ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬಾರದು

ನಮಸ್ಕಾರ ಸ್ನೇಹಿತರೆ ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬಾರದು 1) ಪದೇ ಪದೇ ಸಾಬೂನು ಬಳಸಿದರೆ ಚರ್ಮದಲ್ಲಿರುವ ಎಣ್ಣೆ ಅಂಶ ನಾಶವಾಗುತ್ತದೆ ಇದರಿಂದ ಸ್ಕಿನ್ ಡ್ರೈ ಆಗುತ್ತದೆ 2) ಹೆಚ್ಚು ಹೊತ್ತು ಸ್ನಾನ ಮಾಡಿದರೆ ಸ್ಕಿನ್ ಮಾಸ್ಚರೈಜರ್ ಕಡಿಮೆಯಾಗುತ್ತದೆ 3) ಸ್ಥಾನಕ್ಕೆ 10 ನಿಮಿಷಕ್ಕಿಂತ ಹೆಚ್ಚು ಸಮಯ ಒಳ್ಳೆಯದಲ್ಲ 4) ತಲೆಗೆ ಶಾಂಪು ಬಳಸಿದಾಗ ಅದನ್ನು ಸರಿಯಾಗಿ ನೀರಿನಿಂದ ತೊಳೆಯಿರಿ ಇಲ್ಲದಿದ್ದರೆ ತಲೆಹೊಟ್ಟು ಉಂಟಾಗುವ ಸಾಧ್ಯತೆ ಕಾಣಬಹುದು 5) ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಬಾರದು … Read more

ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರ

ನಮಸ್ಕಾರ ಸ್ನೇಹಿತರೆ ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರಗಳನ್ನು ನೋಡೋಣ ಬನ್ನಿ # ಬೇಸಿಗೆ ಬಂದರೆ ಆಯ್ತು ಬೆವರಿನಿಂದಾಗಿ ಕೂದಲು ಶುರುವಾಗುತ್ತದೆ ತಲೆ ಕೂದಲನ್ನು ಸೌಂದರ್ಯದ ಪ್ರತೀಕ ಎಂದು ಭಾವಿಸುವ ಹೆಣ್ಣು ಮಕ್ಕಳಿಗೆ ಇದು ಸಂಕಟದ ವಿಷಯ ಈ ಸಂಕಟಕ್ಕೆ ಪರಿಹಾರ ಇಲ್ಲಿದೆ ನೋಡಿ 1) ಬೇಸಿಗೆಯಲ್ಲಿ ಶಾಂಪೂ ಬಳಸಬೇಡಿ 2) ಬಿಸಿಲಿನಲ್ಲಿ ಅಡ್ಡಾಡುವುದನ್ನು ನಿಲ್ಲಿಸಿ 3) ಬೆವರುವ ಕಾರಣದಿಂದ ಕೂದಲು ಉದುರುತ್ತಿದೆ ಹಾಗಾಗಿ ವಾರಕ್ಕೆ ಮೂರು ಬಾರಿ ತಲೆಗೆ ಸ್ನಾನ ಮಾಡಿ 4) ಸ್ನಾನಕ್ಕೂ ಅರ್ಧ ಗಂಟೆ … Read more

3 ರಿಂದ 5 ರ ಮಧ್ಯೆ ಎಚ್ಚರ ಆದರೆ ಸಿಗುತ್ತವೆ ಈ 3 ಸಂಕೇತ, ತಿಳಿಯದೇ ಬಿಡಬೇಡಿ ಇದನ್ನ

ನಮಸ್ಕಾರ ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣನು ಬ್ರಹ್ಮ ಮುಹೂರ್ತದ ಸಮಯವನ್ನು ಸರ್ವ ಶ್ರೇಷ್ಠ ಸಮಯ ಅಂತ ಹೇಳಿದ್ದಾರೆ ಯಾವ ಮನುಷ್ಯನಿಗೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರ ಆಗುತ್ತದೆಯೋ ಅವರಿಗೆ ಈಶ್ವರನ ಮೂಲಕ ತುಂಬಾ ಉತ್ತಮವಾದ ಸಂಕೇತಗಳು ಸಿಗುತ್ತವೆ ಹಲವಾರು ಜನರು ಈ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಆದರೆ ಇವುಗಳ ಶುಭ ಪ್ರಭಾವ ಖಂಡಿತವಾಗಿ ಅವರಿಗೆ ಸಿಗುತ್ತದೆ ಬ್ರಹ್ಮ ಮುಹೂರ್ತದಲ್ಲಿ ನಿದ್ರೆಯಿಂದ ಎಚ್ಚರ ಆಗುವುದು ಇದು ಯಾವ ಸಾಮಾನ್ಯವಾದ ಮಾತು ಅಲ್ಲ ಪುರಾಣಗಳಲ್ಲಿ ಈ ಸಮಯದಲ್ಲಿ ಎಚ್ಚರವಾಗುವ ಮನುಷ್ಯನ ಹಲವಾರು ಲಕ್ಷಣಗಳನ್ನು … Read more

ದಿಂಬಿನ ಕೆಳಗೆ ಏಲಕ್ಕಿ ಇಟ್ಟು ಮಲಗಿ ಅದರ ಚಮತ್ಕಾರ ನೋಡಿ!

ನಮಸ್ಕಾರ ಸ್ನೇಹಿತರೆ ಜಿಂಪಿನ ಕೆಳಗೆ ಏಲಕ್ಕಿಯನ್ನು ಇಟ್ಟುಕೊಂಡು ಮಲಗಿ ನೋಡಿ ಸುಖನಿದ್ರೆಗೆ ಸಿಂಪಲ್ ಸೂತ್ರಗಳು ನಮ್ಮ ಸುತ್ತಲಿನ ಜಗತ್ತು ವೇಗವಾಗಿ ಸಾಗುತ್ತಿದೆ ಎಂದು ಅನಿಸುತ್ತದೆ ಅದೇ ರೀತಿ ಪ್ರಸ್ತುತ ಇರುವ 24 ಗಂಟೆಗಳ ಸಮಯ ಸಹ ನಮಗೆ ಸರಿ ಹೋಗುತ್ತಿಲ್ಲ ಎದ್ದೇನೋ ಬಿದ್ದೆನೋ ಎಂದು ಓಡುವ ವೃತ್ತಿ ಬದುಕು ವಯಕ್ತಿಕ ಬದುಕಿನ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ನಿರಂತರ ಹೋರಾಟ ತಪ್ಪಿದ್ದಲ್ಲ ಈ ಎರಡರ ನಡುವೆ ಸಮಾನತೆ ಸಾಧಿಸುವ ಕ್ರಮದಲ್ಲಿ ನಿದ್ದೆಗೆ ಹೊಡೆತ ಬೀಳುತ್ತದೆ ಆದರೆ ಪ್ರತಿಯೊಬ್ಬರಿಗೂ ಕನಿಷ್ಠ … Read more

ಇಂದು ಭಯಂಕರ ಶನಿವಾರ!ಶನಿದೇವ+ಆಂಜನೇಯನ ಕೃಪೆ! ರಾಜಯೋಗ ಶುರು ಮುಟ್ಟಿದ್ದೆಲ್ಲಾ ಚಿನ್ನ!

ನಮಸ್ಕಾರ ಸ್ನೇಹಿತರೆ ಈ ರಾಶಿ ಚಕ್ರದ ಬದಲಾವಣೆಇಂದ ನಿಮ್ಮ ಜೀವನದಲ್ಲಿ ಯಾವುದೊ ಒಂದು ಬದಲಾವಣೆ ಆಗುತ್ತದೆ ಯಾವುದೋ ಒಂದು ದೇವರ ಅನುಗ್ರಹದಿಂದ ಸಾಕಷ್ಟು ಒಳ್ಳೆಯದು ಕೂಡ ಆಗುತ್ತದೆ ಹೀಗಾಗಿ 9 ರಾಶಿಯವರಿಗೆ ಸಾಕಷ್ಟು ಒಳ್ಳೆ ದಿನಗಳು ಬರುತ್ತಿವೆ ಯಾಕೆ ಅಂದರೆ ಆಂಜನೇಯ ಸ್ವಾಮಿ ಹಾಗೂ ಶನಿದೇವರ ಆಶೀರ್ವಾದ ಈ ರಾಶಿಗಳ ಮೇಲೆ ಇನ್ನೂ ಮುಂದೆ ಬಹಳ ಮುಖ್ಯವಾಗಿ ಬೀಳುತ್ತಿದೆ ಆಂಜನೇಯ ಸ್ವಾಮಿ ಹಾಗೂ ಶನಿದೇವರು ಯಾವಾಗಲೂ ನಿಮ್ಮನ್ನು ಕಾಪಾಡುತ್ತಾರೆ ಕಷ್ಟದಲ್ಲಿ ಕೈ ಹಿಡಿಯುತ್ತಾರೆ ಹೀಗಾಗಿ ಆಂಜನೇಯ ಸ್ವಾಮಿ … Read more

ತುಲಾ ರಾಶಿಯವರ ಆಗಸ್ಟ್ ತಿಂಗಳ ರಾಶಿಭವಿಷ್ಯ

ನಮಸ್ಕಾರ ಸ್ನೇಹಿತರೆ 2023ನೇ ವರ್ಷದಲ್ಲಿ ಆಗಸ್ಟ್ ತಿಂಗಳಲ್ಲಿ ತುಲಾ ರಾಶಿಯವರ ರಾಶಿ ಫಲ ಯಾವ ರೀತಿ ಇದೆ ಇವರಿಗೆ ಪ್ಲಸ್ ಏನಿದೆ ಮೈನಸ್ ಏನಿದೆ ಇವರಿಗೆ ಇರುವ ಅಡೆತಡೆಗಳು ಯಾವುವು ಅಡೆತಡೆಗಳಿಗೆ ಇರುವ ಪರಿಹಾರಗಳು ಯಾವುವು ಮತ್ತು ನಿಮಗೆ ಧನಪ್ರಾಪ್ತಿ ಯೋಗ ಇದಿಯೋ ಅಥವಾ ಇಲ್ಲವೋ ಎನ್ನುವ ವಿಷಯವನ್ನು ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ತುಲಾ ರಾಶಿಯ ಜನ್ಮ ನಕ್ಷತ್ರಗಳನ್ನು ನೋಡುವುದಾದರೆ ಚಿತ್ತಾ … Read more

ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ

ನಮಸ್ಕಾರ ಸ್ನೇಹಿತರೆ ತೆಂಗಿನಕಾಯಿಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ ನಿಮ್ಮ ಜೀವನದಲ್ಲಿ ಗೆಲವು ಸಿಗಬೇಕೆಂದರೆ ದೇವರ ಮುಂದೆ ತೆಂಗಿನ ಕಾಯಿ ಇಟ್ಟು ಅದರ ಮೇಲೆ ಒಂದು ಕೆಂಪು ಹೂವನ್ನು ಇಟ್ಟು ಪೂಜೆ ಮಾಡಿ ಆ ಹೂವನ್ನು ನಿಮ್ಮ ಜೊತೆ ತೆಗೆದುಕೊಂಡು ಹೋದರೆ ನೀವು ಸಾಧಿಸಬೇಕೆಂದುಕೊಂಡ ಕೆಲಸ ಜಯಶಾಲಿಯಾಗುತ್ತದೆ ಮನೆಯಲ್ಲಿ ಯಾರ ಮೇಲಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಒಂದು ತೆಂಗಿನಕಾಯಿಗೆ ಕೆಂಪು ಬಟ್ಟೆ ಕಟ್ಟಿ ಆ ವ್ಯಕ್ತಿಗೆ ಇದರಿಂದ ಏನು ಬಾರಿ ದೃಷ್ಟಿ ತೆಗೆದು ಆ ತೆಂಗಿನಕಾಯಿಯನ್ನು ಹನುಮಂತನ … Read more

ತಾಳ್ಮೆ ಇವರ ಹುಟ್ಟು ಗುಣ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಧನು ರಾಶಿ ಮತ್ತು ಧನು ಲಗ್ನದವರ ಗುಣಲಕ್ಷಣವನ್ನು ನೋಡುವುದಾದರೆ ಧನು ರಾಶಿಯವರು ಅಗ್ನಿತತ್ವ ರಾಶಿ ಆಗಿದ್ದು ಈ ರಾಶಿಯ ಅಧಿಪತಿ ಗುರು ಗ್ರಹ ಆಗಿದೆ ಈ ರಾಶಿಯವರು ನೋಡಲು ತುಂಬಾ ಅಟ್ರಾಕ್ಟಿವ್ ಆಗಿರುತ್ತಾರೆ ಎನರ್ಜಿಟಿಕ್ ಆಗಿರುತ್ತಾರೆ ಇವರು ತನ್ನ ವಯಸ್ಸಿಗಿಂತ ಸ್ವಲ್ಪ ಹೆಚ್ಚಿನ ವಯಸ್ಸಿನ ಅವರಂತೆ ಕಾಣುತ್ತಾರೆ ಇವರು ಎತ್ತರವಾಗಿರುತ್ತಾರೆ ಇವರ ವ್ಯಕ್ತಿತ್ವದಲ್ಲಿ ಗುರುವಿನ ಪ್ರಭಾವ ಬೀರುವುದರಿಂದ ಇವರು ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯದ ವಿಷಯದಲ್ಲಿ ಆಸಕ್ತರಾಗಿರುತ್ತಾರೆ ಹಾಗೂ ಧಾರ್ಮಿಕ ಪ್ರವೃತ್ತಿಯವರು ಆಗಿರುತ್ತಾರೆ … Read more

ಇವರನ್ನ ಸೋಲಿಸೋದು ತುಂಬಾ ಕಷ್ಟ!

ನಮಸ್ಕಾರ ಸ್ನೇಹಿತರೆ ಸಿಂಹ ರಾಶಿ ಹಾಗೂ ಸಿಂಹ ಲಗ್ನದವರ ಗುಣಲಕ್ಷಣವನ್ನು ನೋಡುವುದಾದರೆ ಈ ಅಗ್ನಿತತ್ವರಾಶಿ ಯಾಗಿದ್ದು ಈ ರಾಶಿಯ ಅಧಿಪತಿ ಸೂರ್ಯಗ್ರಹ ಆಗಿದೆ ಈ ರಾಶಿಯವರ ವ್ಯಕ್ತಿತ್ವ ಆಕರ್ಷಕವಾಗಿರುತ್ತದೆ ಇವರ ಮುಖ ಹಾಗೂ ಇವರ ಕಣ್ಣು ತೇಜಸ್ಸಿನಿಂದ ಕೂಡಿರುತ್ತದೆ ಇವರು ನಿರ್ಭೀತರಾಗಿ ಉದಾರಿ ಗಳಾಗಿಯೂ ವಿಶಾಲ ಹೃದಯವಾಗಿ ಯೂ ಇರುತ್ತಾರೆ ಎಲ್ಲರಿಗೂ ಸಹಾಯ ಮಾಡುವವರು ಆಗಿರುತ್ತಾರೆ ತನ್ನ ಮಿತ್ರರು ಹಾಗೂ ಸಂಬಂಧಿಕರ ಮೇಲೆ ತುಂಬಾ ವಿಶ್ವಾಸ ಇಡುತ್ತಾರೆ ಇವರು ಆದರ್ಶವಾದಿಗಳು ಆಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ ಹಾಗೂ ಓಪನ್ … Read more

ಮನೆಯಲ್ಲಿ ಓಡುವ ಕುದುರೆಗಳ ಫೋಟೋವನ್ನು ಇಡುವುದರಿಂದ ಏನು ಆಗುತ್ತದೋ ಗೊತ್ತಾ?

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಓಡಾಡುವ ಕುದುರೆಗಳನ್ನು ಎಲ್ಲರು ಹಾಕಿರುತ್ತಾರೆ ಆದರೆ ಅವುಗಳಿಂದ ಏನು ಲಾಭ ಅಂತಾ ಯಾರಿಗೂ ತಿಳಿದಿರುವುದಿಲ್ಲ ಮನೆಯ ಗೋಡೆಗಳು ಚೆನ್ನಾಗಿ ಕಾಣಲಿ ಎಂದು ಕೆಲವರು ಅದನ್ನು ಹಾಕಿದ್ದರೆ ಇನ್ನೂ ಕೆಲವರು ವಾಸ್ತು ಪ್ರಕಾರ ಶುಭ ಆಗುತ್ತದೆ ಎಂದು ಹಾಕಿರುತ್ತಾರೆ ವಾಸ್ತು ಪ್ರಕಾರ ಮನೆಯಲ್ಲಿ ಓಡುವ ಕುದುರೆಯ ಫೋಟೋ ಹಾಕುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ದೂರ ಆಗಿ ಪಾಸಿಟಿವ್ ಎನರ್ಜಿ ಸದಾಕಾಲ ಇರುತ್ತದೆ ಮನೆಯಲ್ಲಿ ಯಾವುದೇ ತರಹದ ವಿಪತ್ತು ಬಂದರೆ ಅದು ತಡೆಯುತ್ತದೆ ಎಂಬುದಾಗಿ ವಾಸ್ತು … Read more