ಪಶುಪಕ್ಷಿ ಕೀಟಗಳು

ಮನೆಗೆ ಈ ರೀತಿಯಾದ ಪಶು ಪಕ್ಷಿ, ಕೀಟಗಳು ಬರುವುದು ಅತ್ಯಂತ ಶುಭದಾಯಕ ಹಿಂದೂ ಪುರಾಣಗಳ ಪ್ರಕಾರ ಪಶು ಪಕ್ಷಿಗಳನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಪಶು ಪಕ್ಷಿಗಳು ದೇವತೆಗಳ ವಾಹನಗಳ ರೂಪದಲ್ಲಿ ಶ್ರೇಷ್ಠವಾಗಿವೆ. ಇಂತಹ ಪಶು ಪಕ್ಷಿಗಳು ಕೀಟಗಳು ನಮ್ಮ ಮನೆಗೆ ಬರುವುದು ಶುಭದ ಸಂಕೇತ. ಇವುಗಳ ಹಿಂದೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಕಾರಣವಿದೆ. ಕೆಲವೊಂದು ಪಶು ಪಕ್ಷಿಗಳು ವಾತಾವರಣದಲ್ಲಿರುವ ನಕಾರಾತ್ಮಕ ಅಂಶಗಳನ್ನು ಪತ್ತೆ ಹಚ್ಚುತ್ತವೆ ಮತ್ತು ಆ ಶಕ್ತಿಯನ್ನು ಹಿಂಬಾಲಿಸುತ್ತಾ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ. ನಾವು … Read more

ಈ ದಿನಗಳಲ್ಲಿ ಹುಟ್ಟಿದರೆ ಸರ್ಕಾರಿ ಕೆಲಸ ಗ್ಯಾರಂಟಿ

ಯಾವ ದಿನಾಂಕದಲ್ಲಿ ಹುಟ್ಟಿರುವಂತಹವರಿಗೆ ಸರ್ಕಾರಿ ಕೆಲಸ ಸಿಗುತ್ತದೆ? ಈ ಅವಕಾಶ ಯಾವ ದಿನಾಂಕದವರಿಗೆ ಹೆಚ್ಚು ಇರುತ್ತದೆ? ಸರ್ಕಾರಿ ಕೆಲಸ ಪಡೆಯುವುದು ಒಂದು ಕನಸು, ಆದರೇ ಕೆಲವರು ತುಂಬಾ ಕಷ್ಟಪಡುತ್ತಿರುತ್ತಾರೆ. ಮತ್ತೆ ಕೆಲವರಿಗೆ ತುಂಬಾ ಸುಲಭವಾಗಿ ಸರ್ಕಾರಿ ಕೆಲಸ ಸಿಗುತ್ತದೆ. ಎಷ್ಟೇ ಕೋಚಿಂಗ್ ತೆಗೆದುಕೊಂಡರೂ, ಪ್ರಯತ್ನ ಪಟ್ಟರೂ ಕೆಲಸ ಸಿಗುವುದಿಲ್ಲ. ಇದಕ್ಕೆ ಏನು ಕಾರಣ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಹುಟ್ಟಿದ ದಿನಾಂಕದಲ್ಲಿ ಸರ್ಕಾರಿ ಕೆಲಸ ಇದ್ದರೇ ಖಂಡಿತ ಕೆಲಸ ಸಿಗುತ್ತದೆ. ಕೆಲವರು ವ್ಯಾಪಾರ ಮಾಡುವ ನಂಬರ್ ನಲ್ಲಿ ಹುಟ್ಟಿರುತ್ತಾರೆ. … Read more

ಜನವರಿ1 2024ನೇ ವರ್ಷದಿಂದ 5ರಾಶಿಯವರಿಗೆ ಭಾರಿ ಅದೃಷ್ಟ ರಾತ್ರೋ ರಾತ್ರಿ ಕೋಟ್ಯಧಿಪತಿಗಳು ಶನಿ ಕೃಪೆಯಿಂದ

ನಾವು ಈ ಲೇಖನದಲ್ಲಿ ಜನವರಿ 1 ನೇ ತಾರೀಖು 2024 ನೇ ವರ್ಷದಿಂದ 5 ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗುವ ಸಾಧ್ಯತೆ ಇದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಜನವರಿ ಒಂದನೇ ತಾರೀಖು 2024ನೇ ವರ್ಷದಿಂದ 5 ರಾಶಿಯವರಿಗೆ ಅದೃಷ್ಟ ಮತ್ತು ಗುರುಬಲ ಬರುತ್ತದೆ ಎಂದು ಹೇಳಲಾಗಿದೆ . ಮತ್ತು ಧನ ಲಾಭ ಕೂಡ ಆಗುತ್ತದೆ . ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುವ ಯೋಗವನ್ನು ಶನಿ ದೇವರು ಈ ಐದು ರಾಶಿಯವರಿಗೆ ಕರುಣಿಸಲಿದ್ದಾರೆ … Read more

ಮಕರ ರಾಶಿ: 5 ವರ್ಷದ ಗುರು ಫಲ

ನಾವು ಈ ಲೇಖನದಲ್ಲಿ ಮಕರ ರಾಶಿಯವರಿಗೆ ಗುರುವಿನ ಪರಿವರ್ತನೆಯಿಂದ ಯಾವೆಲ್ಲಾ ಫಲಗಳು ಸಿಗುತ್ತವೆ ಎಂಬುದನ್ನು ನೋಡೋಣ . ಗುರು ಪರಮ ಅನುಗ್ರಹ ಕೊಡುವ ಗ್ರಹ ಆಗಿರುತ್ತದೆ .ಬೇರೆ ಏನೇ ದೋಷಗಳು ಇದ್ದರೂ ಅದನ್ನು ಸರಿಪಡಿಸಿ ಮುಂದುವರಿಸಿ ನಡೆಯುವ ತಾಕತ್ತು ಗುರುವಿಗೆ ಇರುತ್ತದೆ. ಏನೇ ಸಮಸ್ಯೆಗಳು ಬಂದರೂ ಅದಕ್ಕೆ ಪರಿಹಾರ ಕೊಡುವ ಗುಣ ಗುರುವಿಗೆ ಇರುತ್ತದೆ . ಈ ಪರಮ ಪವಿತ್ರ ಗ್ರಹದಿಂದ ಮಕರ ರಾಶಿಯವರಿಗೆ ಅವರ ಜೀವನದಲ್ಲಿ ಪರಿವರ್ತನೆಯ ಪರ್ವ ಶುರುವಾಗಲಿದೆ . ಏನು ಒಳ್ಳೆಯದು ಆಗುತ್ತದೆ … Read more

ಈ ವಸ್ತುವು ನಿಮ್ಮಮನೆಯಲ್ಲಿ ಇದ್ದರೆ ಘೋರವಾದ ದರಿದ್ರ

ನಮ್ಮ ಮನೆಯಲ್ಲಿ ಅತೀ ಪ್ರಮಾದಕರವಾದ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೇ ಇಟ್ಟುಕೊಳ್ಳುವುದರಿಂದ ಮನೆಗೆ ಮತ್ತು ಮನೆಯ ಯಜಮಾನನಿಗೆ, ಕುಟುಂಬದಲ್ಲಿರುವ ಸದಸ್ಯರಿಗೆ ತೊಂದರೆಯಾಗುತ್ತದೆ. ಮನೆಯಲ್ಲಿ ಇಟ್ಟುಕೊಳ್ಳಬಾರದಂತಹ ಒಂದು ವಸ್ತುವಿನ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಂದು ಮನೆಗಳಲ್ಲಿ ಈ ಒಂದು ವಸ್ತುವು ಸೇರಿಕೊಂಡಿದೆ. ಸಂಪ್ರದಾಯ ಪಾಲನೆ ಮಾಡುತ್ತಿರುವವರ ಮನೆಯಲ್ಲಿಯೂ ಈ ವಸ್ತುವು ಸೇರಿಕೊಂಡಿದೆ. ನಮಗೆ ಅಷ್ಟಐಶ್ವರ್ಯವನ್ನು ತಂದುಕೊಡುತ್ತದೆ ಎಂದುಕೊಂಡಿರುವ ವಸ್ತುವು ಘೋರ ದರಿದ್ರವನ್ನು ಸೃಷ್ಠಿಮಾಡತ್ತಿದೆ ಮತ್ತು ಮನೆಗಳನ್ನು ಸರ್ವನಾಶ ಮಾಡುತ್ತಿದೆ. ಆ ವಸ್ತುವಿನ ಹೆಸರು ಲಾಫಿಂಗ್ ಬುದ್ಧ. ನಮ್ಮವರು ಚೈನಾಗೆ ಸಂಬಂಧಿಸಿದ ಈ … Read more

ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು

ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಕೂಡ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು. ಎರಡು ಕಡೆ ಆನೆ ಇರಬೇಕು.ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ, ಕಚೇರಿಗಳಲ್ಲಿ, ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೇ ವಿಶೇಷವಾದ ಫಲ ದೊರೆಯುತ್ತದೆ. ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು.ಕಾಮಾಕ್ಷಿ ದೀಪವನ್ನು ನೆಲದ … Read more

ನಿಮ್ಮ ಅಂಗೈಯಲ್ಲಿಯೂ ಈ 5 ಭಾಗ್ಯಶಾಲಿ ಸಂಕೇತ ಇವೆಯಾ?

ಇಲ್ಲಿ ನಾವು ಹಸ್ತ ರೇಖೆಗಳ ಮೂಲಕ ನೀವು ಭಾಗ್ಯಶಾಲಿ ಆಗಿರುವುದಕ್ಕೆ ಇರುವ ಸಂಕೇತಗಳನ್ನು ಹೇಗೆ ತಿಳಿಯುವುದು ಅಂತ ತಿಳಿಸಿಕೊಡ್ತೀವಿ. ಪ್ರತಿದಿನ ನಮ್ಮ ಬಳಿ ಅಂತೂ ಹಲವಾರು ಹಸ್ತಗಳ ಫೋಟೋಗಳು ಬರುತ್ತವೆ. ಇವುಗಳಲ್ಲಿ ತುಂಬಾ ಜನರು ನಮಗೆ ಹೆಚ್ಚಾಗಿ ಕೇಳುವಂತ ಪ್ರಶ್ನೆಗಳು ಹೇಗಿರುತ್ತವೆ ಅಂದ್ರೆ, ನಮ್ಮ ಹಸ್ತ ರೇಖೆಗಳನ್ನ ನೋಡಿ ನಾವು ಲಕ್ಕಿಯಾಗಿದ್ದೆವಾ ಇಲ್ವಾ ಅನ್ನೋದನ್ನ ತಿಳಿಸ್ಕೊಡಿ ಅಂತ ಕೇಳ್ತಾರೆ. ಹಾಗಾಗಿ ಇದರ ರಿಲೇಟೆಡ್ ಆಗಿರುವಂತ ವಿಷಯ ಇದಾಗಿದೆ. ಇದರಲ್ಲಿ ಯಾವ ಐದು ರೀತಿಯ ಸಂಕೇತಗಳನ್ನು ನಿಮಗೆ ತಿಳಿಸಿಕೊಡ್ತೀವಂದ್ರೆ, … Read more

ತಾಳಿ ಯಾಕೆ ಧರಿಸಬೇಕು?

ವಿವಾಹಿತ ಮಹಿಳೆ ತಾಳಿ ಧರಿಸದಿದ್ದರೆ ಏನಾಗುತ್ತದೆ?ತಾಳಿ ಯಾಕೆ ಧರಿಸಬೇಕು? ಒಬ್ಬ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು ತಾಳಿ ಹಣೆಬೊಟ್ಟು,ಕಾಲುಂಗುರ ಮೂಗುತಿ, ಬಳೆ ಇವು ಇಷ್ಟು ಓರ್ವ ವಿವಾಹಿತ ಮಹಿಳೆ ಹಾಕುವ ಆಭರಣ ಹಾಗಾಗಿ ಆಕೆಯನ್ನು ಮುತ್ತೈದೆ ಎಂದು ಕರೆಯುತ್ತಾರೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಅರ್ಥವಿದೆ ಹಾಗೂ ಅದರದೇ ಆದ ಮಹತ್ವ ಕೂಡ ಇದೆ. ಹಾಗಾಗಿ ಮುತ್ತೈದೆ ತಾಳಿಯನ್ನು ಯಾಕೆ ಧರಿಸಬೇಕು ತಾಳಿ ಧರಿಸುವುದರ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತೇವೆ ಸೌಂದರ್ಯ … Read more

ಕನ್ಯಾ ರಾಶಿ: 5 ವರ್ಷದ ಗುರು ಫಲ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ 5 ವರ್ಷದ ಗುರುವಿನ ಫಲ ಹೇಗಿರುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ . ಗುರು ಕತ್ತಲೆಯನ್ನು ಓಡಿಸುವವನಾಗಿ ಇರುತ್ತಾನೆ .ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತಾನೆ .ಸಂಸ್ಕೃತದಲ್ಲಿ ‘ಗು ‘ ಎಂದರೆ ಅಂಧಕಾರ ಮತ್ತು “ರು’ ‘ ಎಂದರೆ ಬೆಳಕು .ಸಾವಿರಾರು ಸೂರ್ಯ ಚಂದ್ರ ರಿಂದಲೂ ಆಗದೇ ಇರುವ ಅಜ್ಞಾನವನ್ನು ದೂರ ಮಾಡುವ ಕೆಲಸ ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ . ಗುರು ಇಲ್ಲದೇ ಯಾವುದು ಇಲ್ಲ . … Read more

ಹುಣ್ಣಿಮೆ ಮುಗಿತು!ನಾಳೆ ಬುಧವಾರ 4ರಾಶಿಯವರಿಗೆ ಗುರುಬಲ ಗಣೇಶನ ಕೃಪೆ ನಿಮ್ಮ ಬಾಳು ಬಂಗಾರ

ನಾವು ಈ ಲೇಖನದಲ್ಲಿ ನಾಳೆ ಬುಧವಾರ 4 ರಾಶಿಯವರಿಗೆ ಗುರುಬಲ ಹೇಗೆ ಇರುತ್ತದೆ ಎಂಬುದನ್ನು ನೋಡೋಣ.ಇಂದು ಈ ವರ್ಷದ ಭಯಂಕರ ಹುಣ್ಣಿಮೆ ಮುಕ್ತಾಯವಾಯಿತು. ನಾಳೆ ಡಿಸೆಂಬರ್ 27 ನೇ ತಾರೀಖು ಬುಧವಾರ ಭಯಂಕರವಾದ ದಿನ ಎಂದು ಹೇಳಲಾಗುತ್ತದೆ . ನಾಳೆಯ ಬುಧವಾರದಿಂದ ಈ ನಾಲ್ಕು ರಾಶಿಯವರಿಗೆ ಗುರು ಬಲ ಆರಂಭವಾಗುತ್ತದೆ . ನಿಮ್ಮ ಬಾಳು ಬಂಗಾರವಾಗುತ್ತದೆ ಎಂದು ಹೇಳಬಹುದು . ವಿಘ್ನ ವಿನಾಶಕ ಗಣೇಶನ ಕೃಪೆಯಿಂದಾಗಿ ನಿಮ್ಮ ಜೀವನದಲ್ಲಿ ಅದೃಷ್ಟ ದಾಯಕ ದಿನಗಳನ್ನು ಕಾಣಬಹುದು . ಹಾಗಾದರೆ … Read more