ಆಂಜನೇಯನ ಅತಿ ಶಕ್ತಿಶಾಲಿ ಮಂತ್ರ 

ಸ್ನೇಹಿತರೇ ನಿಮಗೆ ಗೊತ್ತಿರಬಹುದು ಶ್ರೀ ಆಂಜನೇಯ ಸ್ವಾಮಿಯು ಶಿವನ ಒಂದು ಅಂಶವೆಂದು ಕರೆಯಲಾಗುತ್ತೆ. ಹಾಗಾಗಿ ಶಿವನಿಗೆ ಆಂಜನೇಯನೆಂದರೆ ಪ್ರಿಯ. ಶ್ರಿವನೇ ಸ್ವತಃ ರಚಿಸಿದ ಆಂಜನೇಯನ ಮಂತ್ರವನ್ನು ತಿಳಿಸಿಕೊಡುತ್ತೇನೆ. ಹಾಗೆಯೇ ಇದನ್ನು ಹೇಗೆ ಉಚ್ಛರಿಸಬೇಕು ಹಾಗೇಯೇ ಇದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಇದರಿಂದ ಏನೇನು ಒಳ್ಳೆಯದು ಆಗುತ್ತೆ ಎಲ್ಲವನ್ನು ತಿಳಿಸಿ ಕೊಡುತ್ತೇನೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮಂತ್ರದಿಂದ ನಿಮ್ಮ ಕಷ್ಟಗಳು ದೂರವಾಗುತ್ತವೆ. ಹಾಗೂ ನಿಮ್ಮ ಇಚ್ಛೆಗಳು ಆದಷ್ಟು ಬೇಗ ಈಡೇರುತ್ತದೆ. ಈ ಒಂದು ಮಂತ್ರದಿಂದ ಕೆಟ್ಟಕೆಲಸಗಳನ್ನು ಮಾಡಬಾರದು ಅಂದರೆ ಒಂದು ಮಂತ್ರದಿಂದ ಒಬ್ಬರಿಗೆ ಹಾನಿಯಾಗುವಂತಹ ಕೆಲಸಗಳನ್ನು ಅಥವಾ ಹಾನಿಯಾಗುವ ಇಚ್ಛೆಗಳನ್ನು ಕೇಳಿಕೊಳ್ಳಬಾರದು. ಏಕೆಂದರೆ ಇನ್ನೊಬ್ಬರಿಗೆ ತೊಂದರೆಯಾಗುವುದು ಆಂಜನೇಯನಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಈ ರೀತಿ ಮಾಡಿದರೂ ನಿಮಗೆ ತೊಂದರೆಯಾಗುತ್ತದೆ.

ಒಳ್ಳೆಯ ಇಚ್ಛೆಗಳನ್ನು ಕೇಳಿಕೊಳ್ಳಬಹುದು ಆದರೆ ಇನ್ನೊಬ್ಬರಿಗೆ ತೊಂದರೆಯಾಗುವಂತಹ ಇಚ್ಛೆಗಳನ್ನು ಎಂದಿಗೂ ಕೇಳಿಕೊಳ್ಳಬೇಡಿ. ಇನ್ನು ಮಂತ್ರವನ್ನು ವಿಶೇಷವಾಗಿ ಮಂಗಳವಾರ ಅಥವಾ ಶನಿವಾರದಂದು ಈ ಮಂತ್ರವನ್ನು ಹೇಳಬಹುದು. ಅಂದರೆ ಈ ಎರಡೂ ದಿನದಲ್ಲಿ ಯಾವ ದಿನವಾದರೂ ಪಠಿಸಬಹುದು. ನಿಮಗೆ ಇದರಿಂದ ತುಂಬಾ ಲಾಭಗಳು ಸಿಗುತ್ತದೆ. ಇನ್ನು ಈ ಒಂದು ಮಂತ್ರವನ್ನು ಬೆಳಗ್ಗೆ ಸ್ನಾನಾದಿಗಳನ್ನು ಮುಗಿಸಿ ದೇವರಿಗೆ ದೀಪ ಹಚ್ಚಿ ಆಂಜನೇಯನ ಒಂದು ಪ್ರತಿಮೆ ಅಥವಾ ಮೂರ್ತಿ, ಫೋಟೋದ ಎದರುಗಡೆ ಕುಳಿತು ಈ ಒಂದು ಮಂತ್ರವನ್ನು ಹೇಳಬೇಕು.

ಈ ಒಂದು ಮಂತ್ರವನ್ನು 3 ಬಾರಿ ಜಪಿಸಬೇಕು. ಓಂ ಹನುಮಾನ್‌ ಪೆಹೆಲ್ವಾನ್‌, ವರ್ಷ ಬಾರಹ ಕಾ ಜವಾನ್‌, ಹಾನ್‌ ಮೆ ಲಡ್ಡು ಮುಖ್‌ ಮೆ ಪಾನ್‌, ಆವೊ ಆವೊ ಬಾಬಾ ಹನುಮಾನ್‌, ನಾ ಆವೊ ತೋ ದುಹಾಯಿ ಮಹದೇವ್‌ ಗೊರ,ಪಾರ್ವತಿ ಕಿ ಶಬ್ದ ಸಾಚ ಪಿಂಡ್‌ ಕಾಛ
ಗುರು ಸ್ವರೂಪ್‌ ಬಿಂದ್‌ ವಾಛ

ಈ ಮಂತ್ರವು ಕಷ್ಟವಿರುವುದರಿಂದ 3 ಬಾರಿ ಜಪಿಸಿದರೆ ಸಾಕು ಒಳ್ಳೆಯದು ಆಗುತ್ತದೆ. ಮಂತ್ರವನ್ನು ಹೇಳಿದ ನಂತರ ಇಚ್ಛೆಯನ್ನು ಹೇಳಿಕೊಳ್ಳಬಹುದು, ಕಷ್ಟಗಳನ್ನು ಹೇಳಿಕೊಳ್ಳಬಹುದು. ಇದರಿಂದ ಯಾವುದೇ ಇಚ್ಛೆಯೂ ಈಡೇರುತ್ತದೆ ಮತ್ತು ಕಷ್ಟಗಳು ಪರಿಹಾರವಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment