ಯಾರು ಇದನ್ನು ಕೇಳುವರೋ ಅವರ ಎಲ್ಲಾ ನಿಂತುಹೋದ ಕಾರ್ಯಗಳು ನಡೆಯುತ್ತವೆ ಶ್ರೀಮಂತರಾಗುವರು

0

ನಮಸ್ಕಾರ ಸ್ನೇಹಿತರೆ ಯಾರು ಅದೃಷ್ಟಶಾಲಿ ವ್ಯಕ್ತಿಗಳಾಗಿದ್ದಾರೆ ಯಾರು ಭಾಗ್ಯಶಾಲಿ ಯಾಗಿದ್ದಾರೆ ಅವರು ಮಾತ್ರ ಈ ಮಂತ್ರವನ್ನು ಕೇಳಬಲ್ಲರು ಈ ಮಂತ್ರದ ಶಕ್ತಿ ತುಂಬಾನೇ ಅದ್ಭುತವಾಗಿದ್ದರೂ ಕೇವಲ ಕೇಳಿದರು ಸಹ ಶನಿದೇವರ ವಕ್ರದೃಷ್ಟಿ ಆಗಲಿ ಶನಿ ದೇವರ ಸಾಡೇಸಾತ್ ನಂತಹ ಯಾವುದೇ ದೋಷ ಇದ್ದರೂ ಎಲ್ಲವೂ ದೂರ ಆಗುತ್ತದೆ ಜೊತೆಗೆ ಶನಿ ದೇವರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಯಾರಿಗೆಲ್ಲಾ ಸೇರಿ ದೇವರ ಸಾಡೇಸಾತ್ ನಂತಹ ದೋಷಗಳು ಕಾಡುತ್ತಿದೆ ಯಾರಿಗೆಲ್ಲಾ ದುರ್ಘಟನೆಯ ಭಯ ಇದೆಯೋ ಯಾರಿಗೆ ಅಕಾಲ ಮೃತ್ಯು ಭಯ ಇರುತ್ತದೆಯೋ ಯಾರಿಗೆಲ್ಲ ವ್ಯಾಪಾರದಲ್ಲಿ ಬಿಜಿನೆಸ್ ನಲ್ಲಿ ನಷ್ಟ ಆಗುತ್ತಿದೆಯೋ ಅಥವಾ ಯಾವುದಾದರೂ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ವ್ಯಕ್ತಿ ಯಾವುದಾದರೂ ಕಾರ್ಯವನ್ನು ಮಾಡಲು ಮುಂದಾದರೆ ನಿರಂತರವಾಗಿ ಅದರಲ್ಲಿ ಅವರು ಸೋಲನ್ನು ಅನುಭವಿಸುತ್ತಿದ್ದರೆ ಇಂತಹ ವ್ಯಕ್ತಿಗಳು ಈ ಮಂತ್ರವನ್ನು ಖಂಡಿತ ಉಚ್ಚಾರಣೆ ಮಾಡಬೇಕು ಜೊತೆಗೆ ಈ ಮಂತ್ರವನ್ನು ಖಂಡಿತ ಕೇಳಬೇಕು ಒಂದು ವೇಳೆ ಮಂತ್ರವನ್ನು ಹತ್ತು ಬಾರಿ ಕೇಳಿದರೂ ಸಹ ದೇವರ ಸಾಡೇಸಾತ್ ನಂತಹ ದೋಷಗಳು ದೂರಾಗುತ್ತವೆ ಶನಿದೇವರ ವಕ್ರದೃಷ್ಟಿ ಗಳು ನಿಮಗೆ ಸೌಭಾಗ್ಯ ವಾಗಿಬದಲಾಗುತ್ತದೆ ಶನಿದೇವರ ಮಂತ್ರವು ಶನಿದೇವರ ಬೀಜಮಂತ್ರ ಈ ರೀತಿಯಾಗಿದೆ ಓಂ ಶಂ ಶನೇಶ್ವರಾಯ ನಮಃ ಒಂದು ವೇಳೆ ಈ ಬೀಜ ಮಂತ್ರವನ್ನು ಹನ್ನೊಂದು ಬಾರಿ ಜಪ ಮಾಡಿದರೆ ಅಥವಾ ಈಗ ನೀವು ಹೇಳಿದರು ಸಹ ಶನಿದೇವರ ಸಾಡೇಸಾತ್ ನಂತಹ ಆಗುತ್ತದೆ ಓಂ ಶಂ ಶನೇಶ್ವರಾಯ ನಮಃ ಈ ಮಂತ್ರವನ್ನು 11 ಬಾರಿ ಉಚ್ಚರಿಸಿ ಒಂದು ವೇಳೆ

ಈ ಮಂತ್ರದ ಜೊತೆ ಶನೇಶ್ವರನ ಬೀಜ ಮಂತ್ರವನ್ನು ಉಚ್ಚರಿಸಿದರೆ ಶನಿದೇವರ ವಿಶೇಷವಾದ ಕೃಪೆಯು ಸಹ ನಿಮಗೆ ಸಿಗುತ್ತದೆ ಮತ್ತು ನಿಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ಪೂರ್ತಿಯಾಗುತ್ತದೆ ಓಂ ಪ್ರಾಂ ಪ್ರಿಂ ಪ್ರೌo ಸಂ ಶನೇಶ್ವರಾಯ ನಮಃ ಇದರ ಜೊತೆ ಯಾರಾದರೂ ಸಹ ಶನಿದೇವರ ಮಂತ್ರವನ್ನು ಜಪ ಮಾಡಿದರೆ ಸಾಕ್ಷಾತ್ ಶನಿ ದೇವರೇ ಸಾಧಕರನ್ನು ರಕ್ಷಣೆ ಮಾಡುತ್ತಾರೆ ಮತ್ತು ಎಲ್ಲಾ ರೀತಿಯ ಕಷ್ಟಗಳಿಂದ ಅವರು ಇವರನ್ನು ಕಾಪಾಡುತ್ತಾರೆ ಓಂ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೆಶ್ವರಂ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.