ನೀವು ಏನನ್ನು ಯೋಚಿಸುತ್ತೀರೋ ಏನನ್ನು ಫೀಲ್ ಮಾಡುತ್ತಿರೋ ಅದನ್ನೇ ನೀವು ಆಕರ್ಷಿಸುತ್ತೀರ.

ನೀವು ಏನನ್ನು ಯೋಚಿಸುತ್ತೀರೋ ಏನನ್ನು ಫೀಲ್ ಮಾಡುತ್ತಿರೋ ಅದನ್ನೇ ನೀವು ಆಕರ್ಷಿಸುತ್ತೀರ. ನಿಮ್ಮ ಕಡೆ ಸೆಳೆಯುತ್ತೀರ. ನಿಮ್ಮಿಂದ ಎಷ್ಟಾಗುತ್ತೋ ಅಷ್ಟು ಧನಾತ್ಮಕವಾಗಿ ಯೋಚನೆ ಮಾಡಲು ಪ್ರಯತ್ನಿಸಿ. ಒಳ್ಳೆಯ ಫೀಲ್ ಮಾಡೋದಕ್ಕೆ ಪ್ರಯತ್ನಿಸಿ. ಏಕೆಂದರೆ ನೀವು ಏನನ್ನು ಯೋಚನೆ ಮಾಡುತ್ತೀರೋ, ಹೇಗೆ ಯೋಚನೆ ಮಾಡುತ್ತಿರೋ, ಹೇಗೆ ಫೀಲ್ ಮಾಡುತ್ತಿರೋ ಅದೇ ರೀತಿ ನೀವು ಆಗುವಿರಿ. ಅದನ್ನೇ ನೀವು ಕಾರ್ಯರೂಪಕ್ಕೆ ತರುತ್ತೀರಿ. ನಿಮ್ಮ ಜೀವನ ಅದೇ ರೀತಿ ಆಗುತ್ತಾ ಹೋಗುವುದು. ನಿಮಗೆ ನಿಮ್ಮ ಜೀವನದಲ್ಲಿ ಧನಾತ್ಮಕ ಯೋಚನೆ ಬೇಕೆಂದರೆ ನೀವು … Read more

ಊಟ ಮಾಡುವ ಸರಿಯಾದ ಪದ್ಧತಿ

ಊಟ ಮಾಡುವ ಪದ್ಧತಿ. ಈಗಂತೂ ಮಾಡರ್ನ್ ಜನರೇಷನ್ ಕಾಲ ಹೆಚ್ಚು ಮಾಡರ್ನ ಹೋದಂತೆ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತಾ ಹೊರಟಿದೆ ಇದಕ್ಕೆ ಮುಖ್ಯ ಕಾರಣವೇನೆಂದರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಇಂದಿನ ಲೈಫ್ ಸ್ಟೈಲ್ ಮೊದಲಿನ ಕಾಲದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು ಆದರೆ ಈಗ ಕುಳಿತಲ್ಲೇ ಕೆಲಸ ದೇಹಕ್ಕೆ ಕಸರತ್ತು ಇಲ್ಲವೇ ಇಲ್ಲ ಆಹಾರ ಸೇವನೆ ಕೂಡ ಇನ್ನೊಂದು ಕಾರಣವಾಗಿದೆ. ಊಟ ಮಾಡುವಾಗ ಹಲೋ ನಿಯಮಗಳನ್ನು ಅನುಸರಿಸಬೇಕು ಎಂದು ಹಿಂದೂ ಧರ್ಮದಲ್ಲಿವೆ ಆ ನಿಯಮಗಳೇನೆಂದರೆ ನಾವು … Read more

ಸ್ನಾನ ಮಾಡುವಾಗ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ

ಸ್ನಾನ ಮಾಡುವಾಗ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ನಮ್ಮೆಲ್ಲ ಗ್ರಹದೋಷಗಳು. ಆರೋಗ್ಯದ ಸಮಸ್ಯೆಗಳು ಮತ್ತು ಬಡತನವನ್ನು ತರುವ ದೋಷಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಯಾವ ವಸ್ತುವನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ, ಸ್ನಾನ ಮಾಡಬೇಕು…. ಪ್ರಯೋಜನವೇನು ತಿಳಿದುಕೊಳ್ಳೋಣ…. ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಇದನ್ನು ಶುದ್ಧ ಅಮೃತ ಎಂದು. ಅಮೃತಕ್ಕಿಂತ ಹೆಚ್ಚಿನ ಸ್ಥಾನವಿದೆ… ನೀರು ನಮ್ಮ ಹಿಂದೂ ಸನಾತನ ಧರ್ಮದ ಪ್ರಮುಖ ದೇವತೆಯಾಗಿದೆ ಹಿಂದೂ ಧರ್ಮದಲ್ಲಿ ನೀರನ್ನು ವರುಣ ದೇವ ಎಂದು ಪರಿಗಣಿಸಲಾಗುತ್ತದೆ … Read more

ಸೆಪ್ಟೆಂಬರ್ 6 ತಾರೀಕು ವಿಶೇಷವಾದ ಕೃಷ್ಣ ಜನ್ಮಾಷ್ಟಮಿ ಇರುವುದರಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ

ಇದೇ ಸೆಪ್ಟೆಂಬರ್ 6 ತಾರೀಕು ಬಹಳ ಒಳ್ಳೆಯ ಕೃಷ್ಣ ಜನ್ಮಾಷ್ಟಮಿ ಇರುವ ಕಾರಣ ಕೆಲವು ರಾಶಿಯವರಿಗೆ ಬಹಳ ಅದೃಷ್ಟ… ಶ್ರೀ ಕೃಷ್ಣನ ಆಶೀರ್ವಾದ ದೊರೆಯುತ್ತಿದೆ… ಈ ರಾಶಿಯವರಿಗೆ ಮುಂದಿನ 56 ವರ್ಷ ರಾಜಯೋಗ ಮತ್ತು ಗುರುಬಲ ಪ್ರಾಪ್ತಿಯಾಗುತ್ತದೆ… ಈ ಸೆಪ್ಟೆಂಬರ್ ಮುಗಿಯೋ ತನಕ ಒಳ್ಳೆ ರಾಜರಂತೆ ಜೀವನ ನಡೆಸುತ್ತೀರಾ…ಶ್ರೀ ಕೃಷ್ಣನಿಗೆ ವಿಶಿಷ್ಟ ಪೂಜಾರಾಧನೆ ಮಾಡುವುದರಿಂದ ಸಮಸ್ಯೆ ಕಳೆದು ಹೋಗುತ್ತದೆ ಎಂದು ಹೇಳುತ್ತಾರೆ… ಶ್ರೀ ಕೃಷ್ಣನ ಮನೆಗೆ ಕುಚೇಲ ಹೋದಾಗ ಯಾವ ರೀತಿಯ ಶ್ರೀಮಂತಿಕೆಯನ್ನು ಪಡೆದುಕೊಂಡ ಅದೇ ರೀತಿಯಾಗಿ … Read more

ಮುಂಜಾನೆ ಏಳುತ್ತಲೇ 30 ಸೆಕೆಂಡಿನ ಈ ಕೆಲಸ ಮಾಡಿ ಮನೆ ಹಣದಿಂದ ತುಂಬುತ್ತದೆ ಬೇಗನೇ ಶ್ರೀಮಂತರಾಗುವಿರಿ

ನಮಸ್ಕಾರ ಸ್ನೇಹಿತರೆ ನಿಮ್ಮ ಜೀವನವನ್ನ ಭಾಗ್ಯ ಶಾಲಿ ಆಗಿಸಲು ಮುಂಜಾನೆಯ ಸಮಯವು ಎಷ್ಟು ಮಹತ್ವವನ್ನು ವಹಿಸುತ್ತದೆ ಎಂದರೆ ತುಂಬಾ ಜನರು ಇದರ ಬಗ್ಗೆ ಗಮನವನ್ನು ಕೊಡುವುದೇ ಇಲ್ಲ ಆದರೆ ನಾವು ನಿಮಗೆ ಹೇಳುವುದು ಎಂದರೆ ಮುಂಜಾನೆಯ ಕೆಲವು ಹವ್ಯಾಸಗಳು ಯಾವ ರೀತಿ ಇರುತ್ತವೆ ಎಂದರೆ ಯಾರಾದರೂ ಇವುಗಳ ಬಗ್ಗೆ ಸರಿಯಾಗಿ ಗಮನ ಹರಿಸಿದರೆ ಇವರು ಭಾಗ್ಯಶಾಲಿ ಯಾಗುವುದನ್ನು ಇಡೀ ಜಗತ್ತಿನಲ್ಲಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮುಂಜಾನೆಯ ಸಮಯವು ಇಡೀ ದಿನದ ಮೇಲೆ ಪ್ರಭಾವ ಬೀರುವ ಸಮಯವಾಗಿರುತ್ತದೆ ತುಂಬಾ … Read more

ಕೃಷ್ಣ ಜನ್ಮಾಷ್ಟಮಿ ದಿನ ಅಪ್ಪಿ ತಪ್ಪಿಯೂ ಕೂಡ ಈ ಕೆಲಸಗಳು ಮಾಡಬೇಡಿ

ಎಲ್ಲರಿಗೂ ನಮಸ್ಕಾರ, ಕೃಷ್ಣ ಜನ್ಮಾಷ್ಟಮಿ ದಿನದಂದು ಅಪ್ಪಿ ತಪ್ಪಿ ಕೂಡ ಯಾರು ಕೂಡ ಈ ಕೆಲಸವನ್ನು ಮಾಡಬಾರದು ಕೃಷ್ಣ ಜನ್ಮಾಷ್ಟಮಿ ಗೆ ಒಂದು ವಿಶೇಷ ಪ್ರಾಮುಖ್ಯತೆ ಇದೆ ನಮ್ಮ ಹಿಂದೂ ಧರ್ಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಸಾಕ್ಷ್ಯತ್ ಶ್ರೀ ಕೃಷ್ಣ ಜನ್ಮ ತಾಳಿದ ಅಂತ ಹೇಳುತ್ತೇವೆ. ಹೌದು ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಂದು ಅವತಾರ ಶ್ರೀ ಕೃಷ್ಣ ಇದು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಹೇಳುತ್ತೇವೆ. ಶ್ರೀ ಕೃಷ್ಣನ ಭಕ್ತಿಯಿಂದ ಪೂಜೆ ಮಾಡಿ ಆನಂದಿಸಿ ಶ್ರೀ … Read more

ಒಳ್ಳೆಯ ಅಭ್ಯಾಸ

ಸೂರ್ಯ ಹುಟ್ಟುವ ಮೊದಲೇ ಆಕ್ಟಿವ್ ಆಗಿ… ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಎದ್ದೇಳುತ್ತದೆ ಗುಣಘಟ್ಟ ಜಗಳ ಮಾಡದೆ ನಗುಮಗದಿಂದ ದಿನವನ್ನು ಆರಂಭಿಸಿಬೆಳಗ್ಗೆ ಎದ್ದ ನಂತರ ವಾಕಿಂಗ್ ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿರಿ. ದಿನ ಐದು ನಿಮಿಷವಾದರೂ ಬಿಸಿಲಿಗೆ ಮೈ ಒಟ್ಟುದನ್ನ ಮರಿಬೇಡಿ ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಲೋಟ ನೀರು ಕುಡಿಯಿರಿ ಅಂದರೆ ಸುಮಾರು ಒಂದು ಲೀಟರ್ ಬೆಳಗ್ಗೆ ಯಾವಾಗಲೂ ಆರೋಗ್ಯಕರವಾದ … Read more

ಮಹಿಳೆಯರೇ ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬೇಡಿರಿ ಎಚ್ಚರಿಕೆ

ಮಹಿಳೆಯರೇ ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬೇಡಿರಿ ಎಚ್ಚರಿಕೆ….ತಾಳಿ ಸರದ ಸೇಫ್ಟಿ ಪಿನ್ ಹಾಕಿಕೊಳ್ಳುವುದು ಸರ್ವೇಸಾಮಾನ್ಯ ಆದರೆ ತಿಳಿಯಿರಿ ಸೇಫ್ಟಿ ಪಿನ್ ಕಬ್ಬಿಣವಾದ್ದರಿಂದ ಶನಿ ದೇವರ ಪ್ರಭಾವ. ಉಂಟಾಗುತ್ತದೆ ಗಂಡ ಹೆಂಡತಿಯ ಮಧ್ಯ ಸದಾ ಮನಸ್ ತಪ ಉಂಟಾಗುತ್ತದೆ ಭಾಂದವ್ಯ ಚೆನ್ನಾಗಿರಲ್ಲ ಅದಕ್ಕಾಗಿ ಈ ತಪ್ಪನ್ನು ಮಾಡಲೇಬೇಡಿ ಎರಡನೆಯದಾಗಿ ಮುಸ್ಸಂಜೆಯಲ್ಲಿ ಅಕ್ಕಿ ಕೇಳುವಾಗ ಅಕ್ಕಿ ತಿನ್ನಬಾರದು..ಮೂರನೆಯದಾಗಿ ಬೆಳಗೆ ಎದ್ದು ಸ್ಟೌ ಹಚ್ಚುವ ಮುನ್ನ ಒಲಗೆ ನಮಸ್ಕಾರ ಮಾಡುವ ಅಭ್ಯಾಸ ಮಾಡಿಕೊಳ್ಳಿ ಅಡಿಗೆ ಮಾಡುವಾಗ ತರಾತುರಿಯಲ್ಲಿ ಎಡಗೈಯಿಂದ ಉಪ್ಪನ್ನು ಹಾಕಬೇಡಿ. … Read more

ಲೈಫ್ ಬದಲಾಯ್ಸುತ್ತಾ ಈ ಒಂದು ಗ್ರಹಣ

ಮೇಷ ರಾಶಿಯ ಸೆಪ್ಟಂಬರ್ ತಿಂಗಳಿನ ಭವಿಷ್ಯ ನೋಡೋಣ ಅಕ್ಟೋಬರ್ 28ಕ್ಕೆ ಬದಲಾವಣೆಯಾಗುವುದು ನಿಮ್ಮ ರಾಶಿಗೆ ಅದಕ್ಕೆ ಕಾರಣವಾಗುವವರೇ ನೀವು ಅದಕ್ಕಾಗಿ ಒಂದು ದೊಡ್ಡ ಹೊಡೆತವನ್ನು ಕೊಡುತ್ತದೆ….. ಅಕ್ಟೋಬರ್ 28ಕ್ಕೆ ದೊಡ್ಡ ಪದ ಬದಲಾವಣೆಯಾಗುವುದು ರಾಹು ಮತ್ತು ಚಂದ್ರನಿಗೆ ಅವತ್ತು ರಾತ್ರಿ ಒಂದು ಗಂಟೆ ಐದು ನಿಮಿಷ ದಿಂದ ರಾತ್ರಿ ಎರಡು ಗಂಟೆ 23 ನಿಮಿಷಕ್ಕೆ ರಾಹು ಗ್ರಸ್ತಚಂದ್ರ ಗ್ರಹಣ ಅನ್ನೋದು. ಅಶ್ವಿನಿ ನಕ್ಷತ್ರ ಮೇಷ ರಾಶಿ ಎನ್ನುವುದರಲ್ಲಿ ನಡೆಯಲಿದೆ… ಇದರಿಂದ ಕೆಲವು ಒಂದು ಕಡೆ ಪ್ರಾಕೃತಿಕ ವಿಕೋಪವಾಗಬಹುದು.. … Read more

ಆರೋಗ್ಯದಲ್ಲಿ ಏರುಪೇರಾಗಬಹುದು..

ಸೆಪ್ಟೆಂಬರ್ ತಿಂಗಳ ಕಟಕ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.. ರಾಶಿಯಲ್ಲಿಯೂ ವಕ್ರ ಗ್ರಹ ಆದಕಾರಣ ಆರೋಗ್ಯ ವಿಚಾರದಲ್ಲಿಯೂ ಸ್ವಲ್ಪ ಅವಗಡ ಆದ ಕಾರಣ ಈ ತಿಂಗಳನ್ನು ಒಂದು ಸವಾಲಿನ ತಿಂಗಳ ಎಂದು ಹೇಳಬಹುದು.. ಸಾಮಾನ್ಯವಾಗಿ ಸೈನಸ್ಸು ಕೋಲ್ಡ್ ಇಂತಹ ಬೆಳವಣಿಗಳ ಆರೋಗ್ಯದಲ್ಲಿ ಏರುಪೇರಾಗಬಹುದು..ಹತ್ತನೇ ರಾಶಿಯಲ್ಲಿ ಇರುವಂತಹ ಗುರು.. ರಾಹುಲ್ ನಿಂದ ಮುಕ್ತವಾಗುತ್ತಾನೆ ಆದ್ದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಗೊಂದಲವಿದ್ದರೆ ಅದು ಮುಕ್ತಾಯವಾಗುತ್ತದೆ.. ಜಾಬಿನ್ ವಿಚಾರಕ್ಕೆ ಸಂಬಂಧಪಟ್ಟ ಚಂಚಲತೆಯ ಇದ್ದರೆ ಅವೆಲ್ಲ ಕೂಡ ಪರಿಹಾರವಾಗುತ್ತದೆ. ಗ್ರಾಮೀಣ ಪರಿವರ್ತನೆ ಯಾವ ಯಾವ … Read more