8,17,26 ದಿನಾಂಕದಂದು ಹುಟ್ಟಿದವರ ತಿಳಿದುಕೊಳ್ಳಲೇಬೇಕಾದ ಐದು ಲಕ್ಷಣಗಳು!

ನಮಸ್ಕಾರ ಸ್ನೇಹಿತರೆ ದಿನಾಂಕ 8,17ಮತ್ತು 26ನೇ ತಾರೀಕು ಹುಟ್ಟಿದವರ ಬಗ್ಗೆ ತಿಳಿದುಕೊಳ್ಳಲೆ ಬೇಕಾದ 5ಲಕ್ಷಣಗಳು 01ಇವರು ನೋಡಲು ಅಷ್ಟೊಂದು ಏತ್ತರ ಇರುವುದಿಲ್ಲ ಮದ್ಯಮ ತರಉಳ್ಳವರು ಆಗಿರುವವರು ಇವರ ತಲೆ ಕೂದಲು ದಟ್ಟವಾಗಿರುತ್ತದೆ ವಿಶಾಲವಾದ ಭುಜಗಳು ದಟ್ಟ ಹುಬ್ಬುಗಳು ಸಣ್ಣ ಕೈ ಕಾಲುಗಳು ದೊಡ್ಡ ಕಿವಿ ಮೊದಲಾದ ಲಕ್ಷಣಗಳನ್ನು ಹೊಂದಿದವರು ಆಗಿರುತ್ತಾರೆ

ಕಪ್ಪು ಅಥವಾ ಎಣ್ಣೆ ಕಪ್ಪು ಬಣ್ಣ ಹೊಂದಿದವರು ಆಗಿರುತ್ತಾರೆ ಶನೇಶ್ವರನನ್ನೇ ಅಧಿಪತಿ ಯಾಗಿ ಹೊಂದಿದ ಇವರು ನೀತಿ ನಿಯಮ ಗಳನ್ನು ಹೊಂದಿದವರು ಆಗಿರುತ್ತಾರೆ ನಿದಾನವೇ ಪ್ರದಾನ ಎಂಬಂತೆ ಎಲ್ಲ ಕೆಲ್ಸದಲ್ಲೂ ನಿದಾನವಾಗಿ ಯೋಚಿಸಿ ನಿರ್ದಾರ ತೆಗೆದುಕೊಳ್ಳುವರು 02ಯಾವಾಗಲೂ ತಲೆ ಎತ್ತಿ ನಡೆಯದೆ ತಲೆ ತಗ್ಗಿಸಿ ನಡೆಯುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೈವ ಭಕ್ತಿ ಹಿರಿಯರಿಗೆ ಗೌರವ ಕೊಟ್ಟು ತನ್ನಮೇಲೆ ಅಪಾರ ನಂಬಿಕೆ ಹೊಂದಿ ವೆವಹರಿಸುತ್ತಾರೆ 03ಪ್ರಶಾಂತವಾದ ವಾತಾವರಣ ದಲ್ಲಿ ಜೀವಿಸಬೇಕು ಎನ್ನುವ ಬಯಕೆ ಹೊಂದಿದವರು ಆಗಿರುತ್ತಾರೆ ಯಾವ ಕೆಲಸವನ್ನು ಆದರು ಶಾಂತಿ ರೀತಿಇಂದ ಉತ್ಸಾಹ ದಿಂದ ಮಾಡಬೇಕು

ಎನ್ನುವ ಉತ್ಸಾಹ ಹೊಂದಿದವರು ಆಗಿರುತ್ತಾರೆ ಎಂತಹುದೆ ಕಷ್ಟ ಬಂದರು ಹಿಂಜರಿಯುವ ಹೇಡಿಗಳು ಇವರು ಅಲ್ಲ ಕೆಲವು ಸಂದರ್ಭ ಗಳಲ್ಲಿ ತಮ್ಮೊಳಗೆ ಜಗಳ ಮಾಡಿಕೊಂಡು ಅದನ್ನು ಬಗೆಹರಿಸಿಕೊಳ್ಳಲು ಸಾಧ್ಯ ಆಗದೆ ಇದ್ದರೆ ಇವರನ್ನು ಮದ್ಯಸ್ಥಿಕೆ ವಹಿಸಬೇಕೆಂದು ಕೇಳಿಕೊಂಡಾ

ಇವರು ಅವರ ಮಾತಿಗೆ ಗೌರವ ಕೊಟ್ಟು ನ್ಯಾಯ ಸಮ್ಮತ ತೀರ್ಮಾನ ಕೊಡುತ್ತಾರೆ 04ಯಾರಾದರೂ ಇವರನ್ನು ಹೊಗಳಿದರೆ ಅವರ ಹೊಗಳಿಕೆಗೆ ಮರುಳಾಗಿ ಯಾವ ಸಹಾಯ ಮಾಡಲು ಕೂಡ ಹಿಂದೆ ಸರಿಯೋಲ್ಲ ಶಾರೀರಿಕ ಕೆಲಸ ಅಂದರೆ ಇವರಿಗೆ ಬಹಳ ಇಷ್ಟ ಎಂತಹ ಕೆಲಸ ಆದರು ಎಷ್ಟು ಕೆಲಸ ಆದರು ಸರಿಯಾಗಿ ಮಾಡಿ ಮುಗಿಸುವರು

05ಇವರಿಗೆ ಜನ ಸಂದಣಿ ಯಲ್ಲಿ ಇರುವುದಕ್ಕಿಂತ ಏಕಾಂತ ದಲ್ಲಿ ಇರುವುದು ಎಂದರೆ ಎಲ್ಲಿಲ್ಲದ ತೃಪ್ತಿ ಯಾವುದೇ ಕೆಲಸ ಆದರೂ ಪ್ರಯತ್ನ ಪಡುವುದಕ್ಕಿಂತಲೂ ಸಂಕಲ್ಪ ವನ್ನೇ ನಂಬಿದವರು ಆಗಿರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment