ಅಡುಗೆ ಮನೆಯಲ್ಲಿ ಅಕ್ಕಿ ಈ ಜಾಗದಲ್ಲಿದ್ದರೆ ಈಗಲೆ ತೆಗೆದುಬಿಡಿ ಇದರಿಂದಲೇ ನಿಮಗೆ ಸಂಕಷ್ಟ

ಅಕ್ಕಿ ಮೂಟೆಯನ್ನು ಮನೆಯಲ್ಲಿ ಯಾವ ಮೂಲೆಯಲ್ಲಿ ಇಟ್ಟರೆ ಹಣ ಸ್ಥಿರವಾಗಿರುತ್ತದೆ ಅದರಲ್ಲೂ ಅಡುಗೆ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು. ಯಾವ ದಿಕ್ಕಿಗೆ ನಿಂತು ಮಹಿಳೆಯರು ಅಡುಗೆಯನ್ನು ಮಾಡಿದರೇ ಮನೆಗೆ ಶುಭವೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ನೈರುತ್ಯದಲ್ಲಿ ತೂಕದ ವಸ್ತು ಇಡಬೇಕೆಂದು ಅಕ್ಕಿ ಡಬ್ಬ ಅಥವಾ ಮೂಟೆಯನ್ನು ಇಟ್ಟಿರುತ್ತೀರ ಆದರೆ ನೈರುತ್ಯ ದಿಕ್ಕಿನಲ್ಲಿ ತೂಕವನ್ನು ಇಡಬೇಕು ಆದರೆ ಇದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವಾಸ್ತವದ ಮಾತು ಅಂದರೆ ನೈರುತ್ಯದಲ್ಲಿ ಖಾಲಿಯಾಗದ ತೂಕವನ್ನು ಇಡಬೇಕು. ಅಕ್ಕಿಯನ್ನು ನಾವು ನಿತ್ಯ ಬಳಸುತ್ತೀವಿ ಅದು ಖಾಲಿಯಾಗುವಂತಹ ತೂಕ ಆದ್ದರಿಂದ ನೈರುತ್ಯ ದಿಕ್ಕಿನಲ್ಲಿ ಅಕ್ಕಿಯ ಮೂಟೆಯನ್ನು ಇಡಬಾರದು. ಅಕ್ಕಿಯನ್ನು ನಾವು ನಿತ್ಯ ಬಳಸುವ ಕಾರಣ ಅದರ ತೂಕ ನಿತ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಅಕ್ಕಿಯನ್ನು ಆಗ್ನೇಯ ದಿಕ್ಕಿನಲ್ಲಿ ಮಾತ್ರ ಅದು ಅಗ್ನಿ ಸ್ಥಾನವಾಗಿದೆ ಅಲ್ಲಿ ಇಡಬೇಕು.

ಪೂರ್ವ ಆಗ್ನೇಯ ದಿಕ್ಕಿನಲ್ಲಿ ಅಕ್ಕಿ ಮೂಟೆ ಅಥವಾ ಅಕ್ಕಿ ಡಬ್ಬವನ್ನು ಇಟ್ಟಕೊಂಡರೆ ಮನೆಯಲ್ಲಿ ಹಣವು ಸ್ಥಿರವಾಗಿರುತ್ತದೆ. ಅನಾವಶ್ಯಕ ಖರ್ಚುಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಅಡುಗೆ ಮನೆಯಲ್ಲಿ ಸಾಕಷ್ಟು ಜನರು ಮಾಡುವ ತಪ್ಪುಗಳೇಂದರೆ ಗ್ಯಾಸ ಸ್ಟವ್ ಪಕ್ಕದಲ್ಲಿ ಸಿಂಕ್ ಇರುತ್ತದೆ ಈ ರೀತಿ ಇರಬಾರದು. ಈವೆರಡು ಅಕ್ಕಪಕ್ಕದಲ್ಲಿ ಇಲ್ಲದಿದ್ದರೂ

ಅಂತಹ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ. ಹೆಂಗಸರು ಅಡುಗೆಯನ್ನು ಮಾಡಬೇಕಾದರೇ ಪೂರ್ವ ದಿಕ್ಕಿನತ್ತ ಮುಖ ಮಾಡಿ ಅಡುಗೆ ಮಾಡಬೇಕು. ವಾಸ್ತುಪ್ರಕಾರ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರಬೇಕು ಅಥವಾ ವಾಯುವ್ಯದಲ್ಲಿ ಇರಬಹುದು. ಆದರೆ ಅಡುಗೆ ಮನೆಯಲ್ಲಿ ಪಶ್ಚಿಮ ದಿಕ್ಕಿನತ್ತ ನಿಂತು ಪೂರ್ವದಿಕ್ಕನತ್ತ ಮುಖ ಮಾಡಬೇಕು.

ಹೆಂಗಸರು ಪೂರ್ವ ದಿಕ್ಕನ್ನು ನೋಡುತ್ತಾ ಅಡುಗೆಯನ್ನು ಮಾಡುತ್ತಿದ್ದರೆ ಎಡಭಾಗದಲ್ಲಿ ಈಶಾನ್ಯ ದಿಕ್ಕು ಬರುತ್ತದೆ ಆ ಭಾಗದಲ್ಲಿ ಸಿಂಕ್ ಇರಬೇಕು. ಹೆಂಗಸರು ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ತಮ್ಮ ಎಡಭಾಗದಲ್ಲಿ ಸಿಂಕ್ ಇರಬೇಕು. ಹೆಂಗಸರು ಅಡುಗೆ ಮಾಡುವಾಗ ಬಲಭಾಗದಲ್ಲಿ ಸಿಂಕ್ ಇದ್ದರೇ ಅಥವಾ ಆಗ್ನೇಯ ದಿಕ್ಕಿನಲ್ಲಿ ಸಿಂಕ್ ಇದ್ದರೆ ಮನೆಯಲ್ಲಿ ಧನ ನಷ್ಟ ಉಂಟಾಗುತ್ತಿರುತ್ತದೆ. ಮನೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಸಿಂಕ್ ಇದ್ದರೂ ಕೂಡ ಮನೆಯಲ್ಲಿ ದುಡ್ಡು ಸ್ಥಿರವಾಗಿರುವುದಿಲ್ಲ.

ಯಾವಾಗಲೂ ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಸಂಪಾದನೆ ಮಾಡಿದ ಹಣ ಕೈನಲ್ಲಿ ನಿಲ್ಲುವುದಿಲ್ಲ. ಸಿಂಕ್ ಮತ್ತು ಅಕ್ಕಿ ಮೂಟೆಯ ವಿಷಯದಲ್ಲಿ ಸರಿಯಾದ ದಿಕ್ಕನ್ನು ಪಾಲಿಸಿದರೆ ವ್ಯರ್ಥ ಖರ್ಚುಗಳು ನಿಂತು ಮನೆಯಲ್ಲಿ ಧನಾಭಿವೃದ್ಧಿ ಉಂಟಾಗುತ್ತದೆ. ಹಾಗೆಯೇ ಸಿಂಕ್ನಲ್ಲಿ ಅಡುಗೆಗೆ ಬಳಸಿದ ಪಾತ್ರೆಯನ್ನು ಇಡಬಹುದು ಆದರೇ ಎಂಜಲು ತಟ್ಟೆಯನ್ನು ಇಡಬಾರದು. ನಿಂತ ಎಂಜಲು ತಟ್ಟೆಯನ್ನ ಹೆಚ್ಚು ಕಾಲ ಬಿಡಬಾರದು ಅವರ ತಟ್ಟೆಯನ್ನು ಅವರೇ ತೊಳೆದರೇ ಒಳ್ಳೆಯದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment