ತುಲಾರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಲಾ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ವಿಶೇಷ ಸ್ವಭಾವಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಾ ಇದ್ದೇವೆ ತುಲಾ ರಾಶಿಯಲ್ಲಿ ಜನಿಸಿದವರು ಮುಖದಲ್ಲಿ ಆಕರ್ಷಣೀಯವಾದ ತೇಜಸ್ಸು ಇದ್ದು ಸದಾ ನ್ಯಾಯಮಾರ್ಗದಲ್ಲಿ ನಡೆಯುವವರು ಆಗಿರುತ್ತಾರೆ ಈ ರಾಶಿಯವರು ವ್ಯಾಪಾರದ ಎಲ್ಲಾ ತಂತ್ರಗಳನ್ನು ಬಲ್ಲವರು ಆಗಿರುತ್ತಾರೆ ಇವರಿಗೆ ಸ್ಥಿರ ಉದ್ಯೋಗವು ಇರಲಾರದು ಈ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಹಂತ ಹಂತವಾಗಿ ಮೇಲೆರುತ್ತಾರೆ ಯಾವುದೇ ಕೆಲಸದಲ್ಲಿ ಅಪಾರವಾದ ಧೈರ್ಯವನ್ನು ತೋರಿಸುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕಲೆ ಸಾಹಿತ್ಯ ಸಂಗೀತ ನಾಟಕ ನೃತ್ಯದಲ್ಲಿ ಕೀರ್ತಿಯನ್ನು ಪಡೆಯುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಇವರಿಗೆ ಹೆಚ್ಚಾಗಿರುತ್ತದೆ ಪ್ರಯಾಣದಲ್ಲಿ ಆಸಕ್ತರಾಗಿದ್ದು ಮಾತಿನಲ್ಲಿ ಶತ್ರುಗಳನ್ನು ಗೆಲ್ಲುವ ಗುಣ ಇವರದ್ದಾಗಿರುತ್ತದೆ ಇವರಿಗೆ ವಿಭಿನ್ನ ರೀತಿಯ ಗೆಳೆಯರು ಇರುತ್ತಾರೆ ಇವರದ್ದು ಮೃದುವಾದ ಸೌಮ್ಯ ಸ್ವಭಾವ ಆಗಿರುತ್ತದೆ ನೇರ ನುಡಿ ಆತುರದ ಸ್ವಭಾವ ಇವರದ್ದು ಅಲ್ಲ ತುಲಾ ರಾಶಿಯ ತಕ್ಕಡಿಯಂತೆ ಎಲ್ಲವನ್ನು ಅಳೆದು ತೂಗಿ ಮಾಡುತ್ತಾರೆ

ಎಲ್ಲವನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಾರೆ ಹಾಗೆ ಇದರ ಅಭಿಪ್ರಾಯವನ್ನು ಬೇಗ ಒಪ್ಪುವುದಿಲ್ಲ ತಕ್ಕಡಿಯಂತೆ ಇವರ ಮನಸ್ಸು ಸ್ಥಿರವಾಗಿರುವುದಿಲ್ಲ ಇವರದ್ದು ವಿಲಾಸಿಯಾದ ಗುಣ ಬೇರೆಯವರಿಗೆ ಇವರನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಜ್ಯೋತಿಷ್ಯದಲ್ಲಿ ಇವರಿಗೆ ಅಪಾರವಾದ ನಂಬಿಕೆ ಇರುತ್ತದೆ ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿರುತ್ತದೆ ಶುಕ್ರ ಗ್ರಹದ ಪ್ರಭಾವದಿಂದ ಕಾಲ ಕ್ಷೇತ್ರದಲ್ಲಿ ಇವರಿಗೆ ಒಳ್ಳೆಯ ಕೆಲಸಗಳು ಸಿಗಬಹುದು ಇವರು ಸುಂದರರು ಆಗಿದ್ದು ಸೌಂದರ್ಯ ಪ್ರಿಯರು ಆಗಿರುತ್ತಾರೆ ತುಲಾ ರಾಶಿಯವರಿಗೆ ಅದೃಷ್ಟದ ರತ್ನ ವಜ್ರ ಅದೃಷ್ಟದ ಬಣ್ಣ ಬಿಳಿ

ಮತ್ತು ನೀಲಿ ಬುಧವಾರ ಮತ್ತು ಶುಕ್ರವಾರ ಇವರಿಗೆ ಶುಭ ದಿನಗಳು ವೆಂಕಟೇಶ ಮತ್ತು ಲಕ್ಷ್ಮಿ ಇವರಿಗೆ ಅದೃಷ್ಟ ದೇವತೆಗಳಾಗಿದ್ದಾರೆ ಇವರಿಗೆ ಶುಭ ಸಂಖ್ಯೆಗಳು ಐದು ಮತ್ತು ಆರು ಅಶುಭ ಸಂಖ್ಯೆಗಳು ನಾಲ್ಕು ಏಳು ಎಂಟು ತುಲಾ ರಾಶಿಯವರಿಗೆ ಮಿತ್ರ ರಾಶಿಗಳು ಮಿಥುನ ರಾಶಿ ಕನ್ಯಾ ರಾಶಿ ಕುಂಭ ರಾಶಿ ಶತ್ರು ರಾಶಿಗಳು ಸಿಂಹ ರಾಶಿ ಇವರ ವಿಶೇಷ ಗುಣ ಏನೆಂದರೆ, ಇವರು ಬಹಳ ನಿಪುಣರು ಮತ್ತು ಅಧ್ಯಯನಶೀಲರು ಓಂ ದೈತ್ಯ ರಾಜಾಯ ವಿದ್ಮಹೆ ಶಿಷ್ಯ ವತ್ಸಲಾಯ ದೀಮಹೇ ತನ್ನ ಶುಕ್ರ ಪ್ರಚೋದಯಾತ್ ಎಂಬ ಶುಕ್ರ ಮಂತ್ರವು ಇವರಿಗೆ ಬಹಳ ಲಾಭದಾಯಕವಾಗಿದೆ ಹಾಗೆ ದೇವಿ ಮತ್ತು ಶಕ್ತಿಯ ಆರಾಧನೆಯು ಇವರಿಗೆ ವಿಶೇಷವಾದ ಫಲವನ್ನು ನೀಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment