ಭಾವಚಿತ್ರದಲ್ಲಿ ಸಧಾ ಲಕ್ಷ್ಮಿ ವಿಷ್ಣುವಿನ ಕಾಲನ್ನು ಏಕೆ ಒತ್ತುತ್ತಾರೆ

0

ನಮಸ್ಕಾರ ಸ್ನೇಹಿತರೇ ನೀವು ಸಾಕಷ್ಟು ಚಿತ್ರಗಳಲ್ಲಿ ನೋಡಿದ್ರೆ ಲಕ್ಷ್ಮಿ ಹಾಗೂ ವಿಷ್ಣುವಿನ ಫೋಟೋ ನೋಡಿರ್ತೀರ ನೀವು ಇದರಲ್ಲಿ ನೀವು ಗಮನಿಸಿರಬಹುದು ಲಕ್ಷ್ಮಿ ಯಾವಾಗ್ಲೂ ವಿಷ್ಣುವಿನ ಕಾಲನ್ನು ಒತ್ತಿರುತ್ತಾರೆ ಹೌದು ಗೆಳೆಯರೇ, ಇದರ ಬಗ್ಗೆ ನಿಮಗೂ ಕೂಡ ಗೊತ್ತೇ ಇರುತ್ತದೆ ಆದ್ರೆ ಇದರ ಹಿಂದೆ ಒಂದು ಚಿಕ್ಕ ಕಥೆ ಇದೆ ಯಾವಾಗಲೂ ವಿಷ್ಣುವಿನ ಕಾಲನ್ನು ಒತ್ತುತಿದ್ದನ್ನು ನೋಡಿ ನಾರಾದಮುನಿಗಳು ಒಮ್ಮೆ ಲಕ್ಷ್ಮಿ ದೇವಿಯ ಬಳಿ ಮಾತನಾಡುವಾಗ ವ್ಯಂಗ್ಯವಾಗಿ ಹೇಗೆ ಕೇಳುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನೀವು ಸಾಕ್ಷಾತ್ ಲಕ್ಷ್ಮಿ ದೇವಿ ನೀವು ಸಂಪತ್ತನ್ನು ನೀಡುವ ಮಾತೆಯಾಗಿದ್ದೀರಿ ನಿಮ್ಮನ್ನು ರಾಜಾಧಿರಾಜರಿಂದ ದೇವಾನು ದೇವತೆಗಳು ಕೂಡ ನಿಮ್ಮನ್ನು ಪೂಜೆ ಮಾಡುತ್ತಾರೆ ಆದರೆ ನೀವು ವಿಷ್ಣುವಿನ ಕಾಲನ್ನು ಸದಾ ಯಾಕೆ ಒತ್ತುತ್ತೀರಾ ಸ್ವಯಂ ನಿಮ್ಮನ್ನು ನೀವು ಅವರಿಗಿಂತ ಶ್ರೇಷ್ಠ ಎಂದು ಯಾಕೆ ಭಾವಿಸುವುದಿಲ್ಲ ಎಂದು ಕೇಳುತ್ತಾರೆ ಇದನ್ನು ಕೇಳಿದ ಲಕ್ಷ್ಮಿ ಮಾತೇ ನಗುನಗುತ್ತಾ ಉತ್ತರ ನೀಡುತ್ತಾರೆ

ಇದು ಸಕಲ ಬ್ರಹ್ಮಾಂಡ ಹಾಗೂ ಗ್ರಹದಶೆ ಚಕ್ರದಿಂದ ಪ್ರಭಾವಿತಾ ಗೊಂಡಿದೆ ಇದರಿಂದ ದೇವತೆಗಳಾದ ನಾವು ಕೂಡ ಪ್ರಭಾವಿತ ಗೊಳ್ಳದೆ ಇರಲಾರೆವು ಒಬ್ಬ ಸ್ತ್ರೀಯ ಕೈಯಲ್ಲಿದೆ ದೇವ ಗುರು ಬೃಹಸ್ಪತಿ ವಾಸವಾಗಿರುತ್ತಾರೆ ಇದಲ್ಲದೆ ದಾನವ ಗುರು ಶುಕ್ರವಾಸಿಸುತ್ತಾರೆ ಇದರಿಂದ ಒಬ್ಬ ಸ್ತ್ರೀ ಸ್ಪರ್ಶ ಮಾಡುತ್ತಾಳೋ ಆಗ ಆಗ ಗುರು ಹಾಗೂ ಶುಕ್ರ ಮಿಲನಗೊಳ್ಳುತ್ತಾರೆ ಈ ಮಿಲನದ ನಂತರ ಧನ ಲಾಭದ ಯೋಗ ಬರುತ್ತದೆ ಹೀಗಾಗಿ ವಿಷ್ಣುವಿನ ಪಾದವನ್ನು ನಾನು ಒತ್ತುತ್ತೇನೆ ಇದರಿಂದ ನಾನು ಧನಸಮೃದ್ಧಿಯ ದೇವಿಯಾಗಿ ಗುರುತಿಸಲ್ಪಡುತ್ತೇನೆ ಎಂದು ಹೇಳುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.