ಹಿರಿಯರ ಕಿವಿಮಾತು

ಹಿರಿಯರ ಕಿವಿ ಮಾತುಗಳು…ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಬೇಡಿ…ಮನೆಯಲ್ಲಿ ಒಡೆದ ಸಾಮಾನುಗಳನ್ನು ಇಟ್ಟುಕೊಳ್ಳಬೇಡಿ…ಶುಕ್ರವಾರ ದಿನ ಮೆಣಸಿನಕಾಯಿ ಉಪ್ಪು, ಮೊಸರು ನಿಮ್ಮ ಕೈಯಲ್ಲಿ ಯಾರಿಗೂ ಕೊಡಬಾರದು….ಮಂಗಳವಾರ ಶುಕ್ರವಾರ ಜೇಡರ ಬಲೆ ತೆಗೆಯುವುದು ಮತ್ತು ಧೂಳು ತೆಗೆಯುವುದು ಒಳ್ಳೆಯದಲ್ಲ….

ಮಂಗಳವಾರ ಮನೆ ದೇವರಿಗೆ ವಿಶೇಷವಾಗಿ ಪೂಜೆ ಮಾಡಿ… ಯಾವಾಗಲೂ ಮನೆಯಲ್ಲಿ ಜೇಡ ಮತ್ತು ಧೂಳು ಇಲ್ಲದ ರೀತಿ ಕ್ಲೀನ್ ಆಗಿ ಇಟ್ಟುಕೊಳ್ಳಿ….. ಮನೇಲಿ ತಲೆ ಕೂದಲಿ ಸಿಕ್ಕಿ ಬಿಡಿಸಬೇಡಿ…. ಮನೆಹರಿಸುವಾಗ ಚಿಟಿಕೆ ಕಲ್ಲುಪ್ಪು ಸೇರಿಸಿ ಮನೆ ವರಿಸಿ… ತಲೆ ಕೂದಲನ್ನು….. ಕೊಳೆ ಬಟ್ಟೆಯನ್ನು ಹೆಚ್ಚು ಕೂಡಿಟ್ಟು ಹೋಗಬೇಡಿ…. ಹೊಸಿಲನ್ನು ತಿಳಿದು ಓಡಾಡಬೇಡಿ… ಮನೆಯಲ್ಲಿ ಉಗುರು ಕತ್ತರಿಸಬೇಡಿ……

Leave a Comment