ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿ ನಿಮ್ಮ ಖರ್ಚು ಕಡಿಮೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಲು ಸರಳ ಟಿಪ್ಸ್ ಗಳು

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಈ ಸಣ್ಣ ಬದಲಾವಣೆಯನ್ನು ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಡೆಸಿ ಅದು ಹೇಗೆ ಅಂತೀರಾ ಈ ಲೇಖನವನ್ನು ಓದಿ ಕೆಲವರು ಎಷ್ಟೇ ದುಡಿದರು ಮನೆಯಲ್ಲಿ ಹಣ ನಿಲ್ಲುವುದಿಲ್ಲ ಹಣಕಾಸಿಗಾಗಿ ಬೇರೆಯವರ ಮುಂದೆ ಕೈಚಾಚಿವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಧನ ನಷ್ಟ ಖರ್ಚು ಹೆಚ್ಚಾಗಲು ವಾಸ್ತುದೋಷ ಕಾರಣವಂತೆ ವಾಸ್ತು ಶಾಸ್ತ್ರದಲ್ಲಿ ಈಶಾನ್ಯ ನೈರುತ್ಯ ಮತ್ತು ಉತ್ತರ ದಿಕ್ಕನ್ನು ಆರ್ಥಿಕ ಸಮೃದ್ಧಿಯ ದಿಕ್ಕು ಎಂದು ಪರಿಗಣಿಸಲಾಗಿದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more

ಕೊಬ್ಬರೆಣ್ಣೆಗೆ ಇದನ್ನು ಸೇರಿಸಿ ವಾರಕ್ಕೆ1 ಬಾರಿ ಹಚ್ಚಿ ಕೂದಲು ದಟ್ಟವಾಗಿ ಕಪ್ಪಾಗುತ್ತೆ ಉದುರಿದಕೂದಲು100% ಬೆಳೆಯುತ್ತೆ

ನಮಸ್ಕಾರ ಸ್ನೇಹಿತರೆ ಕೊಬ್ಬರಿ ಎಣ್ಣೆ ಜೊತೆಗೆ ಈ ಒಂದು ಪದಾರ್ಥವನ್ನು ಸೇರಿಸಿ ತಲೆಗೆ ಅಪ್ಲೈ ಮಾಡಿ ಎಷ್ಟು ಬೇಗ ಕೂದಲು ದಪ್ಪವಾಗಿ ಬೆಳೆಯುತ್ತದೆ ಕಪ್ಪಾಗುತ್ತದೆ ಅಂತ ನಿಮಗೆ ಗೊತ್ತಾಗುತ್ತದೆ ಕೂದಲು ತುಂಬಾ ಒರಟಾಗುವುದು ಸಿಕ್ಕಾಪಟ್ಟೆ ಹೇರ್ ಫಾಲ್ ಆಗುತ್ತಿದ್ದರೆ ಕೂದಲಿಗೆ ಜೀವಾನೇ ಇರುವುದಿಲ್ಲ ಒಣ ಹುಲ್ಲಿನ ರೀತಿ ಆಗಿರುತ್ತದೆ ಈ ಎಣ್ಣೆಯನ್ನು ಅಪ್ಲೈ ಮಾಡಿ ನೋಡಿ ಎಷ್ಟು ಬೇಗ ನಿಮ್ಮ ಕೂದಲು ಶೈನಿಂಗ್ ಆಗುತ್ತದೆ ನಿಮ್ಮ ಕೂದಲಿಗೆ ಒಂದು ಹೊಳಪು ಬರುತ್ತದೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ … Read more

ಪ್ರತಿದಿನ ಉಪ್ಪಿನಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ

ಪ್ರತಿದಿನ ಉಪ್ಪಿನಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಪ್ರತಿ ನಿನ್ನ ಉಪ್ಪಿನಕಾಯಿಯನ್ನು ಹೆಚ್ಚು ತಿಂದರೆ ನೀವು ಈ ಕೆಳಗಿನ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ… ಅಧಿಕ ರಕ್ತದೊತ್ತಡ ಯಕೃತ್ ಮತ್ತು ಮೂತ್ರಪಿಂಡದ ಅಸ್ವಸ್ಥತೆಗಳು ಹೊಟ್ಟೆಯ ಕ್ಯಾನ್ಸರ್ಜೀ ರ್ಣಾಂಗ ವ್ಯವಸ್ಥೆಯ ಹಾನಿ. ಹೃದಯನಾಳದ ಅಸ್ವಸ್ಥತೆ. ಆದರೆ ಕಡಿಮೆ ಪ್ರಮಾಣದಲ್ಲಿ ಊಟದ ಜೊತೆ ಉಪ್ಪಿನಕಾಯಿ ಎಂಬಂತೆ ಶುದ್ಧವಾದ ಉಪ್ಪಿನಕಾಯಿ ಕಡಿಮೆ ಪ್ರಮಾಣದಲ್ಲಿ ಸೇವಿಸುವುದು, ಉತ್ತಮ. 1 ಉಪ್ಪಿನಕಾಯಿ ಆರೋಗ್ಯಕರ ಕಣ್ಣುಗಳಿಗೆ ಅಗತ್ಯವಾದ ವಿಟಮಿನ್ ಎ ಇಂದ ಸಮೃದ್ಧ ವಾಗಿದೆ. ಇದು ದುರ್ಬಲ … Read more

ನವರಾತ್ರಿ ಶುರು ಆಗುವ ಮೊದಲು ಈ 5 ವಸ್ತು ಮನೆಯಿಂದ ಆಚೆ ತೆಗೆದು ಹಾಕಿರಿ, ಇವು ದುಃಖ ದರಿದ್ರತೆಗೆ ಕಾರಣ ಆಗುತ್ತವೆ

ನವರಾತ್ರಿ ಶುರುವಾಗುವುದಕ್ಕಿಂತ ಮುನ್ನ ಮನೆಯಲ್ಲಿರುವ ಐದು ವಸ್ತುಗಳನ್ನು ತೆಗೆದು ಹಾಕಿರಿ ಇದು ದುಃಖ ದಾರಿದ್ರಕ್ಕೆ ಕಾರಣವಾಗುತ್ತದೆ ಇಂತಹ ಮನೆಗಳಲ್ಲಿ ತಾಯಿ ದುರ್ಗಾದೇವಿ ಪ್ರವೇಶ ಮಾಡುವುದಿಲ್ಲ ಸ್ನೇಹಿತರೆ ನವರಾತ್ರಿಯ ಮಹಾ ಹಬ್ಬವು ತುಂಬಾನೇ ಶುಭ ಮತ್ತು ಮಂಗಳಕಾರಿ ಎಂದು ತಿಳಿಯಲಾಗಿದೆ ನವರಾತ್ರಿ 9 ದಿನಗಳು ಗಂಗಾ ಜಲದ ಪ್ರತಿಯೊಂದು ಹನಿಗಳ ರೀತಿ ಪವಿತ್ರ ವಂದೇ ಹೇಳಲಾಗಿದೆ ಇದು ಶುಭ ಮತ್ತು ಭಕ್ತರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಈಗ 2023 ರಲ್ಲಿ ತಾಯಿ ದುರ್ಗಾ ಮಾತೆ ಆನೆಯ ಮೇಲೆ ಸವಾರಿ … Read more

ಕುಂಭ ರಾಶಿ ಕೇತು ಫಲ

ಕುಂಭ ರಾಶಿಯವರಿಗೆ ಕೇತು ಫಲ ಹೇಗಿದೆ ಎಂದು ತಿಳಿಯೋಣ. ಗುರು ಮತ್ತೆ ಕೇತು ಗ್ರಹಗಳು ನಿಮಗೆ ಪ್ರಶ್ನೆ ಪತ್ರಿಕೆಯನ್ನು ಕೊಟ್ಟು ನೀವು ಯಾವ ರೀತಿ ಉತ್ತರ ಕೊಡುತ್ತೀರಾ ಎಂದು ಕಾಯುತ್ತಾ ಇದ್ದಾರೆ. ಚೇತು ನಿಮಗೆ ಯಾವ ರೀತಿ ಋಣಾತ್ಮಕವಾಗಿದ್ದಾನೆ ಎಂದು ತಿಳಿದುಕೊಳ್ಳೋಣ. ಅಕ್ಟೋಬರ್ 30ಕ್ಕೆ ಕೇತು ಪರಿವರ್ತನೆ ಕನ್ಯಾ ರಾಶಿಯಲ್ಲಿ ಆಗುತ್ತದೆ. ಕುಂಭ ರಾಶಿಯವರಿಗೆ ಇದರಿಂದ ತುಂಬಾ ಅಪಾಯಕಾರಿ ಎಂದು ಹೇಳಬಹುದು. ಎಂಟನೇ ಮನೆ ಆಗಿರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು. ಕೇತು 8ನೇ ಮನೆಯಲ್ಲಿರುವ ತನಕ ಕುಂಭ … Read more

ಪಿತ್ರ ಪಕ್ಷದಲ್ಲಿ ಮನೆಯ ಈ ಸ್ಥಳದಲ್ಲಿ ಇರುವೆಗಳು ಕಂಡರೆ ನಿಮ್ಮ ಪೂರ್ವಜರು ಖುಷಿಯಿಂದ ಇದ್ದಾರೆ ಅಂತ ಅರ್ಥ

ಪಿತೃಪಕ್ಷದಲ್ಲಿ ಮನೆಯಲ್ಲಿ ಇರುವೆಗಳು ಕಂಡರೆ ಈ ಸಂಕೇತ ಸಿಗುತ್ತದೆ ಸ್ನೇಹಿತರೆ ಈಗ ಪಿತೃಪಕ್ಷ ನಡೆಯುತ್ತಿದೆ ಪಿತೃಪಕ್ಷವು ಪೂರ್ವಜರಿಗೆ ಸಮರ್ಪಣೆಯಾಗಿದೆ ಇದು ಭಾದ್ರಪದ ಮಾಸದ ಹುಣ್ಣಿಮೆ ದಿನ ಶುರುವಾಗಿ ಅಸವಿಜ ಮಾಸದ ಅಮಾವಾಸ್ಯೆಯಂದು ಮುಗಿಯುತ್ತದೆ ಶಾಸ್ತ್ರಗಳನುಸಾರವಾಗಿ ಪಿತೃಪಕ್ಷದ ದಿನದಲ್ಲಿ ಪೂರ್ವಜರು ಯಮಲೋಕದಿಂದ ಭೂಲೋಕಕ್ಕೆ ಬಂದು 16 ದಿನಗಳ ಕಾಲ ತಮ್ಮ ಕುಟುಂಬದವರು ಅರ್ಪಿಸಿದ ದಾನ ದರ್ಪಣ ಇತ್ಯಾದಿಗಳನ್ನು ಸ್ವೀಕಾರ ಮಾಡುತ್ತಾರೆ ಹಾಗೆ ಆಮೇಲೆ ಸರ್ವ ಪಿತೃ ಅಮವಾಸೆ ದಿನ ಮರಳಿ ಪಿತೃ ಲೋಕಕ್ಕೆ ಹೋಗುತ್ತಾರೆ ಹಾಗಾಗಿ ಈ ದಿನವನ್ನು … Read more

ಸರಿಯಾದ ಕ್ರಮದಲ್ಲಿ ಸಮತೋಲನ ಆಹಾರ ತಿನ್ನುವುದರೊಂದಿಗೆ ನಮ್ಮ ಆರೋಗ್ಯ

ಸೇಬು: ಹೃದಯ ರೋಗ ನಿವಾರಣೆಕಿತ್ತಳೆ: ಬಾಯಾರಿಕೆ ನಿವಾರಣೆದಾಳಿಂಬೆ:ಮೂತ್ರಕೋಶ ನಿವಾರಣೆಮಾವು: ಕರುಳು ಸಂಬಂಧಿ ರೋಗ ನಿವಾರಣೆದ್ರಾಕ್ಷಿ : ಶ್ವಾಸಕೋಶ ರೋಗ ನಿವಾರಣೆಸಪೋಟ: ನರ ದೌರ್ಬಲ್ಯ ನಿವಾರಣೆಅನಾನಸ್: ಗಂಟಲು ರೋಗ ನಿವಾರಣೆ ಕಲ್ಲಂಗಡಿ :ಬೊಜ್ಜು ನಿವಾರಣೆ ಬಾಳೆ :ಜೀರ್ಣಕ್ರಿಯೆ ಸ್ನಾಯು ನಿವಾರಣೆ ಪರಂಗಿ: ಇರುಳು ಕುರುಡು ನಿವಾರಣೆ ಕರಬೂಜ: ಮೂತ್ರಕಲ್ಲು ನಿವಾರಣೆ ಮೂಸಂಬಿ: ನಿಶಕ್ತಿ/ ಸುಸ್ತು ನಿವಾರಣೆಪುದೀನಾ: ಬಾಯಿ ದುರ್ವಾಸನೆ ನಿವಾರಣೆ ಕ್ಯಾರೆಟ್: ಕಣ್ಣಿನ ರೋಗ ನಿವಾರಣೆ ಶುಂಠಿ: ಕಫ ನಿವಾರಣೆನೆಲ್ಲಿಕಾಯಿ: ಪಿತ್ತ ಸಮಸ್ಯೆ ನಿವಾರಣೆ ಆರೋಗ್ಯವೇ ಭಾಗ್ಯ ಒಂದು … Read more

ಹೀಗಿರ್ತಾರೆ ನೋಡಿ ಅಶ್ವಿನಿ ನಕ್ಷತ್ರದ ಹುಡ್ಗೀರು!!

ಹೀಗೂ ಇರುತ್ತದೆ ನೋಡಿ ಅಶ್ವಿನಿ ನಕ್ಷತ್ರದ ಹುಡುಗಿಯರು ಈ ನಕ್ಷತ್ರನ ನಾಲ್ಕು ಪಾದಗಳು ಮೇಷ ರಾಶಿಗೆ ಸೇರಿರುವುದರಿಂದ ಮೇಷ ರಾಶಿಯ ಹುಡುಗಿಯರು ಕೂಡ ಇದನ್ನು ಮಿಸ್ ಮಾಡದೆ ನೋಡಿ ನಿಮಗೆಲ್ಲ ಗೊತ್ತಿದೆ ಈ ನಕ್ಷತ್ರ ಅಶ್ವಿನಿ ದೇವತೆಗಳದ್ದು ಅವರು ದೇವತೆಗಳ ವೈದ್ಯರು ಮತ್ತು ಅಸ್ತು ದೇವತೆಗಳೆಂದು ಮತ್ತೆ ಇವರ ಒಂದು ಡಾರ್ಕ್ ರಹಸ್ಯ ನಾವು ಹೇಳುವ ಮುನ್ನ ನಿಮಗೆ ಗೊತ್ತಿರಲು ಸಾಧ್ಯವಿಲ್ಲ ಜೊತೆಗೆ ಜಗತ್ತೇ ಕೊಂಡಾಡುವ ಸ್ಕಿಲ್ ಕೂಡ ಇದೆ ನಾವೇ ಫಸ್ಟ್ ಇಂದು ನಡೆಯುವ ಬರುವ … Read more

ಹಣಕಾಸಿನ ಸಮಸ್ಯೆ ಇದ್ದರೆ ಇದನ್ನು ಮನೆಯಲ್ಲಿಟ್ಟು ನೋಡಿ!

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಬಹಳ ಸುಲಭವಾಗಿ ಯಾವ ರೀತಿ ವಾಸ್ತು ಪರಿಹಾರವನ್ನು ಮಾಡಿಕೊಳ್ಳಬಹುದು ಅಂತ ಹೇಳುತ್ತೇವೆ ಬಹಳಷ್ಟು ಜನ ವಾಸ್ತು ದೋಷ ಇದ್ದಾಗ ಮನೆಯನ್ನು ಬಿಟ್ಟುಬಿಡಿ ಅಂತ ಹೇಳುತ್ತಾರೆ ಮನೆಯನ್ನು ಒಡೆದು ಹಾಕಿ ಅಂತ ಹೇಳುತ್ತಾರೆ ಮುಂಚೇನೆ ಬಾವಿಯಲ್ಲಿ ಬಿದ್ದವರಿಗೆ ಸಮುದ್ರದಲ್ಲಿ ಹಾಕುವ ಕೆಲಸವನ್ನು ಮಾಡುತ್ತಾರೆ ಅದರ ಬದಲಿಗೆ ತುಂಬಾ ಸುಲಭವಾಗಿ ನೀವು ವಾಸ್ತು ಪರಿಹಾರವನ್ನು ಮಾಡಿಕೊಳ್ಳುವುದು ಇವತ್ತಿನ ವಿಷಯ ಏನೆಂದರೆ ಭೂಮಿಯಲ್ಲಿ ರತ್ನಾಕರ ಅಂತ ಹೇಳುತ್ತೇವೆ ಬಹಳಷ್ಟು ಬೇರೆ ಬೇರೆ ವಿಭಿನ್ನ ಬಗೆಯ ರತ್ನಗಳು … Read more

ಕನಸುಗಳು ನಮ್ಮ ಭವಿಷ್ಯ ಸೂಚಕವೂ ಆಗಿರುತ್ತದೆ

ನಿದ್ರೆಯಲ್ಲಿ ಕನಸು ಬೀಳುವುದು ಸಹಜ ಕೆಲವೊಮ್ಮೆ ಕನಸುಗಳು ನಮ್ಮ ಭವಿಷ್ಯ ಸೂಚಕವೂ ಆಗಿರುತ್ತದೆ… ಅಪ್ಪಿ ತಪ್ಪಿಯು ಅದನ್ನು ಬೇರೆಯವರ ಬಳಿ ಹೇಳಿದರೆ ಸ್ವಪ್ನ ಫಲ ಲಭಿಸುವುದಿಲ್ಲ ಎಚ್ಚರ. 1.ಕನಸಿನಲ್ಲಿ ಯಾರಾದರೂ ಸತ್ತಂತೆ ಅಥವಾ ನೀವೇ ಸತ್ತಂತೆ ಬಿದ್ದರೆ ಹೆದರುವುದು ಬೇಡ ನಿಮ್ಮ ಜೀವನದಲ್ಲಿರುವ ತೊಂದರೆಗಳು ಕಷ್ಟಗಳು ಆದಷ್ಟು ಬೇಗ ಪರಿಹಾರವಾಗಲಿದೆ. ಒಳ್ಳೆಯ ದಿನಗಳು ಬರಲಿವೆ ಎಂಬುವ ಸೂಚನೆ ಇದಾಗಿದೆ. ಆದರೆ ಯಾರಿಗೂ ಹೇಳಬೇಡಿ ನೆನಪಿರಲಿ. ನೀವು ಒಂಟಿಯಾಗಿ ಕಾಡಿನಲ್ಲಿ ಅಥವಾ ನದಿ ಅಥವಾ ಸಮುದ್ರ ದಡದಲ್ಲಿ ಓಡಾಡುತ್ತಿರುವ … Read more