ಮಿಥುನ ರಾಶಿ ಮಾರ್ಚ್ ಮಾಸ ಭವಿಷ್ಯ

ಸ್ನೇಹಿತರೇ ಈ ಮಿಥುನ ರಾಶಿಯ ಮಾರ್ಚ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮಿಥುನ ರಾಶಿಯವರಿಗೆ ಈ ತಿಂಗಳಿನಲ್ಲಿ ದೊಡ್ಡ ಹೊರೆ ಕಳಚಿದ ಹಾಗೇ ಆಗುತ್ತದೆ. ಸ್ಪಷ್ಟವಾದ ವಿಚಾರವೇನೆಂದರೆ 2ನೇ ತಾರೀಖಿಗೆ ಒಂದು ಪರಿವರ್ತನೆ ನಡೆಯುತ್ತದೆ. ಮಾರ್ಚ್ 14ಕ್ಕೆ ರವಿ ಪರಿವರ್ತನೆಯಾಗುತ್ತದೆ. 14ನೇ ತಾರೀಖಿನ ವರೆಗೆ ನಿಮ್ಮ ಭಾಗ್ಯದಲ್ಲಿ ರವಿಗ್ರಹವಿರುತ್ತದೆ. ಭಾಗ್ಯದಲ್ಲಿ ರವಿ ಇರುವಾಗ ಸ್ವಲ್ಪ ಕೇರ್ ಫುಲ್ ಆಗಿ ಇರಬೇಕಾಗುತ್ತದೆ. ಎಚ್ಚರಿಕೆಯ ವಿಷಯವೇನೆಂದರೆ ನಿಮ್ಮ ಫ್ಯಾಮಿಲಿ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕು. ನಿಮ್ಮ ಬಂಧುಗಳ ಬಗ್ಗೆಯೂ ಕಾಳಜಿ … Read more

ಲಕ್ಷ್ಮಿ ದೇವಿಯು ಇದ್ದ ಮನೆ ಸದಾ ಕಾಲ ಹೇಗೆ ಸಂಪತ್ತಿನಿಂದ ಕೂಡಿರುತ್ತದೆ.

ಲಕ್ಷ್ಮಿ ದೇವಿಯು ಇದ್ದ ಮನೆ ಸದಾಕಾಲ ಸಂಪತ್ತು ಹಾಗೂ ಸಮೃದ್ಧಿಯಿಂದ ಕೂಡಿರುತ್ತದೆ. ಆದರೆ ಲಕ್ಷ್ಮೀದೇವಿ ಅಸ್ಥಿರ ಹಾಗೂ ಚಂಚಲ ಸ್ವಭಾವದವಳು. ಅವಳನ್ನು ಸಂತೋಷವಾಗಿ ಇಡಬೇಕು ಅಂದರೆ, ಯಾವ ಆಚರಣೆ ಕೈಗೊಳ್ಳಬೇಕೆಂದು ನೋಡೋಣ. ಸೂರ್ಯಾಸ್ತದ ನಂತರ ಮನೆಯ ಒಳಗೆ ಮತ್ತು ಹೊರಗೆ ಕಸ ಗುಡಿಸುವುದು, ಅಶುಭ ಸೂಚಕ ಇದನ್ನು ಮಾಡಬಾರದು. 2 .ಹಿಂದೂ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಕಸ ಗುಡಿಸಿದರೆ , ನಿಮ್ಮ ಅದೃಷ್ಟ ಮತ್ತು ಸಂತೋಷ ಕಳೆದುಕೊಳ್ಳುವಿರಿ. ಇದರಿಂದ ಲಕ್ಷ್ಮೀದೇವಿ ಮನೆಯಿಂದ ಆಚೆ ಹೋಗುವಳು ಎಂದು … Read more

ಅಡಇಟ್ಟ ಬಂಗಾರ ಬಿಡಿಸಲು ಅರಿಷಿಣದ ಉಪಾಯ 3ದಿನದಲ್ಲೇ ಚಿನ್ನ ಮನೆಗೆ ಬರುತ್ತೆ

ಮಾತೇ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದದ್ದು ಬಂಗಾರ. ಪ್ರತಿಯೊಬ್ಬರು ಬಂಗಾರ ಖರೀದಿ ಮಾಡಿ ಧರಿಸಲು ಇಷ್ಟಪಡುತ್ತಾರೆ. ಲೋಹಗಳಲ್ಲಿ ಅತ್ಯಂತ ದುಬಾರಿಯಾದ ಲೋಹ ಎಂದರೆ ಅದು ಬಂಗಾರ. ಗುರು ಗ್ರಹದ ಲೋಹ ಯಾವುದು ಎಂದರೆ ಚಿನ್ನ. ಈ ಲೋಹವು ಸಂಪತ್ತಿನ ಸೂಚಕವು ಆಗಿದೆ. ಬಂಗಾರವನ್ನು ಧರಿಸುವುದರಿಂದ ವಿಶಿಷ್ಟವಾದ ಪ್ರಯೋಜನಗಳು ಸಿಗುತ್ತವೆ. ಚಿನ್ನ ಸೌಂದರ್ಯವನ್ನು ಹೆಚ್ಚುವುದಲ್ಲದೇ ಆರೋಗ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೇ ಹಣಕಾಸನ್ನು ಮಾಗ್ನೇಟ್ ತರಹದ ಕೆಲಸವನ್ನು ಈ ಚಿನ್ನ ಮಾಡುತ್ತದೆ. ಈ ಲೇಖನದಲ್ಲಿ ಕೆಲವೊಂದು ರಹಸ್ಯಗಳನ್ನು ತಿಳಿಸಿಕೊಡುತ್ತೇವೆ. ಚಿನ್ನಗಳನ್ನು ಧರಿಸುವುದರ … Read more

ರಾಶಿಯ ಪ್ರಕಾರ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ

ನಾವು ಈ ಲೇಖನದಲ್ಲಿ ನಿಮ್ಮ ರಾಶಿಯ ಪ್ರಕಾರ ನೀವು ಇನ್ನೂ ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿದುಕೊಳ್ಳೋಣ . ಪ್ರತಿಯೊಬ್ಬ ವ್ಯಕ್ತಿಗೂ ತಾನು ಎಷ್ಟು ವರ್ಷ ಬದುಕುತ್ತೇನೆ, ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ . ಜ್ಯೋತಿಷ್ಯಲ್ಲಿ,ರಾಶಿಚಕ್ರ ಚಿಹ್ನೆಯ ಆಧಾರದ ಮೇಲೆ, ವಿವಿಧ ರಾಶಿಯ ಜನರ ಸಾಮಾನ್ಯ ವಯಸ್ಸು ಏನೆಂದು ಹೇಳಲಾಗುತ್ತದೆ. ಆದರಲ್ಲೂ ಸಂದರ್ಭಗಳು ಅನುಕೂಲಕರವಾಗಿದ್ದರೆ ,ಈ ವಯಸ್ಸು ಹೆಚ್ಚಾಗಬಹುದು ಮತ್ತು ಪ್ರತಿಕೂಲ ಗ್ರಹಗಳ ಪ್ರಭಾವದಿಂದಾಗಿ , ಇದು ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು …… ಆದಾಗ್ಯೂ, ರಾಶಿಚಕ್ರ ಚಿಹ್ನೆಗಳ ಪ್ರಕಾರ … Read more

ಇಂದಿನಿಂದ 2030ರವರೆಗೆ ಈ 7 ರಾಶಿಯವರಿಗೆ ದುಡ್ಡಿನ ಸುರಿಮಳೆ ಗುರುಬಲ ಶುಕ್ರದೆಸೆ ಶುರು

ನಮಸ್ಕಾರ ಸ್ನೇಹಿತರೆ ಇಂದಿನಿಂದ 2030ರ ವರೆಗೂ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ ಪ್ರಾರಂಭವಾಗಿ ಶುಕ್ರದೆಸೆ ಪ್ರಾರಂಭವಾಗುತ್ತದೆ ಹಾಗಾದ್ರೆ ಇಷ್ಟೆಲ್ಲ ಲಾಭವನ್ನು ಪಡೆದು ಸೂರ್ಯದೇವನ ಕೃಪೆಗೆ ಪಾತ್ರರಾಗಿರುವ ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸೂರ್ಯದೇವನ ಅನುಗ್ರಹದಿಂದಾಗಿ ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ಅರ್ಧಕ್ಕೆ ನಿಂತ … Read more

ಇದೆಂಥ ಜಾಕ್ ಪಾಟ್ ಟೈಂ!

ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ವೃಶ್ಚಿಕ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ವಿಚಿತ್ರ ಸಾಹಸಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ . ಅರ್ಧ ಅಷ್ಟಮ ಶನಿ , ಆರರ ಗುರು , ಪಂಚಮದಲ್ಲಿ ರಾಹು ಇವೆಲ್ಲಾ ಧೀರ್ಘ ಕಾಲದ ಸಮಸ್ಯೆಗಳು ನಿಮ್ಮ ಭವಿಷ್ಯಕ್ಕೆ ಸಂಬಂಧಪಟ್ಟ ಹಾಗೆ ಇವೆ. ಈ ಮಾರ್ಚ್ ತಿಂಗಳು ಬಹಳ ಧನಾತ್ಮಕವಾಗಿ ಇದೆ. ಸ್ವಲ್ಪ ಭರವಸೆಯನ್ನು ಇಟ್ಟುಕೊಳ್ಳಬಹುದು. ಕಡಿಮೆ ಸಮಯದಲ್ಲಿ ಖುಷಿ ಮತ್ತು ಯಶಸ್ಸು ದೊರೆಯುತ್ತದೆ. ನೀವು ಅಂದುಕೊಳ್ಳುವ … Read more

500 ವರ್ಷಗಳ ನಂತರ ಇಂದಿನಿಂದ 2035ರವರೆಗೂ ಈ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ಬೇಡ ಅಂದರು ಹಣದ ಸುರಿಮಳೆ

ನಮಸ್ಕಾರ ಸ್ನೇಹಿತರೆ ಇಂದು ಮಾರ್ಚ್ 10ನೇ ತಾರೀಕು ಬಹಳ ವಿಶೇಷವಾದ ಶುಭ ಗುರುವಾರ ಇಂದಿನಿಂದ ಐನೂರು ವರ್ಷಗಳ ಸಂಯೋಗದ ನಂತರ ಈ 8 ರಾಶಿಯವರಿಗೆ ರಾಜಯೋಗ ಮತ್ತು ಗಜಕೇಸರಿಯೋಗ ಶುರುವಾಗುತ್ತಿದೆ 8 ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಶುರುವಾಗುತ್ತಿದೆ ಇದರಿಂದ 8 ರಾಶಿಯವರು ಬಹಳ ಅದೃಷ್ಟ ಫಲಗಳನ್ನು ಪಡೆಯುತ್ತಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು … Read more

ಮನೆಯಲ್ಲಿ ಹಣ ಉಳಿಯುತ್ತಿಲ್ಲವಾ?ನಿಮ್ಮಸಮಸ್ಸೆಗೆ 

ನಾವು ಈ ಲೇಖನದಲ್ಲಿ ಹಸುವಿನ ಭಾವಚಿತ್ರ ಅಥವಾ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿದುಕೊಳ್ಳೋಣ. ಹಸುವಿನ ಭಾವಚಿತ್ರ ಅಥವಾ ಮೂರ್ತಿಯನ್ನು ಈ ದಿಕ್ಕಿನಲ್ಲಿ ಇಟ್ಟು ಪೂಜಿಸುತ್ತಾ ಬನ್ನಿ… ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಧನ ಲಾಭ ಚಮತ್ಕಾರವೇ ನಡೆಯುವುದು … ತುಳಸಿ ಗಿಡವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಒಳ್ಳೆಯದು . ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ ದಿಕ್ಕಿನಲ್ಲಿ ಬೆಳೆಸಿ . ಆಮೆ ಮತ್ತು ಗರುಡ ಬೆಳ್ಳಿಯಲ್ಲಿ ಮಾಡಿಸಿ ಪೂಜಿಸುತ್ತಾ ಬಂದರೆ, … Read more

ಮಲಗುವ ದಿಕ್ಕು

ನಾವು ಈ ಲೇಖನದಲ್ಲಿ ಮಲಗುವ ದಿಕ್ಕು ಯಾವ ದಿಕ್ಕಿಗೆ ಇರಬೇಕು ಎಂದು ತಿಳಿಯೋಣ .ಮಲಗುವ ದಿಕ್ಕು…!! ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಮಾಹಿತಿ…. ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ, ಅದೃಷ್ಟ ಲಭಿಸುತ್ತದೆ . ಮತ್ತು ಧನ ಪ್ರಾಪ್ತಿಯಾಗುವುದು. ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯಸ್ಸು ಹೆಚ್ಚಾಗುತ್ತದೆ. ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ, ಪ್ರಬಲವಾದ ಚಿಂತೆಗಳು ಯಾವಾಗಲೂ ಬರುತ್ತಲೇ ಇರುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗಿದರೆ, ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ . ಎಂಬುದು ಇದರ ಅರ್ಥ . … Read more

ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಆಧರಿಸಿ ಯಾವ ವಯಸ್ಸಿನಲ್ಲಿ ಏಳಿಗೆ ಆಗುತ್ತೆ ನೋಡಿ

ನಾವು ಈ ಲೇಖನದಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ ಆಧರಿಸಿ ಯಾವ ವಯಸ್ಸಿನಲ್ಲಿ ಏಳಿಗೆ ಆಗುತ್ತದೆ. ಎಂದು ತಿಳಿದುಕೊಳ್ಳೋಣ . ನಿಮ್ಮ ಜನ್ಮ ದಿನಾಂಕದ ಮೂಲಕ ಜೀವನದಲ್ಲಿ ಯಾವ ನಿರ್ದಿಷ್ಟ ವಯಸ್ಸಿನಲ್ಲಿ ನೀವು ಅಭಿವೃದ್ಧಿಯನ್ನು ಕಾಣಬಹುದು . ಅದೃಷ್ಟವನ್ನು ಹೊಂದುತ್ತೀರಾ . ನಿಮ್ಮ ಜೀವನದ ಗುಣ ಸ್ವಭಾವ ದಿನಾಂಕದ ಆಧಾರದ ಮೇಲೆ ಯಾವ ವಿಧವಾಗಿ ಇರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಯಾವ ನಿಖರವಾದ ವಯಸ್ಸಿನಲ್ಲಿ ನೀವು ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಎಂದು ತಿಳಿಯೋಣ .ಸಂಖ್ಯಾ ಶಾಸ್ತ್ರದಲ್ಲಿ ಹುಟ್ಟಿದ ದಿನಾಂಕವನ್ನು … Read more