ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುವನ್ನು ಇಡಬೇಡಿ

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುವನ್ನು ಇಡಬೇಡಿ ಗಂಡ ಹೆಂಡತಿ ಮಲಗುವ ಮಂಚದ ಕಡೆಗೆ ಯಾವುದೇ ಕಾರಣಕ್ಕೂ ಐರನ್ ಬಾಕ್ಸ್ ಕಬ್ಬಿಣದ ವಸ್ತು ಇಡಲೇಬಾರದು. ನಿಮ್ಮ ಕೋಣೆಯಲ್ಲಿ ಕ್ರೂರ ಪ್ರಾಣಿಗಳ ಫೋಟೋ ಇಡಬಾರದು. ಅಕ್ವೇರಿಯಮ್ಮನ್ನು ಇಡಬಾರದು ಎರಡು ಭಾಗವಾದ ಹಾಸಿಗೆಯನ್ನು ಇಡಬಾರದು ಗಂಡ ಹೆಂಡತಿ ಒಂದೇ ಹಾಸಿಗೆ ಮೇಲೆ ಮಲಗಬೇಕು. ಕೆಲವರು ಬೇಡವಾದ ವಸ್ತುವನ್ನು ಹಾಸಿಗೆ ಕೆಳಗೆ ಇಡುತ್ತಾರೆ ಇಂತಹ ತಪ್ಪನ್ನು ಮಾಡಬೇಡಿ ಇದರಿಂದ ನೆಗೆಟಿವಿಟಿ ಉಂಟಾಗುತ್ತದೆ. ಗಂಡ ಹೆಂಡತಿ ದಕ್ಷಿಣಕ್ಕೆ ತಲೆಯಿಟ್ಟು … Read more

ಜೀವನದಲ್ಲಿ ಯಶಸ್ಸು ಸಿಗ್ತಾಇಲ್ವ? ಕಾಳುಮೆಣಸಿನಿಂದ ಪ್ರಯೋಗ ಮಾಡಿ ಚಮತ್ಕಾರ ನೋಡಿ 

ನಿಮಗೆ ಜೀವನದಲ್ಲಿ ಯಶಸ್ಸು ಸಿಗುತ್ತಿಲ್ಲವೇ ಕಾಳು ಮೆಣಸಿನೊಂದಿಗೆ ಈ ಒಂದು ಪ್ರಯೋಗ ಮಾಡಿ ಈ ಕಾಳು ಮೆಣಸು ಎಷ್ಟು ಅಪಾಯವು ಅಷ್ಟೇ ಲಾಭದಾಯಕವೂ ಕೂಡ ಕಾಳು ಮೆಣಸಿನಿಂದ ಮಾಡುವ ಪ್ರಯೋಗವನ್ನು ಈಗ ಹೇಳಿಕೊಡುತ್ತೇನೆ ಕಾಲು ಮೆಣಸಿನಲ್ಲಿ ಕೆಲವು ಔಷಧಿ ಗುಣಗಳು ಇವೆ ಕಾಳುಮೆಣಸು ಎಷ್ಟು ಪಾಸಿಟಿವ್ ಎನರ್ಜಿಯನ್ನು ಹೊಂದಿದೆಯೋ ಅಷ್ಟೇ ನೆಗೆಟಿವ್ ಎನರ್ಜಿ ಕೂಡ ಹೊಂದಿದೆ ಕಾಳುಮೆಣಸು ಶನಿ ಮಹಾತ್ಮನ ಸಂಕೇತವಾಗಿದೆ ನೀವು ಮನೆಯಿಂದ ಹೊರಗೆ ಯಾವುದೇ ಕೆಲಸಕೆ ಹೊರಡುವಾಗ ಬಾಗಿಲಲ್ಲಿ ಕಾಲು ಮೆಣಸನ್ನು ಇಟ್ಟು ಅದರ … Read more

ಮಹಾಕಾಳಿ ಮಹಾಮಂತ್ರ ಕೇವಲ 1 ಮಂತ್ರ ಯಾವ ನಿಯಮವಿಲ್ಲದೆ ಜಪ ಮಾಡುವವರನ್ನ ರಾಜನನ್ನಾಗಿಸುತ್ತದೆ

ಸ್ನೇಹಿತರೆ ಇಂದಿನ ಈ ವಿಚಾರದಲ್ಲಿ ಮಹಾಕಾಳಿಯ ಮೂಲ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ಕೇವಲ ಈ ಮಂತ್ರವನ್ನು ಪಠಣ ಮಾಡುವುದರಿಂದ ಯಾವ ರೀತಿ ಶಕ್ತಿಗಳೆಲ್ಲ ಮನುಷ್ಯನಿಗೆ ಸಿಗುತ್ತವೆ ಅದು ಯಾವುದೇ ನಿಯಮವಿಲ್ಲದೆ ಯಾವ ಬ್ರಹ್ಮಚರ್ಯದ ಪಾಲನೆ ಇಲ್ಲದೆ ಯಾರು ಜಪ ಮಾಡಬೇಕು ಯಾರು ಮಾಡಬಾರದು ನಿಮ್ಮ ಜೀವನದಲ್ಲಿ ಯಾವುದಾದರೂ ವಿಶೇಷ ವಿಚಾರಗಳನ್ನು ಪಡೆದುಕೊಳ್ಳಬೇಕೆಂದಿದ್ದರೆ ಅದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ ಕೆಳಗೆ ಓದಿ ಇಲ್ಲಿ ಮಹಾಕಾಳಿಯನ್ನು ತಂತ್ರ ವಿದ್ಯೆಯಲಾಗಲಿ ಮಂತ್ರ ವಿದ್ಯೆಯಾಗಲಿ ಶಕ್ತಿ ಸ್ತೋತ್ರ ಎಂದು ತಿಳಿಯಲಾಗಿದೆ ಶಿವನು ಕೂಡ … Read more

ಹಿರಿಯರ ಕಿವಿಮಾತು

ಹಿರಿಯರ ಕಿವಿ ಮಾತುಗಳು…ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಬೇಡಿ…ಮನೆಯಲ್ಲಿ ಒಡೆದ ಸಾಮಾನುಗಳನ್ನು ಇಟ್ಟುಕೊಳ್ಳಬೇಡಿ…ಶುಕ್ರವಾರ ದಿನ ಮೆಣಸಿನಕಾಯಿ ಉಪ್ಪು, ಮೊಸರು ನಿಮ್ಮ ಕೈಯಲ್ಲಿ ಯಾರಿಗೂ ಕೊಡಬಾರದು….ಮಂಗಳವಾರ ಶುಕ್ರವಾರ ಜೇಡರ ಬಲೆ ತೆಗೆಯುವುದು ಮತ್ತು ಧೂಳು ತೆಗೆಯುವುದು ಒಳ್ಳೆಯದಲ್ಲ…. ಮಂಗಳವಾರ ಮನೆ ದೇವರಿಗೆ ವಿಶೇಷವಾಗಿ ಪೂಜೆ ಮಾಡಿ… ಯಾವಾಗಲೂ ಮನೆಯಲ್ಲಿ ಜೇಡ ಮತ್ತು ಧೂಳು ಇಲ್ಲದ ರೀತಿ ಕ್ಲೀನ್ ಆಗಿ ಇಟ್ಟುಕೊಳ್ಳಿ….. ಮನೇಲಿ ತಲೆ ಕೂದಲಿ ಸಿಕ್ಕಿ ಬಿಡಿಸಬೇಡಿ…. ಮನೆಹರಿಸುವಾಗ ಚಿಟಿಕೆ ಕಲ್ಲುಪ್ಪು ಸೇರಿಸಿ ಮನೆ ವರಿಸಿ… ತಲೆ ಕೂದಲನ್ನು….. … Read more

ಧನು ರಾಶಿಗೆ ಇದೊಂದು ಚಾನ್ಸ್ ಇದ್ಯಾ?

ಆತ್ಮೀಯ ಧನು ರಾಶಿಯವರೇ ಸಾಮಾನ್ಯವಾಗಿ ನಡೆಯುವ ಹುಣ್ಣಿಮೆ ಅಮಾವಾಸ್ಯೆಗೆ ಅಷ್ಟೊಂದು ಬೆಲೆಯನ್ನು ಕೊಡುವುದಿಲ್ಲ ನಾವು ಆದರೆ ಗ್ರಹಣಗಳು ನಡೆಯುವ ಹುಣ್ಣಿಮೆ ಅಮಾವಾಸ್ಯೆಗೆ ತುಂಬಾ ಮಹತ್ವ ಕೊಟ್ಟಿದ್ದೇವೆ ಅವು ಶುಭವನ್ನು ತರುತ್ತದೆ ಅಥವಾ ಗೋರ ಆಪತ್ತನ್ನು ತರಬಹುದು ಆದರೆ ಅಕ್ಟೋಬರ್ 28ರಂದು ನಡೆಯುವ ಚಂದ್ರ ಗ್ರಹಣ ನಿಮಗೆ ಬಾರಿ ಖುಷಿಯನ್ನು ತರುತ್ತದೆ ನಿಮಗೆ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದೆ, ಗುರುವೂ ಚೆನ್ನಾಗಿದೆ ಈ ಸಮಯದಲ್ಲಿ ಗ್ರಹಣವು ತುಂಬಾ ಶುಭಫಲ ತರುವುದರಿಂದ ನಿಮ್ಮನ್ನು ಹಿಡಿಯಲು ಸಾಧ್ಯವಿಲ್ಲ ನಿಮಗೆ ಎಷ್ಟು ಶುಭ … Read more