ಹಸ್ತಸಾಮುದ್ರಿಕ ಶಾಸ್ತ್ರ

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ದೇಹದ ಅಂಗಗಳ ರಚನೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಗುಣಗಳು ಮತ್ತು ದೋಷಗಳ ಬಗ್ಗೆ ಹೇಳಲಾಗಿದೆ. ಅಂಗೈನ ರೇಖೆಗಳನ್ನು ನೋಡುವ ಮೂಲಕ ವ್ಯಕ್ತಿಯ ಭವಿಷ್ಯವನ್ನು ಕಂಡುಹಿಡಿಯುವ ವಿಧಾನವಿದೆ.ಇದೇ ರೀತಿ ಪಾದಗಳು, ಕೈಗಳು, ಬೆರಳುಗಳ ರಚನೆಯಿಂದ ಒಬ್ಬರ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಅದೃಷ್ಟವಂತರೆಂದು ಪರಿಗಣಿಸಲಾಗಿದೆ ಎಂಬುದರ ಬಗ್ಗೆ ತಿಳಿಯೋಣ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣಲಕ್ಷಣ … Read more

ಇಂಥ ಮನಿ ಪ್ಲಾಂಟ್ ಯಾರ ಮನೆಯಲ್ಲಿ ಇರುತ್ತದೆಯೋ ಅಲ್ಲಿ ಮೃತ್ಯು ಆಗುತ್ತದೆ

ಸ್ನೇಹಿತರೆ ಮರೆತರು ಸಹ ಮನಿ ಪ್ಲಾಂಟ್ ಸಸ್ಯದಲ್ಲಿ ಈ ರೀತಿಯ ನೀರನ್ನ ಹಾಕಬೇಡಿ ಇಡೀ ಮನೆ ಸರ್ವನಾಶ ಆಗುತ್ತದೆ .ಮನಿ ಪ್ಲಾಂಟ್ಸ್ ಸಸ್ಯಕ್ಕೆ ಸಂಬಂಧಪಟ್ಟಂತ ಈ 10 ರಹಸ್ಯವಾದ ವಿಷಯಗಳನ್ನ ಯಾರು ಸಹ ನಿಮಗೆ ಹೇಳಿರಲು ಸಾಧ್ಯವಿಲ್ಲ ,ಮನಿ ಪ್ಲಾಂಟ್ ಸಸ್ಯದ 10 ಚಮತ್ಕಾರಿತ ಲಾಭಗಳ ಬಗ್ಗೆನೂ ತಿಳಿದುಕೊಳ್ಳಿರಿ .ಈ ವಿಷಯಗಳು ಖಂಡಿತವಾಗಿ ನಿಮಗೆ ಅಚ್ಚರಿಯನ್ನು ಮೂಡಿಸುತ್ತವೆ ,ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನಿ ಪ್ಲಾಂಟ್ ಸಸ್ಯವನ್ನು ಅತ್ಯಂತ ಶುಭ ಅಂತ ತಿಳಿಸಿದ್ದಾರೆ. ಮನಿ ಪ್ಲಾಂಟ್ ಸಸ್ಯದ … Read more

ಒಳ್ಳೆಯ ಸಂಸ್ಕಾರ

ಮದುವೆಯಾದ ಹೆಣ್ಣು ಮಕ್ಕಳು ಮುತ್ತೈದೆಯ ಭಾಗ್ಯ ಪಡೆದುಕೊಂಡಿದ್ದು ಕಾಲುಂಗುರ, ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು. ಇದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷದಿಂದ ವಂಚಿತರಾಗುವಿರಿ. ದೇವರಿಗೆ ಉಪಯೋಗಿಸುವ ಅರಿಶಿಣ ಮತ್ತು ಕುಂಕುಮವನ್ನು ಮನೆಗೆ ಬಂದ ಮುತ್ತೈದೆಯರಿಗೆ ಕೊಡಬಾರದು. ಏಕೆಂದರೆ ದೇವರ ಕುಂಕುಮ ಮಡಿಯಾಗಿರಬೇಕು. ಮನೆಯೊಳಗೆ ಹೆಣ್ಣು ಮಕ್ಕಳು ಕೂದಲನ್ನು ಕೆದರಿಕೊಂಡು ಇರಬಾರದು. ಇದರಿಂದ ದಾರಿದ್ರ್ಯ ಬರುವುದು. ಲಕ್ಷ್ಮಿಯ ಅವಕೃಪೆಗೆ ಒಳಗಾಗುವಿರಿ. ನೀವು ಊಟ ಮಾಡುವ ಸಮಯದಲ್ಲಿ ಮನೆಗೆ ಯಾರಾದರೂ ಬಂದರೆ ಅವರಿಗೆ ಎಂಜಲು ಕೈಯಿಂದ ಏನನ್ನು … Read more

ಕುಂಭ ರಾಶಿ: 5 ವರ್ಷದ ಗುರು ಫಲ

ಕುಂಭ ರಾಶಿಯ ಐದು ವರ್ಷದ ಗುರುಫಲ. ಆತ್ಮೀಯ ಕುಂಭ ರಾಶಿಯ ವೀಕ್ಷಕರೆ, ಇಷ್ಟು ದಿನ ನಿಮ್ಮ ಲೈಫ್ ನಲ್ಲಿ ಏನೇನು ನಡೀತು ಅಂತ ಒಂದು ಸಲ ರಿವೈಂಡ್ ಮಾಡಿ. ಎಲ್ಲರ ಲೈಫ್ ಸೇಮ್ ಇರೋದಿಲ್ಲ. ಕೆಲವೊಮ್ಮೆ ಎಷ್ಟೇ ಖುಷಿಯಾಗಿದ್ದರು ಅದಕ್ಕೆ ಸಮನಾದ ದುಃಖವನ್ನು ಅನುಭವಿಸಿರಬಹುದು. ಕೆಲವರು ಕೈಯಲ್ಲಿ ಸಾಕಷ್ಟು ಹಣ ಇಲ್ಲದೆ ಹೋದ್ರು ನೆಮ್ಮದಿ ಸಂತೋಷದ ಜೀವನ ನಡೆಸಿದರು. ಹಣ ಇದ್ದವರಲ್ಲಿ ಹೆಚ್ಚಿನವರು ಇನ್ವೆಸ್ಟ್ಮೆಂಟ್, ಖರೀದಿ, ಓಡಾಟ ಅನ್ನೋ ಬ್ಯುಸಿ ಲೈಫ್. ಜನರಲ್ ಆಗಿ ಹೇಳೋದಾದ್ರೆ ಕೆಲಸದಲ್ಲಿ … Read more

ಸದಾ ಆರೋಗ್ಯವಂತರಾಗಿರಲು ಕೆಲವೊಂದು ಸಲಹೆಗಳು

ಸದಾ ಆರೋಗ್ಯವಂತರಾಗಿರಲು ಕೆಲವೊಂದು ಸಲಹೆಗಳು. ಪ್ರತಿದಿನ ನಿರ್ದಿಷ್ಟ ಸಮಯಕ್ಕೆ ಮಲಗಿ ಬೇಗ ಎದ್ದೇಳಬೇಕು. ಮಲಗುವಾಗ ಎಡ ಮಗ್ಗಲಿನಿಂದ ಮಲಗಿ ಬಲ ಮಗ್ಗಲಿನಿಂದಲೇ ಹೇಳಬೇಕು. ನಿತ್ಯವೂ ಶಿಸ್ತು ಬದ್ಧವಾದ ದಿನಚರಿಯನ್ನು ಅಳವಡಿಸಿಕೊಳ್ಳಬೇಕು. ಮಲಗುವಾಗ ಹಾಸಿಗೆಯು ತುಂಬಾ ದಪ್ಪ ಇರಬಾರದು. ತಲೆದಿಂಬು ಇಟ್ಟುಕೊಳ್ಳದೇ ಮಲಗಿಕೊಂಡರೆ ಒಳ್ಳೆಯದು. ಮುಂಜಾನೆ ಎದ್ದ ತಕ್ಷಣ ಸ್ವಚ್ಛವಾಗಿ ಬಾಯಿ ತೊಳೆದು ತಾಮ್ರದ ಗ್ಲಾಸಿನಲ್ಲಿರುವ ನೀರು ಕುಡಿಯಬೇಕು. ಮಲಮೂತ್ರ ವಿಸರ್ಜನೆಯ ನಂತರ ವ್ಯಾಯಾಮ ಮಾಡುವುದು ಮತ್ತು ಹೊರಗಡೆ ವಾಕ್ ಮಾಡುವುದು ಒಳ್ಳೆಯದು. ಸ್ನಾನಕ್ಕಿಂತ ಮೊದಲು ಆಹಾರವನ್ನು ಸೇವಿಸುವುದು … Read more

ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?

ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ? ಮೇಷ ರಾಶಿಯವರಿಗೆ – ತುಲಾ, ಸಿಂಹ, ಮಿಥುನ, ಧನು ಹಾಗೂ ಕುಂಭ ರಾಶಿ ಹೊಂದುತ್ತವೆ. ವೃಷಭ ರಾಶಿಯವರಿಗೆ – ವೃಶ್ಚಿಕ ಹಾಗೂ ಮೀನ ರಾಶಿ ಹೊಂದುತ್ತವೆ. ಮಿಥುನ ರಾಶಿಯವರಿಗೆ – ಮೇಷ, ಧನು ಹಾಗೂ ಸಿಂಹ ರಾಶಿ ಹೊಂದುತ್ತವೆ. ಕಟಕ ರಾಶಿಯವರಿಗೆ – ವೃಷಭ, ಕನ್ಯಾ, ಕಟಕ, ವೃಶ್ಚಿಕ ಹಾಗೂ ಮೀನ ರಾಶಿ ಹೊಂದುತ್ತವೆ. ಸಿಂಹ ರಾಶಿಯವರಿಗೆ – ತುಲಾ, ಮಿಥುನ, ಮೇಷ, ಧನು ಹಾಗೂ ಕುಂಭ … Read more

ಸಂಜೀವಿನಿ ಕೂಡ ಫೇಲ್ ಈ ಬೇವಿನ ತೊಗಟೆಯ ಮುಂದೆ ಶತ್ರು ಭಯ ಸಾಲ ಮುಕ್ತಿ ಧನ ಪ್ರಾಪ್ತಿ

ಬೇವಿನ ಗಿಡ ಒಂದು ಯಾವ ರೀತಿಯ ಸಸ್ಯವಾಗಿದೆ ಅಂದರೆ, ಪ್ರಾಚೀನ ಕಾಲದಲ್ಲಿ ಇದು ಎಲ್ಲರ ಮನೆಯ ಅಂಗಳದಲ್ಲಿ ನೋಡಲು ಸಿಗುತ್ತಿತ್ತು. ಇಂದಿಗೂ ಸಹ ನೀವು ಹಳ್ಳಿಗಳಲ್ಲಿ ಹೋದ್ರೆ ಅಲ್ಲಿಯ ಜನರು ಎಷ್ಟೋ ವರ್ಷಗಳಿಂದ ತಮ್ಮ ಮನೆಯ ಮುಂದೆ ಬೇವಿನ ಗಿಡಗಳನ್ನು ನೆಟ್ಟಿರೋದನ್ನ ನೀವು ನೋಡಬಹುದು. ಎಲ್ಲರ ಪೂರ್ವಜರು ಇವುಗಳನ್ನು ನೇಡುತ್ತಿದ್ದರು ಯಾಕೆಂದರೆ ಅವರಿಗೆಲ್ಲ ಈ ಗಿಡದ ಮಹತ್ವ ಗೊತ್ತಿತ್ತು ಬೇವು ಇದೇನು ಸಾಮಾನ್ಯವಾಗಿ ಸಸ್ಯವಲ್ಲ ಇದು ಲಕ್ಷಾಂತರ ರೂಪಾಯಿ ಖಜಾನೆಯು ಆಗಿದೆ ಆರೋಗ್ಯವನ್ನು ಹಿಡಿದುಕೊಂಡು ತಂತ್ರದವರೆಗೆ ಪ್ರತಿಯೊಂದು … Read more

ಮೀನ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಮೀನಾರಾಶಿಯಲ್ಲಿ ಜನಿಸಿದವರ ಗುಣಸ್ವಭಾವ ಹಾಗೂ ಅದೃಷ್ಟದ ಅಂಶದ ಬಗ್ಗೆ ತಿಳಿದುಕೊಳ್ಳೋಣ ಇವತ್ತಿನ ಸಂಚಿಕೆಯಲ್ಲಿ ಮೀನ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತುಂಬಾ ಎತ್ತರವಾಗಿದ್ದು ಮುಖದಲ್ಲಿ ಲಕ್ಷಣ ಇರುತ್ತದೆ ಇವರು ನೋಡಲು ಸುಂದರವಾಗಿದ್ದು ಇವರ ಕಣ್ಣುಗಳು ಮೀನಿನ ಆಕಾರದಲ್ಲಿ ಇರುತ್ತವೆ ಇವರಿಗೆ ತಾಯಿಯ ಮೇಲೆ ಅಪಾರವಾದ ಭಕ್ತಿ ಮತ್ತು ಪ್ರೀತಿ ಇರುತ್ತದೆ ಇವರು ಕೆಲವರ ಜೊತೆ ಮಾತ್ರ ತುಂಬಾ ಸಲುಗೆಯಿಂದ ಬೆರೆಯುತ್ತಾರೆ ಇದನ್ನು ಬಿಟ್ಟರೆ ಯಾರೊಂದಿಗೂ ಹೆಚ್ಚಿಗೆ ಬೆರೆಯುವುದಿಲ್ಲ ಹಾಗೂ ದೂರಾನು ಇಡುವುದಿಲ್ಲ ಕೊಳ್ಳೇಗಾಲದ ಶ್ರೀ ಚೌಡಿ … Read more

ಇಂದು ಭಯಂಕರ ಸೋಮವಾರ ಮುಂದಿನ 10 ವರ್ಷಗಳು ಈ 6 ರಾಶಿಯವರಿಗೆ ಮಂಜುನಾಥನ ಕೃಪೆ ಮುಟ್ಟಿದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದು ಸೋಮವಾರ ಈ ರಾಶಿಯವರಿಗೆ ಶ್ರೀಕ್ಷೇತ್ರ ಮಂಜುನಾಥ ದೇವರ ಅನುಗ್ರಹ ಆಶೀರ್ವಾದ ದೊರೆಯಲಿದೆ ಈ ರಾಶಿಯವರು ಸಂಪೂರ್ಣವಾಗಿ ಮಂಜುನಾಥ ದೇವರ ಕೃಪೆಯನ್ನು ಒಲಿಸಿಕೊಳ್ಳಲಿದ್ದಾರೆ ಇವರ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿದೆ ಜೀವನದಲ್ಲಿ ಎಂದೂ ಕಾಣದಂತಹ ಸುಖ ಇವರಿಗೆ ದೊರೆಯಲಿದೆ ಈ ರಾಶಿಯವರ ಜೀವನದಲ್ಲಿ ತುಂಬಾ ವಿಶೇಷವಾದ ಬದಲಾವಣೆ ಕಂಡುಬರುತ್ತದೆ ಯಾವ ರಾಶಿಯವರ ಮೇಲೆ ಮಂಜುನಾಥನ ಕೃಪೆ ಬೀಳಲಿದೆ ಎಂದು ತಿಳಿದುಕೊಳ್ಳುವುದಕ್ಕಿಂತ ಮುಂಚೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ … Read more

ತುಲಾ ರಾಶಿಯ ಐದು ವರ್ಷದ ಗುರು ಫಲ.

ತುಲಾ ರಾಶಿಯ ಐದು ವರ್ಷದ ಗುರು ಫಲ. ಆತ್ಮೀಯ ತುಲಾ ರಾಶಿಯ ವೀಕ್ಷಕರೆ, ನಿಮ್ಮ ಐದು ವರ್ಷದ ಶನಿಫಲದ ಬಗ್ಗೆ ಹೇಳೋದಾದ್ರೆ ಯಾವುದಕ್ಕೂ ಸ್ವಲ್ಪ ಹುಷಾರು ಸ್ವಲ್ಪ ಎಚ್ಚರಿಕೆಯಿಂದ ಇರಿ. ನೀವು ಎಚ್ಚರಿಕೆಯಿಂದ ಇರಿ ಅಂತ ಹೇಳ್ತಾ ಇದ್ದೀರಾ ಆದರೆ ನಮಗೆ ಎಲ್ಲ ಲಾಭನೆ ಆಗ್ತಾ ಇದೆ ಅಂತ ನಿಮಗೆ ಅನ್ನಿಸಿದ್ರೆ, ನೆನಪಿಡಿ ಇರೋದು ಬರೀ ಒಂದೇ ಗ್ರಹ ಅಲ್ಲವಲ್ಲ, ಒಟ್ಟು 9 ಗ್ರಹಗಳು ಇದಾವೆ. ಅವರ ಬಲಾಬಲನು ಅಷ್ಟೇ ಮುಖ್ಯ. ಇವತ್ತು ನಾವು ಅಂತದ್ದೇ ಒಂದು … Read more