ಬೆಳುಳ್ಳಿಯಿಂದ ಮನೆಯಲ್ಲಿ ಈ ಚಿಕ್ಕ ಉಪಾಯವನ್ನು ಮಾಡಿದರೆ ಕಷ್ಟಗಳು ದೂರವಾಗುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯ ಮುಖಾಂತರ ನಾವು ನಿಮಗೆ ವಿಶೇಷವಾಗಿ ಬೆಳ್ಳುಳ್ಳಿಯಿಂದ ಮಾಡಬಹುದಾದಂತಹ ಕೆಲವೊಂದು ಉಪಾಯಗಳನ್ನು ಹೇಳುತ್ತೇವೆ ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಇದ್ದರೂ ಕೂಡ ವಿಶೇಷವಾಗಿ ನಿಮಗೆ ಹಣಕ್ಕೆ ಸಂಬಂಧಪಟ್ಟ ಕಷ್ಟಗಳು ಇದ್ದರೆ ಇದರಲ್ಲಿ ಮೊದಲನೇ ಉಪಾಯವನ್ನು ಮಾಡಬೇಕು ಇದನ್ನು ಇಲ್ಲಿ ಹೇಳುತ್ತೇವೆ ನೋಡಿ

ಈ ರೀತಿ ಮಾಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ನಿಮಗೆ ಹಾಗಾಗಿ ಆದಷ್ಟು ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೇ ಉಪಾಯದ ವಿಷಯಕ್ಕೆ ಬಂದರೆ ಈ ಉಪಾಯವನ್ನು ನಿಮ್ಮ ಮನೆಯಲ್ಲಿ ಅಥವಾ ನಿಮಗೆ ನಿಮಗೆ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಇದ್ದರೆ ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ ಇದಕ್ಕೆ ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಈ ಬೆಳ್ಳುಳ್ಳಿಯಲ್ಲಿ ಒಂದೇ ಒಂದು ಚಿಕ್ಕ ಎಸಳನ್ನು ತೆಗೆದುಕೊಳ್ಳಬೇಕು

ಇದನ್ನು ತೆಗೆದುಕೊಂಡು ನಿಮ್ಮ ಪರ್ಸಿನಲ್ಲಿ ಇಡಬೇಕು ಇದನ್ನು ಇಟ್ಟು ಡೈಲಿ ಯೂಸ್ ಮಾಡುತ್ತಾ ಬರಬೇಕು ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಆರ್ಥಿಕ ಪರಿಸ್ಥಿತಿಯ ತೊಂದರೆ ಆದಷ್ಟು ಬೇಗ ನಿವಾರಣೆಯಾಗುತ್ತದೆ ಇದು ಬಹಳ ಒಳ್ಳೆಯ ಉಪಾಯ ಅಂತ ಹೇಳಬಹುದು ಎರಡನೆಯ ಉಪಾಯ ಏನೆಂದರೆ ತುಂಬಾ ಜನರಿಗೆ ವ್ಯಾಪಾರಸ್ಥಳದಲ್ಲಿ ತೊಂದರೆ ಇರುತ್ತದೆ ವ್ಯಾಪಾರ ಚೆನ್ನಾಗಿರುವುದಿಲ್ಲ ಅಥವಾ ಬೇರೆ ಬೇರೆ ಸಮಸ್ಯೆ ಇರುತ್ತದೆ

ಇಂತಹ ಸಮಯದಲ್ಲಿ ನೀವು ಏನು ಮಾಡಬೇಕು ಅಂದರೆ ನೀವು ನಿಮ್ಮ ವ್ಯಾಪಾರಸ್ಥಳದಲ್ಲಿ ವಿಶೇಷವಾಗಿ ಎರಡು ಬೆಳ್ಳುಳ್ಳಿಯ ಎಸಳನ್ನು ಇಟ್ಟುಕೊಳ್ಳಬೇಕು ಎರಡು ಎಸಳನ್ನು ತೆಗೆದುಕೊಂಡು ಏನು ಮಾಡಬೇಕು ಅಂದರೆ ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಈ ಪೀಸ್ ಅನ್ನು ಸುತ್ತಬೇಕು ಸುತ್ತಿ ನಿಮ್ಮ ವ್ಯಾಪಾರಸ್ಥಳದಲ್ಲಿ ಎಲ್ಲಿ ಬೇಕಾದರೂ ಇಡಬಹುದು ಅದರಲ್ಲಿ ಮುಖ್ಯವಾಗಿ ನಿಮ್ಮ ಹಣ ಇಡುವ ಸ್ಥಳದಲ್ಲಿ ಇಡಬೇಕು ಹೀಗೆ ಇಟ್ಟಾಗ ನಿಮಗೆ ತುಂಬಾನೇ ಒಳ್ಳೆಯ ಲಾಭವೂ ಸಿಗುತ್ತದೆ

ಹಾಗೆ ನಿಮಗೆ ಇರುವಂತಹ ಕಷ್ಟಗಳು ಕಡಿಮೆಯಾಗುತ್ತವೆ ಹಾಗೆ ಮೂರನೆಯದಾಗಿ ನಿಮ್ಮ ಮನೆಯಲ್ಲಿ ಹಣಕ್ಕೆ ಸಂಬಂಧಪಟ್ಟ ತೊಂದರೆಗಳು ತುಂಬಾ ಜಾಸ್ತಿ ಆಗುತ್ತಾ ಇದೆ ಅಂದರೆ ಇಂಥವರು ಏನು ಮಾಡಬೇಕು ಅಂದರೆ ಎರಡು ಬೆಳ್ಳುಳ್ಳಿ ಪೀಸ್ ಅನ್ನು ತೆಗೆದುಕೊಂಡು ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯಿಂದ ಆಚೆ ಹೋಗಿ ಮಣ್ಣನ್ನು ಸ್ವಲ್ಪ ಆಗಿದು ಇದನ್ನು ಕ್ಲೀನಾಗಿ ಮುಚ್ಚಿ ಹಾಕಬೇಕು ಇದನ್ನು ಹೂತು ಹಾಕಬೇಕಾದರೆ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಹೂತು ಹಾಕಿ

ಈ ರೀತಿ ಮಾಡಿದಾಗ ನಿಮ್ಮ ಕಷ್ಟಗಳು ಆದಷ್ಟು ಬೇಗ ಕಡಿಮೆಯಾಗುತ್ತವೆ ಹಾಗಾಗಿ ಈ ರೀತಿಯ ಉಪಾಯವನ್ನು ನೀವು ಮಾಡಿ ಈ ಉಪಾಯವನ್ನು ಶನಿವಾರದ ದಿನ ಮಾಡಿದರೆ ಬಹಳ ಶ್ರೇಷ್ಠ ಅಂತ ಹೇಳಲಾಗುತ್ತದೆ ಆದಷ್ಟು ಬೇಗ ನಿಮಗೆ ಫಲ ಕೊಡುತ್ತದೆ ಅಂತ ಹೇಳಲಾಗುತ್ತದೆ ನಾವು ಲಾಸ್ಟಿಗೆ ಹೇಳಿದ ಉಪಾಯವನ್ನು ಶನಿವಾರದ ದಿನ ಮಾಡಿದರೆ ತುಂಬಾ ಒಳ್ಳೆಯದು ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment