ಕೇವಲ 5 ದಿನ ಈ ರೀತಿ ಖರ್ಜೂರ ತಿನ್ನಿ ಆಮೇಲೆ ದೇಹದಲ್ಲಿ ಏನಾಗುತ್ತೆ ನೀವೆ ನೋಡಿ ರಕ್ತ ಹೀನತೆ ವಿಕ್ನೆಸ್ ಸುಸ್ತು ಮಾಯ

ಸ್ನೇಹಿತರೇ ಖರ್ಜೂರವನ್ನು ಹೇಗೆ ತಿನ್ನಬೇಕು, ಖರ್ಜೂರದಲ್ಲಿ ಯಾವ ಖರ್ಜೂರ ತುಂಬಾ ಒಳ್ಳೆಯದು, ಒಣಖರ್ಜೂರವನ್ನು ತಿಂದರೆ ಒಳ್ಳೆಯದಾ, ಹಸಿ ಖರ್ಜೂರವನ್ನು ತಿಂದರೇ ಒಳ್ಳೆಯದ ಜೊತೆಗೆ ಎಷ್ಟು ಖರ್ಜೂರವನ್ನು ತಿನ್ನಬೇಕು ಮತ್ತು ಹೇಗೆ ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಖರ್ಜೂರದಲ್ಲಿ ಹೇರಳವಾಗಿ ನ್ಯೂಟ್ರಿಯನ್ಸ್‍ಗಳು ಇವೆ. ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಖರ್ಜೂರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇನೆ. ಖರ್ಜೂರದಲ್ಲಿರುವ ಪೊಟಾಷಿಯಂ ನಮ್ಮ ಹೃದಯಕ್ಕೆ ತುಂಬಾನೇ ಒಳ್ಳೆಯದು. ಜೊತೆಗೆ ವಿಟಮಿನ್ ಎ ಅಂಶವಿದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಜಗತ್ತಿನಲ್ಲಿ ತುಂಬಾ ಕಡಿಮೆ ಜನರಿಗೆ ಗೊತ್ತು ಮಹಿಳೆಯರ ತುಂಬಾ ಪವಿತ್ರ ಅಂತಾ

ಜಗತ್ತಿನಲ್ಲಿ ತುಂಬಾ ಕಡಿಮೆ ಜನರಿಗೆ ಮಹಿಳೆಯರಿಗೆ ಈ ಭಾಗ ಪವಿತ್ರವಾಗಿದೆ ಎಂದು ಗೊತ್ತಿದೆ. ಇದರ ಜೊತೆಗೆ ಮಹಿಳೆಯರ ಯಾವ ಲಕ್ಷಣವು ಕುಟುಂಬಕ್ಕಾಗಿ ಸೌಭಾಗ್ಯವನ್ನು ತರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ. ಮಹಿಳೆಯರ ಈ ಭಾಗ ಪವಿತ್ರವಾಗಿದೆ ಈ ವಿಷಯವನ್ನು ತಿಳಿದುಕೊಂಡರೆ ತುಂಬಾ ಆಶ್ಚರ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಈ ವಿಷಯವನ್ನು ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ. ಹಲವಾರು ಜನ ಯಾವ ರೀತಿ ಇರುತ್ತಾರೆಂದರೆ ಮಹಿಳೆಯರ ಪಾದಗಳನ್ನು ಎಲ್ಲಕ್ಕಿಂತ ಪವಿತ್ರವಾದ ಅಂಗವೆಂದು ತಿಳಿದಿರುತ್ತಾರೆ. ಆದರೇ ಇಲ್ಲಿರುವ ಸತ್ಯ ಬೇರೆನೇ ಇದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ವಾಸ್ತು ಶಾಸ್ತ್ರಾನುಸರ ಅಡುಗೆಕೋಣೆ ಹೇಗಿರಬೇಕು?

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಯಾವ ರೀತಿಯಲ್ಲಿ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ ಅಡುಗೆಮನೆ ಇದು ಮನೆಯ ಅತ್ಯಂತ ಪ್ರಮುಖ ಹಾಗೂ ಪ್ರಭಾವಿತ ಭಾಗವಾಗಿದೆ ಇದು ಮನೆಯ ಸದಸ್ಯರ ಯೋಗಕ್ಷೇಮಕ್ಕೆ ಕಾರಣವಾಗಿರುವ ಪ್ರಮುಖ ಕೋಣೆ ಅಡುಗೆಮನೆ ಮನೆಯವರ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ಅಡುಗೆ ಮನೆಯಲ್ಲಿ ವಾಸ್ತುವನ್ನು ಪರಿಪಾಲಿಸಬೇಕಾಗುತ್ತದೆ ಅಡುಗೆಮನೆ ಹೇಗಿರಬೇಕು ಹೇಗಿರಬಾರದು ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಮನೆಯಲ್ಲಿ ಅಡುಗೆ ಮನೆಯಲ್ಲಿ ನಿರ್ಮಿಸಲು ಪ್ರಶಸ್ತವಾದ ದಿಕ್ಕು ಎಂದರೆ ಅಗ್ನಿಯ … Read more

ಕೂದಲು ಎಷ್ಟೇ ಉದುರಿ ತೆಳುವಾಗಿದ್ದರೂ 15 ದಿನ ಬಿಡದೇ ಹಚ್ಚಿ ತಕ್ಷಣ ಉದುರುವುದು ನಿಂತು ಮತ್ತೆ ಚಿಗುರಿ ಬೆಳೆಯುತ್ತೆ

ನಿಮ್ಮ ಕೂದಲು ಉದುರುತ್ತಿದ್ದರೆ ಈ ಮನೆಮದ್ದನ್ನು ಮಾಡಿ ನೋಡಿ ಒಂದೇ ಸಲಕ್ಕೆ ಉದುರುವುದು ನಿಲ್ಲುತ್ತದೆ. ಮಕ್ಕಳು, ಮಹಿಳೆಯರು, ಪುರುಷರು ಪ್ರತಿಯೊಬ್ಬರು ಇದನ್ನು ಉಪಯೋಗಿಸಬಹುದು. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿಗೆ ಬಿಳಿಕೂದಲಾಗುವುದು, ತಲೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ತಲೆ ಹೊಟ್ಟಾಗಲಿ, ನವೆಯಾಗಲಿ, ಬಗ್ಗು ತಲೆಯಾಗುತ್ತಿದೆ ತುಂಬಾ ಜನಕ್ಕೆ ಅದನ್ನೆಲ್ಲಾ ಕಡಿಮೆ ಮಾಡವಂತಹ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಸುತ್ತೇನೆ. ಬರಿ ಹದಿನೈದು ದಿವಸ ವಾರಕ್ಕೆ ಎರಡು ಸಲ ಮಾಡಿ ನೋಡಿ ಎಷ್ಟು ಬೇಗ ನಿಮ್ಮ … Read more

ಬಾಯಿ ಬಿಟ್ಟರೆ ಸುಳ್ಳು ಹೇಳುವ ರಾಶಿಗಳು

ನಮಸ್ಕಾರ ಸ್ನೇಹಿತರೇ ಬಾಯಿ ಬಿಟ್ಟರೆ ಸುಳ್ಳು ಹೇಳುವ ರಾಶಿಗಳು ಇವು 01. ಕರ್ಕಟಕ ರಾಶಿ. ಸುಳ್ಳು ಹೇಳೋದ್ರಲ್ಲಿ ಕರ್ಕಾಟಕ ರಾಶಿ ಅವರು ಮುಂದೆ ಇರುತ್ತಾರೆ ಇವರು ತಮ್ಮ ತಪ್ಪುಗಳನ್ನು ಮುಚ್ಚಿಡಲು ಸುಳ್ಳುಗಳನ್ನು ಆಯುಧದ ಹಾಗೆ ಬಳಸುತ್ತಾರೆ ಇವರು ಯಾವುದಾದರೂ ವಿಷಯವನ್ನು ಅಂಕುಡೊಂಕಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿದರೆ ಅವರು ಖಂಡಿತವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. 02. ಸಿಂಹ ರಾಶಿ. ಸಿಂಹ ರಾಶಿಯವರು ಇತರರನ್ನು ಆಕರ್ಷಿಸಲು ಸುಳ್ಳು ಹೇಳುತ್ತಾರೆ ಇತರರ ಮುಂದೆ ಬೇಕಂತ ದೊಡ್ಡ ಬಿಲ್ದಪ್ ಗೋಸ್ಕರ … Read more

ಯಾವ ಮನುಷ್ಯು ಮುಂಜಾನೆ 3 ಕೆಲಸ ಮಾಡುತ್ತಾರೋ, ಜೀವನವಿಡೀ ಬಡವರಾಗಿ ಇರ್ತಾರೆ 

ನಮಸ್ಕಾರ ಸ್ನೇಹಿತರೆ ಮುಂಜಾನೆ ಅಂದರೆ ದಿನದ ಆ ಸಂದರ್ಭದಲ್ಲಿ ನಮ್ಮೆಲ್ಲರ ಇಂದ್ರಿಯಗಳಲ್ಲಿ ಒಂದು ಅದ್ಭುತವಾದ ಶಕ್ತಿ ಇರುತ್ತದೆ ಇಲ್ಲಿ ನಮ್ಮ ಮನಸ್ಸು ಆಗಲಿ ನಮ್ಮ ಮೆದುಳು ಆಗಲಿ ಮತ್ತು ನಮ್ಮ ಆತ್ಮಕ್ಕೆ ಒಂದು ತಾಜಾತನದ ಅನುಭವ ಆಗುತ್ತಾ ಇರುತ್ತದೆ ಒಂದು ವೇಳೆ ಯಾವುದಾದರೂ ಕಾರಣದಿಂದ ನಾವು ದುಃಖಕ್ಕೆ ಒಳಗಾದರೆ ಒಂದು ವೇಳೆ ನಮ್ಮೆಲ್ಲರ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲ ಅಂದರೆ ಇದರ ಪ್ರಭಾವ ನಮ್ಮೆಲ್ಲರ ಇಂದ್ರೀಯಗಳ ಮೇಲು ಕೂಡ ಬೀಳುತ್ತದೆ ಮುಂಜಾನೆಯ ಸಮಯವು ನಮ್ಮೆಲ್ಲರಿಗಾಗಿ ಮಹತ್ವಪೂರ್ಣ ಸಮಯ … Read more

ಬಾತ್ರೂಮ್ ನಲ್ಲಿ ಈ ತಪ್ಪುಗಳನ್ನು ಮಾಡಿದರೆ ಮನೆ ಸರ್ವನಾಶವಾಗುತ್ತದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯ ಬಾತ್ರೂಮ್ ನಲ್ಲಿ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ ಹಾಗಾದ್ರೆ ಆ ತಪ್ಪುಗಳು ಯಾವುವು ಅಂತ ನೋಡೋಣ ಬನ್ನಿ 01. ನಿಮ್ಮ ಮನೆಯ ಬಾತ್ರೂಮ್ ನಲ್ಲಿ ನೀಲಿ ಬಣ್ಣದ ಬಕೆಟ್ ಅಥವಾ ಟಬ್ ಇದ್ದರೆ ಅದನ್ನು ಹಾಳಾಗುವವರೆಗೂ ಚೇಂಜ್ ಮಾಡಬೇಡಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ … Read more

ಜೂನ್ ತಿಂಗಳ ವೃಷಭ ರಾಶಿ ಮಾಸ ಭವಿಷ್ಯ 2023

ನಮಸ್ಕಾರ ಸ್ನೇಹಿತರೇ ಜೂನ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಯಾವೆಲ್ಲ ಫಲ ಸಿಗುತ್ತಾ ಇದೆ ಇವರಿಗೆ ಯಾವೆಲ್ಲ ರೀತಿಯ ಲಾಭ ಇದೆ ನಷ್ಟ ಇದೆ ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ವೃಷಭ ರಾಶಿಯ ಜನ್ಮ ನಕ್ಷತ್ರಗಳು ಕೃತಿಕಾ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮೃಗಶಿರ ನಕ್ಷತ್ರದ ಮೊದಲೆರಡು ಚರಣಗಳು ಸೇರಿ ಆಗಿರುವಂತಹ ವೃಷಭ ರಾಶಿಯಾಗಿದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಕಿಡ್ನಿ ಫೇಲ್ ಆಗುವುದಕ್ಕಿಂತ ಮುಂಚೆ ಈ ಲಕ್ಷಣಗಳನ್ನು

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕಿಡ್ನಿ ಫೇಲ್ ಆಗುವುದಕ್ಕಿಂತ ಮುಂಚೆ ಈ ಲಕ್ಷಣಗಳನ್ನು ಮೊದಲೇ ತಿಳಿದುಕೊಂಡರೆ ಮುಂದೆ ಪಶ್ಚಾತಾಪ ಪಡುವ ಅಗತ್ಯ ಇಲ್ಲ ಲಕ್ಷಣಗಳು ಯಾವುದು ಎಂದರೆ 01. ಮೂತ್ರ ಮಾಡುವಾಗ ರಕ್ತ ಬರುವುದು 02. ಹಸಿವು ಆಗದೇ ಇರುವುದು 03. ಮುಖದಲ್ಲಿ ಕಳೆ ಕಳೆದು ಹೋಗಿರುವ ಹಾಗೆ ಕಾಣುವುದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ … Read more

ಜೂನ್ 1 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಇಂದ.

ನಮಸ್ಕಾರ ಸ್ನೇಹಿತರೆ ಇಂದು ಜೂನ್ ಒಂದನೇ ತಾರೀಕು ಬಹಳ ವಿಶೇಷವಾದ ಗುರುವಾರ ಇಂದಿನಿಂದ ಈ ಏಳು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಶುರುವಾಗುತ್ತಿದೆ ನೀವೇ ಕೋಟ್ಯಾಧಿಪತಿಗಳು ಅಂತ ಹೇಳಬಹುದು ಇಂದಿನ ಗುರುವಾರದಿಂದ ಈ ರಾಶಿಯವರಿಗೆ ಸಾಯಿಬಾಬನ ಕೃಪೆಯಿಂದ ಎಲ್ಲಿಲ್ಲದ ಮಹಾ ಅದೃಷ್ಟವಾಗುತ್ತಿದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ … Read more