ಮೀನ ರಾಶಿ ಆಗಸ್ಟ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಮೀನ ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯ ಹೇಳುವ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಒಂದು ಖುಷಿ ಕೊಡುವ ಸಂಗತಿ ನಿಮ್ಮ ಜೀವನದಲ್ಲಿ ನಡೆಯುತ್ತದೆ ಅದು ಮಕ್ಕಳು ಆಟ ಪಾಠದಲ್ಲಿ ಇನ್ವಾಲ್ ಆಗುವುದು ಇರಬಹುದು ಅವರ ಚಟುವಟಿಕೆಗಳು ಇರಬಹುದು ಅವರಿಂದ ನಿಮಗೆ ಯಾವುದೋ ಒಂದು ಸ್ಪೆಷಲ್ ಗಿಫ್ಟು ಸಿಗುವುದು ಇರಬಹುದು ಸ್ವಲ್ಪ ದೊಡ್ಡ ವಯಸ್ಸಿನವರು ಆಗಿದ್ದರೆ ಮಕ್ಕಳು ಅಂದರೆ ನಿಮ್ಮ ಜೀವನಕ್ಕೆ ಒಂದು ಬೆಳಕಿದ್ದ ಹಾಗೆ ಹಾಗೆ ಅವರ … Read more

ಶ್ರಾವಣ ಮಾಸದಲ್ಲಿ ಮನೆಗೆ ಕೇವಲ 1 ವಸ್ತು ತನ್ನಿ ಹಣ ಓಡಿ ಓಡಿ ಬರುತ್ತದೆ 

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ವವಿರುತ್ತದೆ ಈ ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಶಿವ ಪಾರ್ವತಿಯರ ಆಶೀರ್ವಾದವನ್ನ ಪಡೆದುಕೊಳ್ಳಲು ವ್ರತ ಪೂಜೆ ಪಾಠಗಳನ್ನು ಮಾಡುತ್ತಾರೆ ದೇವಸ್ಥಾನಗಳಿಗೆ ಯಾತ್ರೆಗಳಿಗೆ ಪ್ರಯಾಣ ಮಾಡುತ್ತಾರೆ ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿರುತ್ತದೆ ಮಾಹಿತಿಯ ಪ್ರಕಾರ ಯಾರು ಈ ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಸಂಪೂರ್ಣ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಸ್ನೇಹಿತರೆ ಆದರೆ ನಿಮಗೆ ಏನಾದರೂ ಈ ಒಂದು ವಿಷಯ ಗೊತ್ತಾ ಈ ವಿಶೇಷವಾದ ಶ್ರಾವಣ ಮಾಸದಲ್ಲಿ … Read more

ನಿಮ್ಮ ಹೊಕ್ಕಳಿನ ಮೇಲೆ ಬೆರಳು ಇಟ್ಟು ಈ ಶಕ್ತಿಶಾಲಿ ಮಂತ್ರ ಹೇಳಿ ಸಾಕು ಅಂದುಕೊಂಡಿದ್ದೆಲ್ಲಾ ತಕ್ಷಣ ಸಿಗುತ್ತದೆ 100%

ನಮಸ್ಕಾರ ಸ್ನೇಹಿತರೆ ಇಂದಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯಾದ ಶಕ್ತಿಶಾಲಿ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಈ ಮಂತ್ರವನ್ನು ನೀವು ನಿಮ್ಮ ಹೊಕ್ಕಳಿನ ಮೇಲೆ ನಿಮ್ಮ ಅನಾಮಿಕ ಬೆರಳನ್ನು ಇಟ್ಟು ಈ ಮಂತ್ರವನ್ನು ಜಪ ಮಾಡಬೇಕು ನಿಮಗೆ ಈ ಮಾತನ್ನು ನಂಬಲು ಕಷ್ಟ ಆಗಬಹುದು ಆದರೆ ನಿಮಗೆ ಬೇಕಾಗಿರುವುದೆಲ್ಲ ಸಿಗುತ್ತದೆ ಒಂದು ಬಾರಿ ಪ್ರಾಕ್ಟಿಕಲ್ ಆಗಿ ಇದನ್ನು ಪರೀಕ್ಷೆ ಮಾಡಿ ನೋಡಿ ಶರೀರದ ಹೊಕ್ಕಳಿನ ಸ್ಥಾನವನ್ನು ಶರೀರದ ಕೇಂದ್ರ ಸ್ಥಾನ ಅಂತ ತಿಳಿಯಲಾಗಿದೆ … Read more

ಮಂಚದ ಮೇಲೆ ಈ ವಸ್ತುಗಳನ್ನು ಇಟ್ಟರೆ ಹಣದ ಸಮಸ್ಯೆ ಹೆಚ್ಚುತ್ತೆ ದೈವಬಲ‌ ಕಡಿಮೆಯಾಗುತ್ತೆ

ಮಂಚದ ಮೇಲೆ ಮತ್ತು ಮಂಚದ ಕೆಳಗೆ ಈ ವಸ್ತುಗಳನ್ನು ಇಟ್ಟರೆ ಮನೆಗೆ ದರಿದ್ರ ತಪ್ಪುವುದಿಲ್ಲ. ಈ ಕಾರಣದಿಂದ ಮನೆಯಲ್ಲಿನ ಚಿನ್ನ ಗಿರವಿ ಅಂಗಡಿಗೆ ಸೇರುತ್ತದೆ. ಭಗವಂತನ ಅನುಗ್ರಹ ಕಡಿಮೆಯಾಗಿ ಅದೃಷ್ಟ ತಪ್ಪಿಹೋಗುತ್ತದೆ. ಮಲಗುವ ಮಂಚದ ಮೇಲೆ ಯಾವ ವಸ್ತುಗಳನ್ನು ಇಡಬಾರದು, ಮನೆಯಲ್ಲಿ ಯಾವ ರೀತಿಯ ದೋಷಗಳು ಉಂಟಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಗೊತ್ತೊದ್ದೋ ಗೊತ್ತಿಲ್ಲದೆಯೋ ಮಂಚದ ಮೇಲೆ ಕೆಲವು ವಸ್ತುಗಳನ್ನು ಇಡಬಾರದು. ದೇವರ ಕೋಣೆಯನ್ನು ಯೋಗಸ್ಥಾನವೆಂದು ಕರೆಯಲಾಗುತ್ತದೆ. ಮಲಗುವ ಕೋಣೆಯನ್ನ ಭೋಗಸ್ಥಾನವೆಂದು ಕರೆಯಲಾಗುತ್ತದೆ. ಭೋಗಸ್ಥಾನದಲ್ಲಿ … Read more

ತುಂಬಾ ಮುಖ್ಯವಾದ ವಿಷಯಗಳು ಫ್ರಿಯಾಗಿ ಯಾರು ಹೇಳಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತುಂಬಾ ಮುಖ್ಯವಾದ ವಿಷಯಗಳ ಬಗ್ಗೆ ತಿಳಿಸುತ್ತಾ ಇದ್ದೇವೆ ಇದನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು ಯಾವುವು ಅಂತ ನೋಡುವುದಾದರೆ 1 ನಿಮ್ಮ ಮುಖವನ್ನು ತುಂಬಾ ಬಿಸಿನೀರಿನಿಂದ ತೊಳೆದರೆ ಚರ್ಮ ಬೇಗ ವಯಸ್ಸಾದವರ ತರ ಕಾಣುತ್ತದೆ 2. ಬಾದಾಮ್ ಎಣ್ಣೆಯನ್ನು ಹೊಕ್ಕಳಿಗೆ ಹಾಕುವುದರಿಂದ ಹೊಟ್ಟೆ ಕಡಿಮೆಯಾಗುತ್ತದೆ 03. ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ಬೇಗ ವಯಸ್ಸಾಗುವ ರೀತಿ ಕಾಣಿಸುತ್ತದೆ 04. ಹೆಣ್ಣು ಮಕ್ಕಳು ತಲೆ ಬಾಚಲು ಬಾಚಣಿಗೆಯನ್ನು ಉಪಯೋಗಿಸುವುದರಿಂದ ಕೂದಲು ಕಡಿಮೆ ಮುರಿಯುತ್ತದೆ … Read more

ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ

ನಮಸ್ಕಾರ ಸ್ನೇಹಿತರೆ ಹೊಸ್ತಿಲು ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸತು ಏನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರು ಹೊರಗಿನವರಾದರೂ ಅಥವಾ ಅದೃಷ್ಟದ ಲಕ್ಷ್ಮಿ ಬರುವುದಾದರೂ ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ಹೊಸ್ತಿಲನ್ನು ದಾಟಿಯೇ ಬರಬೇಕು ಎನ್ನುವುದನ್ನು ಮರೆಯಬೇಡಿ ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿದೇವಿ ನೆಲೆಸಿರುತ್ತಾರೆ ಆದ್ದರಿಂದ ಹೊಸ್ತಿಲಿನ ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ ಮನೆಯಲ್ಲಿ ಮಕ್ಕಳು ಹೊಸ್ತಿಲನ್ನು … Read more

ಶುಕ್ರವಾರದ ದಿನ ಮನೆಯಲ್ಲಿ ಹೀಗೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಶುಕ್ರವಾರದ ದಿನ ಮನೆಯಲ್ಲಿ ಹೀಗೆ ಮಾಡಬೇಡಿ ಶುಕ್ರವಾರದ ದಿನ ಧಾನ್ಯಗಳನ್ನು ಯಾರಿಗೂ ದಾನ ಮಾಡಬಾರದು ಕೊಡಬಾರದು ಶುಕ್ರವಾರದ ದಿನ ಉಗುರುಗಳನ್ನು ಮತ್ತು ಕೂದಲನ್ನು ಕತ್ತರಿಸಬಾರದು ಶುಕ್ರವಾರದ ದಿನ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಶುಕ್ರವಾರದ ದಿನ ಹಣವನ್ನು ಸಾಲ ಮಾಡಬಾರದು ಮತ್ತು ಕೊಡುವುದು ಮಾಡಬಾರದು ಶುಕ್ರವಾರದ ದಿನ ಮನೆಯಲ್ಲಿ ಮಹಿಳೆಯರು ಕಣ್ಣೀರು ಇಡಬಾರದು. ಇದು ನಿಮ್ಮ ಅದೃಷ್ಟವನ್ನು ದೂರ ಮಾಡುತ್ತದೆ ಹಾಗೂ ಮನೆಗೆ ಶ್ರೇಷ್ಠವಲ್ಲ ಶುಕ್ರವಾರದ ದಿನ ಹಳೆಯ ಬಟ್ಟೆಗಳನ್ನು ಯಾರಿಗೂ ದಾನ ಮಾಡಬಾರದು … Read more

ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ ಎಂದು ಅರ್ಥ # ಕೆಲವರು ತುಂಬಾ ಹಣವನ್ನು ಖರ್ಚು ಮಾಡಿ ಐಷಾರಾಮಿಯಾಗಿರುವ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅಲ್ಲಿ ಹೋದ ನಂತರ ಅವರ ಮನಸ್ಸಿಗೆ ನೆಮ್ಮದಿ ಸಂಸಾರದಲ್ಲಿ ಸುಖ ಶಾಂತಿ ಸ್ವಲ್ಪನೂ ಇರುವುದಿಲ್ಲ ಹಾಗಾದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಅಥವಾ ದುಷ್ಟಶಕ್ತಿಗಳು ಇರುವ ಸಂಕೇತಗಳನ್ನು ನೋಡೋಣ ಬನ್ನಿ # ನಾವು ದಿನವಿಡಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರೆ ನಮಗೆ ಒಂದು ರೀತಿಯ ನೆಮ್ಮದಿ … Read more

ಇಂದಿನ ಮದ್ಯರಾತ್ರಿಯಿಂದ 8 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಪುಣ್ಯವಂತರು ದುಡ್ಡೇ ದುಡ್ಡು ನೀವೇ ಆಗರ್ಭ ಶ್ರೀಮಂತರು

ನಮಸ್ಕಾರ ಸ್ನೇಹಿತರೇ ಇಂದು ಏಪ್ರಿಲ್ 15 ನೇ ತಾರೀಕು ಬಹಳ ವಿಶೇಷವಾದ ಶನಿವಾರ ಇಂದಿನ ಮಧ್ಯರಾತ್ರಿಯಿಂದ ಮುಂದಿನ ಒಂದು ತಿಂಗಳಿನವರೆಗೂ ಕೂಡ ಎಂಟು ರಾಶಿಯವರಿಗೆ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತದೆ ಗುರುಬಲ ಇದೆ ಮುಂದಿನ 2045ರ ವರೆಗೂ ಕೂಡ ಈ ರಾಶಿಯವರಿಗೆ ಭಾರಿ ಅದೃಷ್ಟ ಶುರುವಾಗುತ್ತಿದೆ ಅಂತ ಹೇಳಬಹುದು ಹಾಗೆ ಈ ರಾಶಿಯವರು ಏನೇ ಒಂದು ಕೆಲಸ ಮಾಡಿದರು ಆ ಕೆಲಸದಲ್ಲಿ ಜಯವನ್ನು ಸಾಧಿಸುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more

ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂಥ ಶಕ್ತಿ ಈ ರತ್ನಗಳಿಗಿದೆ ..!

ರತ್ನಗಳು ಗ್ರಹದೋಷಗಳು ನಿವಾರಣೆ ಮಾಡುವುದರ ಜೊತೆಗೇ ಜೀವನದಲ್ಲಿ ಪ್ರೀತಿಯನ್ನು ಹೆಚ್ಚಿಸಬಹುದು. ದಾಂಪತ್ಯ ಜೀವನದಲ್ಲಿ ನೆಮ್ಮದಿಯನ್ನು ತರುವುದು ಮಾತ್ರವಲ್ಲದೇ ಕೆಲವೊಂದು ಲೈಂಗಿಕ ಸಮಸ್ಯೆಗಳನ್ನು ನಿವಾರಿಸುವುದರ ಮೂಲಕ ಲೈಂ ಗಿಕ ಜೀವನವನ್ನು ಸುಖಮಯವಾಗಿಸುವುದು, ರತ್ನಗಳನ್ನು ಅನಾದಿ ಕಾಲಗಳಿಂದಲೂ ಅದೃಷ್ಟಕ್ಕಾಗಿ ಮತ್ತು ಶುಭ ಶಕುನಗಳಿಗಾಗಿ ಬಳಸಲಾಗುತ್ತದೆ. ಕೆಲವು ಗ್ರಹಗಳ ದುಷ್ಪರಿಣಾಮಗಳನ್ನು ತಗ್ಗಿಸಲು ಸಾಮಾನ್ಯವಾಗಿ ಪರಿಹಾರ ಕ್ರಮಗಳೆಂದು ಕರೆಯಲ್ಪಡುವ ಜ್ಯೋತಿಷಿಗಳು ಸೂಕ್ತವಾದ ರತ್ನದ ಕಲ್ಲುಗಳು ಹಾಗೂ ಜನ್ಮ ರತ್ನಗಳನ್ನು ಧರಿಸಲು ಸೂಚಿಸುತ್ತಾರೆ. ರತ್ನಗಳು ಲೈಂಗಿಕ ಸಂಬಂಧಗಳು, ದಾಂಪತ್ಯ ಒಕ್ಕೂಟ, ಅನ್ಯೂನ್ಯತೆ ಬದ್ಧತೆಗೆ ಸಹಾಯ … Read more