2 ದಿನದಲ್ಲಿ ಮಂಡಿ ಕೀಲುಗಳ ನೋವು ಸೊಂಟ ನೋವು ಮಸಲ್ಸ್ ಸೆಳೆತ ಎಳೆದು ತೆಗೆಯುತ್ತೆ ಮತ್ತೆ ತಿರುಗಿ ಬರಲ್ಲ

ನಮಸ್ಕಾರ ಸ್ನೇಹಿತರೇ ಒಂದೇ ಒಂದು ಈರುಳ್ಳಿಯಿಂದ ನಿಮಗೆ ಎಷ್ಟೇ ಕೈಕಾಲು ನೋವು ಮಂಡಿ ನೋವು ಸೆಳೆತ ಇದ್ದರು ಅದನ್ನು ಎಳೆದು ತೆಗೆಯುತ್ತದೆ ಯಾವುದೇ ಪ್ರಕಾರದ ನೋವು ಅಂದರೆ ಬೆನ್ನು ನೋವು, ಸೊಂಟ ನೋವು ಕೈ ಕಾಲುಗಳಲ್ಲಿ ನೋವು ಎಂತದ್ದಿ ನೋವು ಇರಲಿ ಅದನ್ನು ಎಳೆದು ತೆಗೆಯುವ ಶಕ್ತಿ ಈ ಈರುಳ್ಳಿಗೆ ಇದೆ ನರಗಳಲ್ಲಿ ಸೆಳೆತ ಬರುತ್ತಾ ಇದ್ದರೂ ಕೂಡ ಅದನ್ನು ಕಡಿಮೆ ಮಾಡುತ್ತದೆ ನಾವು ಹೇಳಿದ ರೀತಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮನೆ ಮದ್ದನ್ನು ಮಾಡಿ ನೋಡಿ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ ಮನೆ ಮದ್ದು ತುಂಬಾ ಜನರಿಗೆ ಗೊತ್ತಿದೆ ಇದನ್ನು ಹಿಂದಿನ ಕಾಲದಲ್ಲೂ ಬಳಸುತ್ತಿದ್ದರು ಯಾವುದೇ ತರದ ನೋವು ಇದ್ದರೂ ಅದನ್ನು ಬೇಗ ಕಡಿಮೆ ಮಾಡುತ್ತದೆ ಹಾಗಾದರೆ ಮನೆ ಮದ್ದನ್ನು ಹೇಗೆ ತಯಾರು ಮಾಡುವುದು ಅಂತ ನೋಡೋಣ ಬನ್ನಿ ಇದನ್ನು ಸಿಂಪಲ್ಲಾಗಿ ತಯಾರು ಮಾಡಿಕೊಳ್ಳಬಹುದು.

ಒಂದು ಈರುಳ್ಳಿ ಇದ್ದರೆ ಸಾಕು ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದುಹಾಕಿ ಕಟ್ ಮಾಡಿ ಇಟ್ಟುಕೊಳ್ಳಬೇಕು ನಂತರ ಇದನ್ನು ಪೇಸ್ಟ್ ಆಗಿ ತಯಾರು ಮಾಡಬೇಕು ನಂತರ ಈ ಪೇಸ್ಟ್ ಅನ್ನು ಒಂದು ದಪ್ಪ ತಳ ಇರುವ ಪಾತ್ರೆಗೆ ಹಾಕಬೇಕು ಇದನ್ನು ಬಿಸಿ ಮಾಡಬೇಕು ಇದಕ್ಕೆ ಎರಡು ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಬೇಕು ಸಾಸಿವೆ ಎಣ್ಣೆ ಕೂಡ ನಮ್ಮ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ

ತುಂಬಾ ದಿನದಿಂದ ನೋವು ಬಂದು ಆರ್ಥಟಿಸ್ ಆಗಿದ್ದರೂ ಕೂಡ ಮನೆ ಮದ್ದು ಕಡಿಮೆ ಮಾಡುತ್ತದೆ ನಂತರ ಇದಕ್ಕೆ ಎರಡು ಸ್ಪೂನ್ ಅರಿಶಿಣ ಪುಡಿಯನ್ನು ಹಾಕಬೇಕು ಅರಿಶಿನ ಪುಡಿ ಕೂಡ ನಮಗೆ ಆಗಿರುವಂತಹ ನೋವನ್ನು ಕಡಿಮೆ ಮಾಡುತ್ತದೆ ಇದನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಈರುಳ್ಳಿರಸ ಕ್ರಮೇಣವಾಗಿ ಬತ್ತಿ ಹೋಗುವವರೆಗೆ ಫ್ರೈ ಮಾಡಬೇಕು

ಇದಕ್ಕೆ ಒಂದು ಚಿಟಿಕೆ ಅಷ್ಟು ಸುಣ್ಣವನ್ನು ಮಿಕ್ಸ್ ಮಾಡಬಹುದು ಅಥವಾ ಪಟಿಕ ಮಿಕ್ಸ್ ಮಾಡಬಹುದು ಅಥವಾ ಇವೆರಡು ಇಲ್ಲ ಅಂದರೆ ಸ್ವಲ್ಪ ಬೆಲ್ಲವನ್ನು ಮಿಕ್ಸ್ ಮಾಡಬಹುದು ಹೀಗೆ ಮಾಡಿದರೆ ತುಂಬಾ ಒಳ್ಳೆಯ ರಿಸಲ್ಟ್ ನಿಮಗೆ ಸಿಗುತ್ತದೆ ಮಕ್ಕಳು ಏನಾದರೂ ಬಿದ್ದಾಗ ಅಪ್ಲೈ ಮಾಡಬೇಕು ಅಂದರೆ ನಾವು ಮೊದಲಿಗೆ ಹೇಳಿದ ಮೂರೇ ಪದಾರ್ಥ ಸಾಕು ದೊಡ್ಡವರಾಗಿದ್ದರೆ

ಮಂಡಿ ನೋವು ತುಂಬಾ ಬರ್ತಾ ಇದೆ ಅಂದರೆ ಎಲ್ಲವನ್ನು ಹಾಕಿ ಇದು ತುಂಬಾ ಚೆನ್ನಾಗಿ ಗ್ರಿಪ್ ಆಗಿ ಅಂಟಿಕೊಳ್ಳುತ್ತದೆ ನಂತರ ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಳ್ಳಬೇಕು ನಂತರ ಈ ಬಟ್ಟೆಯ ಮೇಲೆ ಬಿಸಿ ಬಿಸಿ ಆಗಿರುವ ಪೇಸ್ಟನ್ನು ಹಾಕಿಕೊಳ್ಳಬೇಕು ನಾವು ಪೇಸ್ಟನ್ನು ಮುಟ್ಟುವಾಗ ನಮ್ಮ ಕೈ ಬಿಸಿಯನ್ನು ತಡೆದುಕೊಳ್ಳಬೇಕು ಅಷ್ಟು ಇದ್ದರೆ ಸಾಕು ತುಂಬಾ ಬಿಸಿ ಬೇಡ ನಂತರ ಪೇಸ್ಟನ್ನು ಬಟ್ಟೆಯ ತುಂಬಾ ಸ್ಪ್ರೆಡ್ ಮಾಡಿಕೊಳ್ಳಬೇಕು

ಇದು ತಣ್ಣಗಾಗುವ ಮೊದಲೇ ಬಟ್ಟೆಯ ತುಂಬಾ ಸ್ಪ್ರೆಡ್ ಮಾಡಿಕೊಳ್ಳಬೇಕು ನಂತರ ಇದನ್ನು ಎಲ್ಲಿ ನೋವಿದೆಯೋ ಆ ಜಾಗಕ್ಕೆ ತಕ್ಷಣ ಈ ಬಟ್ಟೆಯನ್ನು ಕಟ್ಟಬೇಕು ಬಿಸಿ ಬಿಸಿ ಇದ್ದಾಗ ನೋವನ್ನು ಸೆಳೆತವನ್ನು ತೆಗೆದುಹಾಕುವ ಶಕ್ತಿ ಈ ಮನೆ ಮದ್ದಿಗೆ ಇದೆ ನಿಮಗೆ ಸೊಂಟ ನೋವು ಮಂಡಿ ನೋವು ಕೈಕಾಲು ನೋವು ಬಂದಾಗ ಈ ರೀತಿ ಪೇಸ್ಟ್ ಅನ್ನು ತಯಾರು ಮಾಡಿಕೊಂಡು ಬಿಸಿಬಿಸಿ ಇರುವ ಆಗಲೇ ನಿಮಗೆ ನೋವು ಬೇಗ ಕಡಿಮೆಯಾಗುತ್ತದೆ

ಇದನ್ನು ಹಿಂದಿನ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿ ಈ ರೀತಿ ಮಾಡುತ್ತಿದ್ದರು ಇಂತಹ ಮನೆ ಮದ್ದನ್ನು ಮಾಡುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಮ್ಮ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಯಾವಾಗ್ಲಾದ್ರೂ ಬಿದ್ದು ಚರ್ಮ ಹಸಿರು ಕಟ್ಟಿರುತ್ತದೆ ಆ ಪ್ಲೇಸಲ್ಲು ಇದನ್ನು ಮಾಡುವುದರಿಂದ ಅದು ಕಡಿಮೆಯಾಗುತ್ತದೆ ಬ್ಲಡ್ ಸರ್ಕ್ಯುಲೇಷನ್ ತುಂಬಾ ಚೆನ್ನಾಗಿ ಆಗಿ ನಿಮ್ಮ ನೋವೆಲ್ಲಾ ಕಡಿಮೆ ಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment