S ಹೆಸರು ಇರುವವರ ಜೀವನದ ಸತ್ಯ,ಪ್ರೀತಿ,ನೌಕರಿ,ಹವ್ಯಾಸ,ಸ್ವಭಾವ,ಗುಣ,ಅವಗುಣ ಮತ್ತು ಯಶಸ್ಸು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಹೆಸರಿಗೆ ತುಂಬಾನೇ ಮಹತ್ವವಿದೆ ಹೆಸರಿನ ಮೊದಲ ಅಕ್ಷರ ವು ವ್ಯಕ್ತಿಯ ಜೀವನದಲ್ಲಿ ತುಂಬಾನೇ ಪ್ರಭಾವವನ್ನು ಬೀರುತ್ತದೆ ಇಲ್ಲಿ ನಾವು ತಿಳಿಸಲು ಇರುವ ವಿಷಯವು ಯಾವ ರೀತಿ ಇದೆ ಅಂದರೆ ಎಸ್ ಅಥವಾ ಸ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಪ್ರೀತಿಯ ವಿಷಯದಲ್ಲಿ ಇವರು ಯಾವ ರೀತಿ ಇರುತ್ತಾರೆ ಅಥವಾ ಎಸ್ ಅಕ್ಷರದ ರಾಶಿ ಯಾವ ರೀತಿ ಇದೆ ಇವರು ಅಭ್ಯಾಸದಲ್ಲಿ ಯಾವ ರೀತಿ ಇರುತ್ತಾರೆ ಇಂತಹ ಎಲ್ಲಾ ರೀತಿಯ … Read more

ಈ ಎಂಟು ವಸ್ತುಗಳು ಪೂಜಾ ಮಂದಿರದಲ್ಲಿ ಇದ್ದರೆ ದೇವರ ಕೃಪೆ ಸಿಗುವುದಿಲ್ಲ

ಈ ಎಂಟು ವಸ್ತುಗಳು ಪೂಜಾ ಮಂದಿರದಲ್ಲಿ ಇದ್ದರೆ ದೇವರ ಕೃಪೆ ಸಿಗುವುದಿಲ್ಲ ಅವು ಯಾವುವೆಂದರೆಪೂಜಾ ಕೋಣೆಯಲ್ಲಿ ದೇವರ ಫೋಟೋ ಪೂಜಾ ಸಾಮಗ್ರಿಗಳು ವರೆಸಲು ಶುದ್ಧವಾದ ಶುಭವಾದ ಬಟ್ಟೆ ಇಟ್ಟಿರಬೇಕು ದೀಪದ ಎಣ್ಣೆಯನ್ನು ಒರೆಸಲು ಪ್ರತ್ಯೇಕ ಬಟ್ಟೆ ಇಡಬೇಕು ಹರಿದಿರುವ ಬಟ್ ಏನು ಅಥವಾ ಕೊಳಕು ಬಟ್ಟೆಯನ್ನು ಬಳಸುವುದು ಆ ಲಕ್ಷ್ಮಿಗೆ ಪ್ರಿಯಾ ಅಂತಹ ಕಡೆ ಆಕೆಯ ವಾಸವಿರುತ್ತದೆ. ದೇವತೆಗಳು ಅಲ್ಲಿ ನೆಲೆಸಿರುವುದಿಲ್ಲ. ಕೆಲವರಿಗೆ ಯಾವುದೇ ದೇವಸ್ಥಾನ ಪುಣ್ಯಕ್ಷೇತ್ರಗಳಿಗೆ ಹೋದಾಗ ದೇವರ ಮೂರ್ತಿ ಫೋಟೋ ತರುವ ಅಭ್ಯಾಸ ಇರುತ್ತದೆ. … Read more

ದೇವಸ್ಥಾನದಲ್ಲಿ ಪ್ರದಕ್ಷಣೆ ಹಾಕುವಾಗ ಜನರು

ದೇವಸ್ಥಾನದಲ್ಲಿ ಪ್ರದಕ್ಷಣೆ ಹಾಕುವಾಗ ಜನರು ಈ ತಪ್ಪನ್ನು ಮಾಡುತ್ತಾರೆ ಇದನ್ನು ಸರಿಪಡಿಸಿಕೊಳ್ಳಿ.ಪ್ರದಕ್ಷಿಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿದು ನಮಸ್ಕರಿಸಬೇಡಿ. ಕಾರಣ ಶ್ರೀ ಕೃಷ್ಣನೇ ಹೇಳಿದ್ದಾರೆ ನೀವು ಗರ್ಭಗುಡಿಯ ಹಿಂದೆ ಹಣೆ ಹಚ್ಚಿ ಪ್ರದಕ್ಷಿಣೆ ಮಾಡಿದರೆ ನಿಮಗೆ ಪೂಜಾಫಲ ದೊರೆಯುವುದಿಲ್ಲ ಕಷ್ಟಗಳು ಬೆನ್ನತ್ತುತ್ತದೆ ಎಚ್ಚರ.ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು.ಮೊದಲನೇದಾಗಿ ಗಣಪತಿ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದ್ರೆ ಸಿದ್ದಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಎರಡನೆಯದಾಗಿ ಆಂಜನೇಯ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದ್ರೆ ಜಯ … Read more

ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ!

ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ! ಟಮೋಟೊ: ಮಧುಮೇಹ, ರಕ್ತಹೀನತೆಗೆ ಕ್ಯಾರೆಟ್: ಕಣ್ಣಿನ ರೋಗ, ಹಲ್ಲಿನ ತೊಂದರೆಗೆ ಶುಂಠಿ: ಅಜೀರ್ಣ ಮತ್ತು ಹೊಟ್ಟೆ ಸಂಬಂಧಿತ ಸಮಸ್ಯೆಗೆ ಆಪಲ್: ಮಲಬದ್ಧತೆ ಮತ್ತು ಅನಿಮಿಯಾಗಿ ದ್ರಾಕ್ಷಿ: ಶ್ವಾಸಕೋಶ ಸಂಬಂಧಿತ ಸಮಸ್ಯೆಗೆ ದಾಳಿಂಬೆ: ಪೈಲ್ಸ್ ಹಾಗೂ ದಂತರೋಗಕ್ಕೆ ಪಪ್ಪಾಯ: ಹೊಟ್ಟೆಗೆ ಸಂಬಂಧಿಸಿದ ರೋಗಗಳು ನಿಂಬೆಹಣ್ಣು: ಚರ್ಮರೋಗ ಮತ್ತು ಹೃದಯಕ್ಕೆಪೈನಾಪಲ್: ಗಂಟಲು ನೋವು, ಜೀರ್ಣಕ್ರಿಯೆಗೆ ಬಾಳೆಹಣ್ಣು: ಬಲಹೀನತೆಗೆ ಮತ್ತು ಜೀರ್ಣಕ್ರಿಯೆ ಪೇರಳೆ ಹಣ್ಣು: ನಗರಗಳ ಬಲಹೀನತೆಗೆ ಮಾವಿನ ಹಣ್ಣು: ಕಿಡ್ನಿ … Read more

ಧನು ರಾಶಿ ರಾಹು ಗೋಚಾರ ಫಲ

ಧನುಸ್ಸು ರಾಶಿಯವರಿಗೆ ಸಾಡೇಸಾತಿ ಬಿಡುಗಡೆಯಾಯಿತು. ಗುರು ಪಂಚಮ ಸ್ಥಾನದಲ್ಲಿ ಇದ್ದುಕೊಂಡು ಒಳ್ಳೆಯ ಫಲಗಳನ್ನು ಕೊಡುತ್ತಿದ್ದಾನೆ. ಮೇಷದಲ್ಲಿರುವ ರಾಹು ಗುರುವನ್ನು ಬಿಟ್ಟು ಅಕ್ಟೋಬರ್ 30ಕ್ಕೆ ಮೀನಾ ರಾಶಿಗೆ ಹೋಗುತ್ತಿದ್ದಾನೆ. ನಿಮಗೆ ದೊಡ್ಡ ಶಾಕ್ ಕೊಡಲಿಕ್ಕೆ ರಾಹು ಹೋಗುತ್ತಿದ್ದಾನೆ. ರಾಹು ಪರಿವರ್ತನೆಯಾಗುತ್ತಿರುವುದು ನಿಮ್ಮ ನಾಲ್ಕನೇ ಮನೆ ಅದು ಶುಕ್ರ ಸ್ಥಾನ. ರಾಹು ರಿವರ್ಸ್ ಹೊಡೆಯುವ ಪ್ರಭಾವ ಹೆಚ್ಚಿನ ಜನರಿಗೆ ಇದರ ಪರಿಣಾಮ ಹೆಚ್ಚಾಗಿ ಕಾಣಬಹುದು. ರಾಹು ಅಕ್ಟೋಬರ್ 30, 2023ರಿಂದ2025ರ ಮೇ 18ರ ವರಗೂ ಇದೇ ಮೀನಾರಾಶಿಯಲ್ಲಿರುತ್ತಾನೆ. ಈ ವರ್ಷ … Read more

ಕುಂಭ ರಾಶಿ ಸೆಪ್ಟೆಂಬರ್ ಮಾಸ ಭವಿಷ್ಯ 

ಕುಂಭರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ವಕ್ರನಾದ ಶುಕ್ರ, ವಕ್ರನಾಶ ಶನಿ ಆರನೇ ಮನೆಯಲ್ಲಿ ರಾಶಿಯ ಅಧಿಪತಿಯಾದ ಶನಿ ರಾಶಿಯಲ್ಲಿದ್ದು ತೀಕ್ಷ್ಮನಾಗಿದ್ದಾನೆ.ಈ ವಕ್ರತೆ ನಿಮಗೆ ಹಲವಾರು ಸವಾಲುಗಳನ್ನು ತರುತ್ತದೆ. ಈ ಸವಾಲುಗಳಲ್ಲೂ ಲಾಭವು ಆಗುತ್ತದೆ. ಶನಿಯು ಈ ರಾಶಿಯಲ್ಲಿರುವಾಗ ನಮ್ಮ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತದೆ. ಸರ್ಕಾರಿ ಕಛೇರಿಗಳಲ್ಲಿ ಮತ್ತು ಮತ್ತಿತರ ಕೆಲಸಗಳು ಹಿನ್ನೆಡೆಯಾಗುವಂತದ್ದು, ನೀವು ದುಡ್ಡು ಕೊಡುತ್ತೀನಿ ಎಂದರೂ ಕೆಲಸಗಳು ಆಗುವುದಿಲ್ಲ. ಕುಂಭರಾಶಿಯ ಬಹಳಷ್ಟು ಜನರು ಕೆಲಸ ಕಳೆದುಕೊಂಡಿದ್ದೀರ ಮತ್ತು ಕೆಲಸ ಕಳೆದುಕೊಂಡವರು ಕೂಡ … Read more

1 ನಿಮಿಷ ಸಮಯ ಮಾಡಿಕೊಂಡು ದಯವಿಟ್ಟು ಕೇಳಿ..!!

ನೀವು ಮನೆಯಿಂದ ಹೊರಗಡೆ ಎಲ್ಲಿಗಾದರೂ ಹೋಗಿ. ಮರಳಿ ಮನೆಯೊಳಗೆ ಪ್ರವೇಶ ಮಾಡುವಾಗ. ತಪ್ಪದೇ ಕಾಲನ್ನು ತೊಳೆದುಕೊಂಡು ಹೋಗುವುದನ್ನು ಮರೆಯಬೇಡಿ. ಎರಡನೆಯದಾಗಿ ಒಣ ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ ಇಡಬೇಕು ಹಾಗೆ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಚೆನ್ನಾಗಿ ಒಣಗಿಸಿ ಇಟ್ಟರೆ ತುಂಬಾ ದಿನ ಹಾಳಾಗದೆ ಇರುತ್ತದೆ. ವಯಸ್ಸಾದವರಿಗೆ ಚಪಾತಿಯನ್ನು ಮಾಡಿಕೊಡುವಾಗ ಖಂಡಿತವಾಗಿ ಮೃದುವಾಗಿ ಮಾಡಿಕೊಡಿ ಈ ರೀತಿ ಮಾಡಲು ಹಿಟ್ಟನ್ನು ಕಲಿಸುವಾಗ ಉಗುರು ಬೆಚ್ಚಿನ ಬಿಸಿ ನೀರಿನಲ್ಲಿ ಒಂದು ಚಮಚ ತುಪ್ಪ ಹಾಕಿ ಕಲಸಬೇಕು ಅದರ ಜೊತೆಗೆ … Read more

ಮಿಥುನ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಸೆಪ್ಟೆಂಬರ್ ತಿಂಗಳ ಮಿಥುನ ರಾಶಿಯ ರಾಶಿ ಭವಿಷ್ಯವನ್ನು ನೋಡೋಣ ಮೊದಲಿಗೆ ಶುಭಫಲಗಳನ್ನು ನೋಡೋಣ ಈ ತಿಂಗಳಲ್ಲಿ ನಿಮ್ಮ ಕೆಲಸದ ಆದಾಯದಲ್ಲಿ ಹೆಚ್ಚಳ ಆಗುತ್ತದೆ ನಿಮ್ಮನ್ನು ಕಂಡರೆ ಆಗದೇ ಇರುವವರಿಗೆ ಅವರು ನಿಮಗೆ ಏನೂ ತೊಂದರೆ ಮಾಡುವುದಿಲ್ಲ ನಿಮ್ಮಿಂದ ದೂರ ಇರುತ್ತಾರೆ ನಿಮಗೆ ಇಂಕ್ರಿಮೆಂಟ್ ಆಗುತ್ತದೆ ಇದರಿಂದ ನಿಮಗೆ ಏನು ಅನಿಸುತ್ತದೆ ಅಂದರೆ ಏನಾದ್ರೂ ದಾನ ಧರ್ಮವನ್ನು ಮಾಡಬೇಕು ಸಮಾಜ ಸೇವೆಯನ್ನು ಮಾಡಬೇಕು ಅನ್ನುವ ಮನೋಧರ್ಮ ನಿಮಗೆ ಈ ಮಾಸದಲ್ಲಿ ಉಂಟಾಗುತ್ತದೆ ಕೊಳ್ಳೇಗಾಲದ … Read more

ಕಟಕ ರಾಶಿ ರಾಹು ಗೋಚಾರ ಫಲ

ಆತ್ಮೀಯ ಕಟಕ ರಾಶಿಯ ವೀಕ್ಷಕರೆe ನೋಡ್ತಾ ನೋಡ್ತಾ ಅರ್ಧ ವರ್ಷ ಕಳೆದೆe ಹೋಯಿತು. ಅಕ್ಟೋಬರ್ ಅನ್ನುವಷ್ಟೊತ್ತಿಗೆ ರಾಹು ಪರಿವರ್ತನೆ ಆಗುತ್ತಿದೆ. ಅದರಿಂದ ನಿಮ್ಮ ಲೈಫ್ ಅಲ್ಲಿ ಏನೇನು ನಡೆಯಲಿದೆ ಎಂಬುದನ್ನು ಈ ವಿಡಿಯೋದ ಮೂಲಕ ತೋರಿಸಿ ಕೊಡುತ್ತಿದ್ದೇವೆ. ನಿಮಗೆ ಈ ಸಲ ರಾಹು ಪರಿವರ್ತನೆಯಿಂದ ದೊಡ್ಡ ಕೊಡುಗೆಗಳೇ ಇವೆ. ಬೋನಸ್ ನಿರೀಕ್ಷೆಯಲ್ಲಿರುವ ನಿಮಗೆ ಕೆಲವೊಂದು ವಿಚಾರದಲ್ಲಿ ಲಾಟರಿನೇ ಹೊಡೆಯೋದಿದೆ. ಅಂತಹ ಹೆದರುವ ವಿಚಾರ ಏನು ಇಲ್ಲ. ಆದರೂ ಒಂದಷ್ಟು ಸಣ್ಣ ವಿಚಾರಗಳನ್ನ ತೆಗೆದುಹಾಕುವಂತಿಲ್ಲ. ಮೊದಲು ಬೆಟರ್ ವಿಚಾರಗಳನ್ನು … Read more

ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..!

ನಿಮ್ಮ ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ ಅದು ಯಾವುವು ಎಂದರೆ ರಾತ್ರಿಯ ವೇಳೆ ನೀವು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ಕುಡಿದು ಇನ್ನು ಸ್ವಲ್ಪ ನೀರನ್ನು ಹಾಗೇನೇ ಇಟ್ಟು ಬಿಡುತ್ತೀರ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಅದು ನೀರಿಗೆ ಅವಮಾನ ಮಾಡಿದಂತಾಗುತ್ತದೆ. ನೀರನ್ನು ಕುಡಿದ ನಂತರ ಮುಚ್ಚಿ ಇಡಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳು ಬರುತ್ತದೆ. ಎರಡನೇಯದಾಗಿ ಮರದ ಕೆಳಗೆ ಮೂತ್ರ ವಿಸರ್ಜನೆಯನ್ನು ಮಾಡಬಾರದು ವಿಶೇಷವಾಗಿ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ. ಈ ರೀತಿ ಮಾಡುವುದರಿಂದ ಮರಕ್ಕೆ … Read more