ಸ್ನಾನ ಮಾಡುವಾಗ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ

ಸ್ನಾನ ಮಾಡುವಾಗ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ನಮ್ಮೆಲ್ಲ ಗ್ರಹದೋಷಗಳು. ಆರೋಗ್ಯದ ಸಮಸ್ಯೆಗಳು ಮತ್ತು ಬಡತನವನ್ನು ತರುವ ದೋಷಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಯಾವ ವಸ್ತುವನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ, ಸ್ನಾನ ಮಾಡಬೇಕು…. ಪ್ರಯೋಜನವೇನು ತಿಳಿದುಕೊಳ್ಳೋಣ….

ನೀರನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಇದನ್ನು ಶುದ್ಧ ಅಮೃತ ಎಂದು. ಅಮೃತಕ್ಕಿಂತ ಹೆಚ್ಚಿನ ಸ್ಥಾನವಿದೆ… ನೀರು ನಮ್ಮ ಹಿಂದೂ ಸನಾತನ ಧರ್ಮದ ಪ್ರಮುಖ ದೇವತೆಯಾಗಿದೆ ಹಿಂದೂ ಧರ್ಮದಲ್ಲಿ ನೀರನ್ನು ವರುಣ ದೇವ ಎಂದು ಪರಿಗಣಿಸಲಾಗುತ್ತದೆ ಮತ್ತೊಂದೆಡೆ ನಾವು ನೀರಿನ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ನಾವು ಅನೇಕ ರೀತಿಯ..

ಯೋಜನೆಗಳನ್ನು ಪಡೆಯಬಹುದು ಮತ್ತು ನಮ್ಮ ರೋಗ ಬಡತನ ಇತ್ಯಾದಿಗಳನ್ನು ಕೊನೆಗೊಳಿಸಬಹುದು… ಹಾಕದರೆ ಸ್ನಾನ ಮಾಡುವ ನೀರಿನಲ್ಲಿ ಅಂತದ್ದೇನಿದೆ ಅದರಿಂದ ನಮ್ಮ ಬಡತನ ಹೇಗೆ ನಿರ್ಮೂಲನೆ ಆಗಬಹುದು…? ನಮ್ಮ ರೋಗವು ಹೇಗೆ ಕೊನೆಗೊಳ್ಳುತ್ತದೆ ಎಂದು ತಿಳಿಯೋಣ ಮತ್ತು ಯಾವುದೇ ರೀತಿಯ ಗ್ರಹದೋಷಗಳು ಮತ್ತು ಅಡೆತಡೆಗಳು ಸಹ ಹೇಗೆ ಕೊನೆಗೊಳ್ಳುತ್ತವೆ ಎಂಬುದನ್ನು ನೋಡೋಣ…

೧. ಹಿಂಗು…. ಶಾಸ್ತ್ರದ ಪ್ರಕಾರ ಸ್ಥಾನದ ನೀರಿನಲ್ಲಿ ಹಿಂಗನ್ನು ಬೆರೆಸಿ ಸ್ನಾನ ಮಾಡಿದರೆ ಗ್ರಹದೋಷ ಭೂತ ಪ್ರೇತಗಳ ಆಚರಣೆಯನ್ನು ಹೋಗಲಾಡಿಸಲು ಇದು. ಗ್ರಹಗಳ ದುಷ್ಪರಿಣಾಮದಿಂದ ನಮ್ಮನ್ನು ರಕ್ಷಿಸುತ್ತದೆ… ಮತ್ತು ಅವರ ಪ್ರಭಾವವನ್ನು ಶೂನ್ಯ ಗೊಳಿಸುತ್ತದೆ, ಸಾಡೆ ಸಾತಿ ಶನಿ ದೋಷ ಶನಿ ಧೇಯ ಪ್ರೇತಗಳಿಂದ ತೊಂದರೆ ಇರುವವರು ಅಂತವರು ನೀರಿಗೆ ಹಿಂಗು ಹಾಕಿ ಸ್ನಾನ ಮಾಡಬೇಕು…

ಅದೇ ಸಮಯದಲ್ಲಿ ಈ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯು ಹಠಾತ್ ಪ್ರಗತಿ ಪಡೆಯುತ್ತಾನೆ.. ಮತ್ತು ಅವನ ಜೀವನದಲ್ಲಿ ಪ್ರಗತಿ ಪ್ರಾರಂಭವಾಗುತ್ತದೆ…೨. ಲವಂಗಗಳು….. ಶನಿವಾರ ಅಥವಾ ಮಂಗಳವಾರದಂದು ಏನು ಲವಂಗವನ್ನು ನೀರಿನಲ್ಲಿ ಆಕಾಶ್ ಸ್ನಾನ ಮಾಡುವುದರಿಂದ ನಿಮಗೆ ಭಯಾನಕ ಶನಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಮತ್ತು

ನಿಮ್ಮ ಯಾವುದೇ ಕೆಲಸದಲ್ಲಿ ನೀವು ಪ್ರಗತಿ ಹೊಂದಲು ಪ್ರಾರಂಭಿಸುತ್ತೀರಿ ಎಂದು ನಂಬಲಾಗಿದೆ ಹಾಗೂ ಇದರಿಂದ. ಹಾಗೂ ಇದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ಕೊನೆಗೊಳ್ಳುತ್ತದೆ ನಿಮ್ಮ ಎಲ್ಲಾ ಸಮಸ್ಯೆಗಳು ಸ್ವಯಂ ಚಾಲಿತವಾಗಿ… ದೂರವಾಗುತ್ತವೆ ನಂಬಿಕೆ ಇದೆ…..

೩. ತುಳಸಿ…… ತುಳಸಿ ಹಿಂದು ಧರ್ಮದ ಪವಿತ್ರ ದೇವತೆ ಭಗವಾನ್ ಸಾಲಿಗ್ರಾಮನ ಮಡದಿ ಮತ್ತು ತುಳಸಿಯು ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನವನ್ನು ಹೊಂದಿದ್ದಾಳೆ ಹೀಗೆ ಶುದ್ಧ ಮನಸ್ಸಿನಿಂದ…. ಸಂಪತ್ತನ್ನು ಹಾರೈಸಿ ಸ್ನಾನದ ನೀರಿಗೆ ಐದು ತುಳಸಿ ಎಲೆಗಳನ್ನು ಹಾಕಿ ಸ್ನಾನ ಮಾಡಿದರೆ ದಿಡೀರ್ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಿಕೆ ಇದೆ….

೪. ಅರಿಶಿನ…. ಅರಿಶಿನವನ್ನು ಕೇವಲ ಅಡುಗೆ ಮಾಡಲು ಮಾತ್ರವಲ್ಲ ದೇವರ ಪೂಜೆಗೆ ಗ್ರಹದೋಷಗಳ ನಿವಾರಣೆಗೂ ಬಳಸಲಾಗುತ್ತದೆ ಅರಿಶಿನವನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ. ಸ್ನಾನ ಮಾಡುವುದರಿಂದ ಭಗವಾನ್ ವಿಷ್ಣುವಿನ ಕೃಪೆಯು ಪ್ರಾಪ್ತವಾಗುತ್ತದೆ

ಹಾಗೂ ಎಲ್ಲಾ ರೀತಿಯ ನಕಾರಾತ್ಮಕ ಕಂಪನಗಳು ನಮ್ಮಿಂದ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ…ಸ್ನಾನ ಮಾಡುವ ನೀರಿಗೆ ಈ ಮೇಲಿನ ವಸ್ತುಗಳನ್ನು ಬೆರೆಸಿ ಸ್ನಾನ ಮಾಡುವುದರಿಂದ ಗ್ರಹದೋಷಗಳಿಂದ ಮುಕ್ತಿ ಕಾಣಬಹುದು ನಿಮ್ಮಲ್ಲಿಯೂ ಕೂಡ ಈ ಸಮಸ್ಯೆ ಇದ್ದರೆಈ ಪರಿಹಾರ ಕಂಡುಕೊಳ್ಳಿ….

Leave a Comment