ಇಂದಿನಿಂದ 2042ರವರೆಗೂ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗುರುಬಲ ಆರಂಭ ತಿರುಕನು ಕುಬೇರನಾಗುತ್ತಾನೆ ರಾಜಯೋಗ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಇಂದಿನಿಂದ ಮುಂದಿನ 42 ವರ್ಷಗಳವರೆಗೂ ಕೂಡ ಈ ಏಳು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶನಿದೇವನ ನೇರ ದೃಷ್ಟಿ ಈ ರಾಶಿಯವರಿಗೆ ಸಿಗುತ್ತಾ ಇದೆ ಆದ್ದರಿಂದ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಅಂತ ಹೇಳಬಹುದು ಹಾಗಾದರೆ ಆ ರಾಶಿಗಳು ಯಾವುದು? ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ … Read more

ಒಣ ದ್ರಾಕ್ಷಿಯಲ್ಲಿರುವ ಔಷಧೀ ಗುಣಗಳು!

ನಮಸ್ಕಾರ ಸ್ನೇಹಿತರೆ ಒಣದ್ರಾಕ್ಷಿಯಲ್ಲಿ ಇರುವ ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಒಣ ದ್ರಾಕ್ಷಿಯಲ್ಲಿ ಇರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ ಒಣ ದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ ಒಣ ದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಇದನ್ನು ಅಡಿಗೆ ಬೇಕಿಂಗ್ ಮತ್ತು ಮಧ್ಯ ತಯಾರಿಕೆಯಲ್ಲಿ ಬಳಸಬಹುದು ಹಾಗಾದರೆ ಇದರ ಪ್ರಯೋಜನಗಳ ಬಗ್ಗೆ ನೋಡೋಣ ಬನ್ನಿ ಒಣ ದ್ರಾಕ್ಷಿಯ ಸೇವನೆಯಿಂದ ಶರೀರದಲ್ಲಿ ಚೈತನ್ಯ ಮೂಡುತ್ತದೆ ಕೆಮ್ಮು ಕಫ ನಿವಾರಣೆಗೆ … Read more

ಇವತ್ತಿನ ಈ ಸಂಚಿಕೆಯಲ್ಲಿ ತಪ್ಪು ಎಲ್ಲಾಯಿತು ಅಂತ ನೋಡೋಣ ಬನ್ನಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತಪ್ಪು ಎಲ್ಲಾಯಿತು ಅಂತ ನೋಡೋಣ ಬನ್ನಿ ಮೊದಲು ಹಿಂದಿನ ಜನರು ಬಾವಿ ನೀರು ಕುಡಿದು 100 ವರ್ಷ ಬದುಕುತ್ತಿದ್ದರು ಈಗ ಫಿಲ್ಟರ್ ನೀರು ಕುಡಿದರೂ ಕೂಡ 40 ವರ್ಷದಲ್ಲಿ ವಯಸ್ಸಾದಂತೆ ಕಾಣುತ್ತಿದ್ದಾರೆ ಮೊದಲು ಹಿಂದಿನವರು ಸಾಸಿವೆ ಎಣ್ಣೆಯನ್ನು ಸೇರಿಸಿ ರುದ್ರಾಧ್ಯದಲ್ಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು ಈಗ ಹೊಸ ರೀತಿಯಲ್ಲಿ ತಯಾರಿಸಿದ ಅಡುಗೆ ಎಣ್ಣೆಯನ್ನು ತಿಂದು ಯೌವನದ ಆರಂಭದಲ್ಲಿ ಸುಸ್ತಾಗುತ್ತಿದ್ದಾರೆ # ಮೊದಲು ಅವರು ಕಲ್ಲುಪ್ಪು ತಿಂದು ಆರೋಗ್ಯದಿಂದ ಇರುತ್ತಿದ್ದರು ಈಗ … Read more

ಕುಂಭ ರಾಶಿ ಆಗಸ್ಟ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಕುಂಭ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ಸ್ವಾಗತ ಸುಸ್ವಾಗತ ಈ ರಾಶಿಯವರಿಗೆ ವಕ್ರ ಶನಿ ಕಂಟಿನ್ಯೂ ಆಗುತ್ತಾ ಇದ್ದಹಾಗೆ ಶುಕ್ರ ಕೂಡ ವಕ್ರನಾಗುತ್ತಾನೆ ಇದು ಬಹಳ ಇಂಪಾರ್ಟೆಂಟ್ ಗ್ರಹ ಶುಕ್ರ ಗ್ರಹ ಶನಿ ಗ್ರಹ ರಾಶಿಯ ಅಧಿಪತಿ ರಾಶಿಯಲ್ಲಿ ಇದ್ದಾನೆ ಹಾಗಾಗಿ ಶುಕ್ರ ವಕ್ರನಾದರೆ ಅಷ್ಟೇನೂ ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ ನಿಮಗೆ ಇದರಿಂದ ಕೆಟ್ಟ ಆಗುವ ಬದಲು ಸ್ವಲ್ಪ ಒಳ್ಳೆಯದೇ ಆಗುತ್ತದೆ ಅಂತ ಹೇಳಬಹುದು ಅದೇನು … Read more

ಶ್ರಾವಣ ಮಾಸದಲ್ಲಿ ಮನೆಗೆ ಕೇವಲ 1 ವಸ್ತು ತನ್ನಿ ಹಣ ಓಡಿ ಓಡಿ ಬರುತ್ತದೆ 

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ವವಿರುತ್ತದೆ ಈ ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಶಿವ ಪಾರ್ವತಿಯರ ಆಶೀರ್ವಾದವನ್ನ ಪಡೆದುಕೊಳ್ಳಲು ವ್ರತ ಪೂಜೆ ಪಾಠಗಳನ್ನು ಮಾಡುತ್ತಾರೆ ದೇವಸ್ಥಾನಗಳಿಗೆ ಯಾತ್ರೆಗಳಿಗೆ ಪ್ರಯಾಣ ಮಾಡುತ್ತಾರೆ ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿರುತ್ತದೆ ಮಾಹಿತಿಯ ಪ್ರಕಾರ ಯಾರು ಈ ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಸಂಪೂರ್ಣ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಸ್ನೇಹಿತರೆ ಆದರೆ ನಿಮಗೆ ಏನಾದರೂ ಈ ಒಂದು ವಿಷಯ ಗೊತ್ತಾ ಈ ವಿಶೇಷವಾದ ಶ್ರಾವಣ ಮಾಸದಲ್ಲಿ … Read more

ನಿಮ್ಮ ಹೊಕ್ಕಳಿನ ಮೇಲೆ ಬೆರಳು ಇಟ್ಟು ಈ ಶಕ್ತಿಶಾಲಿ ಮಂತ್ರ ಹೇಳಿ ಸಾಕು ಅಂದುಕೊಂಡಿದ್ದೆಲ್ಲಾ ತಕ್ಷಣ ಸಿಗುತ್ತದೆ 100%

ನಮಸ್ಕಾರ ಸ್ನೇಹಿತರೆ ಇಂದಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯಾದ ಶಕ್ತಿಶಾಲಿ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಈ ಮಂತ್ರವನ್ನು ನೀವು ನಿಮ್ಮ ಹೊಕ್ಕಳಿನ ಮೇಲೆ ನಿಮ್ಮ ಅನಾಮಿಕ ಬೆರಳನ್ನು ಇಟ್ಟು ಈ ಮಂತ್ರವನ್ನು ಜಪ ಮಾಡಬೇಕು ನಿಮಗೆ ಈ ಮಾತನ್ನು ನಂಬಲು ಕಷ್ಟ ಆಗಬಹುದು ಆದರೆ ನಿಮಗೆ ಬೇಕಾಗಿರುವುದೆಲ್ಲ ಸಿಗುತ್ತದೆ ಒಂದು ಬಾರಿ ಪ್ರಾಕ್ಟಿಕಲ್ ಆಗಿ ಇದನ್ನು ಪರೀಕ್ಷೆ ಮಾಡಿ ನೋಡಿ ಶರೀರದ ಹೊಕ್ಕಳಿನ ಸ್ಥಾನವನ್ನು ಶರೀರದ ಕೇಂದ್ರ ಸ್ಥಾನ ಅಂತ ತಿಳಿಯಲಾಗಿದೆ … Read more

ತುಂಬಾ ಮುಖ್ಯವಾದ ವಿಷಯಗಳು ಫ್ರಿಯಾಗಿ ಯಾರು ಹೇಳಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತುಂಬಾ ಮುಖ್ಯವಾದ ವಿಷಯಗಳ ಬಗ್ಗೆ ತಿಳಿಸುತ್ತಾ ಇದ್ದೇವೆ ಇದನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು ಯಾವುವು ಅಂತ ನೋಡುವುದಾದರೆ 1 ನಿಮ್ಮ ಮುಖವನ್ನು ತುಂಬಾ ಬಿಸಿನೀರಿನಿಂದ ತೊಳೆದರೆ ಚರ್ಮ ಬೇಗ ವಯಸ್ಸಾದವರ ತರ ಕಾಣುತ್ತದೆ 2. ಬಾದಾಮ್ ಎಣ್ಣೆಯನ್ನು ಹೊಕ್ಕಳಿಗೆ ಹಾಕುವುದರಿಂದ ಹೊಟ್ಟೆ ಕಡಿಮೆಯಾಗುತ್ತದೆ 03. ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ಬೇಗ ವಯಸ್ಸಾಗುವ ರೀತಿ ಕಾಣಿಸುತ್ತದೆ 04. ಹೆಣ್ಣು ಮಕ್ಕಳು ತಲೆ ಬಾಚಲು ಬಾಚಣಿಗೆಯನ್ನು ಉಪಯೋಗಿಸುವುದರಿಂದ ಕೂದಲು ಕಡಿಮೆ ಮುರಿಯುತ್ತದೆ … Read more

ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ

ನಮಸ್ಕಾರ ಸ್ನೇಹಿತರೆ ಹೊಸ್ತಿಲು ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸತು ಏನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರು ಹೊರಗಿನವರಾದರೂ ಅಥವಾ ಅದೃಷ್ಟದ ಲಕ್ಷ್ಮಿ ಬರುವುದಾದರೂ ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ ಆ ಹೊಸ್ತಿಲನ್ನು ದಾಟಿಯೇ ಬರಬೇಕು ಎನ್ನುವುದನ್ನು ಮರೆಯಬೇಡಿ ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿದೇವಿ ನೆಲೆಸಿರುತ್ತಾರೆ ಆದ್ದರಿಂದ ಹೊಸ್ತಿಲಿನ ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ ಮನೆಯಲ್ಲಿ ಮಕ್ಕಳು ಹೊಸ್ತಿಲನ್ನು … Read more

ಶುಕ್ರವಾರದ ದಿನ ಮನೆಯಲ್ಲಿ ಹೀಗೆ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಶುಕ್ರವಾರದ ದಿನ ಮನೆಯಲ್ಲಿ ಹೀಗೆ ಮಾಡಬೇಡಿ ಶುಕ್ರವಾರದ ದಿನ ಧಾನ್ಯಗಳನ್ನು ಯಾರಿಗೂ ದಾನ ಮಾಡಬಾರದು ಕೊಡಬಾರದು ಶುಕ್ರವಾರದ ದಿನ ಉಗುರುಗಳನ್ನು ಮತ್ತು ಕೂದಲನ್ನು ಕತ್ತರಿಸಬಾರದು ಶುಕ್ರವಾರದ ದಿನ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಶುಕ್ರವಾರದ ದಿನ ಹಣವನ್ನು ಸಾಲ ಮಾಡಬಾರದು ಮತ್ತು ಕೊಡುವುದು ಮಾಡಬಾರದು ಶುಕ್ರವಾರದ ದಿನ ಮನೆಯಲ್ಲಿ ಮಹಿಳೆಯರು ಕಣ್ಣೀರು ಇಡಬಾರದು. ಇದು ನಿಮ್ಮ ಅದೃಷ್ಟವನ್ನು ದೂರ ಮಾಡುತ್ತದೆ ಹಾಗೂ ಮನೆಗೆ ಶ್ರೇಷ್ಠವಲ್ಲ ಶುಕ್ರವಾರದ ದಿನ ಹಳೆಯ ಬಟ್ಟೆಗಳನ್ನು ಯಾರಿಗೂ ದಾನ ಮಾಡಬಾರದು … Read more

ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ ಎಂದು ಅರ್ಥ # ಕೆಲವರು ತುಂಬಾ ಹಣವನ್ನು ಖರ್ಚು ಮಾಡಿ ಐಷಾರಾಮಿಯಾಗಿರುವ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅಲ್ಲಿ ಹೋದ ನಂತರ ಅವರ ಮನಸ್ಸಿಗೆ ನೆಮ್ಮದಿ ಸಂಸಾರದಲ್ಲಿ ಸುಖ ಶಾಂತಿ ಸ್ವಲ್ಪನೂ ಇರುವುದಿಲ್ಲ ಹಾಗಾದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಅಥವಾ ದುಷ್ಟಶಕ್ತಿಗಳು ಇರುವ ಸಂಕೇತಗಳನ್ನು ನೋಡೋಣ ಬನ್ನಿ # ನಾವು ದಿನವಿಡಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರೆ ನಮಗೆ ಒಂದು ರೀತಿಯ ನೆಮ್ಮದಿ … Read more