ಮುತ್ತೈದೆಯರಿಗೆ ತಾಂಬೂಲ ನೀಡುವಾಗ ನಾವು ತಿಳಿಯದೆ ಮಾಡುತ್ತಿರುವ ಈ ಸಣ್ಣ ತಪ್ಪುಗಳೇ ಆ ಫಲಗಳನ್ನ ನಮಗೆ ದಕ್ಕದಂತೆ ಮಾಡುತ್ತಿರುತ್ತದೆ.

0

ನಮಸ್ಕಾರ ಸ್ನೇಹಿತರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ತುಂಬಾ ನೇ ಪ್ರಾಮುಖ್ಯತೆ ಇದೆ. ಇದನ್ನು ಎಲ್ಲಾ ಶುಭ ಕಾರ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತ ಇರುತ್ತೇವೆ ಇದಿಲ್ಲದೇ ಯಾವ ಶುಭ ಕಾರ್ಯ ನಡೆಯುದಿಲ್ಲ. ವೀಳ್ಯದೆಲೆಯು ಶುಭಕವಾದ ಅಷ್ಟ ವಸ್ತುಗಳಲ್ಲಿ ಒಂದು ಅಂತಹ ಸ್ಥಾನವನ್ನು ವೀಳ್ಯದೆಲೆ ಪಡೆದಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದರಲ್ಲಿ ದೇವತೆಗಳು ವಾಸ ಇರುತ್ತದೆ. ವೀಳ್ಯದೆಲೆ ಮೊದಲಿಗೆ ಮಹಾ ಲಕ್ಷ್ಮಿ ಶ್ರೀಮನ್ ನಾರಾಯಣ ವಾಸವಾಗಿರುತ್ತಾನೆ ಮಧ್ಯ ಭಾಗದಲ್ಲಿ ಸರಸ್ವತಿಯರು ವಾಸ ಇರುತ್ತಾರೆ. ಕೊನೆಯ ಭಾಗದಲ್ಲಿ ಜ್ಯೇಷ್ಠ ಭಗವತಿ ವಾಸವಾಗಿರುತ್ತಾರೆ. ಎಡ್ಡ ಭಾಗದಲ್ಲಿ ಈಶ್ವರ ಪಾರ್ವತಿಯವರು ವಾಸ ಇರುತ್ತಾರೆ. ಅದಲ್ಲದೇ ಶುಕ್ರರು, ಇಂದ್ರರು ಸಹ ವಿವಿದ ಭಾಗದಲ್ಲಿ ಅವರವರ ಸ್ಥಾನದಲ್ಲಿ ಇರುತ್ತಾರೆ. ಅಂತಹ ಪವಿತ್ರವಾದ ತಾಂಬೂಲ ವನ್ನು ಬೇರೆಯವರಿಗೆ ತಾಂಬೂಲವಾಗಿ ನೀಡುವುದರಿಂದ ತಾಂಬೂಲ ನೀಡಿದ ಪೂರ್ತಿ ಫಲ ವನ್ನು ನಾವು ಪಡೆಯಬಹುದು ಅದನ್ನ ಪಡೆಯಬೇಕೆಂದರೆ ಏನು ಮಾಡಬೇಕು ಈಗ ನಾವು ತಿಳಿಯೋಣ.

ಈ ತಂಬೂಲವನ್ನು ನೀಡುವಾಗ ಕೆಲವು ವಿಧಿ ವಿಧಾನ ನಾವು ಪಾಲಿಸಬೇಕು ಅದು ಏನು ಎಂದರೆ ನಾವು ವೀಳ್ಯದೆಲೆಯನ್ನು ತಿನ್ನುವಾಗ ಎಷ್ಟು ಸ್ವಚ್ಛತೆ ಮಾಡಿಕೊಂಡು ತಿನ್ನುತ್ತವೊ ಅಷ್ಟೇ ಸ್ವಚ್ಛತೆ ಮಾಡಿ ಬೇರೆಯವರಿಗೆ ತಂಬೂಲವನ್ನು ನೀಡಬೇಕು. ತುಂಬಾ ಜನರು ಮಾಡುವ ತಪ್ಪು ಏನು ಎಂದರೆ ತೊಟ್ಟು ಇರುವ ವೀಳ್ಯದೆಲೆಯನ್ನು ಹಾಗೆ ತಾಂಬೂಲವಾಗಿ ಕೊಡುತ್ತಾರೆ.

ಆದರೆ ಇದು ತುಂಬಾ ತಪ್ಪು ತಂಬೂಲವನ್ನು ಕೊಡುವಾಗ ವೀಳ್ಯದೆಲೆಯನ್ನು ತೆಗೆದುಕೊಂಡು ಇದರ ಮೇಲ್ಬಾಗದಲ್ಲಿ ತಟ್ಟನ್ನು ತೆಗೆದು ನೀವು ಕೊಡುವ ಸಮಯದಲ್ಲಿ ಅದರ ಮೇಲೆ ಎರಡು ಎಲೆಯನ್ನು ಇಟ್ಟು ಎರಡು ಬಾಳೆ ಹಣ್ಣನ್ನು ಇಡಬೇಕು ಬಾಳೆ ಹಣ್ಣಿನ ತೊಟ್ಟು ನಮ್ಮ ಕಡೆ ಇಡಬೇಕು ಮತ್ತು ವೀಳ್ಯದೆಲೆ ತೊಟ್ಟು ಇರುವ ಕಡೆ ನಮ್ಮ ಕಡೆ ಇರಲಿ ನೀವು ಈ ವಿಧಾನದಿಂದ ಕೂಡಬೇಕು.

ಯಾವತ್ತೂ ತಾಂಬೂಲದಲ್ಲಿ ಒಂದು ಬಾಳೆ ಹಣ್ಣನ್ನು ಕೂಡ ಬಾರದು ಆದರೆ ತೆಂಗಿನ ಕಾಯಿಯನ್ನು ನೀಡುವಾಗ ತಾಂಬೂಲದಲ್ಲಿ ನೀವು ಬಾಳೆ ಹಣ್ಣನ್ನು ನೀಡುವಂತಿಲ್ಲ. ಏಕೆಂದರೆ ತೆಂಗಿನ ಕಾಯಿ ಪೂರ್ಣ ಫಲ. ಅದೇ ಬೇರೆ ಹಣ್ಣನ್ನು ತಾಂಬೂಲ ನೀಡುವಾಗ ಆಧಾರಲ್ಲಿ ಬಾಳೆ ಹಣ್ಣನ್ನು ಖಚಿತವಾಗಿ ನೀಡಬೇಕು ಕೆಲ ಸಮಯದಲ್ಲಿ ಅಡಿಕೆ ಇಲ್ಲ ಎಂದರೆ ನೀವು ಏನು ಮಾಡಬೇಕು ಎಂದರೆ ಸ್ವಲ್ಪ ಅಕ್ಷತೆಯನ್ನು ತೆಗೆದುಕೊಂಡು ತಾಂಬೂಲದಲ್ಲಿ ಹಾಕಿ ಆ ತಂಬೂಲವನ್ನು ಕೊಡಬಹುದು ಹಾಗೇ ತೆಂಗಿನ ಕಾಯಿ ಜುಟ್ಟನ್ನು ಯಾರಿಗೆ ಕೊಡುತ್ತಿವೊ ಅವರ ಕಡೆ ಇರುವಂತೆ ನೋಡಿಕೊಳ್ಳಬೇಕು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.