ಪ್ರತಿದಿನ ಪೂಜೆಯಲ್ಲಿ ಗಣೇಶನ ಈ ಚಿಕ್ಕ ಮಂತ್ರ ಹೇಳಿದರೆ ನಿಮ್ಮ ಜೀವನದಲ್ಲಿ ಎಂದಿಗೂ ಕಷ್ಟಗಳೇ ಬರುವುದಿಲ್ಲ!

0

ನಮಸ್ಕಾರ ಸ್ನೇಹಿತರೆ, ನಾವು ಮನೆಯಲ್ಲಿ ಪೂಜೆ ಮಾಡಾಬೇಕಾದರೆ ಗಣೇಶನಿಗೆ ಮೊದಲ ಪೂಜೆ ಮಾಡದೆ ಯಾವುದೇ ದೇವರ ಪೂಜೆ ಸಲ್ಲಿಸಿದರು ಕೂಡ ನಮಗೆ ಸಿಗಬೇಕಾದಂತಹ ಫಲ ಸಿಗುವುದಿಲ್ಲ. ಯಾಕೆಂದರೆ ನಾವು ಯಾವಾಗಲೂ ಪೂಜೆಯನ್ನು ಮಾಡಾಬೇಕಾದರೆ ಗಣೇಶನಿಗೆ ನಾವು ಮೊದಲು ಪೂಜೆಯನ್ನು ಮಾಡಬೇಕು. ಇದು ಒಂದು ನಿಯಮ ಅಂತಾನೇ ಹೇಳಬಹುದು. ಹಾಗಾಗಿ ನಾವು ಬೇರೆ ಯಾವುದೇ ದೇವರನ್ನು ಮೇಚ್ಚುಸುವುದಕಿಂತ ಮುಂಚೆ ಗಣೇಶನ ಮೆಚ್ಚಿಸಿದರೆ ನಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಬರುವುದಿಲ್ಲ ಹಾಗೆ ನಮಗೆ ಎನ್ ಏನು ಫಲಗಳು ಸಿಗಬೇಕು ಅಂದುಕೊಂಡಿದರೊ ಫಲಗಳು ಸಿಗಲು ನೀವು ವಿಶೇಷವಾಗಿ ಮೊದಲು ಗಣೇಶನಿಗೆ ಭಕ್ತಿಯಿಂದ ಪೂಜೆಯನ್ನು ಮಾಡಬೇಕು ಅದಕ್ಕೂ ಮುನ್ನ ನೀವು ಗಣೇಶನ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಗಣೇಶನ ಪೂಜೆ ಮಾಡಾಬೇಕಾದರೆ ಹೇಳಬೇಕಾದ ಒಂದು ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಪ್ರತಿ ದಿನ ಜಪಿಸಬೇಕಾಗುತ್ತದೆ. ಹಾಗೆ ಇದರಿಂದ ಎನ್ ಏನು ಲಾಭ ಆಗುತ್ತದೆ ಎಂದು ತಿಳಿಸಿಕೊಡಲಿದ್ದೇವೆ. ಮತ್ತು ಈ ಮಂತ್ರವನ್ನು ಪ್ರತಿ ನಿತ್ಯ ಪೂಜೆಯನ್ನು ಮಾಡಬೇಕಾದರೆ ಜಪಿಸಬಹುದು ಇದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗಲಿದೆ ಹಾಗಾಗಿ ಮೊದಲ ಪೂಜೆ ಮಾಡಬೇಕು ನಿಮ್ಮ ಮನೆಯಲ್ಲಿ ಪದ್ಧತಿಯ ಪ್ರಕಾರ ಹೇಗೆ ಪೂಜೆಯನ್ನು ಮಾಡುತ್ತಿರೊ ಅದೇ ರೀತಿ ಪೂಜೆಯನ್ನು ಮಾಡಾಬೇಕಾದರೆ ದೀಪವನ್ನು ಹಚ್ಚಿದ ನಂತರ ಈ ಗಣೇಶ ಮಂತ್ರವನ್ನು ಪಠಿಸಿಬೇಕಾಗುತ್ತದೆ.

ಈ ಮಂತ್ರ ಯಾವುದು ಎಂದು ತಿಳಿಯೋಣ ಅದಾದ ಮೇಲೆ ಎಷ್ಟು ಬಾರಿ ಹೇಳಬೇಕು ಎಂದು ಹೇಳಲಾಗುತ್ತದೆ. “ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ಅಥವಾ ಓಂ ನಮೋ ವಿಘ್ನೇಶ್ವರಾಯ ನಮಃ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಸಾಕು ತುಂಬಾ ನೇ ಜಾಸ್ತಿ ಹಾಗೂ ತುಂಬಾ ನೇ ಒಳ್ಳೆಯ ಲಾಭಗಳು ಇದರಿಂದ ಸಿಗುತ್ತೆ ಅಂತ ಹೇಳಬಹುದು. ಹಾಗಾಗಿ ಈ ಮಂತ್ರವನ್ನು ನೀವು ಪ್ರತಿ ನಿತ್ಯ ಗಣೇಶನಿಗೆ ಪೂಜೆ ಮಾಡುವಾಗ ಹೇಳಿದರೆ ನಿಮ್ಮ ಜೀವನದಲ್ಲಿ ಏನೇ ಕಷ್ಟ ಇದ್ದರು ಕೂಡ ನಿವಾರಣೆ ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟ ಇದ್ದರೆ ಆದಷ್ಟು ಬೇಗ ನಿವಾರಣೆ ಆಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.