ಚಪ್ಪಲಿಯಿಂದ ದಾರಿದ್ರ್ಯ ತಂದುಕೊಳ್ಳಬೇಡಿ ಬಾಗಿಲ ಮುಂದೆ ಚಪ್ಪಲಿ ಬಿಟ್ಟರೆ ಧನ ನಷ್ಟ
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ತುಚ್ಚಾ ವಸ್ತು ಅಂದುಕೊಂಡಿರುತ್ತಾರೆ ಎಷ್ಟೋ ಜನ ಆದರೆ ಚಪ್ಪಲಿ ವಿಚಾರದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅದೃಷ್ಟ ಬರಬಹುದು ಇಲ್ಲ ಎಂದರೆ ಚಪ್ಪಲಿಯಿಂದ ದೂರದೃಷ್ಟ ಕೂಡ ಬರಬಹುದು ಚಪ್ಪಲಿಯನ್ನು ಮುಖ್ಯ ದ್ವಾರದ ಹತ್ತಿರ ಬಿಟ್ಟರೆ ಲಕ್ಷ್ಮಿ ಕಟಾಕ್ಷ ಸಿಗುತ್ತದೆ ಮುಖ್ಯ ದ್ವಾರದ ಬಳಿ ಈ ರೀತಿಯಾಗಿ ಚಪ್ಪಲಿಯನ್ನು ಬಿಟ್ಟರೆ ದರಿದ್ರ ನಿಮ್ಮನ್ನು ಬಿಡುವುದಿಲ್ಲ ಅಂತ ಶಾಸ್ತ್ರ ಹೇಳುತ್ತದೆ. ಪಾದ ರಕ್ಷೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಮ್ಮ ಶಾಸ್ತ್ರಗಳು ಹೇಳುತ್ತವೆ … Read more