ನವರಾತ್ರಿಯ ಶುಭಶಕುನ ಕನಸುಗಳು ಬಂದರೆ ಯಾರೊಂದಿಗೂ ಹಂಚಿಕೊಳ್ಳಬೇಡಿ

ನಮಸ್ಕಾರ ಸ್ನೇಹಿತರೆ ನವರಾತ್ರಿಯ ಸಮಯದಲ್ಲಿ ಈ ತರಹದ ಕನಸುಗಳು ಬಿದ್ದರೆ ಅದು ಶುಭಶಕುನ ವೆಂದೇ ಭಾವಿಸಬೇಕು ನವರಾತ್ರಿಯ ಕಾಲ ಅದು ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ತುಂಬಾನೇ ಶ್ರೇಷ್ಠವಾದ ಕಾಲ ನವರಾತ್ರಿಯ ಸಮಯದಲ್ಲಿ ಯಾವುದಾದರೂ ಶುಭಶಕುನದ ಸಂಕೇತ ನಿಮಗೆ ಅನಿಸಿದರೆ ನಿಮ್ಮ ಪೂಜೆ ಸಫಲವಾಗಿದೆ ಎಂದು ಭಾವಿಸಬೇಕು ಇಂತಹ ಕನಸುಗಳು ನಿಮಗೆ ಬಿದ್ದರೆ ದೇವಿಗೆ ನೀವು ಮಾಡುತ್ತಿರುವ ಪೂಜೆ-ಪುನಸ್ಕಾರಗಳು ದೇವಿಗೆ ಇಷ್ಟವಾಗಿ ಕನಸಿನ ಮುಖಾಂತರ ಶುಭ ಸಂಕೇತವನ್ನು ನಿಮಗೆ ಕೊಡುತ್ತಾಳೆ ಯಾವೂರು ಶುಭಶಕುನದ ಸಂಕೇತಗಳು ಎಂದು ನೋಡೋಣ ಬನ್ನಿ ನವರಾತ್ರಿಯ … Read more

ತಾಳ್ಮೆ ಇವರ ಹುಟ್ಟು ಗುಣ !

ನಮಸ್ಕಾರ ಸ್ನೇಹಿತರೆ ತುಲಾ ರಾಶಿ ಹಾಗೂ ತುಲಾ ಲಗ್ನದ ಗುಣಲಕ್ಷಣವನ್ನು ನೋಡುವುದಾದರೆ ತುಲಾ ರಾಶಿಯು ವಾಯುತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿದೆ ಇವರು ನೋಡಲು ಸುಂದರವಾಗಿ ಇರುತ್ತಾರೆ ಆಕರ್ಷಕವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಕಣ್ಣುಗಳು ಅಟ್ರ್ಯಾಕ್ಟಿವ್ ಆಗಿರುತ್ತದೆ ಇವರು ಯಾವಾಗಲೂ ಹಸನ್ಮುಖಿ ಗಳು ಆಗಿರುತ್ತಾರೆ ಇವರನ್ನು ಎಲ್ಲರನ್ನು ಅಟ್ರ್ಯಾಕ್ಟ್ ಮಾಡುತ್ತದೆ ಅಂತ ಹೇಳಬಹುದು ರಾಶಿಯವರು ಡಿಸಿಪ್ಲಿನ್ ಆಗಿರುತ್ತಾರೆ ಇವರು ಏಕಾಂತಪ್ರಿಯರು ಆಗಿರುತ್ತಾರೆ ಮತ್ತು ಪ್ರಾಕ್ಟಿಕಲ್ ಆಗಿ ಇರುತ್ತಾರೆ ಇವರು ಶಾಂತವಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ … Read more

ಈ ಹಣ್ಣು ಎಲ್ಲಿ ಸಿಕ್ಕರೂ ಬಿಡಬೇಡಿ ದೊಡ್ಡ ಖಾಯಿಲೆ ಬರಲ್ಲ 70ವರ್ಷದಲ್ಲೂ 25 ರ ಎನರ್ಜಿ ಬರುತ್ತೆ

ಸ್ನೇಹಿತರೇ ಇಂದಿನ ಲೇಖನದಲ್ಲಿ ಖರ್ಜೂರದ ಬಗ್ಗೆ ತಿಳಿಸಿಕೊಡುತ್ತೇವೆ. ಖರ್ಜೂರದಲ್ಲಿ ತುಂಬಾನೇ ವಿಧಗಳಿವೆ. ಖರ್ಜೂರವನ್ನು ತಿನ್ನುವುದರಿಂದ ನಮ್ಮಲ್ಲಿ ಇಮ್ಯುನಿಟಿ ಪವರ್ ಇಂಪ್ರೂ ಆಗುತ್ತದೆ. ನಮಗೆ ಯಾವುದೇ ಕಾಯಿಲೆಗಳು ಬಂದರೂ ಅವುಗಳನ್ನು ತಡೆಯುವಂತಹ ಶಕ್ತಿ ಇರುತ್ತದೆ ಮತ್ತು ಯಂಗ್ ಅಂಡ್ ಎನರ್ಜಿಟಿಕ್ ಆಗಿರುತ್ತೀವಿ. ಖರ್ಜೂರದಲ್ಲಿ ನ್ಯೂಟ್ರಿಯನ್ಸ್, ಕಬ್ಬಿಣದ ಅಂಶಗಳು ಹೇರಳವಾಗಿವೆ. ಇದರಲ್ಲಿ ಫೈಬರ್ ಅಂಶ ಮತ್ತು ಆಂಟಿಆಕ್ಸಿಜಂಟ್ ಗಳು ಇರುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆಯುರ್ವೇದದ ಪ್ರಕಾರ ಖರ್ಜೂರ ತಂಪಿನ ಗುಣವನ್ನು ಹೊಂದಿದೆ. ವಾತ, ಪಿತ್ತ ಸಮಸ್ಯೆಯನ್ನು ಕಡಿಮೆ … Read more

ಯಾವುದೇ ತಿಂಗಳಿನ 6, 15, 24 ರಂದು ಜನಿಸಿದವರ ಭವಿಷ್ಯ

ಯಾವುದೇ ತಿಂಗಳಿನ 6 15 ಮತ್ತು 24 ಈ ದಿನಾಂಕಗಳಲ್ಲಿ ಜನಿಸಿದವರು ಗುಣ ಸ್ವಭಾವ ಮತ್ತು ರಹಸ್ಯಗಳನ್ನು ನೋಡೋಣ. ವಿಶೇಷವಾಗಿ 6 ಸಂಖ್ಯೆಯಲ್ಲಿ ಜನಿಸಿದವರನ್ನು ಶುಕ್ರ ಗ್ರಹವು ಆಳುತ್ತದೆ. ಇವರಿಗೆ ಶ್ರೀಮಂತಿಕೆ ಎಂದರೆ ಇಷ್ಟ ಶುಕ್ರ ಗ್ರಹ ವೆಂದರೆ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತದೆ ಐಷಾರಾಮಿ ಅದ್ದೂರಿ ಜೀವನ ಇವರಿಗೆ ಇಷ್ಟ ತಮ್ಮ ಅಭಿಯಾನ್ಸನ್ನು ತುಂಬಾ ಸುಂದರವಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಹೇರ್ ಸ್ಟೈಲ್ ಅವರಿಗೆ ಇಷ್ಟ ಐರನ್ ಆಗಿರುವ ಬಟ್ಟೆ ಹಾಕಿಕೊಳ್ಳುತ್ತಾರೆ. ಡ್ರೆಸ್ ಸೈನ್ಸ್ ಚೆನ್ನಾಗಿರುತ್ತೆ. ಮೇಕಪ್ಪನವರು ಹೆಚ್ಚು ಇಷ್ಟಪಡುತ್ತಾರೆ, … Read more

2023 ನವರಾತ್ರಿಯ ಯಾವುದೇ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು ಅದೇ ಸಮಯ ಬಡತನ

ನವರಾತ್ರಿಯ ಯಾವುದೇ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಬಡತನ ದೂರವಾಗುತ್ತದೆ. ಹಿಂದೂ ಪುರಾಣದ ಪ್ರಕಾರ ದೇವಿಯ ಅನೇಕ ಸ್ವರೂಪಗಳಿವೆ. ಇವುಗಳಲ್ಲಿ ವೃಕ್ಷಗಳನ್ನು ಸಹ ದೇವಿಯ ಸ್ವರೂಪ ಎಂದು ತಿಳಿಯಲಾಗಿದೆ. ಇವುಗಳನ್ನು ದೇವಿ ವೃಕ್ಷ ಎಂದು ಸಹ ಕರೆಯುತ್ತಾರೆ‌. ಹಿಂದೂ ಧರ್ಮದಲ್ಲಿ ಮರ ಗಿಡಗಳನ್ನು ದೇವನು ದೇವ ಎಂದು ಪೂಜೆ ಮಾಡುತ್ತೇವೆ. ವೈಜ್ಞಾನಿಕವಾಗಿ ಹೇಳುವುದಾದರೆ ಮರ ಗಿಡಗಳು ನಮಗೆ ಆಮ್ಲಜನಕವನ್ನು ನೀಡುತ್ತದೆ. ಪ್ರಾಣವನ್ನು ಕೊಡುತ್ತದೆ ಎಂದು ಹೇಳಬಹುದು ನಮ್ಮಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕವನ್ನು … Read more

ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಯಾರಿಗೂ ಕೊಡಬಾರದು ಎಚ್ಚರ!

ಯಾವುದೇ ಕಾರಣಕ್ಕೂ ಸಂಜೆ 6 ಗಂಟೆಯ ನಂತರ ಮನೆಯಿಂದ ಯಾವುದೇ ಪರಿಸ್ಥಿತಿಯಲ್ಲೂ ಯಾರಿಗೂ ಅದು ಸ್ನೇಹಿತರಾಗಿರಲಿ ನೆಂಟರಾಗಿರಲಿ ಈ ಐದು ವಸ್ತುಗಳನ್ನು ಕೊಡಬಾರದು ಕೊಟ್ಟರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ ಎನ್ನುವ ಮುಖ್ಯವಾದ ಮಾಹಿತಿ ನಿಮಗಾಗಿ ಇವೆಲ್ಲಾ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ವಸ್ತುಗಳು ಕೊಟ್ಟರೆ ತಾಯಿ ಲಕ್ಷ್ಮಿ ದೇವಿಯನ್ನು ಮನೆಯಿಂದ ಕಳುಹಿಸಿದ ಹಾಗೆ ಎನ್ನುತ್ತಾರೆ ಹಿರಿಯರು ಒಂದು ಹಾಲು ಮೊಸರು ಇದರಲ್ಲಿ ಲಕ್ಷ್ಮಿ ತಾಯಿ ಆವಾಸವಿರುತ್ತದೆ ಹಾಲನ್ನು ಮೊಸರನ್ನು ಚೆಲ್ಲುವುದು ಅಥವಾ ತುಳಿಯುವುದು ಅಥವಾ ಮುಸ್ಸಂಜೆಯ ಹೊತ್ತಿನಲ್ಲಿ … Read more

15 ರಿಂದ 23 ಅಕ್ಟೋಬರ 2023 ನವರಾತ್ರಿಯ ಹಬ್ಬ ಈ 4 ರಾಶಿಯ ಜನರು ಆಗುವರು ಕೋಟ್ಯಾಧೀಶರು

172 ವರ್ಷಗಳ ನಂತರ ಅಪರೂಪವಾದ ಸಂಯೋಗ ಬಂದಿದೆ 15 ಅಕ್ಟೋಬರ್ ನಿಂದ 23 ಅಕ್ಟೋಬರ್ ತನಕ ನವರಾತ್ರಿ ಹಬ್ಬ ಇದೆ. ಈ ನಾಲ್ಕು ರಾಶಿಯ ಜನರ ಅದೃಷ್ಟವೇ ಬದಲಾಗಲಿದೆ. ತಾಯಿ ಲಕ್ಷ್ಮಿ ದೇವಿ ತಾಯ್ ದುರ್ಗಾ ಮಾತೆಯ ಆಶೀರ್ವಾದದ ಕಾರಣದಿಂದ 15 ಅಕ್ಟೋಬರ್ ನಿಂದ 23 ಅಕ್ಟೋಬರ್ ಅಂದರೆ ಈ ಬಾರಿ ನವರಾತ್ರಿಯಲ್ಲಿ ಅಪರೂಪವಾದ ಶುಭ ಸಂಯೋಗಗಳು ಬಂದಿದೆ. ಈ ಕಾರಣದಿಂದ ನಾಲ್ಕು ರಾಶಿಯ ಅದೃಷ್ಟ ಬದಲಾಗಲಿದೆ ಎಂದು ಹೇಳಬಹುದು. ತಾಯಿ ಈ ನಾಲ್ಕು ರಾಷ್ಟ್ರೀಯ ಜನರ … Read more

ಈ ಮಂತ್ರ ಹೇಳುತ್ತಾ ಈ ಸಮಯದಲ್ಲಿ ಸಂಕಲ್ಪ ಮಾಡಿಕೊಂಡರೆ ಸಾಕು ನೀವು ಅಂದುಕೊಂಡ ಕೆಲಸ ಆಗುತ್ತೆ ತಥಾಸ್ತು ದೇವತೆಗಳ ಶಕ್ತಿ

ನಮಸ್ಕಾರ ಸ್ನೇಹಿತರೇ ನೀವು ಅಂದುಕೊಂಡಂತಹ ಕೆಲಸಗಳು ಆಗಬೇಕು ಒಳ್ಳೆಯ ಉದ್ಯೋಗ ಹಣ ಸಂಸಾರ ಜೀವನ ಚೆನ್ನಾಗಿರಬೇಕು ಅಂತ ಆದರೆ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರ ಮಾಡುವ ಸಮಯದಲ್ಲಿ ಈ ರೀತಿ ಆದಂತಹ ಮಂತ್ರವನ್ನು ಹೇಳಿಕೊಂಡು ಸಂಕಲ್ಪ ಮಾಡಿಕೊಂಡರೆ ಸಾಕು ಸಾಕ್ಷಾತ್ ಅಶ್ವಿನಿ ದೇವತೆಗಳ ತಥಾಸ್ತು ದೇವತೆಗಳ ಅನುಗ್ರಹದಿಂದ ನೀವು ಅಂದುಕೊಂಡಿರುವಂತಹ ಕೆಲಸ ಖಂಡಿತವಾಗಿಯೂ ಈಡೇರುತ್ತದೆ ನಿಮಗೆ ಜೀವನದಲ್ಲಿ ವಿಪರೀತವಾದ ಕಷ್ಟಗಳು ಇದ್ದರೆ ಆ ಕಷ್ಟಗಳು ಕಳೆಯಬೇಕು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಸೂರ್ಯ ಗ್ರಹಣ ( 14-10-2023) ರಾಶಿಗಳ ಮೇಲೆ ಗ್ರಹಣದ ಪ್ರಭಾವ

ನಮಸ್ಕಾರ ಸ್ನೇಹಿತರೇ ಇದೇ ತಿಂಗಳು ಅಕ್ಟೋಬರ್ 14ನೇ ತಾರೀಕು ಈ ವರ್ಷದ ಕೊನೆಯ ಸೂರ್ಯ ಗ್ರಹಣ ಇದೆ ಈ ಗ್ರಹಣವು ಅಕ್ಟೋಬರ್ 14 ಎಂಟು ಗಂಟೆ 34 ನಿಮಿಷದಿಂದ ಆರಂಭವಾಗುತ್ತದೆ. ಒಂದು ಗಂಟೆ 24 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಈ ಗ್ರಹಣವು ಏಷ್ಯಾದ ಪಶ್ಚಿಮ ಭಾಗ , ಯುರೋಪ್, ಆಫ್ರಿಕಾ ಅಂಟ್ಲಾಂಟಿಕ ಪ್ರದೇಶಗಳಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆ. ಸೂರ್ಯಗ್ರಹಣ ಆರಂಭವಾಗುವ 12 ಗಂಟೆಯ ಮೊದಲು ಸೂತಕ ಕಾಲ ಆರಂಭವಾಗುತ್ತದೆ. ಗ್ರಹಣ ಮುಗಿದ ನಂತರವೇ ಸೂತಕ ಕಾಲದ ಅಂತ್ಯವಾಗುತ್ತದೆ‌. ಕೊಳ್ಳೇಗಾಲದ ಶ್ರೀ … Read more

ಯಾರನ್ನ ನಂಬಿದರೂ ಇವರನ್ನ ಮಾತ್ರ ನಂಬೇಡಿ!

ನಮಸ್ಕಾರ ಸ್ನೇಹಿತರೆ ಮಕರ ರಾಶಿ ಹಾಗೂ ಮಕರ ಲಗ್ನದವರ ಗುಣ ಲಕ್ಷಣಗಳು ನೋಡುವುದಾದರೆ ಮಕರ ರಾಶಿ ಪೃಥ್ವಿ ತತ್ವ ರಾಶಿಯಾಗಿದ್ದು ಶನಿಗ್ರಹವು ಈ ರಾಶಿಯ ಅಧಿಪತಿ ಯಾಗಿದೆ ಮೊದಲಿಗೆ ಇವರ ಮುಖ ಲಕ್ಷಣವನ್ನು ನೋಡುವುದಾದರೆ ಇವರ ಹಣೆಯು ದೊಡ್ಡದಾಗಿಯೂ ಮೂಗು ಉದ್ದವಾಗಿಯೂ ಮತ್ತು ಇವರ ಕೋರೆಹಲ್ಲು ಉದ್ದವಾಗಿಯೂ ತುಟಿಯ ಹೊರಗೆ ಇರುವ ಚಾನ್ಸಸ್ ಇರುತ್ತದೆ ಲಕ್ಷಣವಾಗಿ ರುತ್ತಾರೆ ಇವರ ಕಣ್ಣು ಆಳವಾಗಿ ಮತ್ತು ಆಕರ್ಷಕವಾಗಿರುತ್ತದೆ ಅಂತ ಹೇಳಬಹುದು ಇವರ ದೃಷ್ಟಿಯಲ್ಲಿ ಸಂಯಮ ಎದ್ದು ಕಾಣುತ್ತದೆ ಅಂತ ಹೇಳಬಹುದು … Read more