ಚಪ್ಪಲಿಯಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಬಾಗಿಲ ಮುಂದೆ ಚಪ್ಪಲಿ ಬಿಟ್ಟರೆ ಧನ ನಷ್ಟ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ತುಚ್ಚಾ ವಸ್ತು ಅಂದುಕೊಂಡಿರುತ್ತಾರೆ ಎಷ್ಟೋ ಜನ ಆದರೆ ಚಪ್ಪಲಿ ವಿಚಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅದೃಷ್ಟ ಬರಬಹುದು ಇಲ್ಲ ಎಂದರೆ ಚಪ್ಪಲಿಯಿಂದ ದೂರದೃಷ್ಟ ಕೂಡ ಬರಬಹುದು ಚಪ್ಪಲಿಯನ್ನು ಮುಖ್ಯ ದ್ವಾರದ ಹತ್ತಿರ ಬಿಟ್ಟರೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮುಖ್ಯ ದ್ವಾರದ ಬಳಿ ಈ ರೀತಿಯಾಗಿ ಚಪ್ಪಲಿಯನ್ನು ಬಿಟ್ಟರೆ ದರಿದ್ರ ನಿಮ್ಮನ್ನು ಬಿಡುವುದಿಲ್ಲ ಅಂತ ಶಾಸ್ತ್ರ ಹೇಳುತ್ತದೆ. ಪಾದ ರಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ … Read more

ಮುಂಜಾನೆ ಏಳುತ್ತಲೇ ಈ ಕೆಲಸ ಮಾಡಿದವರು ನಾಶವಾಗುತ್ತಾರೆ

ನಮಸ್ಕಾರ ಸ್ನೇಹಿತರೆ.ಇಂದು ನಾವು ಚಾಣಕ್ಯ ನೀತಿಯಲ್ಲಿ ಹೇಳಲಾದ ಮುಂಜಾನೆ ಏಳುತ್ತಲೇ ಯಾವ ಕೆಲಸ ಮಾಡಿದವರು ನಾಶವಾಗುತ್ತಾರೆ,ಯಾವ ಯಾವ ಕೆಲಸವನ್ನೂ ಮಾಡಲೇಬಾರದು ಎಂಬುದರ ಬಗ್ಗೆ ತಿಳಿಸಲಿದ್ದೇವೆ. ಯಾವ ಕೆಲಸ ಮುಂಜಾನೆ ಏಳುತ್ತಲೇ ಮಾಡಬಾರದು ಎಂದು ತಿಳಿಯಲು ಕುತೂಹಲ ನಿಮ್ಮದು ಆಗಿದ್ದರೆ ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಕುರಿತಾಗಿ ನಿಮಗೆ ತಿಳಿಸಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡಿ. ಸ್ನೇಹಿತರೆ ಏನೇ ಆದರು ಕೂಡ ಮುಂಜಾನೆ ಏಳುತ್ತಲೆ ಈ … Read more

ಕೆಲವು ಕಾಯಿನ್ ಗಳನ್ನು ಮನೆಯ ಈ ಭಾಗದಲ್ಲಿಟ್ಟರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು

ನಮಸ್ಕಾರ ಸ್ನೇಹಿತರೆ ಕೆಲವು ಜನ ಹಣ ಸಂಪಾದನೆಗಾಗಿ ಹಗಲು-ರಾತ್ರಿ ದುಡಿತಾನ ಇರುತ್ತಾರೆ ಆದ್ರೂ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಅವರ ಜೀವನದಲ್ಲಿ ಕಷ್ಟಗಳೇ ತುಂಬಿರುತ್ತವೆ ಸುಖದ ಅದೃಷ್ಟ ಇರುವುದೇ ಇಲ್ಲ ಇನ್ನು ಕೆಲವರಿಗೆ ಎಷ್ಟೇ ಸಂಪಾದಿಸಿರುವ ಒಂದು ಪೈಸೆ ಕೂಡ ಕೈಯಲ್ಲಿ ಇರೋಲ್ಲ ಹಾಗೂ ನಿಲ್ಲೋದಿಲ್ಲ ಹೀಗೆ ಬಂದದ್ದು ಬಂದಂತೆ ಖರ್ಚಾಗುತ್ತಾನೇ ಇರುತ್ತದೆ ಹೀಗಾಗಿ ಅಂಥವರಿಗೆ ಸದಾ ಆರ್ಥಿಕ ಸಮಸ್ಯೆಗಳು ಉಂಟಾಗಿ ಮಾನಸಿಕ ನೆಮ್ಮದಿಯನ್ನು ಕಳಕೊಂಡು ಬರಿ ಒದ್ದಾಟವೇ ಆಗಿರುತ್ತೆ ಆಗ ಇದು ನಮ್ಮ ಕರ್ಮ … Read more

ರಾಹು ಸಂಚಾರದಿಂದ ಈ 4 ರಾಶಿಗೆ 2025 ರವರೆಗೆ ವಿಶೇಷ ರಾಜಯೋಗ ವಿವಿಧ ರೀತಿಯ ಶುಭಫಲ

2023 ಅಕ್ಟೋಬರ್ 30 ರಿಂದ ರಾಹು ಗ್ರಹ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಿದೆ ರಾಹು ಗ್ರಹ 2025 ಮೇ 18ರವರೆಗೂ ಮೀನ ರಾಶಿಯಲ್ಲಿಯೇ ಇರುತ್ತದೆ ಅಂದರೆ ಸರಿ ಸುಮಾರು 18 ತಿಂಗಳ ಕಾಲ 12 ರಾಶಿಯಲ್ಲಿ ನಾಲ್ಕು ರಾಶಿಯವರಿಗೆ ರಾಹು ಸಂಚಾರ ಬದಲಾವಣೆಯಿಂದ ಅಕಂಡ ರಾಜಯೋಗ ಉಂಟಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ ಜ್ಯೋತಿಷ್ಯ ಏನು ಹೇಳುತ್ತದೆ ಎಂದರೆ ನಮ್ಮ ಜನ್ಮ ರಾಶಿಯಿಂದ ಲೆಕ್ಕ ಹಾಕಿದಾಗ ಮೂರನೇ ಮನೆ ಆರನೇ ಮನೆ ಹತ್ತನೇ ಮನೆ … Read more

ಪೊರಕೆಯ ಈ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮೀದೇವಿಯ ಒಲಿಯುತ್ತಾಳೆ, ಬೇಗನೇ ಶ್ರೀಮಂತರಾಗುವಿರಿ

ನಮಸ್ಕಾರ ಸೇಹಿತರೇ.ಪೊರಕೆ ಒಂದು ಯಾವ ರೀತಿ ವಸ್ತು ಆಗಿದೆ ಅಂದರೆ ಇದು ಎಲ್ಲರ ಮನೆಯಲ್ಲಿ ಇರುತ್ತದೆ.ನಮ್ಮ ಮನೆಯಲ್ಲಿ ಇರುವಂಥ ಗಲೀಜು, ಮಲಿನತೆ ಎಲ್ಲವನ್ನು ಆರಿಸಿ ತೆಗೆಯುತ್ತೆ ಈ ಒಂದು ವಿಷಯ ಎಲ್ಲರಿಗೂ ತಿಳಿದಿರುತ್ತೆ. ಯಾರಮನೆಯಲ್ಲಿ ಸ್ವಚ್ಛತೆ ಇರುತ್ತದೆ ಅವರ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಮಾಡುತ್ತಾಳೆ ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮಿ ದೇವಿಯ ರೂಪ ಅಂತ ತಿಳಿಯಲಾಗುತ್ತೆ.ಆದ್ರೆ ತುಂಬಾ ಜನರಿಗೆ ಈ ವಿಷಯ ತಿಳಿದಿಲ್ಲ, ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳ ಬಹುದಾಗಿದೆ ಇವತ್ತು ನಾವು … Read more

ಶಿವನಿಗೆ ಇಷ್ಟವಾದ 4 ರಾಶಿಗಳು ಈ ರಾಶಿಯವರು ತುಂಬಾ ಅದೃಷ್ಟವಂತರು ಇವರ ಕೈಯಲ್ಲಿ ದುಡ್ಡೇ ದುಡ್ಡು

ನಮಸ್ಕಾರ ಸ್ನೇಹಿತರೆ ಶಿವನ ಕೃಪೆಯಿಂದ ದಸೆ ತಿರುಗಿ ಬಹಳ ಕುಬೇರ ರಾಗಿದ್ದಾರೆ ಈ ನಾಲ್ಕು ರಾಶಿಯವರು ಈ ನಾಲ್ಕು ರಾಶಿಯವರಿಗೆ ಪರಮೇಶ್ವರನ ಅನುಗ್ರಹದಿಂದ ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ ಯಾಕಂದ್ರೆ ಈ ನಾಲ್ಕು ರಾಶಿಯವರು ಪರಮೇಶ್ವರನಿಗೆ ಅತ್ಯಂತ ಪ್ರೀತಿಪಾತ್ರವಾದ ರಾಶಿ ಗಳಾಗಿವೆ ಯಾವ ರಾಶಿಯವರು ಪರಮೇಶ್ವರನ ಕೃಪೆಗೆ ಒಳಗಾಗಿ ಐಶ್ವರ್ಯ ಸಂಪತ್ತು ಸುಖವನ್ನು ಹೊಂದುತ್ತಾರೆ ಎನ್ನುವುದನ್ನು ಮುಂದೆ ನೋಡೋಣ ಪರಮೇಶ್ವರನ ಅನುಗ್ರಹ ಪ್ರತಿಯೊಂದು ರಾಶಿಯ ಮೇಲೆ ಇರುತ್ತದೆ ಆದರೆ ಈ ನಾಲ್ಕು ರಾಶಿಯವರ ಮೇಲೆ ಇನ್ನೂ ಹೆಚ್ಚಿನ ಅನುಗ್ರಹ … Read more

ನಿಮ್ಮ ಕೈನಲ್ಲಿ X ಗುರುತು ಇದ್ದರೆ ಏನರ್ಥ ಗೊತ್ತಾ ? ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಜೀವನದ ಸತ್ಯ

ನಿಮ್ಮ ಕೈ ಹಸ್ತದಲ್ಲಿ ಕೆಲವೊಂದು ಚಿಕ್ಕ ರೇಖೆಗಳ ಮತ್ತು ದೊಡ್ಡ ರೇಖೆಗಳನ್ನು ನಾವು ನೋಡಿರುತ್ತೇವೆ ಈ ಒಂದು ರೇಖೆಗಳಿಂದ ಕೆಲವೊಂದು ಚಿಹ್ನೆಗಳು ಮೂಡಿರುತ್ತದೆ. ಕೆಲವೊಂದು ಚಿಹ್ನೆಗಳು ಶುಭಫಲಗಳನ್ನು ನೀಡಿದರೆ ಮತ್ತೆ ಕೆಲವೊಂದು ಚಿಹ್ನೆಗಳು ಅಶುಭ ಫಲಗಳನ್ನು ನೀಡುತ್ತದೆ. ಮತ್ತು ಮಿಶ್ರ ಫಲಗಳನ್ನು ನೀಡುತ್ತದೆ. ಹಸ್ತ ಸಮುದ್ರಿಕಗಳ ಪ್ರಕಾರ ಶಂಖ, ಸ್ವಸ್ತಿಕ್ ,ಮಸ್ಯ, ಧ್ವಜ, ಚಕ್ರ ತ್ರಿಶೂಲ ಮತ್ತು ಕ್ರಾಸ್ ಇತ್ಯಾದಿ ಚಿನ್ಹೆಗಳು ತುಂಬಾ ಮಹತ್ವಪೂರ್ಣವಾಗಿದೆ. ಈ ಚಿನ್ನೆಗಳ ಪ್ರಭಾವದಿಂದ ಶುಭ ಮತ್ತು ಅಶುಭ ಫಲಗಳನ್ನು ತಿಳಿಸಲಾಗಿದೆ. ನಮ್ಮ … Read more

ಸೋಮವಾರ ಕನ್ನಡಿ ಮುಂದೆ ಇದನ್ನು ಮಾಡಿದರೆ ಎಲ್ಲಾ ಕೆಲಸ ಸಕ್ಸೆಸ್‌

ಈ ಲೇಖನದಲ್ಲಿ ಒಂದು ಅದ್ಭುತವಾದಂತಹ ಮತ್ತು ರಹಸ್ಯಮಯವಾದಂತಹ ವಿಷಯವನ್ನು ತಿಳಿಸಿಕೊಡುತ್ತೇನೆ. ಅದೇನೆಂದರೆ ಸೋಮವಾರ ನೀವು ಮನೆಯಿಂದ ಹೊರಡುವ ಮುಂಚೆ ಈ ಒಂದು ಚಿಕ್ಕ ಕೆಲಸ ಮಾಡಿ ಹೊರಟರೇ ಆ ದಿನ ನಿಮಗೆ ಎಲ್ಲಾ ಕೆಲಸದಲ್ಲೂ ಜಯ ಮತ್ತು ಯಶಸ್ಸು ಸಿಗುತ್ತದೆ. ಆ ಚಿಕ್ಕ ಕೆಲಸ ಏನೆಂದರೆ ಸೋಮವಾರದ ದಿನ ನೀವು ಮನೆಯಿಂದ ಹೊರಡುವ ಮುನ್ನ ಸಾಮಾನ್ಯವಾಗಿ ಕನ್ನಡಿಯನ್ನು ನೋಡಿಕೊಳ್ಳುತ್ತೇವೆ. ನಾವು ಕನ್ನಡಿಯನ್ನು ನೋಡಿಕೊಂಡು ಈ ಎರಡು ಶಬ್ಧಗಳನ್ನು ಹೇಳಬೇಕು. ಅದೇನೆಂದರೆ ಗೋಲ್ಡನ್ ಸನ್ ರೈಸ್ ಎಂಬ ಶಬ್ಧವನ್ನು … Read more

ಮುಖದಲ್ಲಿ ಎಷ್ಟೇ ಹಳೆಯ ಕಪ್ಪುಕಲೆ /pigment ಸುಕ್ಕು ಚುಕ್ಕೆ 1ಸಲಕ್ಕೆ ತಕ್ಷಣ ಮಾಯ ಆಗುತ್ತೆ ಪುರುಷರುಗೂ ಅನ್ವಯ

ಮುಖದಲ್ಲಿ ಕಪ್ಪು ಚುಕ್ಕಿ, ರಿಂಕಲ್ಸ್ ಆಗುತ್ತಿದ್ದರೆ ಪಟಿಕಾ ಅಥವಾ ಆಲಾಮವನ್ನು ಬಳಸಿ ಸಂಪೂರ್ಣ ನಮ್ಮ ಮುಖದಲ್ಲಿರುವ ಕಲೆಗಳನ್ನ ಹೋಗಲಾಡಿಸಬಹುದು. ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ. ಮೆಡಿಕಲ್ ಶ್ಯಾಪ್ನಲ್ಲೂ ಕೂಡ ಸಿಗುತ್ತದೆ. ಇದು ಎಷ್ಟು ಅದ್ಭುತವಾಗಿ ಕೆಲಸ ಮಾಡುತ್ತದೆಂದರೆ ಮುಖದಲ್ಲಿರುವ ಕಲೆಗಳು ಹೋಗಲಾಡಿಸುತ್ತದೆ. ಇದನ್ನು ಕಟಿಂಗ್ ಶ್ಯಾಂಪ್ ಮತ್ತು ಬ್ಯೂಟಿ ಫಾರ್ಲರ್ಗಳಲ್ಲಿ ಬಳಸುತ್ತಾರೆ. ಕುಡಿಯುವ ನೀರನ್ನು ಸ್ವಚ್ಛ ಮಾಡಲು ಮತ್ತು ಬ್ಯಾಕ್ಟೇರಿಯಾವನ್ನು ನಾಶ ಮಾಡಲು ಮತ್ತು ಬ್ಯೂಟಿ ಪ್ರಾಡಕ್ಟ್ಗಳಲ್ಲಿ ಬಳಸಲಾಗುತ್ತದೆ. ಸ್ವಲ್ಪ ಪಟಿಕಾವನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಕುಟಾಣಿಯಲ್ಲಿ … Read more

ಧನು ರಾಶಿ ನವೆಂಬರ್ ಮಾಸ ಭವಿಷ್ಯ

ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಅಂತ ತಿಳಿದುಕೊಳ್ಳೋಣ. ನವಂಬರ್1/2 ತಿಂಗಳು ಸುಖಕರವಾಗಿ ಕಳೆದು ಹೋಗುತ್ತದೆ. ಗುರು ನಿಮಗೆ ಗೋಚಾರದಲ್ಲಿ ಒಳ್ಳೆ ಫಲಗಳನ್ನು ಕೊಡುತ್ತಾನೆ. ಶನಿಯಿಂದ ಉತ್ತಮ ಸುಖ ಸಮೃದ್ಧಿ ಬರುತ್ತಾ ಇದೆ. ಇನ್ನು ಬಂದಿಲ್ಲ ಅನ್ನುವವರು ಅವರ ಕರ್ಮದ ಅನುಸಾರ ನೋಡಿಕೊಳ್ಳಬೇಕಾಗುತ್ತದೆ. ಗೌರವ ಮನ್ನಣೆ ಸಿಗುತ್ತದೆ. ನಿಮ್ಮ ಪಂಚಮ ಭಾವದಲ್ಲಿರುವ ಗುರು ಗ್ರಹದಿಂದ ನಿಮಗೆ ಮಕ್ಕಳ ಭಾಗ್ಯ ಅಥವಾ ಮಕ್ಕಳಿಂದ ಖುಷಿ ಸಿಗುತ್ತದೆ. ಕುಜಗ್ರಹದಿಂದ ಮನ್ನಣೆಹೆಚ್ಚಾಗುತ್ತದೆ. ಮನೋಬಲ ಚೆನ್ನಾಗಿರುತ್ತದೆ. ಸಮಸ್ಯೆಗೆ ಪರಿಹಾರವನ್ನು ಬೇಗ ಹುಡುಕುತ್ತೀರಾ. ಲಾಭದಲ್ಲಿರುವ … Read more