ಸ್ವಲ್ಪ ರಿವರ್ಸ್ ಗೇರ್ನಲ್ಲಿ ಹೋಗುವಂತ ಭಾವನೆ

ವೃಷಭ ರಾಶಿ ಸೆಪ್ಟೆಂಬರ್ ಮಾಸದ ಭವಿಷ್ಯ …ಸ್ವಲ್ಪ ರಿವರ್ಸ್ ಗೇರ್ನಲ್ಲಿ ಹೋಗುವಂತ ಭಾವನೆ ಆಗಬಹುದು.. ದಶಮ ಸ್ಥಾನದಲ್ಲಿ ಶನಿ ವಕ್ರ ಸ್ಥಾನದಲ್ಲಿದ್ದಾನೆ. ನವೆಂಬರ್ ನವರೆಗೆ ವಕ್ರ ಸ್ಥಾನದಲ್ಲಿರುತ್ತಾನೆ ಶನಿ. ನಿಮ್ಮ ರಾಶಿಯ ಮೇಲೆ ಶನಿ ದೇವರ ವಿಶೇಷ ಪ್ರಭಾವವಿರುತ್ತದೆ. ಅದರಿಂದ ದೊಡ್ಡ ತೊಂದರೆ ಏನು ಆಗೋದಿಲ್ಲ ಸ್ವಲ್ಪ ಮಟ್ಟಿಗೆ ಒಳ್ಳೆಯದೇ ಆಗುತ್ತದೆ.

ರವಿ ಪರಿವರ್ತನೆ ಆಗುತ್ತಿದ್ದಾನೆ ಸೆಪ್ಟಂಬರ್ 17ನೇ ತಾರೀಕು ಅದಾದ ನಂತರ ಯಾವ ರೀತಿ ಬೆಳವಣಿಗೆಯಾಗುತ್ತದೆ ಎಂದರೆ. ಮೊದಲು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳೋಣ… ಕೇತು ಗ್ರಹ ನಿಮ್ಮ ಆರನೇ ಭಾಗದಲ್ಲಿದೆ ಯಥಾ ಪ್ರಕಾರ… ಇದು ಕೂಡ ರಿವರ್ಸ್ ಹೊಡೆಯುವುದಕ್ಕೆ ಶುರುವಾಗಿದೆ. ಚಿತ್ರ ಗ್ರಹದಲ್ಲಿ ಕೆಟ್ಟ ನಕ್ಷತ್ರ ಅಸ್ತಿತ್ವದಲ್ಲಿದೆ. ಅದು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ.

ಅದರಿಂದ ಕೇತು ಗ್ರಹದಲ್ಲಿ ಸಿಗಬೇಕಾದಂತೆ ಕೆಲವು ಅನುಗ್ರಹಗಳು ನಿಮಗೆ ಸಿಗುವುದಿಲ್ಲ… ಇದು ಶತ್ರು ನಾಶಗಳನ್ನು ಕೊಡುತ್ತಿತ್ತು. ಶತ್ರುಗಳ ಬಗ್ಗೆ ನೀವು ತುಂಬಾ ಹುಷಾರಾಗಿ ಇರಬೇಕಾಗುತ್ತದೆ.. ಶತ್ರುಗಳ ವ್ಯಕ್ತಿ ಕೆಲವೊಂದು ಅಳಿದ ಉಳಿಯುವ ವಿಚಾರಗಳಿದ್ದರೆ ಅದನ್ನು ಆದಷ್ಟು ಬೇಗ ಪರಿಹಾರ ಮಾಡಿಕೊಳ್ಳಿ ಅವರ ಜೊತೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳಿ.

ಇದು ನವೆಂಬರ್ ಒಳಗಡೆನೆ ಒಳ್ಳೆ ವಿಚಾರವನ್ನು ಮಾಡಿಕೊಂಡು ಆಗುವಂತೆ ಮಾಡಿಕೊಳ್ಳಬೇಕು. ಆದಷ್ಟು ಶತ್ರುವಿನ ಜೊತೆ ಅವರ ಸಂಬಂಧದ ಜೊತೆ ವಾತಾವರಣ ತಿಳಿಯಾಗಿರಿಸಿಕೊಳ್ಳಿ.. ಯಾಕೆಂದರೆ ಕೇತುವಿನಿಂದ ಸಿಗುತ್ತಿದ್ದ ರಕ್ಷಣೆಯನ್ನು ಮುಂದೆ ಸಿಗುವುದಿಲ್ಲ. ಕೊರಗಗ್ರಹ ಪುಷ್ಯರಾಶಿ ಬಿದ್ದಾಗ ಸಹಾಯವನ್ನು ಮಾಡುತ್ತದೆ ಅದು ಪಂಚಮಕ್ಕೆ ಬಂದಾಗ ಪುತ್ರ ಸ್ಥಾನ ವಾಗುತ್ತದೆ.

ಕೇಂದ್ರದಲ್ಲಿರುವ ಶನಿ ನಿಮಗೆ ಒಂದು ಹೊಸ ವಿರುಪನ್ನು ಕೊಡಬಹುದು. ಕೆಲಸ ಕಾರ್ಯದಲ್ಲಿ ಒಂದಿಷ್ಟು ಪ್ರಗತಿಯನ್ನು ಕಾಣಬಹುದು. ಮಾನಸಿಕ ಒತ್ತಡ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಕೊಡಬಹುದು. ಆದರೆ ವೃತ್ತಿಯ ಮಟ್ಟಿಗೆ ಸ್ವಲ್ಪ ಅಭಿವೃದ್ಧಿ ಇದೆ. ದುಡ್ಡಿನ ವಿಚಾರದಲ್ಲಿ ಅಥವಾ ಒಳ್ಳೆಯ ವಿಚಾರಗಳನ್ನು ಸದ್ಯದಲ್ಲಿ ಕೇಳುತ್ತೀರಿ. ಇದು ನವೆಂಬರ್ ವರೆಗೂ ಕಂಟಿನ್ಯೂ ಆಗುತ್ತದೆ..

ಕೆಲಸದಲ್ಲಿ ತ್ವರಿತವಾದಂತಹ ಚಾಲೆಂಜರ್ಸ್ ಬಂದಿದ್ದರೆ. ಸಮಸ್ಯೆಗಳು ಎದುರಾದರೂ ಕೂಡ ಪರಿಹಾರದ ಕಡೆಗೆ ಹೋಗುತ್ತದೆ.. ಇದು ಉದ್ಯೋಗಸ್ಥರಿಗೆ ವ್ಯವಹಾರ ಸ್ಥರಿಗೆ ಕೂಡ ಅನ್ವಯಿಸುತ್ತದೆ. ವೃಷಭ ರಾಶಿಯಲ್ಲಿರುವ ವ್ಯಾಪಾರ ಮತ್ತು ವ್ಯವಹಾರ ವ್ಯಕ್ತಿಗಳು ಸ್ವಲ್ಪ ಹುಷಾರಾಗಿರಬೇಕು. ಬಹಳ ವಿಶೇಷವಾದ ಚಿತ್ರಣ ಘಟನೆಗಳು ನಡೆಯಬಹುದು.

ರಾಶಿ ರಾಶಿ ಅಧಿಪತಿ ವಕ್ರನಾಗಿರುವಾಗ. ವ್ಯಾಪಾರ ವಿವರಗಳಿಗೆ ಶುಭವಾಗಿರುವಂತೆ ಶುಕ್ರವಾರ ಗ್ರಹನೇ ವಕ್ರನಾಗಿರುವ ಕಾರಣ. ಆದ್ದರಿಂದ ದುಡ್ಡಿನ ವಿಚಾರದಲ್ಲಿ ಕೊ ಡುಕೊಳ್ಳುವವಿಚಾರದಲ್ಲಿ. ಏರುಪೇರು ಸಂಭವಿಸಬಹುದು.. ಕಿರಿಯರ ವಿಚಾರದಲ್ಲಿ ಸಹ ಹೆಚ್ಚಿನ ಗಮನ ಬಯಸಬೇಕು ವಿದ್ಯಾಭ್ಯಾಸದಲ್ಲಿ ತೊಡಕುಗಳು ಆಗುವಂತಹ ಸಂಭವವಿರುತ್ತದೆ.

ವಿಶೇಷವಾಗಿ 17ರ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಸೂರ್ಯ ಕೂಡ ನಿಮ್ಮ ಪಂಚಮಭಾಗಕ್ಕೆ ಹೋದಾಗ. ಸೂರ್ಯ ಮತ್ತು ಪೂಜಾ ಪಂಚಮಭಾಗದಲ್ಲಿ ಒಟ್ಟಿಗೆ ಆಗುತ್ತದೆ. ಹಣಕಾಸಿನ ವಿವರದಲ್ಲಿ ಕೂಡ ಬೀಗಡವಾಗುತ್ತದೆ ಆಸ್ತಿಗೆ ಸಂಬಂಧಪಟ್ಟ ವ್ಯವಹಾರಗಳು ಕೂಡ ವ್ಯವಹಾರಗಳು ಕೂಡ ತೊಂದರೆ ನೀಡಲಾಗುತ್ತದೆ..

ಖರ್ಚುಗಳು ಜಾಸ್ತಿ ಆಗುತ್ತೆ ತಿಂಗಳ ಮುಗೀದ್ರೋಳಗೆ ಖರ್ಚುಗಳು ಹೆಚ್ಚಾಗುತ್ತಾ ಹೋಗುತ್ತದೆ. ಹೆಚ್ಚಿನ ವಿವರದಲ್ಲಿ ಸ್ವಲ್ಪ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ ಅಕ್ಟೋಬರ್ ನಂತರ ಹೆಚ್ಚಿನ ಲಾಭಗಳು ಹಳೆಯ ಯಾವುದಾದರೂ ದುಡ್ಡುಗಳು ವಾಪಾಸು ಬರುವುದು…. ಹೆಚ್ಚಿನ ಆರೋಗ್ಯ ಸ್ಥಿತಿ ಮನಸ್ಸಿಗೆ ನೆಮ್ಮದಿ ಈ ಒಂದು ನಿಮಗೆ ಸೆಪ್ಟೆಂಬರ್ ತಿಂಗಳಲ್ಲಿ ಸಿಗುತ್ತದೆ…

Leave a Comment