ಆಂಜನೇಯನ ಗದೆಯಿಂದ ನಮ್ಮ ಕಷ್ಟಗಳು ಹೇಗೆ ದೂರವಾಗುತ್ತದೆ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನೀವು ಸಾಕಷ್ಟು ಜನ ಆಂಜನೇಯನ ಗದೆಯ ಲಾಕೆಟನ್ನು ಕತ್ತಿಗೆ ಹಾಕಿಕೊಂಡಿರುತ್ತೀರಾ ಅಥವಾ ಯಾವಾಗಲಾದರೂ ಹಾಕಿಕೊಂಡಿರುತ್ತೀರಾ ಅದು ಬೆಳ್ಳಿ ಅಥವಾ ಹಿತ್ತಾಳೆ ಆಗಿರಬಹುದು ಇವತ್ತಿನ ಈ ಸಂಚಿಕೆಯಲ್ಲಿ ಏನು ತಿಳಿಸಿ ಕೊಡುತ್ತಿದ್ದೇವೆ ಅಂದರೆ ಈ ಬೆಳ್ಳಿಯ ಲಾಕೆಟ್ ಅನ್ನು ಇದನ್ನು ನೀವು ಯಾಕೆ ಹಾಕಬೇಕು ಇದರಿಂದ ಏನೇನು ಲಾಭಗಳು ಸಿಗುತ್ತವೆ ಇದರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಆಂಜನೇಯನಿಗೆ ಕುಬೇರದೇವ ಈ ಗದೆಯನ್ನು ಕೊಟ್ಟಿರುತ್ತಾನೆ ಅಂತ … Read more

ವೃಶ್ಚಿಕ ರಾಶಿ ಆಗಸ್ಟ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಸ್ನೇಹಿತರೆ ವೃಶ್ಚಿಕ ರಾಶಿಯವರಿಗೆ ಬಹಳಷ್ಟು ವಿಶೇಷವಾದ ಚಾಲೆಂಜ್‌ಗಳು ಸವಾಲುಗಳು ಹುಡುಕಿಕೊಂಡು ಬರುತ್ತವೆ ಈ ಟೈಮಲ್ಲಿ ಸವಾಲುಗಳು ಯಾರುನ್ನು ಹುಡುಕಿಕೊಂಡು ಬರುತ್ತವೆ ಅಂದರೆ ಸಾಮಾನ್ಯವಾಗಿ ಸಾಮಾನ್ಯವಾಗಿ ಕಷ್ಟಪಡುವವರಿಗೆ ಬರುತ್ತದೆ ಕೆಲಸ ಯಾರನ್ನು ಜಾಸ್ತಿ ಹುಡುಕಿಕೊಂಡು ಬರುತ್ತವೆ ಅಂದರೆ ಕೆಲಸವನ್ನು ಮಾಡುವವನಿಗೆ ಹುಡುಕಿಕೊಂಡು ಬರುತ್ತವೆ ಈ ರೀತಿಯ ಸವಾಲುಗಳಿಗೆ ಕೆಲಸಗಳಿಗೆ ತುದಿಗಾಲಲ್ಲಿ ನಿಲ್ಲುವವರು ನೀವಾಗಿದ್ದೀರಾ ಒಂದು ಬಹಳ ಒಳ್ಳೆಯ ವಿಚಾರ … Read more

ಆಗಸ್ಟ್ 16ಭಯಂಕರ ಅಮವಾಸೆ ಇರುವುದರಿಂದ 8ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಹನುಮನ ಕೃಪೆ ಮಹಾರಾಜಯೋಗ ಶುರು

ನಮಸ್ಕಾರ ಸ್ನೇಹಿತರೆ ಇದೇ ಅಗಸ್ಟ್ 16ನೇ ತಾರೀಕು ಬಹಳ ವಿಶೇಷವಾದ ಹಾಗೂ ಭಯಂಕರವಾದ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಈ ಆಗಸ್ಟ್ ತಿಂಗಳಲ್ಲಿ 16ನೇ ತಾರೀಕು ಇದೆ ಈ ಅಮಾವಾಸ್ಯೆಯ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟವೋ ಅದೃಷ್ಟ ಮತ್ತು ಅಗರ್ಭ ಶ್ರೀಮಂತರಾಗುತ್ತಾರೆ ಹಾಗೂ ಆಗಸ್ಟ್ ತಿಂಗಳು ಮುಗಿಯುವವರೆಗೂ ಕೂಡ ರಾಶಿಯವರಿಗೆ ರಾಜಯೋಗ ಮತ್ತು ಗುರುಬಲ ಆರಂಭವಾಗುತ್ತಿದೆ ಅಂತಾನೆ ಹೇಳಬಹುದು ಹಾಗೂ ಈ ರಾಶಿಯವರಿಗೆ ಯಾವತ್ತಿಗೂ ಕೂಡ ಕಷ್ಟಗಳೇ ಬರುವುದಿಲ್ಲ ಮುಂದಿನ ತಿಂಗಳು ಮುಗಿಯುವವರೆಗೂ ಕೂಡ … Read more

ಶ್ರೀಕೃಷ್ಣ ಹೇಳಿದ ಮಾತು: ಈ 2 ಸಸ್ಯ ಮನೆಯಲ್ಲಿ ನೆಟ್ಟರೆ ಹಣ ಖರ್ಚು ಹೆಚ್ಚಾಗುತ್ತದೆ ಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾರೆ

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣನು ವಾಸ್ತುಶಾಸ್ತ್ರದಲ್ಲಿ ಎರಡು ಗಿಡಗಳ ಬಗ್ಗೆ ಯಾವ ರೀತಿಯಾಗಿ ತಿಳಿಸಿದ್ದಾರೆ ಎಂದರೆ ಇವು ಮನೆಯ ಹತ್ತಿರ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ತರುತ್ತವೆ ಎಂದು ತಿಳಿಸಿದ್ದಾರೆ ಈ ವೃಕ್ಷಗಳು ಮನೆಯ ಮುಂದೆ ಇದ್ದರೆ ಆ ಮನೆಯಲ್ಲಿ ಇರುವ ಜನರ ಉನ್ನತಿ ಯಾವತ್ತಿಗೂ ಆಗುವುದಿಲ್ಲ ಅಂತವರಿಗೆ ಯಾವತ್ತಿಗೂ ಸೋಲು ನಿರಾಶೆ ಕೈಗೂಡುತ್ತದೆ ಸ್ನೇಹಿತರೆ ವಾಸ್ತುಶಾಸ್ತ್ರದ ಅನುಸಾರವಾಗಿ ಮರ ಗಿಡಗಳು ಮನೆಯ ಸೌಂದರ್ಯವನ್ನು ಖಂಡಿತವಾಗಿ ಹೆಚ್ಚು ಮಾಡುತ್ತವೆ ಜೊತೆಗೆ ನಮ್ಮ ವಾತಾವರಣವನ್ನ ಸಹ ಶುದ್ಧವಾಗಿ ಇಡುತ್ತವೆ ವೃಕ್ಷಗಳಿಂದ … Read more

ಪವರ್ಫುಲ್ ಮೋಟಿವೇಷನ್ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪವರ್ಫುಲ್ ಮೋಟಿವೇಷನ್ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ # ಹೊಗಳಿಕೆಯ ಮಾತುಗಳಿಂದ ಹೊಟ್ಟೆ ತುಂಬಲ್ಲ ಹೀಗಾಗಿ ಹೊಗಳಿಕೆಗೆ ಮೈಮರೆಯದಿರಿ # ಬರೀ ದುಡ್ಡಿಗಾಗಿ ಕೆಲಸ ಮಾಡಬೇಡಿ ಆತ್ಮತೃಪ್ತಿಗಾಗಿ ಕೆಲಸ ಮಾಡಿ ದುಡ್ಡಿಗಾಗಿ ತೃಪ್ತಿ ಸಿಗದ ಕೆಲಸವನ್ನು ಮಾಡಿದರೆ ಅದು ನಿಮ್ಮನ್ನು ಎಂದಿಗೂ ದಡ ಸೇರಿಸಲ್ಲ # ಏನಾದರೂ ಒಂದನ್ನು ಸಾಧಿಸಿ ಏನನ್ನು ಸಾಧಿಸದೆ ಸಾಯದಿರಿ ನಿಮ್ಮ ಹಣೆಬರವನ್ನು ನೀವೇ ಬರೆದುಕೊಳ್ಳಿ ತಡವಾದರೂ ಪರವಾಗಿಲ್ಲ ನಿಮ್ಮ ಕೆಲಸವನ್ನು ಎಕ್ಸಲೆಂಟಾಗಿ ಮಾಡಿ # … Read more

1111 ಈ ನಂಬರ್ ಪದೇ ಪದೇ ಯಾಕೆ ಕಾಣಿಸುತ್ತದೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಈ ಸಂಚಿಕೆಯಲ್ಲಿ ಏಂಜಲ್ ನಂಬರ್ ಅಂತ ಹೇಳುತ್ತೇವೆ ಅಂದರೆ 1111 ಇದು ನಿಮಗೆ ಪದೇ ಪದೇ ಕಾಣಿಸುತ್ತಾ ಇದೆ ಅಂದರೆ ಅಂದರೆ ನಿಮ್ಮ ಕಣ್ಣಿಗೆ ಈ ನಂಬರ್ ಬೀಳುತ್ತಾ ಇದೆ ಅಂದರೆ ಇದರ ಅರ್ಥ ಏನು ಯುನಿವರ್ಸ್ ನಿಮಗೆ ಯಾವ ರೀತಿಯ ಸಂದೇಶ ನೀಡುವುದಕ್ಕೆ ಬಯಸುತ್ತಾ ಇದೆ ಅಂತ ಇವತ್ತಿನ ಈ ಸಂಚಿಕೆಯ ಮುಖಾಂತರ ತಿಳಿಸಿ ಕೊಡ್ತಾ ಇದ್ದೇವೆ ಹಾಗಾಗಿ ಆದಷ್ಟು ಲೇಖನವನ್ನು ಪೂರ್ತಿಯಾಗಿ ಓದಿ ನೀವು ಪ್ರತಿದಿನ ಯಾವುದಾದರೂ ಒಂದು ವಿಷಯಕ್ಕೆ ದೊಡ್ಡದಾಗಿ … Read more

ಕಾಲಿನ ಬೆರಳುಗಳಲ್ಲಿ ಕಂಡುಬರುವ ಫಂಗಲ್ ಇನ್‌ಫೆಕ್ಷನ್‌‌ಗೆ ಮನೆಮದ್ದು

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಅನೇಕ ಜನರಿಗೆ ಅವರ ಕಾಲಿನ ಉಗುರಿನಲ್ಲಿ ಒಂದು ರೀತಿಯ ಫಂಗಸ್ ಗಳು ಆಗುತ್ತವೆ ಕಾಲಿನಲ್ಲಿ ಈ ರೀತಿಯ ಫಂಗಸ್ಗಳು ಆಗಲು ಕಾರಣ ಏನೆಂದರೆ ಹೆಚ್ಚು ನೀರಿನಲ್ಲಿ ಕೆಲಸ ಮಾಡುವುದರಿಂದ ಅಥವಾ ಗಲೀಜು ನೀರಿನಲ್ಲಿ ಕೆಲಸ ಮಾಡುವುದರಿಂದ ಪಾತ್ರೆ ತೊಳೆಯುವುದರಿಂದ ಬಟ್ಟೆ ತೊಳೆಯುವುದರಿಂದಲೂ ಕೂಡ ಆಗಬಹುದು ಹಾಗೆ ಯಾರು ಸತತವಾಗಿ ಶೂಗಳನ್ನು ಹಾಕಿಕೊಳ್ಳುತ್ತಾರೆ ಹಾಗೂ ಸಾಕ್ಸ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ ಅಂಥವರಿಗೂ ಕೂಡ ಕಾಲಿನಲ್ಲಿ ಈ ರೀತಿಯ ಫಂಗಸ್ಗಳು ಆಗಬಹುದು ಕಾಲಿನಲ್ಲಿ ಆಗುವ ಈ … Read more

ಬಾಯಲ್ಲಿ ಲವಂಗ ಇಟ್ಟು ಈ ಮಂತ್ರ ಹೇಳಿದ್ರೆ ನಿಮ್ಮನ್ನ ಬಿಟ್ಟು ಹೋದವರು ವಾಪಸ್ ಬರುತ್ತಾರೆ

ಇವತ್ತಿನ ಲೇಖನದಲ್ಲಿ ನಿಮ್ಮ ಜೀವನದಲ್ಲಿ ಕಳೆದು ಹೋದ ವ್ಯಕ್ತಿಗಳು ಅಂದರೆ ನಿಮ್ಮ ಹೆಂಡತಿ, ನಿಮ್ಮ ಗಂಡ, ನಿಮ್ಮ ಪ್ರೇಯಸಿಯಾಗಲೀ, ನಿಮ್ಮ ಪ್ರಿಯಕರನಾಗಿರಲೀ ನಿಮ್ಮನ್ನು ಬಿಟ್ಟು ಹೋಗಿದ್ದರೇ, ನಿಮಗೆ ಮೋಸ ಮಾಡಿದ್ದರೇ ಅವರನ್ನ ನಿಮ್ಮ ಜೀವನದಲ್ಲಿ ವಾಪಸ್ಸು ಹೇಗೆ ಪಡೆಯುವುದು ಎಂಬುದನ್ನು ಈ ಒಂದು ಸಣ್ಣ ಮಾರ್ಗದ ಮೂಲಕ ತಿಳಿಸಿಕೊಡುತ್ತೇನೆ. ಸಾಕಷ್ಟು ಮಂತ್ರ ತಂತ್ರಗಳಲ್ಲಿ ಲವಂಗವನ್ನು ಉಪಯೋಗಿಸಲಾಗುತ್ತದೆ. ಜೊತೆಗೆ ಆರೋಗ್ಯದ ವಿಚಾರಕ್ಕೂ ಕೂಡ ಬಂದರೂ ಲವಂಗವನ್ನು ಆಯುರ್ವೇದದ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಇದರ ವಿಶೇಷ ಉಪಾಯಗಳೇನು ಎಂದರೆ ಇದನ್ನು … Read more

ಧನು ರಾಶಿ ಆಗಸ್ಟ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಧನು ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಹೇಳುತ್ತಿದ್ದೇವೆ ಮೊದಲಿಗೆ ಹೇಳುತ್ತಿದ್ದೇವೆ ಒಂದು ಇಂಪಾರ್ಟೆಂಟ್ ಡೇಟ ಇದೆ ಆ ತಾರೀಕಿನ ನಂತರ ಬಹಳಷ್ಟು ಒಳ್ಳೆಯ ಕೆಲಸಗಳು ನಿಮ್ಮ ಜೀವನದಲ್ಲಿ ಆಗುತ್ತದೆ ಸ್ಟ್ರಾಂಗ್ ಆಗಿರಬೇಕು ಯಾವುದೇ ಕಾರಣಕ್ಕೂ ವೀಕ್ ಆಗಿರಬಾರದು ಒಳ್ಳೆಯ ದಾರಿಗಳು ಓಪನ್ ಆಗುತ್ತಾ ಹೋಗುತ್ತವೆ ತೃತೀಯ ಭಾಗದಲ್ಲಿ ವಕ್ರ ಶನಿ ಇದೆ ನಿಮ್ಮ ರಾಶಿಗೆ ಅಂತ ಟೆನ್ಶನ್ ಏನಿಲ್ಲ ಒಳ್ಳೆಯ ಫಲಗಳನ್ನು ಕೊಡುತ್ತದೆ ಯೋಚನೆ ಬೇಡ ಅದೇ ರೀತಿ ಇನ್ನೊಂದು ಗ್ರಹ ಕೂಡ … Read more

ಇಂದಿನಿಂದ 2042ರವರೆಗೂ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಗುರುಬಲ ಆರಂಭ ತಿರುಕನು ಕುಬೇರನಾಗುತ್ತಾನೆ ರಾಜಯೋಗ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಇಂದಿನಿಂದ ಮುಂದಿನ 42 ವರ್ಷಗಳವರೆಗೂ ಕೂಡ ಈ ಏಳು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶನಿದೇವನ ನೇರ ದೃಷ್ಟಿ ಈ ರಾಶಿಯವರಿಗೆ ಸಿಗುತ್ತಾ ಇದೆ ಆದ್ದರಿಂದ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಅಂತ ಹೇಳಬಹುದು ಹಾಗಾದರೆ ಆ ರಾಶಿಗಳು ಯಾವುದು? ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ … Read more