ಸ್ನೇಹಿತರ ರೂಪದಲ್ಲಿರುವ ಶತ್ರುಗಳನ್ನು ಗುರುತಿಸಿ

ಸ್ನೇಹಿತರ ರೂಪದಲ್ಲಿರುವ ಶತ್ರುಗಳನ್ನು ಗುರುತಿಸಿ ಕೆಲವರು ನಮ್ಮ ಸ್ನೇಹಿತರಾಗಿದ್ದರೆ ಇನ್ನೂ ಕೆಲವರು ಶತ್ರುಗಳಾಗಿರುತ್ತಾರೆ. ಆದರೆ ಇವರಿಬ್ಬರಿಗೂ ಮೀರಿ ಕೆಲವರು ಮೇಲಿಂದ ಸ್ನೇಹಿತರಂತೆ ಕಂಡರೂ ಶತ್ರುಗಳಂತೆ ವರ್ತಿಸುತ್ತಾರೆ. ನಿಮ್ಮ ಸುತ್ತಮುತ್ತ ಹಲವಾರು ರೀತಿಯ ಜನರು ವಾಸಿಸುತ್ತಿರುತ್ತಾರೆ. ಇವುಗಳಲ್ಲಿ ಕೆಲವರೂ ನಿಮಗೆ ತುಂಬಾ ಹತ್ತಿರವಾಗಿದ್ದರೆ, ಕೆಲವರು ನಿಮ್ಮೊಂದಿಗೆ ಔಪಚಾರಿಕ ಸಂಬಂಧವನ್ನು ಮಾತ್ರ ಹೊಂದಿರುತ್ತಾರೆ. ಆದರೆ ಕೆಲವರು ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವ ಉದ್ದೇಶ ಇಟ್ಟುಕೊಂಡಿರುತ್ತಾರೆ ಇಂಥವರಿಂದ ಆದಷ್ಟು ನೀವು ದೂರವಿರುವುದೇ ಒಳ್ಳೆಯದು. ಹಾಗಾದರೆ ಯಾರಿಂದ ಅಂತರವನ್ನು ಕಾಪಾಡಿಕೊಳ್ಳಬೇಕೆಂದರೆ ತಮ್ಮನ್ನು … Read more

ನಿಮ್ಮ ಮನೆಗೆ ಬೆಕ್ಕು ಬರುತ್ತಾ ಇದೆಯಾ ಹಾಗಿದ್ದರೆ

ನಮಸ್ಕಾರ ಸ್ನೇಹಿತರೇ ನಿಮ್ಮ ಮನೆಗೆ ಬೆಕ್ಕು ಬರುತ್ತಾ ಇದೆಯಾ ಹಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ 1. ರಾಹು ಗ್ರಹದ ವಾಹನ ಬೆಕ್ಕು ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ ಪೆಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಬೆಕ್ಕು ಅಡ್ಡ ಹೋಗಿ ಮುನ್ಸೂಚನೆ ನೀಡುತ್ತದೆ 2. ಬೆಕ್ಕು ಎಡಬಾಗದಿಂದ ಬಲಭಾಗಕ್ಕೆ ಹೋದರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ 3. ಮನೆಗೆ ಬಂದು ಬೆಕ್ಕು ಅಳುತ್ತಿದ್ದರೆ ಇದು ಅಹಿತಕರ ಘಟನೆಯ ಸಂಕೇತ 4. ಮನೆಯಲ್ಲಿ ಎರಡು ಬೆಕ್ಕುಗಳು ಜಗಳವಾಡಿದಲ್ಲಿ ಆರ್ಥಿಕ ನಷ್ಟದ ಜೊತೆಗೆ … Read more

ಶ್ರಾವಣ ತಿಂಗಳಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುವಿರಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣದ ತಿಂಗಳಲ್ಲಿ ತುಂಬಾ ವಿಶೇಷವಾದ ಮಹತ್ಮ ಇರುತ್ತದೆ ಈ ತಿಂಗಳಲ್ಲಿ ಶಿವನ ಒಲಿಸಿಕೊಳ್ಳಲು ಹಲವಾರು ಪೂಜೆ ಪುನಸ್ಕಾರ ಮಾಡುತ್ತಾರೆ ಏಕೆಂದರೆ ಶಿವನ ತಿಂಗಳು ಆಗಿರುತ್ತದೆ ಭಗವಂತನಾದ ಶಿವನ ಕ್ರೋಧ ಮತ್ತು ತಾಂಡವದ ಬಗ್ಗೆ ಎಲ್ಲರಿಗೂ ಪರಿಚಯವಿದೆ. ಸ್ನೇಹಿತರೆ ವಿಶೇಷವಾಗಿ ಈ ತಿಂಗಳು ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯವಾದ ತಿಂಗಳು ಆಗಿದೆ ಇದೆ ಒಂದು ಕಾರಣದಿಂದ ಯಾವುದೇ ಫಲಗಳು ಈ ತಿಂಗಳಿನಲ್ಲಿ ನೀವು ಪೂಜೆ ಮಾಡಿದರೆ ಸಿಗುತ್ತದೆ ಜೊತೆಗೆ ನಿಮ್ಮ ಎಲ್ಲಾ ಮನಸ್ಸು ಇಚ್ಛೆಗಳು … Read more

ಶ್ರಾವಣ ಮಾಸ ಮುಗಿಯುವ ಮುನ್ನ ಓಮ್ಮೆ ಆದರೂ 10 ರೂ ನಾಣ್ಯದ ಈ ಉಪಾಯ ಮಾಡಿ, ಹಣದ ಮಳೆ ಸುರಿಯುವುದು

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣ ಎಂದರೆ ಶಿವನಿಗೆ ಪ್ರಿಯವಾದ ತಿಂಗಳಾಗಿದೆ. ಇದೇ ಒಂದು ಕಾರಣದಿಂದ ಭಗವಂತನಾದ ಶಿವನು ಈ ತಿಂಗಳಲ್ಲಿ ಯಾರು ನಿಜವಾದ ಭಕ್ತರು ಒಳ್ಳೆಯ ಮನಸಿನಿಂದ ಯಾವುದಾದರೂ ಸಾಧನೆಯನ್ನು ಮಾಡಿದರೆ ಯಾವುದರೂ ವಿಶೇಷ ಪ್ರಯೋಗವನ್ನು ಮಾಡಿದರೆ ಅವರ ಇಚ್ಛೆಗಳು ಎಲ್ಲವೂ ಪೂರ್ತಿಗೊಳುತ್ತದೆ. ಜೊತೆಗೆ ಭಗವಂತನಾದ ಶಿವನ ಆಶೀರ್ವಾದ ಕಾರಣದಿಂದ ಎಲ್ಲವೂ ಶುಭ ಆಗುತ್ತೆ. ಇಲ್ಲಿ ನಾವು ನಿಮಗೆ ಒಂದು ಉಪಾಯವನ್ನು ಹೇಳಲಿದ್ದೇವೆ ಇದು ಶ್ರಾವಣ ತಿಂಗಳಲ್ಲಿ ಈ ಒಂದು ಉಪಾಯವನ್ನು ಮಾಡಬೇಕು ಇದರಿಂದ ಇವರಿಗೆ ಸೌಭಾಗ್ಯ … Read more

2024 ರ ಕಾಲದ ಸೊಸೆ…!!!

2024ರ ಕಾಲದ ಸೊಸೆ ಸೊಸೆ ಮದುವೆಯಾದ ಮರುದಿನ 7 ಗಂಟೆಗೆ ಅವಳ ರೂಮಿನಿಂದ ಎದ್ದು ಬರುತ್ತಾಳೆ. ಹೊರಗಡೆಯಿಂದ ಅತ್ತೆಯ ಶಬ್ಧ ಜೋರಾಗಿ ಕೇಳುತ್ತದೆ. ಅತ್ತೆ ಸೊಸೆಯ ಹತ್ತಿರ ಹೇಳುತ್ತಾಳೆ ನಿನ್ನ ಮನೆಯಲ್ಲಿ ಮಲಗುವ ರೀತಿ ಇಲ್ಲಿ ನಡೆಯುವುದಿಲ್ಲ. ಅತ್ತೆ ಸೊಸೆಯ ಹತ್ತಿರ ಹೇಳುತ್ತಾಳೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಮೊದಲು ಟೀ ಮಾಡಿ ನನ್ನ ರೂಮಿಗೆ ತಂದು ಕೊಡಬೇಕು ಆದಾದ ಮೇಲೆ ಉಳಿದಿರುವ ಕೆಲಸವನ್ನು ಟಕಾಟಕಾ ಎಂದು 7 ಗಂಟೆ ಆಗುವಷ್ಟರಲ್ಲಿ ಮುಗಿಸಬೇಕು ಗೊತ್ತಾಯಿತಾ ಎಂದಾಗ ಅದಕ್ಕೆ … Read more

ಕನಸಿನ ಅರ್ಥ ಅಬ್ಬಾ ಹೀಗೆಲ್ಲ ಇದೆಯಾ?

ಕನಸಿನ ಅರ್ಥ ಕನಸಿನಲ್ಲಿ ಕುಂಕುಮವನ್ನು ನೋಡಿದರೆ ಕೀರ್ತಿ ಅದೃಷ್ಟ ಕನಸಿನಲ್ಲಿ ಕಾಗೆ ಕಂಡರೆ ಎಚ್ಚರಿಕೆಯಿಂದ ಇರಬೇಕಾಗಿ ಸೂಚನೆ ಕನಸಿನಲ್ಲಿ ಅನ್ನವನ್ನು ಕಂಡರೆ ಸಾವಿನ ಸುದ್ದಿ ಬರಲಿದೆ ಎಂದರ್ಥ ಅಡುಗೆ ಮನೆ ಕನಸಿನಲ್ಲಿ ಕಂಡರೆಭೋಜನ ಪ್ರಾಪ್ತಿ ಸಾಲದಿಂದ ವಿಮುಕ್ತಿ ದೇವಸ್ಥಾನ ಕನಸಲ್ಲಿ ಕಂಡರೆ ಶುಭಕಾಲ ಬರುತ್ತಿದೆ ಎಂದರ್ಥ ಶುದ್ಧವಾದ ನೀರು ಕನಸಲ್ಲಿ ಕಂಡರೆಅದೃಷ್ಟ ಶುರುವಾಗುತ್ತಿದೆ ಎಂದರ್ಥ ಅಶುದ್ಧವಾದ ನೀರನ್ನು ಕನಸಲ್ಲಿ ಕಂಡರೆ ಕೆಟ್ಟ ಸುದ್ದಿ, ಕಷ್ಟ, ದುಃಖ ನಿಧಿಯನ್ನು ಕನಸಲ್ಲಿ ಕಂಡರೆಸಂಪತ್ತು ನಿಮ್ಮ ಸ್ವಂತ ಗಂಧವನ್ನು ಕನಸಲ್ಲಿ ಕಂಡರೆ … Read more

ಬೇವಿನ ಎಲೆಯ ಬೂದಿ ದೊಡ್ಡ ಕೆಲಸ ಮಾಡುತ್ತದೆ, ಸ್ವಂತ ಮನೆ ಆಗುತ್ತದೆ, ಸಾಲ ತೀರುತ್ತದೆ, ಲಾಟರಿ ಹೊಡೆಯಲು ಶುರುವಾಗುತ್ತದೆ

ಯಾರು ಏನೋ ಮಾಡಿಸಿದ್ದಾರೆ ಅಂತ ನಿಮಗೆ ಅನಿಸುತ್ತ ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತಾ ಇದ್ದರೆ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ವಿಶೇಷವಾಗಿ ಅಂತವರು ನಿಮ್ಮ ಹತ್ತಿರಾನೆ ಇರುತ್ತಾರೆ ಅವರು ಚೆನ್ನಾಗಿ ಮಾತನಾಡುತ್ತಿರುತ್ತಾರೆ ಆದರೆ ನಿಮ್ಮ ಮನೆಯಲ್ಲಿ ಜಗಳವನ್ನು ಹಚ್ಚುತ್ತಾ ಇರುತ್ತಾರೆ ಅಂತವರ ವಿರುದ್ಧ ನೀವು ಹೋಗಲು ಸಾಧ್ಯವಾಗುತ್ತಾ ಇರುವುದಿಲ್ಲ ಹಾಗಾಗಿ ಇಂತವರಿಂದ ನೀವು ಎಚ್ಚರಿಕೆಯಿಂದ ಇರಬೇಕು ಯಾಕೆ ಅಂದರೆ ಇಂತಹ ಜನರು ನಿಮ್ಮನ್ನು ಕೀಳಾಗಿ ನೋಡಲು ಇಷ್ಟ ಪಡ್ತಾ ಇರುತ್ತಾರೆ ನಿಮ್ಮ ಮಕ್ಕಳು … Read more

ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಅಥವಾ ವ್ರತ ಮಾಡಿ ಖಂಡಿತ ದೇವರು ನಿಮಗೆ ಒಲಿಯುತ್ತಾರೆ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮಗೆ ಬ್ರಾಹ್ಮೀ ಮುಹೂರ್ತದ ಬಗ್ಗೆ ಗೊತ್ತಿದೆಯಾ ಇದನ್ನು ಸುಮಾರು ಜನ ಬ್ರಹ್ಮ ಮುಹೂರ್ತ ಅಂತಾನೂ ಕರೆಯುತ್ತಾರೆ ಇದರ ನಿಜವಾದ ಅರ್ಥ ಏನೆಂದರೆ ಬ್ರಾಹ್ಮೀ ಮುಹೂರ್ತ ಹಾಗಾದರೆ ಬ್ರಾಹ್ಮೀ ಮುಹೂರ್ತ ಅಂದರೆ ಏನು? ಇದು ಯಾವಾಗ ಬರುತ್ತದೆ ಯಾಕೆ ಇದರ ಬಗ್ಗೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ ಅಂದರೆ ನೀವು ಒಂದು ಸತ್ಯವಾದ ಮಾತನ್ನು ತಿಳಿದುಕೊಳ್ಳಿ ನಮ್ಮ ಹಿರಿಯರು ನಮಗೆ ಯಾವತ್ತಿಗೂ ಬುದ್ಧಿವಾದವನ್ನು ಹೇಳಿ ಒಳ್ಳೆಯ ಮಾರ್ಗದರ್ಶನವನ್ನು ತೋರಿಸಿ ಹೋಗಿದ್ದಾರೆ ಹೊರತು ಮುಂದಿನ … Read more

ಶ್ರಾವಣ ಮಾಸ ಮುಗಿಯುವವರೆಗೂ ಈ 6 ರಾಶಿಗಳಿಗೆ ಭಾರಿ ಯೋಗ ಫಲ|ಲಕ್ಷ್ಮೀಪುತ್ರರಾಗುತ್ತಾರೆ

ಎಲ್ಲರಿಗೂ ನಮಸ್ಕಾರ, ಶ್ರಾವಣ ಮಾಸ ಬಂದರೆ ಸಾಕು ಎಲ್ಲರ ಮನೆಯಲ್ಲೂ ಸಂತಸದ ದಿನಗಳು ಆರಂಭವಾಗುತ್ತದೆ. ಹಬ್ಬಗಳ ಸಾಲು ಸಾಲು ಬರುತ್ತದೆ. ಇದರಿಂದಾಗಿ ಸಂತೋಷದ ಮೂಡುತ್ತದೆ. ಶ್ರಾವಣ ಮಾಸದಲ್ಲಿ ಈ ಕೆಲವು ರಾಶಿಗಳು ಲಾಭ ಪಡೆದುಕೊಳ್ಳುತ್ತಾರೆ ಈ ಶ್ರಾವಣ ಮಾಸದಲ್ಲಿ ಅದ್ಬುತವಾದ ಫಲವನ್ನು ಪಡೆಯಲಿದ್ದಾರೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮನೆ ಅಭಿವೃದ್ಧಿ ಆಗದೇ ಇರಲು ಬಹು ಮುಖ್ಯ ಕಾರಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆ ಅಭಿವೃದ್ಧಿ ಆಗದೇ ಇರಲು ಬಹು ಮುಖ್ಯ ಕಾರಣಗಳು ಏನು ಎನ್ನುವುದನ್ನು ನೋಡೋಣ ಬನ್ನಿ # ನಾವು ಎಲ್ಲೇ ಹೋಗಲಿ ಎಷ್ಟೇ ವೈಭವಿತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ # ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ 1) … Read more