ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ಹಾಗೂ ನಿಮಗೆ ಸಿಗುವ ದೊಡ್ಡ ಗುಡ್ ನ್ಯೂಸ್ ತಿಳಿಯಿರಿ 

ಈ ಒಂದು ನಂಬರ್ ಗಳ1 2 3 ಪ್ರಕಾರ ನಿಮಗೆ ಯಾವ ರೀತಿ ಖುಷಿ ಪಡುವಂತ ಒಂದು ವಿಷಯ ಸಿಗುತ್ತದೆ. ಎಂದು ನೋಡುವುದಾದರೆ ಇದರಲ್ಲಿ ನಂಬರ್ ಒಂದು ಏನನ್ನು ಹೇಳುತ್ತದೆ ಎಂದರೆ ಇವರು ಭ್ರಮೆಯಿಂದ ಆಚೆ ಬರುತ್ತಾರೆ ಎಂದು ಹೇಳಬಹುದು. ಇವರು ಯಾವುದೇ ಒಂದು ವಿಷಯದಲ್ಲಿ ಅಥವಾ ಬ್ರಮೆಯಿಂದ ಹೊರಗೆ ಬಂದು ಹೊಸ ಜೀವನವನ್ನು ಆರಂಭ ಮಾಡುತ್ತಾರೆ ಎಂದು ಹೇಳಬಹುದು. ಇವರ ವೈಯಕ್ತಿಕ ಜೀವನದಲ್ಲಿ ಇರುವ ಸಮಸ್ಯೆಗಳನ್ನು ಅದರ ಪಾಡಿಗೆ ಅದು ಬಿಟ್ಟುಬಿಡಬೇಕು. ನೀವು ಏನಾದರೂ ಮಾಡಲು … Read more

ಯಾವ ದೇವರನ್ನ ಬೇಕಾದರೂ 2 ನಿಮಿಷದಲ್ಲಿ ಕರೆಯಿರಿ

ಸಾಧನೆಗಳ ಮುಖಾಂತರ ದೇವರನ್ನು ನಿಮ್ಮ ಮನೆಗೆ ಕರೆಸಬಹುದು. ನೀವು ದೇವರಿಗೆ ಯಾವ ಸ್ಥಾನವನ್ನು ನೀಡಿದರು ಆ ಶಕ್ತಿಗಳು ಬಂದು ಸ್ಥಾನವನ್ನು ಆವರಿಸುತ್ತದೆ. ನೀವು ಕೇಳಿರಬಹುದು ಯಾವುದು ಪೂಜೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಮೂಲಕ ಆ ಶಕ್ತಿಯ ಒಂದು ಅಂಶವು ಮೂರ್ತಿಯನ್ನು ಸೇರಿಕೊಳ್ಳುತ್ತದೆ. ಎಲ್ಲಿ ನಿಮ್ಮ ಹತ್ತಿರ ಯಾವ ದೇವರ ಮೂರ್ತಿ ಇರುತ್ತದೆಯೋ ಅದೇ ದೇವರ ಅಂಶ ವಿರಾಜಗೋಳ್ಳುತ್ತದೆ ಎಂಬುದು ಇಲ್ಲ. ಒಂದು ವೇಳೆ ನಿಮ್ಮ ಹತ್ತಿರ ಆಂಜನೇಯ ಮೂರ್ತಿಇದ್ದು ಅದರಲ್ಲಿ ಕಾಲಭೈರವನಾಂಶ ಬರಬಹುದು. ನೀವು ಯಾವುದೇ … Read more

5 ಸಂಕೇತ ಶಿವನು ನಿಮ್ಮ ಅಕ್ಕಪಕ್ಕದಲ್ಲಿಯೇ ಇದ್ದಾರೆ 

ಈಶ್ವರ ಸದಾ ನಮ್ಮ ಸಂಪರ್ಕದಲ್ಲಿ ಇರುತ್ತಾರೆ. ಆದರೂ ನಮಗೆ ಅದರ ಅನುಭವ ಆಗುವುದಿಲ್ಲ. ಭಕ್ತರಿಗೆ ಪೂಜೆ ಮಾಡಿದ ನಂತರವೂ ಈಶ್ವರನ ಅನುಭವ ಆಗುವುದಿಲ್ಲ. ಭಕ್ತರಿಗೆ ನಿರಾಶೆಯಾಗುತ್ತದೆ. ಇಲ್ಲಿ ಕೆಲವು ಸೂಕ್ಷ್ಮ ವಿಷಯಗಳಿರುತ್ತದೆ. ಕೆಲವು ಸಂಕೇತಗಳನ್ನು ತಿಳಿಯದಿರುವುದರಿಂದ ಈಶ್ವರನ ಸಂಪರ್ಕ ನಮಗೆ ಆಗುವುದಿಲ್ಲ. ಇಂತಹ 5 ಸಂಕೇತಗಳಿವೆ. ಸಂಕೇತಗಳು ಸಿಕ್ಕಿದಾಗ ಇನ್ನಷ್ಟು ಹೆಚ್ಚು ಧ್ಯಾನ ಪೂಜೆ ಪುನಸ್ಕಾರಗಳನ್ನು ಮಾಡಬೇಕು.ಮೊದಲನೆಯದಾಗಿ ಈಶ್ವರನ ಕೃಪೆ ಇರುವ ವ್ಯಕ್ತಿಗಳಿಗೆ ಮುಂದೆ ನಡೆಯುವ ಘಟನೆಗಳ ಬಗ್ಗೆ ಪೂರ್ವಭಾಸ ಆಗುತ್ತಿರುತ್ತದೆ. ಸ್ವಪ್ನದಲ್ಲಿ ಸೂಚನೆ ಸಿಗಬಹುದು. ನಮ್ಮ … Read more

ನಿನ್ನ ಸಂಬಂಧಿಕರೇ ನಿನ್ನ ಮೊದಲ ಶತ್ರುಗಳು

ನಿನ್ನ ಸಂಬಂಧಿಕರೇ ನಿನ್ನ ಮೊದಲ ಶತ್ರುಗಳು….. ಯಾಕೆಂದರೆ ಎಲ್ಲರಿಗಿಂತ ಚೆನ್ನಾಗಿ ಮೊದಲು ಅವರೇ ನಿನ್ನ ಬಗ್ಗೆ ತಿಳಿದುಕೊಂಡಿರುತ್ತಾರೆ…. ನೀನು ಈ ಮಾತನ್ನು ನೆನಪಿನಲ್ಲಿ ಇಟ್ಟುಕೋ ನಿನ್ನ ನೆಂಟರು, ಸಂಬಂಧಿಕರು, ಗೆಳೆಯರುಎಂದು ಮುಖವಾಡ ಹಾಕಿಕೊಂಡು ಓಡಾಡುವ ಜನರು ಯಾವಾಗಲೂ ಬೇಕಾದರೂ ನಿನ್ನ ಕೈಬಿಡಬಹುದು.ಆದರೆ ನೀನು ನಂಬಿರುವ ಭಗವಂತ ಯಾವುದೋ ರೂಪದಲ್ಲಿ ಬಂದು ನಿನ್ನ ಕೈ ಹಿಡಿಯುತ್ತಾನೆ ರಕ್ಷಣೆ ಕೊಡುತ್ತಾನೆ, ನೆನಪಿರಲಿ ನಿನ್ನ ಶತ್ರುಗಳು ನಿನ್ನನ್ನು ತಿರುಗಿ ನೋಡಬೇಕು ಹಾಗೆ ನೀನು ಬೆಳೆಯಬೇಕು…. ನಿನ್ನ ಕರ್ಮದ ಮೇಲೆ ಕರ್ತವ್ಯದ ಮೇಲೆ … Read more

ಧನಲಾಭ ಆಗೋ ಟೈಮ್ ಬಂತಾ?

ಗುರು ರಾಹು ಸೇರಿಕೊಂಡು ಮಿಥುನ ರಾಶಿಯವರಿಗೆ ಬಹಳ ಲಾಭ ತಂದು ಕೊಡುತ್ತಿದ್ದಾರೆ. ಗುರುಚಂಡಾಲ ಯೋಗದಿಂದ ಧನ ಲಾಭ. ಮಾಡುವ ಕೆಲಸದಲ್ಲಿ ಯಶಸ್ಸು. ಅಕ್ಟೋಬರ್ 28ರಂದು ಸಂಭವಿಸುವ ಗ್ರಹಣದಿಂದ ಬಹಳ ಲಾಭವಿದೆ. ರಾಹುಗ್ರಸ್ತ ಚಂದ್ರಗ್ರಹಣ ನಡೆಯುತ್ತದೆ. ನಿಮ್ಮಿಂದ 11ನೇ ಮನೆಯಾಗಿರುವ ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ. ರಾತ್ರಿ ಒಂದು ಐದಕ್ಕೆ ಗ್ರಹಣ ಆರಂಭವಾಗಿ ರಾತ್ರಿ ಎರಡು 23ಕ್ಕೆ ಬಿಡುಗಡೆಯಾಗುತ್ತದೆ. 11ನೇ ಮನೆ ಲಾಭ ಸ್ಥಾನವಾಗಿದೆ. ನಿಮಗೆ ದುಡ್ಡಿಗೆ ಬರವಿಲ್ಲ ರಾಹುಲ್ ಚಂದ್ರರಿಂದ ಹಣ ಬರುತ್ತದೆ. ನಿಮ್ಮ ಕೈಗೆ ಸಿಗಲ್ಲ … Read more

ಹೆಣ್ಣುಮಕ್ಕಳು ಯಾರ ಮನೆಯಲ್ಲಿ ಜನಿಸುತ್ತಾರೆ?

ಹೆಣ್ಣು ಮಕ್ಕಳು ಯಾವ ಮನೆಯಲ್ಲಿ ಜನ್ಮ ಪಡೆದುಕೊಳ್ಳುತ್ತಾರೋ ಮತ್ತು ಆ ಮನೆಗೆ ಎಷ್ಟು ಭಾಗ್ಯಶಾಲಿಯಾಗುತ್ತದೆ ಎಂಬುದನ್ನು ನೋಡೋಣ. ಸ್ಕಂದಪುರಾಣ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಇದು ಒಂದು ಕೂಡ ಆಗಿದೆ.. ಇದರಲ್ಲಿ ಒಂದು ಮಾತಿದೆ.. ಒಂದು ಹೆಣ್ಣು ಮಗಳನ್ನು ಒಬ್ಬ ದಿವ್ಯ ತಾಯಿ ಅವತಾರ ಎಂದು ಹೇಳಲಾಗಿದೆ… ಮನೆಯಲ್ಲಿ ಹೆಣ್ಣು ಮಗಳಿದ್ದರೆ ಸಂತೋಷ ಸಮೃದ್ಧಿ ಬರುತ್ತದೆ… ಸ್ಕಂದ ಪುರಾಣದಲ್ಲಿ ಈ ರೀತಿ ಉಲ್ಲೇಖವಿದೆ ಯಾವ ತಂದೆ ತನ್ನ ಹೆಣ್ಣು ಮಗಳನ್ನು ಪ್ರೀತಿ ಮತ್ತೆ ಸ್ನೇಹದಿಂದ ಬೆಳೆಸುತ್ತಾರೆ ಅವರಿಗೆ … Read more

ಕೇವಲ 5 ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ಶಕ್ತಿಯ ಆಶೀರ್ವಾದ ಇದೆ ಅಂತಾ ತಿಳಿಯೋಣ,ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ

ನಮಸ್ಕಾರ ಸ್ನೇಹಿತರೆ ಚಿತ್ರದಲ್ಲಿ ಎರಡು ಗುಲಾಬಿ ಹೂಗಳು ಇವೆ ಇದರಲ್ಲಿ ಯಾವುದಾದರೂ ಒಂದು ಗುಲಾಬಿ ಹೂವನ್ನು ಆಯ್ಕೆಮಾಡಿಕೊಳ್ಳಿ ನಿಮ್ಮ ಮೇಲೆ ಇಲ್ಲಿ ಯಾವ ಯಾವ ದೇವರ ಆಶೀರ್ವಾದ ಇದೆ ಮುಂಬರುವ ದಿನಗಳಲ್ಲಿ ನಿಮಗೆ ಯಾವ ಯಾವ ಸಂತೋಷದ ಸುದ್ದಿಗಳು ಕೇಳುತ್ತವೆ ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ನಮ್ಮ ಜೀವನದಲ್ಲಿ ಬಣ್ಣಗಳಿಗೆ ತುಂಬಾನೇ ವಿಶೇಷವಾದ ಸ್ಥಾನವಿದೆ ನಿಮ್ಮ ಮುಂದೆ ಎರಡು ಬಣ್ಣದ ಗುಲಾಬಿ ಹೂವುಗಳು ಇವೆ ಇವುಗಳಲ್ಲಿ ಯಾವುದಾದರೂ ಒಂದು ಗುಲಾಬಿ ಹೂವನ್ನು ಆಯ್ಕೆಮಾಡಿಕೊಳ್ಳಿ ಇಲ್ಲಿ ನಿಮ್ಮ ಮೇಲೆ ಯಾವ … Read more

ಈ ಸಂಖ್ಯೆಯನ್ನು ಒಂದು ಹಾಳೆಯಲ್ಲಿ ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ನಮಸ್ಕಾರ ಸ್ನೇಹಿತರೆ ಸಂಖ್ಯಾ ಶಾಸ್ತ್ರಕ್ಕೆ ತನ್ನದೇ ಆದ ಒಂದು ವಿಶೇಷವಾದ ಮಹತ್ವ ಇದೆ ಕೆಲವು ಸಂಖ್ಯೆಗಳು ಯಾವ ರೀತಿ ಇರುತ್ತವೆ ಅಂದರೆ ನೀವು ನಿಮ್ಮ ಅದೃಷ್ಟವನ್ನು ಪೂರ್ತಿಯಾಗಿ ಬದಲಿಸಿಬಿಡುತ್ತವೆ ಜೊತೆಗೆ ಇಡೀ ಜಗತ್ತು ಅಂಕಿಗಳ ಮೂಲಕವೇ ನಡೆಯುತ್ತಿದೆ ಯಾಕೆ ಅಂದರೆ ಪ್ರತಿಯೊಂದು ವಿಷಯಗಳ ಹಿಂದೆ ಗಣಿತವು ಇದ್ದೇ ಇರುತ್ತದೆ ಅಂದರೆ ನಮ್ಮ ಗ್ರಹದಲ್ಲಿರುವ ಗ್ರಹಗಳನ್ನು ನವಗ್ರಹಗಳು ಎಂದು ಕರೆಯುತ್ತಾರೆ ಮಂತ್ರಗಳ ಜಪವು 108 ಬಾರಿ ಆಗಿರುತ್ತದೆ ಅವನ ಯಜ್ಞ ಕೂಡ ಸಂಖ್ಯೆಗಳ ಮೂಲಕವೇ ನಡೆಯುತ್ತದೆ ಇಲ್ಲಿ ಅದು … Read more

ಗುರುವಾರ ಜನಿಸುವ ಮಕ್ಕಳು ಎಂತಹ ಅದೃಷ್ಟವಂತರು ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಬಹಳ ವಿಶೇಷವಾದ ಮಾಹಿತಿಯನ್ನು ಕೊಡುತ್ತೇವೆ ಗುರುವಾರ ಹುಟ್ಟಿದವರ ಯೋಗ ಹೇಗಿರುತ್ತದೆ ಅಂತ ಗುರುವಾರ ಹುಟ್ಟಿದವರು ಬಹಳ ಅದೃಷ್ಟವಂತ ವ್ಯಕ್ತಿಗಳಾಗಿರುತ್ತಾರೆ ಇವರು ಜೀವನದಲ್ಲಿ ತುಂಬಾ ಜಯಶಾಲಿಯಾಗಿ ಬೆಳೆಯುತ್ತಾರೆ ಅಂತ ಹೇಳಬಹುದು ಪ್ರಥಮವಾಗಿ ಗುರುವಾರ ಹುಟ್ಟಿದಂತ ಮಕ್ಕಳು ಗುರುವಿನ ಸ್ಥಾನಕ್ಕೆ ಹೋಗುತ್ತಾರೆ ವಿಶೇಷವಾಗಿ ಅವರಿಗೆ ಬೋಧನಾ ಶಕ್ತಿ ಜಾಸ್ತಿ ಇರುತ್ತದೆ ಯಾಕೆ ಅಂದರೆ ಗುರುವಾರ ಬ್ರಾಹ್ಮಣನ ವಾರ ಸರ್ವಶಾಸ್ತ್ರ ಸಂಪನ್ನವಾದ ಗುರುವಾರ ಜನಿಸಿದವರು ತುಂಬಾ ಜ್ಞಾನ ವಂತರು ಆಗಿರುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ರಾತ್ರಿಯ ಸಮಯದಲ್ಲಿ ಬಾಯಾರಿಕೆ ಆದರೆ ಕುಡಿಯೋಣ

ರಾತ್ರಿಯ ಸಮಯದಲ್ಲಿ ಬಾಯಾರಿಕೆ ಆದರೆ ಕುಡಿಯೋಣ ಎನ್ನುವ ದೃಷ್ಟಿಯಿಂದ ಮಲಗುವ ಜಾಗದ ಹತ್ತಿರ ಯಾವುದೇ ಕಾರಣಕ್ಕೂ ನೀರನ್ನು ಇಟ್ಟುಕೊಂಡು ಮಲಗಬಾರದು ಮತ್ತು ಮಲಗಿಕೊಂಡು ನೀರನ್ನು ಕುಡಿಯಬಾರದು ಏಕೆಂದರೆ ಈ ನೀರಿನ ಮೇಲೆ ನೆಗೆಟಿವ್ ಎನರ್ಜಿ ನೆರಳು ಬಿದ್ದಿರುತ್ತದೆ…. ದಿನನಿತ್ಯ ಉಪಯೋಗಿಸುವ ಪೊರಕೆಯನ್ನು ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ಮೂಲೆಯಲ್ಲಿ ಇಡಬಾರದು…. ತಪ್ಪುಗಳನ್ನು ನೀವು ಮಾಡದೇ ಇದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲು ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ ಜ್ಯೋತಿಷ್ಯ ಪಂಡಿತರು…… ಸ್ನಾನದ ಕೋಣೆಯ ಒಂದು ಮೂಲೆಯಲ್ಲಿ ಗಾಜಿನ … Read more