ಡ್ರ್ಯಾಗನ್ ಫ್ರೂಟ್ ತಿಂದರೆ ಏನಾಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿ ಡ್ರ್ಯಾಗನ್ ಫ್ರೂಟ್ ಇದು ಹೆಚ್ಚಾಗಿ ಎಲ್ಲಿಯೂ ಕಂಡುಬರುವುದಿಲ್ಲ ಆದರೆ ಇದನ್ನು ದೊಡ್ಡ ದೊಡ್ಡ ಮಾಲ್ಗಳಲ್ಲಿ ಮತ್ತು ನಗರಗಳಲ್ಲಿ ಇದನ್ನು ಕಾಣಬಹುದಾಗಿದೆ ಬೆಲೆಯಲ್ಲಿ ದುಬಾರಿ ಇದ್ದರೂ ಕೂಡ ಈ ಹಣ್ಣಿನಲ್ಲಿ ಔಷಧಿಯ ಗುಣಗಳು ಹೆಚ್ಚು ಇರುವುದರಿಂದ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗೊಳ್ಳುತ್ತಿದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more

ಹೊಸ್ತಿಲು ಬಳಿ ಹೀಗೆ ಮಾಡಿದರೆ ನಿಮಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅದೃಷ್ಟ ಕೂಡಿಬರುತ್ತದೆ

ನಮಸ್ಕಾರ ಸ್ನೇಹಿತರೆ ಒಬ್ಬ ಹಿರಿಯ ಸಾಹಿತಿ ಒಂದು ಮಾತು ಹೇಳಿದ್ದಾರೆ ಅದು ಏನೆಂದರೆ ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಅಂತ ಮನೆಯಲ್ಲಿ ಹಿರಿಯರು ಇದ್ದರೆ ಇದೇ ಮಾತನ್ನು ಹೇಳುತ್ತಾರೆ ಮನೆಯಲ್ಲಿ ಇರುವಂತಹ ಸುಖ ಮತ್ತೆಲ್ಲೂ ಸಿಗುವುದಿಲ್ಲ ಅಂತ ನಾವು ಎಷ್ಟೇ ದೇಶ ಸುತ್ತಿ ಬಂದರೂ ಎಲ್ಲೇ ಹೋಗಿ ಬಂದರು ಮನೆಗೆ ಬಂದಾಗ ಇರುವಷ್ಟು ಸುಖ ಸಂತೋಷ ನೆಮ್ಮದಿ ಇನ್ನೆಲ್ಲೂ ಸಿಗುವುದಿಲ್ಲ ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಮನೆಯಲ್ಲಿ ನೆಮ್ಮದಿ ಸುಖ ಸಿಗಬೇಕೆಂದರೆ ಮನೆಯನ್ನು ನಾವು ಶುಚಿಯಾಗಿ … Read more

ದಯವಿಟ್ಟು ಈ ವಿಷಯಗಳು ನೆನಪಿಡಿ..!!

ಈ ವಿಷಯಗಳನ್ನು ದಯವಿಟ್ಟು ನೆನಪಿಡಿ ಶರೀರದ ತೂಕ ಹೆಚ್ಚು ಇರುವವರಿಗೆ ಹೃದಯ ಬೇಗ ಹಾಳಾಗುತ್ತದೆ.ಮೊಸರಿನ ಜೊತೆಗೆ ಒಂದು ತುಂಡು ಕೊಬ್ಬರಿ ಹಾಕುವುದರಿಂದ ಮೊಸರು ಹಾಳಾಗುವುದಿಲ್ಲ.ರಾಗಿ ಹಿಟ್ಟು ಅತಿವೇಗವಾಗಿ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಬರುವಂತೆ ಮಾಡುತ್ತದೆ. ಆಲ್ಕೋಹಾಲ್ ಕುಡಿಯುವುದರಿಂದ ಕಿಡ್ನಿ ಸಮಸ್ಯೆಗಳು ಬರುತ್ತವೆ.ಪಪ್ಪಾಯ ಹಣ್ಣಿನಲ್ಲಿ ಎಲ್ಲಾ ವಿಟಮಿನ್ಸ್ ಗಳು ಅಡಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಹಸಿ ಈರುಳ್ಳಿಯನ್ನು ಟೀ ಕುಡಿಯುವ ಮುಂಚೆ ತಿನ್ನುವುದು ಅಪಾಯ. ಕೊತ್ತಂಬರಿ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹೃದಯ ಹಾಗೂ ಲಿವರ್ ತೊಂದರೆಗಳು … Read more

ಗೆಲುವಿನ ದಾರಿ !

ಗೆಲುವಿಗೆ ದಾರಿ ಯಾವುದು ಎಂದರೆ ಚಾಣಾಕ್ಯ ನೀತಿ. ಚಾಣಾಕ್ಯರು ಹೇಳಿರುವ ಸೂಕ್ಷ್ಮ ವಿಚಾರಗಳು. ನಮ್ಮ ಬದುಕನ್ನ ರೂಪಿಸಿಕೊಳ್ಳುವುದು ಹೇಗೆ? ನಾವು ಬದುಕನ್ನ ರೂಪಿಸಿಕೊಳ್ಳಬೇಕೆಂದರೆ ನಾವಿಕನಲ್ಲಿರುವ ಗುಣಗಳನ್ನ ಕಲಿಯಬೇಕು. ಆ ನಾವಿಕನ ಗುಣಗಳು ಯಾವುವು ಎಂಬುದನ್ನ ತಿಳಿಸಿಕೊಡುತ್ತೇವೆ. ಗೆಲುವಿನ ನಿರೀಕ್ಷೆಯಲ್ಲಿರುವವನು ಮಾತುಬಲ್ಲ ಮಹಾಶಯನ ಹಿಂದೆ ಕೋತಿಯಂತೆ ಇರಬೇಕು, ಆಗ ಮಾತ್ರ ಗೆಲುವಿನ ಹಾದಿ ನಡೆಯಲು ಸುಲಭವಾಗುತ್ತದೆ. ಅತಿಗಿಂತ ಹಿತ ಒಳ್ಳೆಯದು. ಅತಿಯಾದ ಆಲೋಚನೆ ಇಟ್ಟುಕೊಳ್ಳದೇ ಹಿತವಾಗಿ ಸಣ್ಣ ಸಣ್ಣ ಆಲೋಚನೆಗಳ ಮೇಲೆ ಗೆಲುವನ್ನ ಸಾಧಿಸಬೇಕು. ಗೆಲ್ಲಲು ಮತ್ತು ಗುರಿಯನ್ನ … Read more

ವರಮಹಾಲಕ್ಷ್ಮಿಗೆ ದೃಷ್ಟಿಯಾಗದಿರಲು “ಪದ್ಧತಿ ಆಚರಣೆ” ತಪ್ಪದೇ ಮಾಡಿ ವ್ರತ ಸರಿಯಾದ ರೀತಿಯಲ್ಲಿ ಸಂಪನ್ನಗೊಳಿಸಿ..!

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಸಂಬಂಧಪಟ್ಟಂತೆ ಕಳಸವನ್ನು ಯಾವ ರೀತಿ ಬೆಳಗಬೇಕು ಅದರ ಸಿದ್ಧತೆ ಹೇಗಿರಬೇಕು ಅದರ ಜೊತೆಯಲ್ಲಿ ನಾವು ಅಮ್ಮನವರಿಗೆ ದೃಷ್ಟಿ ತೆಗೆಯುವಾಗ ಕೆಂಪು ನೀರಿನ ಆರತಿಯನ್ನು ಯಾವ ರೀತಿ ಸಿದ್ಧತೆ ಮಾಡಬೇಕು ಅದರ ವಿಧಿ ವಿಧಾನ ಏನು ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಲಕ್ಷ್ಮಿ ಅಮ್ಮನವರಿಗೆ ನಾವು ವಿಶೇಷವಾಗಿ ಪೂಜೆ ಮಾಡುತ್ತಿರುತ್ತೇವೆ ಯಾವುದೇ ಒಂದು ವಿಶೇಷ ಪೂಜೆ ಮಾಡಿದರು ಕೂಡ ನಾವು ಕೆಂಪು ನೀರಿನಿಂದ ಆರತಿಯನ್ನು ಸಿದ್ಧಪಡಿಸುತ್ತೇವೆ ಅದರಿಂದ ನಾವು … Read more

ಕೆಲವರಿಗಷ್ಟೇ ಗೊತ್ತು ಲಕ್ಷ್ಮಿ ಮನೆಗೆ ವಾಪಾಸು ಕರೆತರೋ ಈ ರಹಸ್ಯ

ನನಮಸ್ಕಾರ ಸ್ನೇಹಿತರೆ ಕೆಲವೊಂದು ಸಾರಿ ಈ ರೀತಿ ಆಗಿಬಿಡುತ್ತದೆ ಜೀವನದಲ್ಲಿ ಬಹುತೇಕರ ಜೀವನದಲ್ಲಿ ಈ ರೀತಿ ಘಟನೆಗಳು ಸಂಭವಿಸಿರುತ್ತದೆ ಚೆನ್ನಾಗಿದ್ದ ಅಂದರೆ ಸ್ಥಿತಿವಂತರಾಗಿದ್ದ ಕುಟುಂಬ ಅಥವಾ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಬಡವ ಆಗುತ್ತಾನೆ ಇದೇನಾಗುತ್ತಿದೆ ಎನ್ನುವ ಗೊಂದಲ ಬಗೆಹರಿಯುವ ಮುನ್ನವೇ ದಾರಿದ್ರ್ಯ ಅನ್ನೋರು ಮನೆಯ ಒಳಗಡೆ ಕಾಲು ಮುರಿದುಕೊಂಡು ಬಿದ್ದಿರುವ ಅನುಭವವಾಗುತ್ತದೆ ಹೀಗೆ ಯಾಕೆ ಆಯ್ತು ಮತ್ತೆ ಇನ್ಯಾವತ್ತೂ ಲಕ್ಷೀ ಕೃಪೆ ಸಿಗುವುದೇ ಇಲ್ವಾ ಮನೆ ಬಿಟ್ಟು ಹೋಗಿರುವ ಲಕ್ಷ್ಮಿ ಮಾತೆ ಮತ್ತೆ ಮನೆಗೆ ವಾಪಸ್ ಬರುವುದಿಲ್ಲವೇ … Read more

ಬಂಗಾರದ ಮಾತು

ತುಂಬಿದ ಜೇಬು ನೂರು ಆಟ ಆಡಿಸಿದರೆ .ಖಾಲಿ ಜೇಬು ನೂರು ಪಾಠ ಕಲಿಸುತ್ತದೆ. ತುಳಿಯುವವರು ನೂರು ಜನರು ಇದ್ದರೆ ಏನು? ಕಾಪಾಡುವುದಕ್ಕೆ ಒಬ್ಬನಿರುತ್ತಾನೆ.ಅಂದುಕೊಳ್ಳುವನವಲ್ಲ ಹೊಂದಿಕೊಂಡು ಹೋಗುವುದು ಜೀವನ. ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ ಒಂದು ಕಾಲು ಔಷಧಿ ಒಂದು ದುಡಿಮೆ ಆದರೆ ಇನ್ನೊಂದು ತಾಳ್ಮೆ. ತೊಂದರೆಗಳಿಗೆ ಎರಡು ಕಾರಣಗಳಿವೆ. ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು. ನೀವು ಆಸೆ ಪಟ್ಟಿದ್ದು ಸಿಗಲಿಲ್ಲ ಎಂದು ಬೇಸರವಾಗದಿರಿ ಯಾಕೆಂದರೆ ಆ ದೇವರು … Read more

ಇಂದು ವರಮಹಾಲಕ್ಷ್ಮಿ ಹಬ್ಬವಿದೆ!10ರಾಶಿಯವರಿಗೆ ವರಮಹಾಲಕ್ಷ್ಮಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದು ಶ್ರಾವಣ ಮಾಸದ ಮೊದಲ ಶುಕ್ರವಾರ ಹಾಗೂ ವರಮಹಾಲಕ್ಷ್ಮಿ ಹಬ್ಬ ಇದೆ ಈ ಹಬ್ಬ ತುಂಬಾನೆ ವಿಶೇಷವಾಗಿದ್ದು ವರ್ಷಕ್ಕೆ ಒಮ್ಮೆ ಸಂಭವಿಸುತ್ತದೆ ಹಾಗಾಗಿ ಈ ವರಮಹಾಲಕ್ಷ್ಮಿ ಹಬ್ಬದಂದು ಈ 10 ರಾಶಿಯಲ್ಲಿ ಜನಿಸಿದವರು ವರಮಹಾಲಕ್ಷ್ಮಿಯ ಕೃಪೆಯನ್ನು ಪಡೆಯುತ್ತಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ … Read more

ಹಲ್ಲಿನ ಮಧ್ಯೆ ಈ ರೀತಿ ಗ್ಯಾಪ್ ಇದ್ದರೆ ಏನು ಅರ್ಥ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮ್ಮ ಹಲ್ಲಿನ ಮಧ್ಯೆ ಗ್ಯಾಪ್ ಇರುತ್ತದೆ ಈ ತರ ಇದ್ದರೆ ಏನಾಗುತ್ತದೆ ಹಾಗೆ ನಿಮ್ಮ ಗುಣ ಸ್ವಭಾವ ಏನು ಹಾಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಸ್ನೇಹಿತರೆ ಮೊದಲನೇದಾಗಿ ಇವರ ಸ್ವಭಾವದ ವಿಷಯಕ್ಕೆ ಬಂದರೆ ಇವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ ಅಂದರೆ ನಿಮಗೂ ಕೂಡ ಹಲ್ಲಿನ ಮಧ್ಯ ಗ್ಯಾಪ್ ಇದ್ದರೆ ನೀವು ತುಂಬಾನೇ ಬುದ್ಧಿವಂತರು ಆಗಿರುತ್ತೀರಿ ಇವರು ಬುದ್ಧಿವಂತರು ಆಗಿರುವುದರ ಜೊತೆಗೆ … Read more

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ನಿಂಬೆ ರಸ ಬೆರೆಸಿ ಕುಡಿದರೆ ಏನಾಗುತ್ತದೆ !

ನಮಸ್ಕಾರ ಸ್ನೇಹಿತರೆ. ನಿಂಬೆ ಹಣ್ಣಿನ ಉಪಯೋಗ ಅಡುಗೆಗೆ ಮಾತ್ರವಲ್ಲ ಸಾಕಷ್ಟು ಕಡೆ ನಿಂಬೆಹಣ್ಣನ್ನು ಉಪಯೋಗ ಮಾಡುತ್ತಾರೆ ಸಾಕಷ್ಟು ಕಡೆ ಅಂದರೆ ಎಲ್ಲಿ ಅಂತೀರಾ ದೇವರ ಪೂಜೆಗೆ ಅಡುಗೆ ತಯಾರಿಕೆಗೆ ಶುಭಕಾರ್ಯಗಳಿಗೆ ಹಾಗೂ ಅಶುಭಕಾರ್ಯಗಳಿಗೆ ಹೀಗೆ ಎಲ್ಲಾ ಕೆಲಸಗಳಿಗೆ ನಿಂಬೆಹಣ್ಣು ಬೇಕೇಬೇಕು ಹಾಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಂಬೆಹಣ್ಣು ಉಪಯೋಗಿಸಬೇಕು ದೇಹದ ತೂಕ ಕಡಿಮೆ ಮಾಡಲು ನಿಂಬೆಹಣ್ಣು ಅತ್ಯಂತ ಉಪಯೋಗಕಾರಿಯಾಗಿದೆ ಎಂದು ಸಾಬೀತಾಗಿದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ನಿಂಬೆರಸವನ್ನು ಸೇರಿಸಿ ಕುಡಿಯುತ್ತಾ … Read more