21 ವಾರ ಆಂಜನೇಯ ಸ್ವಾಮಿಗೆ ಹೀಗೆ ಮಾಡಿದರೆ ಎಂತಹ ಸಮಸ್ಯೆಯಾದರೂ ತೊಲಗಿ ಹೋಗುತ್ತದೆ

ನಮಸ್ಕಾರ ಸ್ನೇಹಿತರೆ ಆತುಲಿತ ಬಲಧಾಮಹನುಮಾ ಅತೀ ಪರಾಕ್ರಮವಂಥ ಹನುಮಂತ ಬರೀ ಪರಾಕ್ರಮ ಅಲ್ಲ ಬುದ್ಧಿಶಕ್ತಿ ಭಕ್ತಿಯಲ್ಲಿಯೂ ಎತ್ತಿದ ಕೈ ನಮ್ಮ ಆಂಜನೇಯ ಹನುಮಂತನನ್ನು ಯಾರು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರಿಗೆ ಬಹುಬೇಗ ಪ್ರಸನ್ನನಾಗಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಡುತ್ತಾನೆ ವರಗಳನ್ನು ನೀಡಿ ನಮ್ಮನ್ನು ಪೊರೆಯುತ್ತಾನೆ ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವವ ಈತ ಹನುಮಂತನ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಶನಿವಾರ ಮತ್ತು ಮಂಗಳವಾರ ನಾವು ಹನುಮಂತನನ್ನು ಪೂಜಿಸುತ್ತೇವೆ ಅದು ಅತಿ ಶ್ರೇಷ್ಠ ಅಂತ ಕೊಡ ಭಾವಿಸುತ್ತೇವೆ ಯಾಕೆಂದರೆ ಮಂಗಳವಾರ … Read more

ಶ್ರಾವಣ ಮಾಸದಲ್ಲಿ ಈ 3 ರಾಶಿ ಜನರ ಮೇಲೆ ಶಿವನ ಅಪಾರ ಕೃಪೆ ಇರಲಿದೆ | ಮುಟ್ಟಿದ್ದೆಲ್ಲ ಚಿನ್ನ

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಈ ಮೂರು ರಾಶಿಯವರ ಮೇಲೆ ಶಿವನ ಅಪಾರ ಕೃಪೆ ಉಂಟಾಗಲಿದೆ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಮಯ ಇದು ಸ್ನೇಹಿತರೆ ಶ್ರಾವಣ ಮಾಸಕ್ಕೆ ಇನ್ನೇನು ದಿನಗಡನೆ ಶುರುವಾಗಿದೆ ಹಿಂದುಗಳಿಗೆ ಅತ್ಯಂತ ಶುಭಕರ ಹಾಗೂ ಪವಿತ್ರವಾಗಿರುವ ಶ್ರಾವಣ ಮಾಸವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಮಾಸವಾಗಿದೆ ಧಾರ್ಮಿಕ ಮಾನ್ಯತೆಯ ಪ್ರಕಾರ ಶ್ರಾವಣ ಮಾಸಕೂ ಮುನ್ನ ವಿಷ್ಣು ಭಗವಾನ್ ಯೋಗ ನಿದ್ರೆಗೆ ಜಾರುತ್ತಾನೆ ಆಗ ತ್ರಿಲೋಕ ಪಾಲನೆಯ ಜವಾಬ್ದಾರಿಯನ್ನು ಭಗವಾನ್ ಶಿವನಿಗೆ ವಹಿಸಲಾಗುತ್ತದೆ ಹೀಗಾಗಿ ಕೊಳ್ಳೇಗಾಲದ ಶ್ರೀ … Read more

ನಿಮಗೆ ಗುಡ್ ಬಾಯ್ ಹೇಳಿದವರಿಗೆ ಥ್ಯಾಂಕ್ಸ್ ಹೇಳಿ!

ನಿಮಗೆ ಗುಡ್ ಬಾಯ್ ಹೇಳಿದವರಿಗೆ ಥ್ಯಾಂಕ್ಸ್ ಹೇಳಿ!! ಖುಷಿಪಡಿಸುವುದಕ್ಕೆ ತಿಂಗಳುಗಟ್ಟಲೆ ಒದ್ದಾಡುವ ಹುಡುಗರನ್ನ ನಾನು ನೋಡಿದ್ದೇನೆ. ತಾನು ಪ್ರೀತಿಸುವ ಹುಡುಗ ತನಗೆ ಒಂದು ಫೋನ್ ಮಾಡಿಲ್ಲ ಎಂದು ಕಾಯುವ ಹುಡುಗಿಯರನ್ನು ನೋಡಿದ್ದೇನೆ ಜೀವನ ಎಂದರೆ ಇಷ್ಟೇನಾ? ಜೀವನದಲ್ಲಿ ಇವುಗಳು ಅಷ್ಟು ಮುಖ್ಯನಾ? ಸಂತೋಷಗೊಳಿಸುವುದಕ್ಕೆ ನಿಮ್ಮ ಗಮನಹರಿಸುವ ಬದಲು ನೀವೇಕೆ ನಿಮ್ಮ ಬಗ್ಗೆ ಗಮನಹರಿಸುವುದಿಲ್ಲ. ನಿಮ್ಮ ಗುರಿ ತಲುಪುವ ಬಗ್ಗೆ ಹೊಸದನು ಕಲಿಯುವ ಬಗ್ಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಬಗ್ಗೆ ಜೀವನದಲ್ಲಿ ಏನೋ ಸಾಧಿಸುವ ಬಗ್ಗೆ… ಏಕೆ ಗಮನ … Read more

30/31 ಆಗಸ್ಟ್ ರಕ್ಷಾಬಂಧನ 2023 ಮರೆತು ರಾಕಿ ಈ ಸಮಯ ಕಟ್ಟಬೇಡಿ, ಈ 6 ರಾಶಿ ಜನರು ಆಗುವರು ಕೋಟ್ಯಾಧೀಶರು

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ ಶಾಸ್ತ್ರಗಳಲ್ಲಿ ಯಾವ ರೀತಿಯ ವರ್ಣನೆ ಇದೆ ಅಂದ್ರೆ ರಕ್ಷಾಬಂಧನದ ಹಬ್ಬವನ್ನು ಮರೆತರೂ ಸಹ ಭದ್ರಾ ಕಾಲದಲ್ಲಿ ಆಚರಿಸಬಾರದು. ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಿದರೆ ಅತ್ಯಂತ ಅಶುಭ ಎಂದು ನಂಬಿಕೆ. ಭದ್ರಕಾಲವನ್ನು ತ್ಯಾಗ ಮಾಡಿದ ನಂತರವೇ ರಕ್ಷಾಬಂಧನ ಹಬ್ಬವನ್ನು ಆಚರಿಸಬೇಕು. ಇವುಗಳ ಜೊತೆ ಎರಡು ದಿನ ಹುಣ್ಣಿಮೆ ಇರುತ್ತದೆ. ಈ ಕಾರಣದಿಂದಾಗಿ ಜನರಿಗೆ ರಕ್ಷಾಬಂಧನ ಹಬ್ಬವನ್ನು ಯಾವ ದಿನದಂದು ಆಚರಿಸಬೇಕೆಂದು ಗೊಂದಲವಿರುತ್ತದೆ. ಕೆಲವರು ಈ ಹಬ್ಬವನ್ನು 30 … Read more

ಲಕ್ಷ್ಮಿ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ಕೊಟ್ಟು ಬರುತ್ತಾಳೆ

ಲಕ್ಷ್ಮಿ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ಕೊಟ್ಟು ಬರುತ್ತಾಳೆ ಮನೆಯ ಸುತ್ತ ಗೂಬೆ ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ನೋಡಿದರೆ ನಿಮ್ಮಮನೆಯಲ್ಲಿ ಪಾರಿವಾಳ ಅಲ್ಲದೆ ಬೇರೆ ಯಾವುದೇ ಪಕ್ಷಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದರೆ ಕಪ್ಪು ಇರುವೆಗಳ ಹಿಂಡು ಕಂಡುಬಂದರೆ. 5.ಯಾರಾದರೂ ಕಬ್ಬುತಂದರೆ ಅಥವಾ ಕಬ್ಬು ತಿನ್ನಲು ನಿಮಗೆ ಅನಿಸಿದರೆ ಹಸಿರು ಬಣ್ಣದ ವಸ್ತುಗಳು ನಮ್ಮ ಸುತ್ತಮುತ್ತ ಕಾಣಿಸಿಕೊಂಡರೆ ಶಂಖದ ಧ್ವನಿ ಕೇಳಿಸಿದರು ಲಕ್ಷ್ಮಿ ದೇವಿ ಆಗಮನ ಆಗುತ್ತದೆ ಎಂದರ್ಥ. ಶುಕ್ರವಾರದ ದಿನ ಯಾರಾದರೂ … Read more

ನಿಮ್ಮ ಪೂಜೆ ಶೀಘ್ರ ಫಲ ನೀಡಲು “ಬ್ರಾಹ್ಮಿ ಮುಹೂರ್ತ” ಪೂಜೆ ಮಾಡಿ! ಈ ಮುಹೂರ್ತ ಏಕೆ ಶ್ರೇಷ್ಠ?

ಸಾಮಾನ್ಯವಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ತುಂಬಾನೇ ಶ್ರೇಯಸ್ಸು ಎಂದು ಪುರಾಣಗಳಲ್ಲಿ ಕೇಳಲ್ಪಟ್ಟಿರುತ್ತೀರಿ. ಮಕ್ಕಳ ವಿದ್ಯಾಭ್ಯಾಸ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುತ್ತಾ ಬಂದಾಗ ಖಂಡಿತ ಅವರಿಗೆ ಯಶಸ್ಸು ಸಿಗುತ್ತದೆ. ಸೂರ್ಯೋದಯದ ಸಮಯದ ಮುಂಚೆ ಅಂದರೆ 1:36 ಗಂಟೆಯ ಮುಂಚೆ ಈ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುತ್ತದೆ. ಮುಕ್ತಾಯ ಯಾವಾಗ ಎಂದರೆ ಸೂರ್ಯೋದಯದ ಸಮಯದಲ್ಲಿ 48 ನಿಮಿಷಗಳ ಮೊದಲಿನಲ್ಲಿ ಇದು ಮುಕ್ತಾಯವಾಗುತ್ತದೆ. ಉದಾಹರಣೆಗೆ ಸೂರ್ಯೋದಯದ ಸಮಯ 6 ಗಂಟೆಗೆ ಇದೆ ಎಂದಾದರೆ ನಮಗೆ ಬ್ರಾಹ್ಮಿ ಮುಹೂರ್ತ ಪ್ರಾರಂಭವಾಗುವುದು 1:36 ನಿಮಿಷದ … Read more

ಪ್ರತಿ ದಿನ 11 ದಿನ ಕುಡಿಯಿರಿ, ಗ್ಯಾಸ್ ಅಸಿಡಿಟಿ ಸಂಪೂರ್ಣ ಕಡಿಮೆ ಬೊಜ್ಜು ಇನ್ನು

ನಮಸ್ಕಾರ ಸ್ನೇಹಿತರೆ ಅಮೃತಕ್ಕೆ ಸಮಾನವಾದ ಈ ನೀರನ್ನು ಕುಡಿಯುವುದರಿಂದ ನೀವು ನೂರು ವರ್ಷ ಆದರೂ ಕೂಡ ಆರೋಗ್ಯವಾಗಿ ಇರುತ್ತೀರಾ ಈಗಿನ ಕಾಲದಲ್ಲಿ ತುಂಬಾ ಜನಕ್ಕೆ ಚಿಕ್ಕ ವಯಸ್ಸಿನಲ್ಲಿ ಕಾಯಿಲೆಗಳು ಸೇರಿಕೊಂಡು ಬಿಟ್ಟಿರುತ್ತೇವೆ ಯಾವಾಗಲೂ ಸುಸ್ತು ಹಲವಾರು ರೀತಿಯ ಟ್ಯಾಬ್ಲೆಟ್ಸ್ ಗಳನ್ನು ತೆಗೆದುಕೊಳ್ಳುವುದಕ್ಕೆ ಶುರುವಾಗಿ ಬಿಟ್ಟಿರುತ್ತಾರೆ ಈ ರೀತಿಯ ಹಲವಾರು ಸಮಸ್ಯೆಗಳನ್ನು ಹಲವಾರು ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬೇಕು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more

ವರಮಹಾಲಕ್ಷ್ಮಿ ಪೂಜೆಯಲ್ಲಿ ಅಮ್ಮನವರಿಗೆ ಮಾಡಲೇಬೇಕಾದ “ಕಳಸದಾರತಿ & ಕೆಂಪಾರಾತಿ” ಸಿದ್ಧಪಡಿಸುವ ವಿಧಾನ

ವರಮಹಾಲಕ್ಷ್ಮಿಅಮ್ಮನವರಿಗೆ ದೃಷ್ಠಿಯಾಗದ ರೀತಿಯಲ್ಲಿ ಕೆಂಪಾರಾತಿಯ ಸಿದ್ಧತೆ ಮತ್ತು ಅದನ್ನು ಬೆಳಗುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇನೆ. ಸಿದ್ಧತೆ ಎಂದರೆ ಅರಿಶಿಣ ಕುಂಕುಮ, ವೀಳ್ಯೆದೆಲೆ, ಒಂದು ನಿಂಬೆಹಣ್ಣು ಮತ್ತು ನೀರು ಹಾಗೆಯೇ ಕಳಸಕ್ಕೆ ಕಟ್ಟುವಂತಹ ಕಂಕಣ, ಬೆಳಗಲು ಕಳಸಬೇಕು ಜೊತೆಯಲ್ಲಿ ಚಿಕ್ಕದಾದ ದೀಪ ಮತ್ತು ತಟ್ಟೆಯನ್ನು ರೆಡಿಮಾಡಿಕೊಳ್ಳಬೇಕು. ಬೆಳ್ಳಿ ಅಥವಾ ಹಿತ್ತಾಳೆ ತಟ್ಟೆಯನ್ನ ಬಳಸಿಕೊಳ್ಳಬಹುದು. ಮತ್ತೊಂದು ತಟ್ಟೆಯಲ್ಲಿ ಚಿಕ್ಕದಾದ ಕಳಸ ಮತ್ತು ಎರಡು ದೀಪ ಇರಬೇಕಾಗುತ್ತದೆ. ಮೊದಲು ಕಳಸ ಮತ್ತು ದೀಪಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಬೇಕು. ಸುತ್ತಲೂ ನೀರಿನಿಂದ ಅಲಂಕಾರ … Read more

ಜೀವನದಲ್ಲಿ ಯಶಸ್ಸು ಆಗಬೇಕಾದರೆ ಈ ಐದು ಮಾತುಗಳನ್ನು ಕಸದ ಡಬ್ಬಿಗೆ ಎಸೆಯಿರಿ

ಜೀವನದಲ್ಲಿ ಯಶಸ್ಸು ಆಗಬೇಕಾದರೆ ಈ ಐದು ಮಾತುಗಳನ್ನು ಕಸದ ಡಬ್ಬಿಗೆ ಎಸೆಯಿರಿ.ನನ್ನ ಹಣೆಬರಹ ಸರಿ ಇಲ್ಲ ,ನನಗೆ ಮನಸ್ಸಿಲ್ಲ,ನನ್ನ ಬಳಿ ಸಮಯವಿಲ್ಲ, ಇದು ನನ್ನಿಂದ ಆಗುವುದಿಲ್ಲ, ಜನ ಏನು ಅಂದುಕೊಳ್ಳುತ್ತಾರೋ, ಈ ತರಹದ ನಾಚಿಕೆ ಬೇಡ. ಹಳೆಯ ಬಟ್ಟೆಯಲ್ಲಿ, ಬಡವ ಸ್ನೇಹಿತರಲ್ಲಿ, ವೃದ್ಧತಂದೆ ತಾಯಿಯಲ್ಲಿ ,ಸರಳ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಈ ಐದು ಮಾತುಗಳನ್ನು ನೆನಪಿರಲಿ ಕಳೆದ ಸಮಯವನ್ನು ಮರೆತುಬಿಡಿ. ವರ್ತಮಾನದಲ್ಲಿ ಬದುಕಿ. ಭವಿಷ್ಯದ ಚಿಂತೆ ಮಾಡಬೇಡಿ. ನಿಮ್ಮ ಕೆಲಸವನ್ನು ಮುಂದೆ ಹಾಕುವುದನ್ನು ನಿಲ್ಲಿಸಿ. ನಕಾರಾತ್ಮಕವಾಗಿ ಯೋಚಿಸುವುದನ್ನು … Read more

ಶ್ರಾವಣಮಾಸದಲ್ಲಿ ಮನೆಗೆ ತನ್ನಿ ಕೇವಲ 1 ವಸ್ತು ಹಣ ಓಡಿ ಓಡಿ ಬರುತ್ತದೆ

ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ತ್ವವಿರುತ್ತದೆ. ಶಿವನ ಭಕ್ತರೆಲ್ಲರೂ ಶಿವನ ಆಶೀರ್ವಾದ ಕೃಪೆಯನ್ನು ಪಡೆದುಕೊಳ್ಳಲು ವ್ರತಗಳನ್ನು ಮಾಡುತ್ತಾರೆ, ಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಎಲ್ಲಾ ಮನಸ್ಸಿನ ಇಷ್ಟಗಳು ಈಡೇರುತ್ತದೆ. ಶ್ರಾವಣ ಮಾಸದಲ್ಲಿ ಈ ವಿಶೇಷವಾದ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಭಗವಂತ ನಿಮ್ಮ ಇಚ್ಛೆಗಳನ್ನೆಲ್ಲಾ ಈಡೇರಿಸುತ್ತಾನೆ. ಈ ಎಲ್ಲಾ ವಸ್ತುಗಳು ಶಿವನಿಗೆ ಅತೀಪ್ರಿಯವಾಗಿದ್ದು ಈ ವಸ್ತುಗಳಿಂದ ಭಗವಂತನಾದ ಶಿವನು ಒಲಿಯುತ್ತಾನೆ. ಹಾಗಾದರೇ ಆ ವಸ್ತುಗಳು … Read more