ತಲೆ ಕೂದಲಿನ ಸಂರಕ್ಷಣೆಯ ಟಿಪ್ಸ್ ಗಳು

ತಲೆ ಕೂದಲಿನ ಸಂರಕ್ಷಣೆಯ ಟಿಪ್ಸ್ ಗಳು ಎಂದೂ ಕೂಡ ಒದ್ದೆ ತಲೆಯನ್ನು ಬಾಚಬೇಡಿ ಅಥವಾ ಹೇರ್ ಡ್ರೈಯರ್ ನಿಂದ ತಲೆಕೂದಲು ಒಣಗಿಸಬೇಡಿ. ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಜಡೆಗೆ ಹಾಗೂ ಕೂದಲಿಗೆ ಬುಡಕ್ಕೆ ಬಿಗಿಯಾದ ರಬ್ಬರ್ ಬ್ಯಾಂಡ್ ಹಾಕಬೇಡಿ. ಇದರಿಂದ ಕೂದಲು ಕಟ್ ಆಗುತ್ತದೆ.ನಾಟಿ ಕರಿಬೇವು, ದಾಸವಾಳ, ಪಾರಿಜಾತ ಹೂವಿನ ಗಿಡದ ಎಲೆಗಳನ್ನು ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲಿನ ಕಾಂತಿ ಹೆಚ್ಚುವುದು. … Read more

ಏನ್ ಪ್ರಾಕ್ಟಿಕಲ್ ಈ ಜನ.

ಏನ್ ಪ್ರಾಕ್ಟಿಕಲ್ ಈ ಜನ. ನಾನು ಮುಂದೆ ತಿಳಿಸುವ 5 ರಾಶಿಯವರು ತಮ್ಮ ಹಳೇ ವಿಚಾರವನ್ನು ಕುರಿತು ಚಿಂತಿಸದೆ ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ಏನಿದ್ರೂ ನೇರ ನೇರ ಓನ್ಲಿ ಪ್ರೆಸೆಂಟ್ ಫ್ಯೂಚರ್ ಬಗ್ಗೆ ಮಾತ್ರ ಚಿಂತಿಸುತ್ತಾರೆ.ಅದರ ಜೊತೆಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಇವರು ಮುಂದೆ ಎಂದು ಹೇಳಬಹುದು. ಆತ್ಮೀಯ ಓದುಗರೆ 5 ರಾಶಿಯವರ ಬಗ್ಗೆ ತಿಳಿಯೋಣ. ಮೊದಲನೆಯ ರಾಶಿ ವೃಷಭ ಈ ರಾಶಿಯಲ್ಲಿ ಹುಟ್ಟಿದ ಜನ ತುಂಬಾನೇ ಪ್ರಾಕ್ಟಿಕಲ್ ಆಗಿರುತ್ತಾರೆ ಮತ್ತು ಡೌನ್ ಟು ಅರ್ಥ್ ಕೂಡ … Read more

ಇಂದಿನ ಮಧ್ಯರಾತ್ರಿಯಿಂದ 900ವರ್ಷಗಳ ನಂತರ 6ರಾಶಿಯವರಿಗೆ ಮೇ ವರೆಗೂ ರಾಜಯೋಗ ಮಹಾಅದೃಷ್ಟ

ನಾವು ಈ ಲೇಖನದಲ್ಲಿ ಇಂದಿನ ಮಧ್ಯ ರಾತ್ರಿಯಿಂದಲೇ 900 ವರ್ಷಗಳ ನಂತರ ಈ ಆರೂ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಗುರು ಬಲ ಹಾಗೂ ರಾಜಯೋಗ 2024 ರಿಂದ ಮೇ ವರೆಗೂ ಹೇಗೆ ಬರುತ್ತದೆ. ಎಂದು ತಿಳಿದುಕೊಳ್ಳೋಣ . ಹಾಗಾದರೆ ಆ ಆರೂ ಅದೃಷ್ಟವಂತ ರಾಶಿಗಳು ಯಾವುದು , ಆ ರಾಶಿಗಳಿಗೆ ಯಾವೆಲ್ಲ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಈ ರಾಶಿಯವರಿಗೆ 900 ವರ್ಷಗಳ ನಂತರ ಇವರ ಅದೃಷ್ಟ ಬದಲಾಗುತ್ತದೆ . ಹಾಗೆ ಇವರಿಗೆ ದೇವರ … Read more

ಮನೆಯ ಈ ಸ್ಥಳದಲ್ಲಿ ಅರಿಶಿನವನ್ನು ಇಡಿ

ನಾವು ಈ ಲೇಖನದಲ್ಲಿ ಮನೆಯಲ್ಲಿ ಹೆಚ್ಚು ಹಣ ಸಂಗ್ರಹಿಸಬೇಕಾದರೆ ಯಾವ ಸ್ಥಳದಲ್ಲಿ ಅರಿಶಿನ ಇಡಬೇಕು ಎಂಬುದನ್ನು ಇಲ್ಲಿ ನೋಡೋಣ . ಔಷಧೀಯ ಗುಣಗಳನ್ನು ಹೊಂದಿರುವ ಅರಿಶಿಣವನ್ನು ಮಂಗಳಕರ ಮತ್ತು ಪವಿತ್ರ ವಸ್ತು ಎಂದು ಪರಿಗಣಿಸಲಾಗುತ್ತದೆ . ಹಿಂದೂ ಧರ್ಮದ ಆಚರಣೆಗಳಲ್ಲಿ ಅರಿಶಿನ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ . ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಾರದಂದು ಭಗವಂತ ವಿಷ್ಣುವಿನ ತಲೆಯ ಮೇಲೆ ಮಂಗಳಕರವಾದ ಅರಿಶಿಣವನ್ನು ಹಚ್ಚುವುದು ಅದೃಷ್ಟವನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ . ಸಂಪತ್ತನ್ನು ಆಕರ್ಷಿಸಲು ಅರಿಶಿಣವನ್ನು ವಾಸ್ತು ಶಾಸ್ತ್ರದಲ್ಲಿ ಬಳಸಲಾಗುತ್ತದೆ … Read more

ಕುಂಭ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕುಂಭ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂಬುದನ್ನು ನೋಡೋಣ. ಜನವರಿ ತಿಂಗಳನ್ನು ಒಂದು ವಿಚಿತ್ರವಾದ ತಿಂಗಳು ಎಂದು ಹೇಳಬಹುದು .ಪ್ರಾರಂಭ ಅನ್ನುವುದು ಅದ್ಭುತವಾಗಿರುತ್ತದೆ. ಭರವಸೆಯು ಕೂಡ ಇರುತ್ತದೆ. ಧನಾತ್ಮಕ ಅಭಿವೃದ್ಧಿ ಇರಬಹುದು , ಅಥವಾ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಾಣಬಹುದು. ಅಥವಾ ಕೆಲಸ ಕಾರ್ಯಗಳಲ್ಲಿ ಚೇತರಿಕೆಯನ್ನು ಕಾಣುವುದು . ಯಾವುದೇ ಕೆಲಸದಲ್ಲಿ ಒಂದು ದೊಡ್ಡ ಅವಕಾಶಗಳು ಸಿಗಬಹುದು . ನಿಮ್ಮ ಹೂಡಿಕೆಯಲ್ಲಿ ಒಳ್ಳೆಯ ಲಾಭ ಸಿಗುವುದು . ವರ್ಷದ … Read more

ಮಿಥುನ ರಾಶಿಯವರಿಗೆ ಅವರ ಈ ಮೂರು ಗುಣಗಳೇ ಶತ್ರು

12ನೇ ರಾಶಿಗಳಲ್ಲಿ 3ನೇ ರಾಶಿಯಾದ ಮಿಥುನ ರಾಶಿಯು ಬುಧಗ್ರಹದಿಂದ ಆಳಲ್ಪಡುತ್ತದೆ. ಇವರದ್ದು ಎರಡು ಮನಸ್ಸು. ಕೆಲವೊಮ್ಮೆ ಗೊಂದಲಕ್ಕೆ ಒಳಗಾಗುವ ಮಿಥುನರಾಶಿಯವರು ಎಲ್ಲವನ್ನೂ ಸಂಸ್ಕರಣೆಯ ವಿಧಾನವೆಂದು ಪರಿಗಣಿಸುತ್ತಾರೆ. ಇದು ಅನಿಯಮಿತ ಉತ್ಸಾಹವನ್ನು ನೀಡುತ್ತದೆ. ಇವರು ಹೊಸ ಹೊಸ ಕಲಿಯಲು ಉತ್ಸುಕರಾಗಿರುತ್ತಾರೆ. ಮಿಥುನರಾಶಿಯ ಅಂಶ ವಾಯು. ಆಳುವ ಗ್ರavara ಹ ಬುಧ. ಬಣ್ಣ ತಿಳಿ ಹಸಿರು, ಹಳದಿ, ನೀಲಿ. ಗುಣ ರೂಪಾಂತರಿಕ, ದಿನ ಬುಧವಾರ. ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳುವ ರಾಶಿ ಚಕ್ರಗಳು ವೃಶ್ಚಿಕ ಮತ್ತು ಕರ್ಕ. ಅದೃಷ್ಟ ಸಂಖ್ಯೆ 5,7,14 … Read more

ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟುವುದು ಒಳ್ಳೆಯದಾ ಇಲ್ಲಾ ಕೆಟ್ಟದ್ದಾ?

ನಾವು ಈ ಲೇಖನದಲ್ಲಿ ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎಂಬುದರ ಬಗ್ಗೆ ಇಲ್ಲಿ ನೋಡೋಣ . ಬೆಕ್ಕುಗಳು ರಸ್ತೆಯಲ್ಲಿ ದಾಟುವುದು ಅಶುಭ ಎಂದು ಏಕೆ ಹೇಳುತ್ತಾರೆ . ಇದು ಸತ್ಯನಾ ಎಂದು ಇಲ್ಲಿ ನೋಡೋಣ , ಸಾಮಾನ್ಯವಾಗಿ ಬೆಕ್ಕುಗಳು ರಸ್ತೆಯಲ್ಲಿ ಮದ್ಯ ದಾಟುವುದು ಅಪಶಕುನ ಎಂದು ಹೇಳುತ್ತಾರೆ . ಈ ಕಾರಣದಿಂದ ಕೆಲವು ಜನರು ರಸ್ತೆಯಲ್ಲಿ ಕೆಲವು ನಿಮಿಷಗಳು ನಿಂತು ನಂತರ ಹೋಗುತ್ತಾರೆ .ಯಾಕೆಂದರೆ ಯಾರಾದರೂ ಮುಂದೆ ಸಾಗಿ ಹೋಗಲಿ , ಎಂದು … Read more

ಮಹಿಳೆಯರು ಕುಂಕುಮವನ್ನು ಈ ದಿನ ಖರೀದಿಸಬೇಕು

ನಾವು ಈ ಲೇಖನದಲ್ಲಿ ಮಹಿಳೆಯರು ಕುಂಕುಮವನ್ನು ಯಾವ ದಿನ ಖರೀದಿಸಬೇಕು ಎಂದು ತಿಳಿದುಕೊಳ್ಳೋಣ…ಮಹಿಳೆಯರು ಕುಂಕುಮವನ್ನು ಈ ದಿನ ಮಾತ್ರ ಖರೀದಿಸಬೇಕು….! ಕುಂಕುಮವು ಓರ್ವ ಮಹಿಳೆಯ ಸುಮಂಗಲಿ ತನದ ಅಥವಾ ಸೌಭಾಗ್ಯದ ಸಂಕೇತ . ಶುಭ ಸೂಚನೆಯಾದ ಕುಂಕುಮವನ್ನು ಯಾವ ದಿನ ಖರೀದಿಸಬೇಕು ….?ಕುಂಕುಮವನ್ನು ಹೇಗೆ ಇಟ್ಟುಕೊಳ್ಳಬೇಕು….?ಹಿಂದೂ ಧರ್ಮದಲ್ಲಿ ಕುಂಕುಮವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ .ಕುಂಕುಮವು ವಿವಾಹಿತ ಮಹಿಳೆಗೆ ಸುಮಂಗಲಿ ತನದ ಸಂಕೇತವಾಗಿದೆ . ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳುವ ಮಹಿಳೆಯರ ಸುಮಂಗಲಿ ತನ ಅಥವಾ ಸೌಭಾಗ್ಯ ದೀರ್ಘವಾಗಿ ಇರುತ್ತದೆ … Read more

ವೃಷಭ ರಾಶಿಯವರ ಐದು ವರ್ಷದ ಗುರು ಫಲ

ವೃಷಭ ರಾಶಿಯವರ ಐದು ವರ್ಷದ ಗುರು ಫಲ.. ಜೀವನ ಅಂದುಕೊಂಡ ಹಾಗೆ ಇರುವುದಿಲ್ಲ. ಅಂಕುಡೊಂಕದ ನದಿ ಹಾಗೆ ಇರಬಹುದು ಅಥವಾ ಅಲೆಗಳು ಅಬ್ಬರಿಸುವ ಸಾಗರದ ಹಾಗೆ ಇರಬಹುದು ಒಂದಾದ ಮೇಲೊಂದು ತಿರುವುಗಳು ಅಂದುಕೊಳ್ಳುವುದೇ ಒಂದು ಆಗ್ತಿರೋದೇ ಒಂದು ಅನಿಸು ಹಾಗೆ ಅವುಗಳಲ್ಲಿ ಅವುಗಳಲ್ಲಿ ಮತ್ತು ಕವಲುಗಳು ಕಾಣಿಸಿದರು ಸರಿಯಾದ ದಾರಿ ಕಾಣಿಸಿ ಕೆಲವರು ದಡವನ್ನು ತಲುಪಬಹುದು ಯಾವತ್ತು ಭೇಟಿಯಾಗದವರಿಗೆ ಸಹಾಯ ಕೂಡ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜೀವನ ನಿಂತ ನೀರಾಗಬಾರದು. ಹೀಗೆಲ್ಲ ನಡೆಯುವುದಕ್ಕೆ ಗ್ರಹಗಳ ಬಲಾಬಲವು … Read more

ಶಾಸ್ತ್ರ-ಪದ್ಧತಿಗಳು

ಕೆಲವು ವಿಷಯಗಳ ಬಗ್ಗೆ ನಮಗೆ ಮಾಹಿತಿ ಇಲ್ಲದಿದ್ದಾಗ ನಾವು ತಪ್ಪು ಮಾಡುವ ಸಂಭವ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ನಾವು ಪಾಲಿಸದೆ ಹೋದರೆ ನಮಗೆ ಕೆಡುಕಾಗುತ್ತದೆ. ಜೇಷ್ಠ ಮಾಸದಲ್ಲಿ, ಜೇಷ್ಠ ನಕ್ಷತ್ರದಲ್ಲಿ ಹುಟ್ಟಿರುವ ಜೇಷ್ಠ ಮಕ್ಕಳ ಅಂದರೆ ಹಿರಿಯ ಮಕ್ಕಳ ವಿವಾಹವನ್ನು ಎಂದಿಗೂ ಮಾಡಬಾರದು. ಒಂದೇ ವರ್ಷದಲ್ಲಿ ಪುತ್ರನ ವಿವಾಹ ಮಾಡಿ, ಪುತ್ರಿಯ ವಿವಾಹ ಮಾಡಬಾರದು. ವಿವಾಹ, ಉಪನಯನ, ಯಜ್ಞ ಮಾಡುವ ಮೊದಲು ನಾಂದಿ ಇಟ್ಟರೆ (ಅಂದರೆ ದೇವರಿಗೆ ಮಾಡುವುದು) ಸೂತಕ, ಮೈಲಿಗೆ ಬರುವುದಿಲ್ಲ. … Read more