500 ವರ್ಷಗಳ ಮಹಾಸಂಯೋಗದ ನಂತರ ಈ 8 ರಾಶಿಯವರಿಗೆ ರಾಜಯೋಗ! ಆಂಜನೇಯ ಸ್ವಾಮಿಯ ಕೃಪೆ ಆರಂಭ!

500 ವರ್ಷಗಳ ಮಹಾಸಂಯೋಗದ ನಂತರ ಈ 8 ರಾಶಿಯವರಿಗೆ ರಾಜಯೋಗ ಮತ್ತು ಗಜ ಕೇಸರಿ ಯೋಗ ಆರಂಭವಾಗುತ್ತಿದೆ. ಈ ಎಂಟು ರಾಶಿಯವರಿಗೆ ಆಂಜನೇಯ ಸ್ವಾಮಿಯ ಕೃಪೆ ಕೂಡ ಆರಂಭವಾಗುತ್ತಿದೆ. ಹಾಗಾದರೆ ಆ ಎಂಟು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಈ ಎಂಟು ರಾಶಿ ಜನರಿಗೆ ಕೆಲಸದ ವಿಷಯದಲ್ಲಿ ಇಂದು ತುಂಬಾ ಶುಭವಾಗಲಿದೆ ಕೆಲವು ಕಾರಣಗಳಿಂದಾಗಿ … Read more

ನಿಮ್ಮ ಹೆಸರು S ಅಕ್ಷರದಿಂದ ಇಟ್ಟಿದ್ದರೆ ಏನಾಗುತ್ತೆ ಪ್ರೀತಿ,ಹಣ,ಕಾರ್ಯಕ್ಷೇತ್ರ,ಗುಣ ನೋಡಿ

ನಮಸ್ಕಾರ ಸ್ನೇಹಿತರೆ ಯಾರದೇ ಜೀವನದಲ್ಲಿ ಆಗಲಿ ಹೆಸರಿನ ಪಾತ್ರವೂ ಅತ್ಯಂತ ಮಹತ್ವದ ಆಗಿದೆ A ಇಂದ ಝೆಡ್ ನಾ ಒರಗಿನ ಅನೇಕ ಹೆಸರಿನ ಜನರು ತಮ್ಮದೇ ಆದಂತಹ ವಿಶಿಷ್ಟ ಗುಣಗಳನ್ನು ಹೊಂದಿರುತ್ತಾರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹೆಸರಿನ ಮೊದಲನೇ ಅಕ್ಷರವು ಅವನ ಜೀವನದಲ್ಲಿ ಬಹಳಷ್ಟು ಪ್ರಭಾವ ಬೀರುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಅವರು ಜೀವನದ ವಿವಿಧ ಹಂತಗಳಲ್ಲಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಪತಿ ಪತ್ನಿಯರು ತಿಳಿದುಕೊಳ್ಳಲೇಬೇಕಾದ ಕೆಲವು ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತಿ ಪತ್ನಿಯರು ತಿಳಿದುಕೊಳ್ಳಲೇಬೇಕಾದ ಕೆಲವು ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಯಾವುವು ಅಂತ ನೋಡೋಣ ಬನ್ನಿ ಪತಿ ಮನೆಗೆ ಬರುತ್ತದೆ ಸಮಸ್ಯೆಗಳನ್ನು ಹೇಳಬೇಡಿ ಮುಗುಳ್ನಗೆಯಿಂದ ಸ್ವಾಗತಿಸಿ ಅವರು ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಕೊಡಿ ಮನೆಯನ್ನು ಸ್ವಚ್ಚವಾಗಿ ಇಡಿ ಎಲ್ಲಾ ವಸ್ತುಗಳು ಆಯಾ ಸ್ಥಳದಲ್ಲಿ ಇರಲಿ ರಾತ್ರಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆರಿಸಬೇಡಿ ಸಾಧ್ಯವಾದಷ್ಟು ಯಾವುದಾದರೂ ಕೋಣೆಯಲ್ಲಿ ಮಂದವಾದ ಬೆಳಕು ಇರಲಿ ಪ್ರಾಪಂಚಿಕ ಸುಖ ( ಹಣ ಬಟ್ಟೆ … Read more

ಈ 3 ಕೆಲಸ ಮಾಡುವಾಗ ನಾಚಿಕೆ ಪಡಬೇಡಿ,

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಈ ವಸ್ತುಗಳನ್ನು ಪಡೆದುಕೊಳ್ಳಲು ಅಥವಾ ಒತ್ತಾಯದಿಂದ ಕೇಳಲು ಯಾವತ್ತಿಗೂ ನೀವು ನಾಚಿಕೆಪಡಬಾರದು ಒಂದು ವೇಳೆ ಇವುಗಳನ್ನು ಕೇಳುವುದರಲ್ಲಿ ನೀವೇನಾದರೂ ನಾಚಿಕೆ ಪಟ್ಟುಕೊಂಡರೆ ಜೀವನದಲ್ಲಿ ದೊಡ್ಡದಾಗಿರುವ ನಷ್ಟವನ್ನು ಕಾಣುತ್ತೀರಾ ಒಂದು ವೇಳೆ ಇಲ್ಲಿಯ ತನಕ ನೀವೇನಾದರೂ ಪಡೆದುಕೊಳ್ಳಲಿಲ್ಲ ಅಂದರೆ ಅಥವಾ ಕೇಳಲಿಲ್ಲ ಅಂದರೆ ನಿಮ್ಮ ಜೀವನ ಸರ್ವನಾಶ ಆಗುವುದು ಅಂತ ಖಂಡಿತ ನಮ್ಮ ಪೌರಾಣಿಕ ಮಾಹಿತಿಯ ಅನುಸಾರವಾಗಿ ಇಲ್ಲಿ ಯಾವ ಜನರು ಇವುಗಳನ್ನು ಕೇಳುವುದರಲ್ಲಿ ಪಡೆದುಕೊಳ್ಳುವುದರಲ್ಲಿ ನಾಚಿಕೆಪಟ್ಟುಕೊಳ್ಳುತ್ತಾರೋ ಯಾವುದೇ ಕಾರಣಕ್ಕೂ ಅವರು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ … Read more

ತಾಯಿ ಇಲ್ಲದ ಜನ್ಮವಿಲ್ಲ ಮಹಿಳೆ ಇಲ್ಲದ ಮನೆ ಇಲ್ಲ

ನಮಸ್ಕಾರ ಸ್ನೇಹಿತರೆ ತಾಯಿ ಇಲ್ಲದ ಜನ್ಮವಿಲ್ಲ ಮಹಿಳೆ ಇಲ್ಲದ ಮನೆ ಇಲ್ಲ ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಹೆಣ್ಣು ತನ್ನ ಪ್ರೀತಿಸುವವರ ಮುಂದೆ ಸೋಲುತ್ತಾಳೆ ಆದರೆ ಅವಳನ್ನು ಸೋಲಿಸಬೇಕು ಎನ್ನುವವರ ಮುಂದೆ ತಲೆತಗ್ಗಿಸುವುದಿಲ್ಲ ಸ್ವಾಭಿಮಾನದಿಂದ ಬದುಕಿ ತೋರಿಸುತ್ತಾಳೆ ಹೆಣ್ಣನ್ನು ಹಾಸಿಗೆಗಾಗಿ ಪ್ರೀತಿಸಿದ್ದರೆ ನಿನ್ನ ಬಾಳು ಹೇಸಿಗೆ ಆಗುತ್ತದೆ ಅದೇ ಹೆಣ್ಣನ್ನು ಬದುಕಿಗಾಗಿ ಪ್ರೀತಿಸಿದರೆ ಬಾಳು ಬಂಗಾರವಾಗುತ್ತದೆ ಪ್ರೀತಿಸಿ ಬೆಳೆಸಿದ ತವರನ್ನು ತೊರೆದು ಬರುವ ಹೆಣ್ಣನ್ನು ಯಾವತ್ತು ನೋಯಿಸಬೇಡಿ ಯಾಕೆ … Read more

ಮನೆಯಲ್ಲಿ ಅರಿಶಿನದ ಡಬ್ಬದಲ್ಲಿ ಈ 1 ವಸ್ತುವನ್ನು ಹಾಕಿರಿ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಮನೆಯಲ್ಲಿ ಲಕ್ಷ್ಮಿಯ ಕೃಪೆ ಯಾರಿಗೆ ಬೇಡ ಹೇಳಿ ಎಲ್ಲರಿಗೂ ಕೂಡ ಲಕ್ಷ್ಮಿ ಕೃಪೆ ಇರಲೇಬೇಕು ಆದರೆ ಲಕ್ಷ್ಮಿಯನ್ನು ಚಂಚಲೇ ಅಂತ ಕರೆಯುತ್ತಾರೆ ಯಾಕೆ ಅಂದರೆ ಲಕ್ಷ್ಮಿ ನಿಂತಲ್ಲೇ ನಿಲ್ಲುವುದಿಲ್ಲ ಈ ಕಾರಣಕ್ಕಾಗಿ ಲಕ್ಷ್ಮಿಯನ್ನು ಒಲಿಸಿಕೊಂಡು ಅವಳ ಕೃಪೆಯನ್ನು ಪಡೆಯಬೇಕು ಅಂದರೆ ಇದು ತುಂಬಾನೇ ಒಂದು ಕಷ್ಟವಾದ ಕೆಲಸ ಅಂತ ಹೇಳಬಹುದು ಇದಕ್ಕೆ ಭಕ್ತಿ ಹಾಗೂ ಶ್ರದ್ಧೆ ಇದ್ದರೆ ಸಾಕಾಗುವುದಿಲ್ಲ ಇದಕ್ಕೆ ನಾವು ನಮ್ಮ ಮನೆಯಲ್ಲಿ ಕೆಲವೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ ಇವತ್ತಿನ ಈ ಸಂಚಿಕೆಯ … Read more

ಕಠಿಣವಾದ ಸಮಯದಲ್ಲಿ ತಕ್ಷಣ ಆಂಜನೇಯ ಸ್ವಾಮಿಯ ಕೃಪೆ ಸಿಗುತ್ತದೆ ಈ ಮಂತ್ರ 2 ಬಾರಿ ಹೇಳಿದರೆ ಸಾಕು, ಜೀವನ ಸುಖಮಯವಾಗುತ್ತೆ

ನಮಸ್ಕಾರ ಸ್ನೇಹಿತರೆ ಯಾರ ಮೇಲೆ ಭಗವಂತನಾದ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆಯೋ ಅವರಲ್ಲಿ ಯಾವತ್ತಿಗೂ ಸುಖ ಸಮೃದ್ಧಿ ಸಂತೋಷ ಎಲ್ಲವೂ ವಾಸವಾಗಿರುತ್ತದೆ ಸ್ನೇಹಿತರೆ ಏನೇ ಕೆಲಸ ಕಾರ್ಯಗಳನ್ನು ನೀವು ಮಾಡುತ್ತಿದ್ದರು ಒಂದು ವೇಳೆ ಅವುಗಳಲ್ಲಿ ಏನಾದರೂ ಅಡಚಣೆಗಳು ತೊಂದರೆಗಳು ಉಂಟಾಗುತ್ತಿದ್ದರೆ ಏನಾದ್ರೂ ಅಡ್ಡಿ ಆಗುತ್ತಾ ಇದ್ದರೆ ಕಾರ್ಯಗಳು ಪೂರ್ಣವಾಗುತ್ತಿಲ್ಲ ಅಂದರೆ ಇಂತಹ ಸ್ಥಿತಿಯಲ್ಲಿ ನೀವು ಭಯಪಡುವ ಅವಶ್ಯಕತೆ ಇಲ್ಲ ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಕೇವಲ ಎರಡು ಬಾರಿ ಹೇಳಬೇಕು ಅಷ್ಟೇ ತಕ್ಷಣವೇ ಅವರ ಕೃಪೆ ನಿಮಗೆ … Read more

ಇಂದಿನ ಮದ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಮುಂದಿನ 2050ರವರೆಗೂ ಗುರುಬಲ ಗಜಕೇಸರಿಯೋಗ

ನಮಸ್ಕಾರ ಸ್ನೇಹಿತರೆ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ಮುಂದಿನ ಎರಡು ಸಾವಿರದ ಐವತ್ತರ ವರೆಗೂ ಕೂಡ ಹನುಮನ ಕೃಪೆಯಿಂದ ದುಡ್ಡಿನ ಸುರಿಮಳೆ ಸುರಿಯುತ್ತದೆ ಈ ಮಧ್ಯರಾತ್ರಿಯಿಂದ ನಿಮ್ಮ ಎಲ್ಲಾ ಚಿಂತೆ ದುಃಖಗಳು ದೂರವಾಗುತ್ತವೆ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು ಸಮಸ್ಯೆಗಳು ಕೊನೆಯಾಗುತ್ತಾ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ … Read more

ಕೆಲವು ಆರೋಗ್ಯ ಸಲಹೆಗಳನ್ನು ಕೊಡುತ್ತಿದ್ದೇವೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕೆಲವು ಆರೋಗ್ಯ ಸಲಹೆಗಳನ್ನು ಕೊಡುತ್ತಿದ್ದೇವೆ 01. ಹೊಟ್ಟೆ ಉರಿ ಗ್ಯಾಸ್ಟಿಕ್ ತೊಂದರೆ ಉಂಟಾದಾಗ ಒಂದು ಚಮಚ ಜೀರಿಗೆಯನ್ನು ತಿನ್ನಿರಿ ಅಥವಾ ಕಷಾಯ ಮಾಡಿ ಕುಡಿಯಿರಿ 02. ಹಿಮ್ಮಡಿ ನೋವು ಅಥವಾ ಕಾಲು ನೋವು ಇದ್ದರೆ ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸಿ ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿ 03. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬಿಸಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ … Read more

ಈ ರಾಶಿಗಳಿಗಿದೆ ಮಾರುತಿಯ ರಕ್ಷಣೆ!!

ನಮಸ್ಕಾರ ಸ್ನೇಹಿತರೆ ಆಂಜನೇಯ ಸ್ವಾಮಿ ಯಾರಿಗೆ ಇಷ್ಟ ಇಲ್ಲ ಹೇಳಿ ಆಂಜನೇಯ ಸ್ವಾಮಿ ಯಾರಿಗೆ ಇಷ್ಟ ಇಲ್ಲ ಅಂತ ಹೇಳಿ ಕೇಳಿದರೆ ಇಲ್ಲಾ ಅನ್ನುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಶಕ್ತಿ ಶ್ರೇಷ್ಠತೆ ಭಕ್ತಿ ಭಾವ ನಿಷ್ಠೆಗೆ ಈತ ಬ್ರಾಂಡ್ ಅಂಬಾಸಿಡರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ ಇಂತಹ ಮಾರುತಿಗೆ ಸಂಬಂಧಪಟ್ಟ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ಹೆಚ್ಚು ಜನರಿಗೆ ಇಷ್ಟವಾಗಿರುವ ಈ ಮಾರುತಿಗೆ ಈ ನಾಲ್ಕು ಜನರು ತುಂಬಾ ಇಷ್ಟವಂತೆ ಎಲ್ಲರ ಭಕ್ತಿಗೆ ಒಲಿಯುತ್ತಾನೆ ಆಶೀರ್ವಾದವನ್ನು ಮಾಡುತ್ತಾನೆ … Read more