ಕುಂಭ ರಾಶಿ ಸೆಪ್ಟೆಂಬರ್ 2023 ತಿಂಗಳ ಭವಿಷ್ಯ

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಕುಂಭ ರಾಶಿಯ ಮಾಸ ಭವಿಷ್ಯವನ್ನು ಹೇಳುತ್ತೇವೆ ಮೊದಲಿಗೆ ಶುಭ ಫಲಗಳನ್ನು ನೋಡೋಣ ನೀವು ದೇವಸ್ಥಾನಗಳಿಗೆ ಭೇಟಿ ಕೊಡುತ್ತೀರಾ ಬೇರೆ ಬೇರೆ ಊರುಗಳಿಗೆ ಹೋಗಿ ದೇವಸ್ಥಾನಗಳಿಗೆ ಭೇಟಿಕೊಡುತ್ತೀರಾ ಅಥವಾ ಯಾವುದೋ ಒಂದು ಆಶ್ರಮಕ್ಕೆ ಹೋಗುತ್ತೀರಾ ಸಾಧು ಸಂತರಿಂದ ನಿಮಗೆ ಆಶೀರ್ವಾದ ಸಿಗುತ್ತದೆ ಅವರ ಆಶೀರ್ವಾದದಿಂದ ಏನೋ ಒಂದು ತರಹದ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ವ್ಯಾಪಾರಿಗಳಿಗೂ ಅಷ್ಟೇ ಜಾಸ್ತಿ ಪ್ರಯತ್ನ ಮಾಡುವುದರಿಂದ ಅವರಿಗೆ ಲಾಭ ಸಿಗುತ್ತದೆ ಸುಮ್ಮನೆ ಮಾಡಿದ್ದಕ್ಕೆ ಸಿಗುವುದಿಲ್ಲ ಜಾಸ್ತಿ ಕಷ್ಟಪಟ್ಟರೆ ಲಾಭ … Read more

ಮನೆಯ ಸಂಸ್ಕಾರ ಗೊತ್ತಾ.

ಮನೆಯ ಸಂಸ್ಕಾರ ಅಡುಗೆ ಮನೆ ಮತ್ತು ದೇವರ ಕೋಣೆಯ ಪಕ್ಕದಲ್ಲಿ ಬಚ್ಚಲು ಮನೆ ಇರಬಾರದು. ಒಂದು ವೇಳೆ ನೀವು ಮನೆಯಲ್ಲಿ ಊಟ ಮಾಡುತ್ತಿರುವಾಗ ಯಾರಾದರೂ ಬಂದರೆ, ಎಂಜಲು ಕೈಯಿಂದ ಯಾರಿಗೂ ಏನನ್ನು ಕೊಡಬಾರದು. ಕೈ ತೊಳೆದುಕೊಂಡು ಕೊಡಬೇಕು ಹಾಗೆಯೇ ಎಂಜಲು ಕೈಯಿಂದ ಊಟ ಮಾಡಿದ ತಟ್ಟೆ ಮತ್ತು ಎಲೆಯನ್ನು ತೆಗೆಯಬಾರದು. ಹೊಸ ಬಟ್ಟೆಯನ್ನು ಮನೆಗೆ ತಂದು ಧರಿಸದೇ ಹಾಗೇ ಇಡಬಾರದು. ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋದಾಗ ಅರಿಶಿಣ ಕುಂಕುಮ ಹೂವನ್ನು ಮುಡಿದುಕೊಳ್ಳದೆ ಹೋಗಬಾರದು. ಮನೆಯಲ್ಲಿ ಹೆಣ್ಣು ಮಕ್ಕಳು … Read more

ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತವಾಗಿಯೂ ಮಾಡಬೇಡಿ

ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತವಾಗಿಯೂ ಮಾಡಬೇಡಿ… ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ ಗುರುವಾರ ಶ್ರೀಮನ್ನಾರಾಯಣಮತ್ತು ಶುಕ್ರವಾರ ಲಕ್ಷ್ಮಿ ದೇವಿಯ ದಿನವಾಗಿದೆ ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ಹೇಳುತ್ತಾರೆ. ಎರಡನೇದಾಗಿ ಪೊರಕೆ ಖರೀದಿಸುವ ದಿನ ಇದೆ ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭದಿನ ಎನ್ನಲಾಗುತ್ತದೆ ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ ಎಂದು ಸಂಪತ್ತು … Read more

ಆಗಸ್ಟ್ 31 ಗುರುವಾರ ಭಯಂಕರ ಹುಣ್ಣಿಮೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುರು ಗುರುಬಲ ಪ್ರಾಪ್ತಿ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ಇದೇ ಆಗಸ್ಟ್ 31 ಗುರುವಾರ ನೂಲ್ ಹುಣ್ಣಿಮೆ ಇದೆ ಈ ಹುಣ್ಣಿಮೆ ವಿಶೇಷವಾಗಿದ್ದು ಮತ್ತು ಬಹಳ ಶಕ್ತಿಶಾಲಿಯಾಗಿದೆ.ನಂತರ ಕೆಲವೊಂದು ರಾಶಿಯವರಿಗೆ ಸಾಯಿಬಾಬಾ ಅವರ ಕೃಪೆ ಸಿಗುತ್ತದೆ.ಮತ್ತು ರಾಜಯೋಗ ಸಿಗುತ್ತದೆ.ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ. ಅದೃಷ್ಟ ಬರುತ್ತದೆ. ಜೀವನದ ಸರ್ವ ಸಮಸ್ಯೆಗಳು ದೂರವಾಗುತ್ತವೆ. ಹಣದ ಸುರಿಮಳೆ ಹೆಚ್ಚಾಗುತ್ತದೆ. ಯಾವುದೇ ಕೆಲಸವನ್ನು ಮಾಡುವಾಗ ತುಂಬಾ ಶ್ರದ್ದೆವಹಿಸಿ ಮಾಡಬೇಕು ಆ ಕೆಲಸವನ್ನು ಮುಂದೆ ದೂಡಬಾರದು. ಇದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇರುತ್ತದೆ.ನಿಮ್ಮ ಜೀವನದಲ್ಲಿ ಸಾಕಷ್ಟು ತಿರುವು ಬರುತ್ತದೆ ಈ ಆಗಸ್ಟ್ … Read more

ಈ ದಿನ ಹುಟ್ಟಿದವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ.

ಈ ದಿನ ಹುಟ್ಟಿದವರು ಕೋಟಿಯಲ್ಲಿ ಒಬ್ಬರಾಗಿರುತ್ತಾರೆ. ಸೋಮವಾರ: ಚಂದ್ರನ ದಿನ ಆದ್ದರಿಂದ ಈ ದಿನ ಹುಟ್ಟಿದವರು ಚಂಚಲ ಮನಸ್ಸು ಹೊಂದಿರುತ್ತಾರೆ. ಮಂಗಳವಾರ: ಹುಟ್ಟಿದವರು ತುಂಬಾ ಕೋಪವಿರುತ್ತದೆ ಆದರೆ ಇವರು ಮಗುವಿನ ಸ್ವಭಾವವನ್ನು ಹೊಂದಿರುತ್ತಾರೆ. ಬುಧವಾರ: ಹುಟ್ಟಿದವರು ಭಾಗ್ಯಶಾಲಿಗಳಾಗಿರುತ್ತಾರೆ, ಇವರು ಯಾವುದಾದರೂ ತೊಂದರೆಯಲ್ಲಿ ಸಿಲುಕಿದರೆ ಸರಳತೆಯಿಂದ ಅದನ್ನು ಪರಿಹಾರ ಮಾಡಬಲ್ಲರು. ಗುರುವಾರ: ಹುಟ್ಟಿದವರು ಮಾತನಾಡುವ ಶೈಲಿಯಲ್ಲಿ ತುಂಬಾ ಜಾಣರಾಗಿರುತ್ತಾರೆ. ಅವರು ಮುಂದೆ ಮಾತನಾಡುವವರು ಬಾಯಿಯನ್ನು ನಿಮಿಷಗಳಲ್ಲಿ ಮುಚ್ಚಿಸಬಲ್ಲರು…. ಶುಕ್ರವಾರ: ಹುಟ್ಟಿದವರು ಮೇಲೆ ದೇವರ ವಿಶೇಷವಾದ ಕೃಪೆ ಇರುತ್ತದೆ ಆದ್ದರಿಂದ … Read more

ವೃಷಭ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ವೃಷಭ ರಾಶಿಯ ಸೆಪ್ಟೆಂಬರ್ ತಿಂಗಳ ಮಾಸ ಭವಿಷ್ಯವನ್ನು ಹೇಳುತ್ತೇವೆ ಮೊದಲಿಗೆ ಶುಭಫಲಗಳನ್ನು ನೋಡೋಣ ಕಲಾವಿದರಿಗೆ ಬಹಳ ಚೆನ್ನಾಗಿದೆ ಅಂತ ಹೇಳಬಹುದು ಲಾಭದಾಯಕವಾಗಿದೆ ರೇಷ್ಮೆ ಬಟ್ಟೆ ವ್ಯಾಪಾರಿಗಳಿಗೆ ಹೋಟೆಲ್ ಉದ್ಯಮದವರಿಗೆ ಬೇಕರಿ ತಿಂಡಿ ಮಾಡುವವರಿಗೆ ಬಹಳ ಶುಭದಾಯಕ ವಾದಂತಹ ಸಮಯ ಅಂತ ಹೇಳಬಹುದು ಹಾಗೆ ಆಕಸ್ಮಿಕವಾಗಿ ಧನ ಪ್ರಾಪ್ತಿಯಾಗುತ್ತದೆ ಹಾಗಾಗಿ ಏನು ಮಾಡುತ್ತೀರಾ ಅಂದರೆ ಭೋಗ ವಸ್ತುಗಳನ್ನು ಖರೀದಿ ಮಾಡುವಂಥದ್ದು ಮನೆಗೆ ಬೇಕಾಗಿರುವ ವಸ್ತುಗಳನ್ನು ಖರೀದಿ ಮಾಡುತ್ತೀರಾ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಗೃಹಿಣಿಯರು ಎಷ್ಟು ಗಂಟೆ ಒಳಗೆ ಪೂಜೆ ಮಾಡಬೇಕು!

ಪೂಜೆಗೆ ಯಾವ ಸಮಯ ತುಂಬಾ ಒಳ್ಳೆಯದು… ಬೆಳಗ್ಗೆ 4:30 ರಿಂದ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು ಬೆಳಗ್ಗೆ 9 ಗಂಟೆಗೆ ಕೂಡ ಪೂಜೆ ಮಾಡಬಹುದು ಮಧ್ಯಾನ 12 ಗಂಟೆಗೂ ಕೂಡ ಪೂಜೆ ಮಾಡಬಹುದು ಸಂಜೆ 4:30 ರಿಂದ 6 ಗಂಟೆಯೊಳಗೆ ಮಾಡಬಹುದು ಇದನ್ನು ಸಂಧ್ಯಾ ಪೂಜೆಯೆಂದು ಕರೆಯಲಾಗುವುದು. ರಾತ್ರಿ 9:00 ಗಂಟೆಗೆ ದೇವರು ನಿದ್ರೆ ಮಾಡುತ್ತಾನೆ ಎಂದು ಹೇಳಲಾಗುವುದು ಈ ಹೊತ್ತಿನಲ್ಲಿ ಮಾಡುವ ಪೂಜೆಗೆ ಶಯಣ ಪೂಜೆ ಎಂದು ಕರೆಯಲಾಗುತ್ತದೆ. ಮೊದಲು … Read more

ಆಗಸ್ಟ್ ತಿಂಗಳು ಮುಗಿದ ನಂತರ 3000ವರ್ಷ 6ರಾಶಿಯವರಿಗೆ ಕೋಟ್ಯಧಿಪತಿಯಾಗುವ ಅದೃಷ್ಟ ರಾಜಯೋಗ

ಈ ಆಗಸ್ಟ್ ತಿಂಗಳು ಮುಗಿದ ನಂತರ 3000 ವರ್ಷಗಳ ವರೆಗೂ ಕೂಡ ಈ 6 ರಾಶಿಯವರು ಕೋಟ್ಯಾಧಿಪತಿಗಳಾಗುವ ಅದೃಷ್ಠವಿದೆ. ರಾಜಯೋಗ ಪ್ರಾಪ್ತಿಯಾಗುತ್ತದೆ. ಗಣೇಶನ ಕೃಪೆ ಈ ರಾಶಿಯವರಿಗೆ ಸಂಪೂರ್ಣವಾಗಿ ಇರುತ್ತದೆ. ಆ ಅದೃಷ್ಠವಂತ ರಾಶಿಗಳು ಯಾವುವು ಹಾಗೂ ಅವುಗಳಿಗೆ ಯಾವೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ರಾಶಿಯವರಿಗೆ ಆಗಸ್ಟ್ ತಿಂಗಳು ಮುಗಿದ ನಂತರ ತುಂಬಾ ಅದೃಷ್ಟವಿದೆ ಎಂದರೆ ತಪ್ಪಾಗಲಾರದು. ಹಾಗೆಯೇ ಈ ರಾಶಿಯವರು ತೆಗೆದುಕೊಳ್ಳುವ ನಿರ್ಧಾರವು ಕೂಡ ಇತರ ಜನರಿಗು ಕೂಡ ಅನುಕೂಲಕರವಾಗಿರುವಂತೆ … Read more

ಕೂದಲು ಎಷ್ಟೇ ತೆಳುವಾಗಿದ್ದರೂ ಈ ಎಲೆ ಕೂದಲಿಗೆ ಜೀವ ಕೊಡುತ್ತೆ ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡುತ್ತೆ

ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಲು, ಈ ಎಲೆ ತುಂಬಾ ಒಳ್ಳೆಯದು. ಅದಲ್ಲದೆ ಕೂದಲನ್ನು ಕಪ್ಪಾಗಿಯೂ ಮೃದುವಾಗಿಯೂ ರೇಷ್ಮೆಯಂತಾಗಿ ಕೂಡ ಮಾಡುವುದು. ಸಾಧಾರಣವಾಗಿ ಇದು ಎಲ್ಲರ ಮನೆಯಲ್ಲೂ ಇರುತ್ತದೆ. ಯಾರಿಗೆ ಕೂದಲು ತುಂಬಾನೇ ತೆಳುವಾಗುತ್ತಿದೆಯೋ, ಬೊಕ್ಕ ತಲೆಯಾಗುತ್ತಿದೆಯೋ, ವಿಪರೀತ ಕೂದಲು ಉದುರುತ್ತಿದೆಯೋ, ಅವರು ಈ ಎಲೆಯಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಬೇಕು. ಎಷ್ಟೇ ಕೂದಲು ಉದುರಿದರೂ ಕೂಡ ಅದು ದ್ವಿಗುಣ, ತ್ರಿಗುಣವಾಗಿ ಬೆಳೆಯುತ್ತದೆ. ಪುರುಷರಿಗಾಗಲಿ, ಮಹಿಳೆಯರಿಗಾಗಲಿ ಹಣೆ ಮೇಲಿನ ಕೂದಲು ತುಂಬಾ ಉದುರುತ್ತದೆ. ಬೊಕ್ಕ ತಲೆ ಕಾಣಿಸಲು ಶುರುವಾಗುತ್ತದೆ. … Read more

ಹೆಣ್ಣು ಮಕ್ಕಳು ಹುಟ್ಟುವುದು ಶಾಪವೇ ಅಥವಾ ವರವೇ ಗರುಡ ಪುರಾಣದ ಪ್ರಕಾರ

ಹೆಣ್ಣು ಮಕ್ಕಳು ಹುಟ್ಟುವುದು ಶಾಪವೇ ಅಥವಾ ವರವೇ ಗರುಡ ಪುರಾಣದ ಪ್ರಕಾರ ಈ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಭೂಮಿತಾಯಿ ಹೆಣ್ಣು ಜನ್ಮ ಕೊಟ್ಟ ತಾಯಿಯು ಹೆಣ್ಣು ಹೆಂಡತಿಯಾಗಿ ಬರುವವಳು ಕೂಡ ಹೆಣ್ಣು ಮಗಳಾಗಿ ಹುಟ್ಟುವಳು ಕೂಡ ಹೆಣ್ಣು ನಮ್ಮ ಜೀವನದಲ್ಲಿ ಇವರೆಲ್ಲರ ಪಾತ್ರ ತುಂಬಾ ಮುಖ್ಯ. ಹೀಗಿರುವಾಗ ಹೆಣ್ಣು ಮಗು ಹುಟ್ಟುವುದು ಯಾವತ್ತಿಗೂ ಶಾಪವಲ್ಲ ಬದಲಾಗಿ ದೇವರು ಕೊಟ್ಟ ವರವಾಗಿರುತ್ತದೆ . ಹೆಣ್ಣು ಮಕ್ಕಳು ನಮಗೆ ಪುಣ್ಯದ ಫಲ ತಾಯಿ ತೊಟ್ಟಿಲನ್ನು ತೂಗುವ ಕೈ ಇಡಿ … Read more