಬಾ ಒಳ್ಳೆಯದಾಗಿರುತ್ತದೆ ಅಧಿಕವಾಗಿ ಈ ಯಂತ್ರದ ಬಗ್ಗೆ ಯೋಚನೆ ಮಾಡಬೇಕು ಯಾಕೆ ಅಂದರೆ ಈ ನಂಬರ್ಗಳೇ ಅತ್ಯಂತ ವಿಶೇಷವಾಗಿವೆ

ಇಲ್ಲಿ ನಾವು ತಿಳಿಸಿರುವ ನಂಬರ್ ಗಳನ್ನು ಒಂದು ಹಾಳೆಯಲ್ಲಿ ನಂಬರ್ ನೋಟ್ ಮಾಡಿ ಇಟ್ಟುಕೊಳ್ಳಿ ಯಾವತ್ತಿಗೂ ಇದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು ಯಾವಾಗ ನಿಮಗೆ ಅವಕಾಶ ಸಿಗುತ್ತದೆಯೋ ಆಗ ನೀವು ನೆನಪು ಮಾಡಿ ಇಟ್ಟುಕೊಳ್ಳಬೇಕು ಜೇಬಿನಲ್ಲಿ ಇದನ್ನು ಇಟ್ಟುಕೊಳ್ಳುವುದರಿಂದ ಧನ ಸಂಪತ್ತನ್ನು ಆಕರ್ಷಣೆ ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment