ಮನೆಯ ಈ ದಿಕ್ಕಿಗೆ ಪಂಚಮುಖಿ ಆಂಜನೇಯನ ಪೋಟೊ ಹಾಕಿ ಆಗುವ ಬದಲಾವಣೆಗಳನ್ನು ನೋಡಿ

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯಲ್ಲಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಪಟವನ್ನು ಈ ದಿಕ್ಕಿನಲ್ಲಿ ಅಳವಡಿಸಿಕೊಂಡರೆ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಕುಟುಂಬ ಸದಸ್ಯರ ಆರೋಗ್ಯ ವೃದ್ಧಿಯಾಗುತ್ತದೆ ಶತ್ರುಭಯ ಹಾಗೂ ಮಾನಸಿಕ ಭಯ ಭೀತಿಗಳು ತೊಲಗಿ ಹೋಗುತ್ತದೆ ಆತ್ಮವಿಶ್ವಾಸ ಅನ್ನುವುದು ಹೆಚ್ಚಾಗುತ್ತದೆ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಕೂಡ ವಿಜಯ ಶಾಲಿಗಳಾಗಿ ಬದುಕಬೇಕು ಅವರ ಆರೋಗ್ಯ ಅನ್ನುವುದು ಚೆನ್ನಾಗಿರಬೇಕು ಎನ್ನುವುದಾದರೆ ಯಾವ ದಿಕ್ಕಿನಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ಅಳವಡಿಸಿಕೊಳ್ಳಬೇಕು ಹಾಗೂ ಯಾವ ವಿಧವಾಗಿ ಒಂದು ಸಣ್ಣ ಕೆಲಸವನ್ನು ಮಾಡಿದರೆ ಆಂಜನೇಯ ಸ್ವಾಮಿಯ ಸಂಪೂರ್ಣ ವಾದಂತಹ ರಕ್ಷಣೆ ಇಡೀ ಮನೆಗೆ ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದಲ್ಲಿ ತಿಳಿಸಿಕೊಡುತ್ತವೆ ಬನ್ನಿ ಪಂಚ ಮುಖಗಳನ್ನು ಹೊತ್ತುಕೊಂಡಿರುವ ಅಂತಹ ಆಂಜನೇಯಸ್ವಾಮಿಯ ಚಿತ್ರಪಟ ಮನೆಯಲ್ಲಿ ಇತ್ತು ಅನ್ನುವುದಾದರೆ ಯಾವುದೇ ರೀತಿಯಾದಂತಹ ದುಷ್ಟಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ ಅಂತಾರೆ ಅದೇ ರೀತಿಯಾಗಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಪ್ರತಿನಿತ್ಯ ನಾವು ಮುಟ್ಟಿ ಸ್ಪರ್ಶವನ್ನು ಮಾಡಿ ಮನೆಯ ಹೊರಗೆ ಕಾಲಿಟ್ಟರೆ ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಅಖಂಡ ಯಶಸ್ಸು ಅನ್ನುವುದು ಪ್ರಾಪ್ತಿಯಾಗುತ್ತದೆ ಎಷ್ಟೋ ಜನರಿಗೆ ಮಾಡುವಂತಹ ಕೆಲಸ ಕಾರ್ಯಗಳು ಆಗುತ್ತೋ ಇಲ್ಲವೋ ಈ ಕೆಲಸವನ್ನು ಮಾಡಬೇಕೋ ಅಥವಾ ಬೇಡವೋ ಗೊಂದಲಗಳು ವಿಪರೀತವಾಗಿರುತ್ತದೆ ಅಂತಹ ಮಾನಸಿಕ ಭಯ ಭೀತಿ ಗಳನ್ನು ಹೋಗಲಾಡಿಸಬೇಕು ಎನ್ನುವುದಾದರೆ ಅನಾರೋಗ್ಯದ ಸಮಸ್ಯೆಗಳು ದೂರ ಆಗಬೇಕು ಎನ್ನುವುದಾದರೆ

ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಮನೆಯಲ್ಲಿ ಅದರಲ್ಲೂ ಅತಿಮುಖ್ಯವಾಗಿ ನಿಮ್ಮ ಮನೆಯ ಹಾಲ್ ನಲ್ಲಿ ಉತ್ತರ ದಿಕ್ಕಿಗೆ ಶ್ರೀ ಆಂಜನೇಯ ಸ್ವಾಮಿಯ ಫೋಟೋವನ್ನು ಹಾಕಿಕೊಳ್ಳಬೇಕು ಶ್ರೀ ಆಂಜನೇಯ ಸ್ವಾಮಿಯು ದಕ್ಷಿಣಾಭಿಮುಖವಾಗಿ ದಕ್ಷಿಣದ ಕಡೆ ಮುಖ ಮಾಡಿರಬೇಕು ಈ ವಿಧವಾಗಿ ನೀವು ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋವನ್ನು ಅಳವಡಿಸಿಕೊಂಡಿದ್ದು ಆದಲ್ಲಿ ವಿಶೇಷವಾಗಿ ಮನೆಯ ಅಭಿವೃದ್ಧಿ ಅನ್ನುವುದು ಆಗುತ್ತಾ ಹೋಗುತ್ತದೆ ಯಾವುದೇ ರೀತಿಯಾದಂತಹ ದೃಷ್ಟಿದೋಷಗಳು ನರದೃಷ್ಟಿ ದೋಷ ಗಳು ನಕಾರಾತ್ಮಕ ಎನರ್ಜಿ ಗಳು ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ ಎಷ್ಟು ಜನರ ಮನೆಯಲ್ಲಿ ಅಮಾವಾಸ್ಯೆ ಆಯಿತು ಎಂದರೆ ಸಾಕು ಹುಣ್ಣಿಮೆ ಬಂತು ಎಂದರೆ ಸಾಕು ಅನಾರೋಗ್ಯದ ಸಮಸ್ಯೆ ತಾಂಡವವಾಡುತ್ತಿರುತ್ತದೆ ಈಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯಾಧಿಗಳು ಕೂಡ ಹೆಚ್ಚಾಗುತ್ತಿವೆ ವ್ಯಾಧಿಗಳು ಮನೆಯ ಪ್ರವೇಶ ಮಾಡಬಾರದು

ಮನೆಯ ಕುಟುಂಬ ಸದಸ್ಯರ ಆರೋಗ್ಯ ಅನ್ನುವುದು ಚೆನ್ನಾಗಿರಬೇಕು ಅವರ ಆಯಸ್ಸು ಅನ್ನೋದು ಕೂಡ ವೃದ್ಧಿಯಾಗಬೇಕು ಎನ್ನುವುದಾದರೆ ಈ ವಿಧಾನವನ್ನು ತಪ್ಪದೇ ಪಾಲಿಸಬೇಕು ಮನೆಯಲ್ಲಿ ಉತ್ತರ ದಿಕ್ಕಿಗೆ ಶ್ರೀ ಆಂಜನೇಯ ಸ್ವಾಮಿಯ ಫೋಟೋವನ್ನು ಹಾಕಿ ಇರುತ್ತೀರಾ ಆಂಜನೇಯ ಸ್ವಾಮಿಯ ದಕ್ಷಿಣಕ್ಕೆ ಮುಖಮಾಡಿ ಇರುತ್ತಾರೆ ಆದರೆ ನೀವು ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ ಶ್ರೀ ಆಂಜನೇಯಸ್ವಾಮಿ ಚಿತ್ರಪಟದಲ್ಲಿ ಇರುವಂತಹ ಪಾದಗಳನ್ನು ಮುಟ್ಟಿ ಸ್ಪರ್ಶಿಸಿ ನಮಸ್ಕಾರವನ್ನು ಮಾಡಿ ಹೋಗಬೇಕು ಶ್ರೀರಾಮ ಜಯರಾಮ ಎನ್ನುವ ಮಂತ್ರವನ್ನು ಪಠಿಸುತ್ತಾ ಸಂಕಲ್ಪವನ್ನು ಮಾಡಿಕೊಂಡು

ಮನೆಯಿಂದ ಹೊರಗೆ ಕಾಲಿಡಬೇಕು ಈ ಒಂದು ಸಣ್ಣ ಕೆಲಸವನ್ನು ಮಾಡುವುದರಿಂದ ಶ್ರೀ ಆಂಜನೇಯ ಸ್ವಾಮಿಯ ರಕ್ಷಣೆ ಅನ್ನುವುದು ಇಡೀ ಕುಟುಂಬಕ್ಕೆ ಸಿಗುತ್ತದೆ ಸಣ್ಣ ಮಕ್ಕಳ ಕೈಯಿಂದಲೂ ಸಹ ಈ ಕೆಲಸವನ್ನು ಮಾಡಿಸಬಹುದು ಈ ವಿಧವಾಗಿ ಶ್ರೀ ಪಂಚಮುಖಿ ಆಂಜನೇಯನ ರಕ್ಷಣೆ ಪ್ರಾಪ್ತಿಯಾಗಬೇಕು ಆಯಸ್ಸು ಆರೋಗ್ಯ ಅಭಿವೃದ್ಧಿ ಆಗಬೇಕು ಮಾನಸಿಕ ಭಯ ಭೀತಿಗಳು ಶತ್ರುಭಯ ಭೀತಿಗಳು ಹೆಚ್ಚಾಗಿದ್ದರೆ ಈ ರೀತಿಯಾಗಿ ಪಂಚಮುಖಿ ಆಂಜನೇಯ ಚಿತ್ರಪಟವನ್ನು ಉತ್ತರದಿಕ್ಕಿಗೆ ಶ್ರೀ ಆಂಜನೇಯ ಸ್ವಾಮಿಯ ಚಿತ್ರಪಟವನ್ನು ಅಳವಡಿಸಿಕೊಳ್ಳಬೇಕು ಇಂತಹ ವಿಶೇಷವಾದ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment