ದಿನದಲ್ಲಿ ಈ 5 ಆಹಾರ ಪದಾರ್ಥ ಸೇವಿಸಿ 1 ತಿಂಗಳಲ್ಲಿ 10 -15 ಕೆಜಿ ಕಡಿಮೆಯಾಗುತ್ತೆ

ನಮಸ್ಕಾರ ಸ್ನೇಹಿತರೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ನಿಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ಮುಖ್ಯವಾಗಿ ನೀವು ದಿನನಿತ್ಯ ಸೇವಿಸುವಂತಹ ಆಹಾರ ಪದಾರ್ಥದಲ್ಲಿ ಈ ಐದು ವಸ್ತುಗಳನ್ನು ಸೇರಿಸಿಕೊಳ್ಳಬೇಕು ಈ ವಸ್ತುಗಳು ನಿಮ್ಮ ದೇಹದ ತೂಕವನ್ನು ಅದ್ಭುತವಾಗಿ ಕಡಿಮೆ ಮಾಡುತ್ತವೆ ಜೊತೆಗೆ ದೇಹದ ತೂಕವನ್ನು ಬ್ಯಾಲೆನ್ಸ್ ಮಾಡುತ್ತದೆ ಹಾಗಾದ್ರೆ ಬನ್ನಿ ಆ ಆಹಾರ ಪದಾರ್ಥಗಳು ಯಾವುವು ಅವುಗಳನ್ನು ಹೇಗೆ ಸೇವನೆ ಮಾಡಬೇಕು ಯಾವ ಸಮಯದಲ್ಲಿ ಸೇವನೆ ಮಾಡಿದರೆ ಅದು ನಮಗೆ ತುಂಬಾ ಒಳ್ಳೆಯ ರಿಸಲ್ಟ್ ಕೊಡುತ್ತದೆ … Read more

ಮುತ್ತೈದೆಯರೇ ಈ ತಪ್ಪು ಮಾಡಬೇಡಿ ಎಚ್ಚರ..!

ನಾವು ಈ ಲೇಖನದಲ್ಲಿ ಮುತ್ತೈದೆಯರು ಈ ರೀತಿಯ ತಪ್ಪು ಮಾಡಬಾರದು , ಎಂಬುದನ್ನು ನೋಡೋಣ.ಹಿಂದೂ ಸಂಪ್ರದಾಯದಲ್ಲಿ ಮದುವೆಯಾದಂತಹ ಪ್ರತಿ ಮಹಿಳೆಯರಿಗೆ ಮಾಂಗಲ್ಯ ಎನ್ನುವುದು ಬಹಳ ಅಮೂಲ್ಯವಾದ ಆಭರಣವಾಗಿರುತ್ತದೆ ಶುಭ ಲಗ್ನ ಮುಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು, ಪವಿತ್ರ ಅರಿಶಿಣ ದಾರದಲ್ಲಿ ಕಟ್ಟಿರುವ ತಾಳಿಯನ್ನು ಗಂಡು ಹೆಣ್ಣಿಗೆ ಕಟ್ಟಿದರೆ ಹಿಂದೂ ಸಂಪ್ರದಾಯದಲ್ಲಿ ದಂಪತಿಗಳು ಎಂದು ಅರ್ಥ ಮಂಗಳಸೂತ್ರ ಇದ್ದರೆ ಕರಿಮಣಿ ,ಹವಳ ,ತಾಳಿಯ ಜೋಡಣೆ ಪತಿಯದೀರ್ಘಾಯುಷ್ಯ ಕ್ಕಾಗಿ ಪತ್ನಿ ಇದನ್ನು ಪ್ರತಿಕ್ಷಣ ಧರಿಸಬೇಕು … … Read more

ತುಲಾ ರಾಶಿಗೆ ಇದೆಲ್ಲ ಆಗುತ್ತಾ?

ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ತುಲಾ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ನಿಮ್ಮ ತಲೆಗೆ ಒಂದು ಆಲೋಚನೆ ಬಂದರೆ ಅದನ್ನು ನೀವು ನಿಜ ಅನ್ನುವ ಮಟ್ಟಿಗೆ ನಂಬುತ್ತೀರಾ .ಆದರೆ ಅದು ಸ್ವಲ್ಪ ಸಮಯದ ಮಟ್ಟಿಗೆ ಆ ಆಲೋಚನೆಗಳು ಹುಸಿ ಆಗುವ ಸಾಧ್ಯತೆ ಇರುತ್ತದೆ . ಇದು ಮುಂದುವರಿಯುತ್ತಾ ಹೋದರೆ, ಇದು ಬಹಳ ಅಪಾಯಕಾರಿ . ಜೀವನದಲ್ಲಿ ಬಹಳ ಕಷ್ಟ ಆಗುವ ಸಾಧ್ಯತೆ ಇರುತ್ತದೆ . ನಿಮ್ಮ ಊಹೆ ಮತ್ತು ನಿರೀಕ್ಷೆಗಳನ್ನು … Read more

ಮಹಿಳೆಯರು ಹುಟ್ಟಿದ ತಿಂಗಳು ಆಧಾರದ ಮೇಲೆ ಅವರ ಮನಸತ್ವ ಹೀಗೆ ಇರುತ್ತದೆ

ನಾವು ಈ ಲೇಖನದಲ್ಲಿ ಮಹಿಳೆಯರು ಹುಟ್ಟಿದ ತಿಂಗಳ ಆಧಾರದ ಮೇಲೆ ಅವರ ಮನಸ್ಥಿತಿ ಮತ್ತು ಮನೋಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ. ನೀರಿನ ಮೇಲಿನ ಮೀನಿನ ಹೆಜ್ಜೆಯ ಗುರುತುಗಳನ್ನು ಕಂಡುಹಿಡಿಯಬಹುದು . ಆದರೆ ಹುಡುಗಿಯರ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳನ್ನು ತಿಳಿದುಕೊಳ್ಳಲು ತುಂಬಾ ಕಷ್ಟ . ಆ ಆಲೋಚನೆಗಳು ಸಾಗರದಷ್ಟು ಆಳವಾಗಿ ಇರುತ್ತವೆ. ಆಗಸದಷ್ಟು ಅಗಲವಾಗಿ ಇರುತ್ತವೆ. ಇನ್ನು ಕೆಲವೊಮ್ಮೆ ಹುಡುಗಿಯರು ಮಾಡುತ್ತಿರುವ ಆಲೋಚನೆಗಳು ಏನು ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ . ಅವರ ಆಲೋಚನೆಗಳು ಯಾವ ಕಡೆಗೆ ಹೋಗುತ್ತಿರುವೆ … Read more

ಮೊಸರನ್ನ ನೈವೇದ್ಯ ಮಾಡುವುದರಿಂದ ಸಿಗುವ ಫಲಗಳು

ನಾವು ಈ ಲೇಖನದಲ್ಲಿ ಮೊಸರನ್ನ ನೈವೇದ್ಯದ ವಿಶೇಷತೆಗಳು ಏನು ಎಂದು ತಿಳಿದುಕೊಳ್ಳೋಣ…..!! ಕುಲದೇವತೆಗೆ ಮೊಸರನ್ನ ನೈವೇದ್ಯ ಮಾಡಿದರೆ ಮನೆಯಲ್ಲಿ ಅಧಿಕ ಧನಪ್ರಾಪ್ತಿಯಾಗುತ್ತದೆ 2 . ಅಣ್ಣಮ್ಮ , ಮಾರಮ್ಮ ಇತ್ಯಾದಿ ದೇವತೆಗಳಿಗೆ ಮೊಸರನ್ನ ನೈವೇದ್ಯ ಮಾಡಿದರೆ ಮಕ್ಕಳು ಆರೋಗ್ಯವಂತರಾಗುತ್ತಾರೆ ಶನಿವಾರದ ದಿವಸ ವೆಂಕಟೇಶ್ವರ ವಜ್ರ ಕವಚ ಓದಿ ತುಳಸಿ ಹಾರ ಹಾಕಿ ಮೊಸರನ್ನ ನೈವೇದ್ಯ ಮಾಡಿದರೆ ಸರ್ವ ಸಮಸ್ಯೆ ನಿವಾರಣೆ , ಸಾಲಭಾದೆ ನಿವಾರಣೆ, ವ್ಯವಹಾರ, ಬ್ಯುನಿನೆಸ್ನಲ್ಲಿ ಅಧಿಕ ಧನ ಲಾಭ ಆಗುತ್ತದೆ 4 . ಅಮಾವಾಸ್ಯೆ … Read more

500 ವರ್ಷಗಳ ನಂತರ ಇಂದಿನಿಂದ 2030ರವರೆಗೂ ಗುರುಬಲ ರಾಜಯೋಗ ಮುಟ್ಟಿದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದಿನಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಈ 7 ರಾಶಿಯವರಿಗೆ ಮನೆಯಲ್ಲಿ ದುಡ್ಡಿನ ಸುರಿಮಳೆಯೇ ಸುರಿಯುತ್ತಿದೆ ಹಾಗೆ ಇವರ ಕಷ್ಟಗಳೆಲ್ಲವೂ ಕಳೆದು ಇವರ ಜೀವನದಲ್ಲಿ ಹೊಸ ತಿರುವು ಅನ್ನೋದು ಶುರುವಾಗುತ್ತದೆ 2030ರ ವರೆಗೂ ಕೂಡ ಗುರುಬಲ ಶುಕ್ರದೆಸೆ ಆರಂಭವಾಗುತ್ತದೆ ಸ್ನೇಹಿತರೆ ಏಳು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತದೆ ಇಂದಿನಿಂದ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದು ಇವತ್ತಿನ ಈ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ … Read more

ತುಳಸಿ ಸಸ್ಯದ ಬಳಿ ಈ 5 ವಸ್ತುಗಳು ಇದ್ರೆ ಮನೆ ಹಾಳಾಗುತ್ತದೆ

ನಮಸ್ಕಾರ ಸ್ನೇಹಿತರೆ ಒಂದು ವೇಳೆ ನಿಮಗೆ ಏನಾದರೂ ಒಳ್ಳೆಯದನ್ನು ಬಯಸುವುದಾದರೆ ತುಳಸಿ ಸಸ್ಯದ ಬಳಿ ಈ 5 ವಸ್ತುಗಳನ್ನು ಇಡಬೇಡಿ ಇಲ್ಲವಾದರೆ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಒಂದು ವೇಳೆ ಅಪ್ಪಿತಪ್ಪಿ ನೀವು ಈ ರೀತಿ ಮಾಡಿದರೆ ತಾಯಿ ತುಳಸಿ ಮಾತೆ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ ಸ್ನೇಹಿತರೆ ಸನಾತನ ಧರ್ಮದ ಪ್ರಕಾರ ತಾಯಿ ತುಳಸಿ ದೇವಿಯನ್ನು ಎಲ್ಲರ ಮನೆಯಲ್ಲಿ ಪೂಜಿಸಲಾಗುತ್ತದೆ ಭಗವಂತನಾದ ಶ್ರೀಕೃಷ್ಣನಿಗೆ ತುಳಸಿ ಇಲ್ಲದೆ ಭೋಜನವನ್ನು ಅರ್ಪಿಸಲಾಗುವುದು ಇಲ್ಲ ಇಂತಹ ಸಂದರ್ಭದಲ್ಲಿ ತುಳಸಿಯನ್ನು ಎಲ್ಲಕ್ಕಿಂತ ಪವಿತ್ರ … Read more

ಇದರಲ್ಲಿ ಒಂದು ಇಮೋಜಿ ಆರಿಸಿರಿ ಹಾಗೂ ನಿಮ್ಮ ಎಲ್ಲಾ ರಹಸ್ಯವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಎಲ್ಲಾ ರಹಸ್ಯವನ್ನು ಕೇವಲ ಒಂದು ಎಮೋಜ್ ಸೆಲೆಕ್ಟ್ ಮಾಡುವುದರಿಂದ ನಾವು ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಹಾಗೂ ಇದು ಒಂದು ಸಣ್ಣ ಗೇಮ್ ಅಂತಾನೆ ಹೇಳಬಹುದು ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ ಪಾರ್ಟಿ ಸ್ಟೇಟ್ ಮಾಡಲು ಮರೆಯಬೇಡಿ ಮೊದಲನೇದಾಗಿ ನೀವು ಏನು ಮಾಡಬೇಕೆಂದರೆ ಈ ಒಂದು ಎಮೋಜ್ ಗಳಲ್ಲಿ ನಿಮ್ಮ ರಾಶಿಯ ಎಮೋಜ್ ಸೆಲೆಕ್ಟ್ ಮಾಡಬೇಕಾಗುತ್ತದೆ ನಂತರ ನಿಮ್ಮ ಎಮೋಜಿ ಪ್ರಕಾರ ನಿಮ್ಮ ರಹಸ್ಯಗಳು … Read more

ಈ ಒಂದು ಹೆಸರಿನ ವ್ಯಕ್ತಿಗಳನ್ನು ಮಾತ್ರ ಎದುರು ಹಾಕಿಕೊಳ್ಳಬೇಡಿ!

ನಾವು ಈ ಲೇಖನದಲ್ಲಿ ಈ ಒಂದು ಹೆಸರಿನ ವ್ಯಕ್ತಿಗಳನ್ನು ಮಾತ್ರ ಎದುರು ಹಾಕಿಕೊಳ್ಳುವುದರಿಂದ ಏನು ಆಗುತ್ತದೆ. ಎಂದು ತಿಳಿದುಕೊಳ್ಳೋಣ . A ಅಕ್ಷರದಿಂದ ಆರಂಭವಾಗುವ ಕೆಲವು ವ್ಯಕ್ತಿಗಳ ದೌರ್ಬಲ್ಯವನ್ನು ತಿಳಿದುಕೊಳ್ಳುವ ಕುತೂಹಲ ಮಾಹಿತಿಯನ್ನು ತಿಳಿಯೋಣ . ನಿಮ್ಮ ಮನೆಯಲ್ಲಿ , ಅಥವಾ ಸ್ನೇಹಿತರು , ಅಕ್ಕಪಕ್ಕದವರು, ಸಂಬಂಧಿಕರು “A ” ಅಕ್ಷರದಿಂದ ಆರಂಭವಾಗುವ ಹೆಸರಿನವರು ಇದ್ದರೆ, ಅವರ ಸ್ವಭಾವದ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ. A ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿ ಹೇಗಿರುತ್ತಾರೆ… ? ಅವರ ವ್ಯಕ್ತಿತ್ವ ಹೇಗೆ … Read more

ಮನೆಯಲ್ಲಿ ಆಂಜನೇಯ ಮೂರ್ತಿ ಇದ್ರೆ ಒಂದುರಹಸ್ಯಮಯವಾದಕನಸುಸತ್ಯ ಆಗುತ್ತದೆಯೇ

ನಾವು ಈ ಲೇಖನದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ತಿಳಿಯೋಣ . ನಿಮ್ಮ ಮನೆಯಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಇದ್ದರೆ ಇದನ್ನು ಖಂಡಿತವಾಗಿ ಪಾಲಿಸಿ ಅಡುಗೆ ಮಾಡುವಾಗ ಪೂರ್ವಕ್ಕೆ ಮುಖ ಮಾಡಿರಬೇಕು . ಇದರಿಂದ ನಿವಾಸಿಗಳಿಗೆ ಆರೋಗ್ಯ ಭಾಗ್ಯ ಸಿಗುತ್ತದೆ . ಡೈನಿಂಗ್ ರೂಮ್ ನ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ನೇತು ಹಾಕಿ . ಆಗ್ನೇಯ ಭಾಗದಲ್ಲಿ ದಿನನಿತ್ಯ ದೀಪ ಹಚ್ಚುವುದರಿಂದ ಉತ್ತಮ … Read more