ವರ್ಷದ ದೊಡ್ಡ ಸೂರ್ಯಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವವುದನ್ನ ತಡೆಯಲು ದೇವರಿಂದಲೂ ಸಾಧ್ಯವಿ

0

ನಾವು ಈ ಲೇಖನದಲ್ಲಿ ವರ್ಷದ ಎಲ್ಲಕ್ಕಿಂತ ದೊಡ್ಡ ಸೂರ್ಯ ಗ್ರಹಣ ಏಪ್ರಿಲ್ 8 ,2024 ರಂದು ಯಾವ ಆರು ರಾಶಿಯ ಜನರು ಕೋಟ್ಯಾಧೀಶ್ವರರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ. ಏಪ್ರಿಲ್ 8 . 2024 ರ ಮೊದಲನೆಯ ಸೂರ್ಯಗ್ರಹಣವಾಗಿದೆ. ಇದು ಚೈತ್ರ ಮಾಸದ ಯುಗಾದಿಯ ಹೊಸ ವರ್ಷದ ಆರಂಭವವಾಗಿದೆ. ಈ ಗ್ರಹಣದಲ್ಲಿ ಹಲವಾರು ವಿಶೇಷವಾದಂತಹ ಘಟನೆಗಳು ನಡೆಯುತ್ತವೆ. ಈ ಸೂರ್ಯ ಗ್ರಹಣವು ತುಂಬಾ ಭಯಂಕರವಾದ ಸೂರ್ಯ ಗ್ರಹಣವಾಗಿದೆ.

ತುಂಬಾ ಹೊತ್ತಿನವರೆಗೆ ನಡೆಯುವಂತಹ ಈ ಭಯಂಕರವಾದ ಸೂರ್ಯ ಗ್ರಹಣವು ಎಲ್ಲಾ 12 ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿದೆ. ಆದರೆ ಈ ಆರು ರಾಶಿಯ ಜನರು ಅದೃಷ್ಟವಂತ ಜನರಾಗಿದ್ದಾರೆ .ಮತ್ತು ಕೋಟ್ಯಾಧಿಪತಿಗಳು ಆಗಬಹುದು. ಈ ಸೂರ್ಯಗ್ರಹಣದ ಕಾರಣದಿಂದಾಗಿ ನಮ್ಮ ದೇಶಗಳಲ್ಲಿ ಅಥವಾ ಎಲ್ಲಾ ದೇಶಗಳಲ್ಲಿ ಅಂದರೆ ಭೂಕಂಪಗಳು ಬಿರುಗಾಳಿ ಬೀಸುವ ಸಾಧ್ಯತೆಗಳು ಇರುತ್ತದೆ. ಈ ಸೂರ್ಯ ಗ್ರಹಣದ ಸಮಯವು ಮತ್ತು ಸೂತಕಕಾಲ ಇವುಗಳ ಜೊತೆಗೆ ಯಾವ 6 ರಾಶಿಯ ಜನರು ತುಂಬಾ ಅದೃಷ್ಟವಂತರಾಗಿದ್ದಾರೆ. ಎಂಬುದನ್ನು ತಿಳಿದುಕೊಳ್ಳೋಣ.

ಮತ್ತು ಇವರ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ. ನಮ್ಮ ಭಾರತ ದೇಶದಲ್ಲಿ ಈ ಸೂರ್ಯ ಗ್ರಹಣ ಯಾವ ಭಾಗದಲ್ಲಿ ಕಾಣುತ್ತದೆ ಎಂದರೆ ಮತ್ತು ಯಾವ ಯಾವ ದೇಶಗಳಲ್ಲಿ ಕಾಣುತ್ತದೆ. ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಎಂಬುದನ್ನು ತಿಳಿದುಕೊಳ್ಳೋಣ. ಗ್ರಹಣ ಕಾಲದಲ್ಲಿ ಈ ಕೆಲಸಗಳನ್ನು ಮಾಡಿದರೆ ಜೀವನದಲ್ಲಿ ಬರುವ ಕಷ್ಟಗಳಿಂದ ನೀವು ಮುಕ್ತಿಯನ್ನು ಪಡೆಯಬಹುದು. ಈ ಸೂರ್ಯ ಗ್ರಹಣವು ನಮ್ಮ ಭಾರತ ದೇಶದಲ್ಲಿ ಕಾಣುವುದಿಲ್ಲ. ಇದರ ಗೋಚಾರ ಫಲವು ಪ್ರತ್ಯಕ್ಷವಾಗಲಿ, ಅಪ್ರತ್ಯಕ್ಷವಾಗಲಿ , ಇಡೀ ಜೀವಮಂಡಲದ ಮೇಲೆ ಇರುವಂತಹ ಎಲ್ಲ ಜೀವರಾಶಿಯ ಮೇಲೆ ಇರುತ್ತದೆ .

ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಗ್ರಹಣವಿರಲಿ ಅಥವಾ ಚಂದ್ರ ಗ್ರಹಣವಿರಲಿ ಇವುಗಳ ಸೂತಕ ಕಾಲದಲ್ಲಿ ನಿಯಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಗ್ರಹಣದ ಪ್ರಭಾವದಿಂದ ಕೆಲವು ರಾಶಿಗಳಲ್ಲಿ ಶುಭ ಫಲಗಳು ಕಾಣುತ್ತಿದೆ. ಕೆಲವು ರಾಶಿಗಳಿಗೆ ಅಶುಭ ಫಲಗಳು ಇರುತ್ತದೆ. ಕೆಲವು ರಾಶಿಯ ಜನರು ಸಿರಿ ಸಂಪತ್ತಿನಿಂದ ಶ್ರೀಮಂತರಾಗುತ್ತಾರೆ. ಕೆಲವು ರಾಶಿಯ ಜನರು ಕೆಲವು ಸಣ್ಣಪುಟ್ಟ ಎಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. 2024ರಲ್ಲಿ ನಡೆಯುವಂತಹ ಮೊದಲ ಸೂರ್ಯ ಗ್ರಹಣ ಯುಗಾದಿ ಹಬ್ಬಕ್ಕೂ ಒಂದು ದಿನ ಮೊದಲು ಶುರುವಾಗುತ್ತದೆ.

ಈ ಸೂರ್ಯ ಗ್ರಹಣವು ಏಪ್ರಿಲ್ 8 ರಾತ್ರಿ 9:00 ಗಂಟೆ 12 ನಿಮಿಷಕ್ಕೆ ಶುರುವಾಗಿ ಮಧ್ಯರಾತ್ರಿ ಎರಡು ಗಂಟೆ 22 ನಿಮಿಷಕ್ಕೆ 9 ಏಪ್ರಿಲ್ 2024 ಮಧ್ಯರಾತ್ರಿಯಲ್ಲಿ ಮುಗಿಯುತ್ತದೆ. ಸೂರ್ಯ ಗ್ರಹಣ ಶುರುವಾಗುವ 12 ಗಂಟೆಯ ಮುನ್ನವೇ ಸೂತಕ ಕಾಲ ಆರಂಭವಾಗುತ್ತದೆ. ಇದರ ಪ್ರಭಾವ ಇಂಗ್ಲೆಂಡ್, ಸ್ಟೇನ್ ಇಟಲಿ , ಜರ್ಮನಿ ,ಫ್ರಾನ್ಸ್ , ಜಪಾನ್ ,ಅಮೆರಿಕ ,ಆಸ್ಟ್ರೇಲಿಯಾ ,ಆಫ್ರಿಕಾ , ಮತ್ತು ಅಟ್ಲಾಂಟಿಕದ , ಕೆಲವು ಭಾಗಗಳಲ್ಲಿ ಕಾಣಿಸುತ್ತದೆ . ಭಾರತ ದೇಶದಲ್ಲಿ ಗ್ರಹಣ ಕಾಣದೆ ಇರುವ ಕಾರಣದಿಂದ ಸೂತಕ ಕಾಲಕ್ಕೆ ಮಾನ್ಯತೆ ಇರುವುದಿಲ್ಲ. ಆದ್ದರಿಂದ ಯುಗಾದಿ ಹಬ್ಬಕ್ಕೂ ಸಹ ಇದರ ಪ್ರಭಾವ ಇರುವುದಿಲ್ಲ .

ಆದ್ದರಿಂದ ಯುಗಾದಿ ಹಬ್ಬವನ್ನು ಯಾವುದೇ ಚಿಂತೆ ಇಲ್ಲದೆ ಹಬ್ಬವನ್ನು ಆಚರಿಸಬಹುದು. ಆದರೆ ಗ್ರಹಣ ಕಾಲದಲ್ಲಿ ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ಪೂಜೆಯನ್ನು ಮಾಡಬಾರದು. ವಯಸ್ಕರು , ರೋಗಿಗಳು , ಮಕ್ಕಳನ್ನು , ಬಿಟ್ಟು ಬೇರೆಯವರು ಗ್ರಹಣಕಾಲದಲ್ಲಿ ಏನನ್ನು ತಿನ್ನಬಾರದು. ಮುಂಜಾನೆ ಉಳಿದ ಅಡುಗೆಯನ್ನು ಉಳಿಯದಂತೆ ನೋಡಿಕೊಳ್ಳಿ. ಅಡುಗೆಯು ಉಳಿದಿದ್ದರೆ , ಅದರಲ್ಲಿ ಕೆಲವು ತುಳಸಿ ಎಲೆಗಳನ್ನು ಸೇರಿಸಿ. ಗ್ರಹಣ ಕಾಲದಲ್ಲಿ ಗರ್ಭಿಣಿ ಹೆಂಗಸರು ಚಾಕು ,ಚೂರಿ, ಇಂತಹ ಹರಿತಾದ ವಸ್ತುಗಳನ್ನು ಉಪಯೋಗಿಸಬಾರದು. ಉಗುರುಗಳನ್ನು

ತೆಗೆಯುವುದು, ತಲೆಕೂದಲನ್ನು ಬಾಚುವುದು, ಮತ್ತು ತರಕಾರಿಯನ್ನು ಕತ್ತರಿಸುವುದು ಇಂಥ ಕೆಲಸಗಳನ್ನು ಮಾಡಬಾರದು. ಇಲ್ಲಿ ಗರ್ಭಿಣಿ ತಾಯಂದರು ವಿಶೇಷವಾಗಿ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಮಹಿಳೆಯರು ಮನೆಯಿಂದ ಆಚೆ ಹೋಗಬಾರದು. ಗ್ರಹಣವನ್ನು ನೋಡಬಾರದು . ಪೂಜೆ ಪುನಸ್ಕಾರಗಳನ್ನು ಮಾಡಬಾರದು. ಆದರೆ ಭಗವಂತನ ನಾಮ ಮತ್ತು ಜಪಗಳನ್ನು ಮಾಡಬಹುದು. ಗರ್ಭಿಣಿಯರು ಮಹಾ ಮೃತ್ಯುಂಜಯ ಜಪ, ಮತ್ತು ಜೈ ಶ್ರೀ ಕೃಷ್ಣ ,ಓಂ ನಮಃ ಶಿವಾಯ , ಜೈ ಶ್ರೀರಾಮ್ , ಈ ರೀತಿಯ ಮಂತ್ರಗಳನ್ನು ಜಪಿಸಿ.

ಸಾಧ್ಯವಾದರೆ ಗಾಯಿತ್ರಿ ಮಂತ್ರವನ್ನು ಜಪಿಸಿ .ಜೊತೆಗೆ ಓಂ ಸೂರ್ಯದೇವಾಯ ನಮಃ. ಎಂದು ಹೇಳಿಕೊಳ್ಳಿ. ಧಾರ್ಮಿಕ ಪುಸ್ತಕಗಳನ್ನು ಸಹ ನೀವು ಓದಬಹುದು. ವರ್ಷದ ಈ ಸೂರ್ಯ ಗ್ರಹಣ ಎಲ್ಲಾ ರಾಶಿಗಳ ಮೇಲು ಪ್ರಭಾವ ಬೀರುತ್ತದೆ . ಅದು ಪುರುಷರಾಗಿರಲಿ ಮಹಿಳೆಯರೇ ಆಗಿರಲಿ ವಿಶೇಷವಾಗಿ ಕೆಲವು ಮುನ್ನ ಚರಿತೆಗಳನ್ನು ಪಾಲಿಸಬೇಕಾಗುತ್ತದೆ. ಮತ್ತು ಜಗಳಗಳಿಂದ ದೂರವಿರಬೇಕಾಗುತ್ತದೆ .ಗ್ರಹಣ ಮುಗಿದ ನಂತರ ದಾನ ಧರ್ಮಗಳನ್ನು ಮಾಡಿ. ಗ್ರಹಣ ಕಾಲದಲ್ಲಿ ನೀವು ತುಳಸಿ ದಳಗಳ ಸೇವನೆಯನ್ನು ಮಾಡಬಹುದು. ತುಳಸಿ ದಳಗಳನ್ನು ಗ್ರಹಣಕ್ಕೂ ಮೊದಲೇ ನೀವು ತೆಗೆದಿಟ್ಟುಕೊಳ್ಳಬೇಕು.

ಈ ಗ್ರಹಣವು ನಿಮಗೆ ಹಣಕಾಸಿನ ತೊಂದರೆಗಳಿಂದ ಮುಕ್ತಿ ನೀಡುತ್ತದೆ. ಈ ಸೂರ್ಯ ಗ್ರಹಣದ ಕಾರಣದಿಂದ ಯಾವ 6 ರಾಶಿಯ ಗೋಚಾರ ಫಲ ಬದಲಾಗುತ್ತದೆ .ಎಂಬುದನ್ನು ತಿಳಿದುಕೊಳ್ಳೋಣ. ಈ ಆರು ರಾಶಿಯ ಜನರಿಗೆ ಈ ಸೂರ್ಯ ಗ್ರಹಣವು ಅತ್ಯಂತ ಶುಭವಾಗಲಿದೆ. ಈ ಆರು ರಾಶಿಯ ಜೊತೆಗೆ ಉಳಿದ ಆರು ರಾಶಿಯ ಜನರು ಕೆಲವು ಚಿಕ್ಕ ಪುಟ್ಟ ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ. ಮೊದಲನೆಯ ಅದೃಷ್ಟ ಶಾಲಿ ರಾಶಿ ಎಂದರೆ ಮೇಷ ರಾಶಿ. ಮೇಷ ರಾಶಿಯ ಜನರು ಸೂರ್ಯದೇವನ ಕೃಪೆಯಿಂದ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ. ಮಧ್ಯದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ.

ಹಣಕಾಸಿನ ವಿಚಾರದಲ್ಲಿ ಏನೇ ನಿರ್ಧಾರಗಳನ್ನು ಕೈಗೊಂಡರು ಇವರು ಅದರಲ್ಲಿ ಜಯಶೀಲರಾಗುತ್ತಾರೆ. ಇವರ ಕುಟುಂಬದಲ್ಲಿ ಪ್ರೀತಿ ಪ್ರೇಮ ಹೆಚ್ಚಾಗಲಿದೆ .ಮತ್ತು ಇವರು ಪಡುವ ಶ್ರಮಕ್ಕೆ ಒಳ್ಳೆಯ ಫಲ ಕೂಡ ಸಿಗಲಿದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವ ಜನರಿಗೆ ಲಾಭಗಳು ಸಿಗುತ್ತದೆ . ಅರ್ಧಕ್ಕೆ ಉಳಿದು ಹೋದಂತಹ ಕೆಲಸಗಳು ನೆರವೇರುತ್ತದೆ. ಹಣ ಹೂಡಿಕೆ ಮಾಡಿದ್ದರೆ ಅವುಗಳನ್ನು ನೀವು ಪುನಃ ಪಡೆಯಬಹುದು. ಕೆಲವೊಂದು ಜವಾಬ್ದಾರಿಗಳು ನಿಮಗೆ ಸಿಗುತ್ತದೆ .ಮತ್ತು ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಮಯವು ನಿಮಗೆ ಉತ್ತಮವಾಗಿದೆ. ವಿದೇಶದಿಂದ ಹಣ ಬರಬಹುದು.

ಮತ್ತು ಜೀವನ ಸಂಗಾತಿಯಿಂದ ಹಲವಾರು ಲಾಭಗಳು ದೊರಕುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮುಂದಿನ ಅದೃಷ್ಟ ಶಾಲಿ ರಾಶಿ ಎಂದರೆ ಮಕರ ರಾಶಿ. ಇವರ ಅದೃಷ್ಟ ವೃದ್ಧಿಯಾಗಿರುವುದು. ವೃದ್ಧಿಯಾಗುವುದರ ಜೊತೆಗೆ ಸಮಾಜದಲ್ಲಿ ಗೌರವ ಮನ್ನಣೆಗಳು ಸಿಗುತ್ತದೆ. ಇವರ ಕಷ್ಟಗಳು ದೂರವಾಗಿ ಇವರ ಅದೃಷ್ಟ ಬದಲಾಗಲು ಹೆಚ್ಚಿನ ಸಮಯ ಹಿಡಿಯುವುದಿಲ್ಲ. ಸಂತಾನದ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಕೇಳಬಹುದು. ಇವರು ಬ್ಯಾಂಕ್ ಗಳಿಂದ ಸಾಲ ಗಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ಇವರ ಆರ್ಥಿಕ ಸ್ಥಿತಿ ಇನ್ನಷ್ಟು ಗಟ್ಟಿಯಾಗುತ್ತದೆ.

ಅದೃಷ್ಟವು ಮಕರ ರಾಶಿಯವರ ಜೊತೆಗಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ನೀವು ಶ್ರದ್ಧೆಯಿಂದ ಮಾಡಿದರೆ, ಅದರಲ್ಲಿ ಲಾಭವನ್ನು ಪಡೆದುಕೊಳ್ಳುತ್ತೀರಾ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ . ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಮುಂದಿನ ಅದೃಷ್ಟಶಾಲಿ ರಾಶಿ ಎಂದರೆ ಕನ್ಯಾ ರಾಶಿ. ಕನ್ಯಾ ರಾಶಿಯ ಜನರಿಗೆ ಬಂದಿರುವ ಕಷ್ಟಗಳು ದೂರವಾಗುತ್ತದೆ . ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿರುವ ವಾದ ವಿವಾದಗಳು ಪರಿಹಾರವಾಗಲಿದೆ. ಮತ್ತು ಕಚೇರಿ ವಿಚಾರಗಳಲ್ಲಿ ಲಾಭವನ್ನು ಪಡೆಯುತ್ತೀರಾ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.

ಒಂದು ವೇಳೆ ಮನಸ್ತಾಪವಿದ್ದರೆ ಅವೆಲ್ಲ ದೂರವಾಗುತ್ತದೆ. ಜೊತೆಗೆ ಒಳ್ಳೆಯ ಕಾರ್ಯದಲ್ಲಿ ಯಶಸ್ಸನ್ನು ಕಾಣುತ್ತೀರ . ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಾ. ಸಂತಾನ ಭಾಗ್ಯದ ಯೋಗವಿದ್ದು ಶತ್ರುಗಳೆಲ್ಲ ದೂರವಾಗುತ್ತಾರೆ. ಸಮಾಜದಲ್ಲಿ ಗೌರವ ಘನತೆ ಹೆಚ್ಚಾಗಲಿದೆ. ಈ ಸೂರ್ಯ ಗ್ರಹಣವು ನಿಮಗೆ ಶುಭ ಫಲಗಳನ್ನು ನೀಡುತ್ತದೆ. ಮುಂದಿನ ಅದೃಷ್ಟಶಾಲಿ ರಾಶಿ ಎಂದರೆ ತುಲಾ ರಾಶಿ. ಹೊಸ ಅವಕಾಶಗಳು ಸಿಗುವುದರ ಜೊತೆಗೆ ಆರ್ಥಿಕವಾಗಿ ಲಾಭಗಳನ್ನು ಕಾಣುತ್ತೀರಾ. ಕುಟುಂಬದಲ್ಲಿ ಕೆಲವು ಒಂದು ಜವಾಬ್ದಾರಿಗಳು ಹೆಚ್ಚಾಗುತ್ತದೆ . ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ನಿಯಂತ್ರಣವಿಡಿ.

ನೀವು ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿದ್ದರೆ ಅದರಲ್ಲಿ ಲಾಭವನ್ನು ಕಾಣುತ್ತೀರಾ. ಆಧ್ಯಾತ್ಮಿಕದ ಬದಲಾವಣೆಯಾಗುತ್ತದೆ. ಆದ್ದರಿಂದ ಧಾರ್ಮಿಕ ಕಾರ್ಯಗಳು ನಡೆಯಬಹುದು. ಇದರಿಂದ ರಾಜ್ಯದಲ್ಲಿ ಗೌರವ ಘನತೆಗಳಿಗೆ ಪಾತ್ರರಾಗುತ್ತೀರಾ. ಆರ್ಥಿಕ ರೂಪದಿಂದ ಈ ಸಮಯವು ನಿಮಗೆ ತುಂಬಾ ಅನುಕೂಲಕರವಾಗಿದೆ. ನೌಕರಿ ಹುಡುಕುವವರಿಗೆ ಒಳ್ಳೆಯ ಉದ್ಯೋಗ ‌ ದೊರೆಯಲಿದೆ. ಮಹಿಳೆಯರಿಂದ ಸಹಾಯವು ಕೂಡ ಸಿಗಬಹುದು. ಅದೃಷ್ಟಶಾಲಿ ರಾಶಿ ಎಂದರೆ, ಸಿಂಹ ರಾಶಿ. ಅವರ ಹಣಕಾಸಿನ ಪರಿಸ್ಥಿತಿ ಸುಧಾರಣೆಯಾಗಿ ಇವರು ನೂತನ ವಾಹನಗಳನ್ನು ಖರೀದಿಸಬಹುದು.

ಬದಲಿ ಮನಸ್ತಾಪವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮಾತಿನ ಮೇಲೆ ನಿಯಂತ್ರಣ ಬಿಡಿ. ನೀವು ವಿದೇಶಿ ಪ್ರಯಾಣವನ್ನು ಕೂಡ ಮಾಡಬಹುದು. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವ ಜನರು ಆರ್ಥಿಕ ಲಾಭಗಳನ್ನು ಕಾಣುತ್ತಾರೆ. ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳನ್ನು ಪೂರ್ಣ ಮಾಡಬಹುದು. ಮುಂದಿನ ಅದೃಷ್ಟಶಾಲಿ ರಾಶಿ ಎಂದರೆ ಕುಂಭ ರಾಶಿ. ಕುಂಭ ರಾಶಿಯ ಜನರಿಗೆ ಸೂರ್ಯಗ್ರಹಣದ ಪ್ರಭಾವದಿಂದಾಗಿ ಒಳ್ಳೆಯ ಆರ್ಥಿಕ ಲಾಭಗಳು ದೊರೆಯುತ್ತದೆ.

ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವ ಜನರು ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಮಿಥುನ ಮತ್ತು ಕಟಕ ರಾಶಿಯ ಜನರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಹಣ ಕೊಡುವುದಾಗಲಿ ,ಮತ್ತು ಪಡೆದುಕೊಳ್ಳುವ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಆತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ . ಧನುರ್ ರಾಶಿಯ ಜನರಿಗೆ ಈ ಗ್ರಹಣವು ಶುಭವಾಗಿರುವುದಿಲ್ಲ . ಆದ್ದರಿಂದ ಇವರು ಗೋಮಾತೆಗೆ ಆಹಾರವನ್ನು ನೀಡಿ.
.

Leave A Reply

Your email address will not be published.