ಇಂದಿನಿಂದ 4ರಾಶಿಯವರಿಗೆ ಗಜಕೇಸರಿ ಯೋಗ ದುಡ್ಡಿನ ಸಮಸ್ಯೆ ದೂರಾಗುತ್ತದೆ ರಾಜಯೋಗ ಪ್ರಾಪ್ತಿ

ನಮಸ್ಕಾರ ಸ್ನೇಹಿತರೆ ಇಂದಿನಿಂದ ಈ 4 ರಾಶಿಯವರಿಗೆ ನಿಜವಾದ ಗಜಕೇಸರಿಯೋಗ ಶುರುವಾಗಲಿದೆ ಇವರ ಜೀವನವೇ ಬದಲಾಗಲಿದೆ ದುಡ್ಡಿನ ಸಮಸ್ಯೆ ದೂರ ಆಗಲಿದೆ ಹಾಗಾದರೆ ಗಜಕೇಸರಿ ಯೋಗವನ್ನು ಪಡೆದುಕೊಳ್ಳಲು ಇರುವ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಭೂಮಿಯ ಮೇಲೆ ಹುಟ್ಟಿದಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತಾವು ಶ್ರೀಮಂತರಾಗಬೇಕು ಎಂದು ಹಗಲು-ಇರುಳು ಸದಾ ಕಾಲ ದುಡಿಯುತ್ತಾರೆ ಆದರೆ ಅವರಿಗೆ ಶ್ರಮಕ್ಕೆ … Read more

ಸಿಂಹಗಳ ಈ ಕಥೆ ಕೇಳಿ! 

ನಾವು ಈ ಲೇಖನದಲ್ಲಿ ಸಿಂಹ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಈ ತಿಂಗಳು ಸಿಂಹ ರಾಶಿಯ ಮಟ್ಟಿಗೆ ವರದಾನ ಆಗಬಹುದು. ಸಿಂಹ ರಾಶಿಯ ಜನರಿಗೆ ಬಹಳಷ್ಟು ಯಶಸ್ಸನ್ನು ತಂದು ಕೊಡುತ್ತದೆ . ನಿಮ್ಮ ಖುಷಿ, ನೆಮ್ಮದಿ , ಬಾಳ ಸಂಗಾತಿಯ ವಿಚಾರದಲ್ಲಿ , ಬಹಳ ಮಹತ್ವ ಈ ತಿಂಗಳಲ್ಲಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ದ್ವಿತೀಯ ಭಾವದಲ್ಲಿ ಕೇತು ಇರುವುದರಿಂದ, ಒಂದಷ್ಟು ಏರುಪೇರುಗಳ ಆಗುವ ಸಾಧ್ಯತೆ ಇರುತ್ತದೆ . ಹಾಗೆಯೇ … Read more

ಇಂದಿನಿಂದ 2030ರವರೆಗೆ 7ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಗುರುಬಲ ಶುಕ್ರದೆಸೆ ಶುರು

ನಮಸ್ಕಾರ ಸ್ನೇಹಿತರೆ ಇಂದಿನಿಂದ 2030 ರವರೆಗೆ ಏಳು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ ಪ್ರಾರಂಭವಾಗಿ ಶುಕ್ರದಶೆ ಪ್ರಾಪ್ತಿಯಾಗುತ್ತದೆ ಹಾಗಾದರೆ ಇಷ್ಟೆಲ್ಲ ಲಾಭವನ್ನು ಪಡೆದು ಸೂರ್ಯ ದೇವನ ಕೃಪೆಗೆ ಪಾತ್ರರಾಗಿರುವ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸೂರ್ಯದೇವನ ಅನುಗ್ರಹದಿಂದಾಗಿ ನೀವು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳು ಯಾವುದೇ … Read more

ನಿಮ್ಮ ಕೈಯಲ್ಲಿ “X” ಗುರುತು ಇದೆಯೇ

ಇಂದಿನ ಲೇಖನದಲ್ಲಿ ನಿಮ್ಮ ಹಸ್ತದಲ್ಲಿ x ಗುರುತು ಇದ್ದರೆ ಇದರ ಅರ್ಥ ಏನು? ನಿಮ್ಮ ಗುಣ ಲಕ್ಷಣಗಳೇನು? ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಈ ರೀತಿಯ ಗುರುತು ಇರುವುದು ತುಂಬಾ ಅಪರೂಪ ಎಂದು ಹೇಳುತ್ತಾರೆ ಅಂದರೆ ನೂರು ಜನರಲ್ಲಿ ಇಬ್ಬರು ಅಥವಾ ಮೂರು ಜನಕ್ಕೆ ಮಾತ್ರ ಇರುತ್ತದೆ. ಈ ಎಕ್ಸ್ ಗುರುತನ್ನು ಹೊಂದಿರುವವರು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ ಮತ್ತು ಧಾರ್ಮಿಕವಾಗಿರುತ್ತಾರೆಂದು ಹೇಳಲಾಗುತ್ತದೆ. ಹಸ್ತರೇಖೆಯಲ್ಲಿ ಎಕ್ಸ್ ಆಕಾರವು ಡಾರ್ಕ್ ಆಗಿ ಕಾಣಬೇಕೆಂದೇನು ಇಲ್ಲ ಸ್ವಲ್ಪ ಲೈಟ್ ಆಗಿ ಕಂಡರೂ ಸರಿಯೇ … Read more

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರ ?

ನಾವು ಈ ಲೇಖನದಲ್ಲಿ ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡುವುದರಿಂದ, ಹೇಗೆ ಅಪಾರ ಹಣ ಹರಿದು ಬರುತ್ತದೆ ಎಂದು ತಿಳಿಯೋಣ . ಮನಿ ಪ್ಲಾಂಟ್ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ಇದನ್ನು ಯಾವಾಗ ತರಬೇಕು . ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು . ಯಾವ ವಾರ ತರಬೇಕು, ಮತ್ತು ಯಾವ ರೀತಿ ತರಬೇಕು , ಹಾಗೂ ಮನಿ ಪ್ಲಾಂಟ್ ಬಗ್ಗೆ ಇರುವ ಅತೀ ಅಪರೂಪದ ರಹಸ್ಯಗಳನ್ನು ಇಲ್ಲಿ ತಿಳಿಸಲಾಗಿದೆ. ಪ್ರತಿಯೊಬ್ಬರು ಜೀವನದಲ್ಲಿ ಸುಖ , ಶಾಂತಿ … Read more

ಮನೆಗೆ ದಾರಿದ್ರ್ಯ ಆವರಿಸಲು ಮಹಿಳೆಯರು ಮಾಡುವ ಈ 21 ತಪ್ಪುಗಳೇ ಕಾರಣ.

ಮನೆಗೆ ದಾರಿದ್ರ್ಯ ಆವರಿಸಲು ಮಹಿಳೆಯರು ಮಾಡುವ ಈ 21 ತಪ್ಪುಗಳೇ ಕಾರಣ.ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ ಎನ್ನಲಾಗುತ್ತದೆ. ಮನೆಯನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿ ಆಕೆಗಿದೆ. ಮಹಿಳೆಯಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಹಾಗೆಯೇ ಮಹಿಳೆ ಮಾಡುವ ಕೆಲ ತಪ್ಪುಗಳು ಸಹ ಮನೆಯನ್ನು ಹಾಳು ಮಾಡುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಮಹಿಳೆಯರು ಯಾವ ತಪ್ಪು ಮಾಡಬಾರದು ತಿಳಿಯೋಣ. ಮಹಿಳೆಯರು ಸೂರ್ಯೋದಕ್ಕೂ ಮೊದಲು ಎದ್ದು, ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕಬೇಕು ಎಂದು ಹಿರಿಯರು ಹೇಳುತ್ತಾರೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ಮನೆಯಲ್ಲಿ … Read more

ತುಲಾ ರಾಶಿ ಭವಿಷ್ಯ ಬದಲಾಯಿಸೋ ವಿಷ್ಯ

ನಾವು ಈ ಲೇಖನದಲ್ಲಿ ತುಲಾ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ. ಫೆಬ್ರವರಿ ಅಂದರೆ , ದಿನಗಳು ಕಡಿಮೆ ಇರುವ ತಿಂಗಳು . ಉದ್ವೇಗ ಅಂತೂ ಕಡಿಮೆಯಾಗುವುದಿಲ್ಲ . ನಿಮ್ಮ ಗಮನ ಎಲ್ಲೆಲ್ಲೋ ಹೋಗುತ್ತದೆ. ಬೇರೆ ಬೇರೆ ಚಿಂತನೆಗಳು ಮತ್ತು ಆಲೋಚನೆಗಳು . ಬಹಳಷ್ಟು ವಿಚಾರಗಳಲ್ಲಿ ಗೋಜಲು ಆಗುವುದು . ಇದೆಲ್ಲಾ ಸರಳವಾದ ವಿಚಾರಗಳೂ ಅಂದುಕೊಂಡರೂ , ಕೆಲವೊಂದು ಕಡೆ ನೀವು ನಿರ್ಲಕ್ಷ್ಯ ಕೂಡ ಮಾಡುತ್ತೀರಾ. ಇರುವೆಗಳು ಬಹಳ ಸೂಕ್ಷ್ಮವಾದ ಜೀವಿ … Read more

ಮುತ್ತೈದೆ ಮಹಿಳೆಯರು ಹೀಗೆ ಮಾಡಿದರೇ ದಾರಿದ್ರ್ಯ ಕಾಡುವುದು.

ಮನೆಯಲ್ಲಿ ಮುತ್ತೈದೆ ಮಹಿಳೆಯರು ಹೀಗೆ ಮಾಡಿದರೇ ದಾರಿದ್ರ್ಯ ಕಾಡುವುದು. ಮುತ್ತೈದೆಯರು ಮನೆಯಲ್ಲಿ ಅಪ್ಪಿತಪ್ಪಿಯೂ ಸಹ ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಲೇಬಾರದು. ಆಚಾರ ವಿಚಾರಗಳು ಸಂಪ್ರದಾಯಗಳು ಪ್ರತಿಯೊಬ್ಬರ ಮನೆಯಲ್ಲೂ ಸಹ ಇರುತ್ತದೆ. ಆದರೂ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೂ ಇಂತಹ ತಪ್ಪುಗಳು ನಡೆಯುತ್ತದೆ.ಇದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತದೆ. ಕೆಲವೊಮ್ಮೆ ನಿಮ್ಮ ಕಷ್ಟಗಳಿಗೆ ನೀವೇ ಕಾರಣ ಆಗಿರುತ್ತೀರ. ಇಂತಹ ತಪ್ಪುಗಳನ್ನ ಇವತ್ತಿನಿಂದಲೇ ಸರಿ ಮಾಡಿಕೊಂಡು ನೋಡಿ ನಿಮ್ಮ ಮನೆಯಲ್ಲಿ ಕೂಡ ಸುಖ ಶಾಂತಿ ನೆಲೆಸುತ್ತದೆ. ಹೆಣ್ಣು ಸ್ತ್ರೀ ಎಂದರೆ ದೇವಿಯ ಸ್ವರೂಪ … Read more

3 ಪ್ರಕಾರದ ಆಹಾರ ತಿಂದರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಶ್ರೀಕೃಷ್ಣ ಹೇಳಿದ ಮಾತು

ನಾವು ಈ ಲೇಖನದಲ್ಲಿ ಈ ಮೂರು ಪ್ರಕಾರದ ಆಹಾರವನ್ನು ತಿಂದರೆ, ಮನುಷ್ಯನ ಆಯಸ್ಸು ಹೇಗೆ ಕಡಿಮೆಯಾಗುತ್ತದೆ. ಎಂದು ಶ್ರೀ ಕೃಷ್ಣ ಹೇಳಿದ ಮಾತುಗಳು ಯಾವುದು ಎಂಬುದರ ಬಗ್ಗೆ ತಿಳಿಯೋಣ .ಈ ಪ್ರಸಂಗದಲ್ಲಿ ಒಂದು ಪ್ರಾಚೀನ ಕಥೆ ಇದೆ . ಈ ಕಥೆಯ ಮೂಲಕ ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸಬೇಕು . ಊಟ ಮಾಡುವಂತಹ ಸರಿಯಾದ ಪದ್ಧತಿ ಮತ್ತು ಸರಿಯಾದ ದಿಕ್ಕು ಯಾವುದು ಇದೆ. ಊಟವನ್ನು ಯಾವಾಗ ಮಾಡಬೇಕು . ಜೊತೆಗೆ ಊಟ ಮಾಡುವ ಮುನ್ನ ಏನನ್ನು … Read more

ಅಮಾವಾಸ್ಯೆ ಮುಗಿತು 4ರಾಶಿಯವರಿಗೆ ರಾಜಯೋಗ 600ವರ್ಷಗಳ ಬಳಿಕ ಗುರುಬಲ

ನಾವು ಈ ಲೇಖನದಲ್ಲಿ ಇಂದು ಅಮಾವಾಸ್ಯೆ ಮುಗಿಯಿತು . ನಾಲ್ಕೂ ರಾಶಿಯವರಿಗೆ ರಾಜಯೋಗ 600 ವರ್ಷಗಳ ಕಾಲ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಶನಿವಾರದಿಂದ ಈ ನಾಲ್ಕು ರಾಶಿಯವರಿಗೆ ರಾಜಯೋಗ ಆರಂಭ ಆಗುತ್ತದೆ . ಆರು ನೂರು ವರ್ಷಗಳ ನಂತರ ಗುರುಬಲ ಪ್ರಾಪ್ತಿಯಾಗುತ್ತದೆ . ಸಂತೋಷದ ಸುದ್ದಿಯನ್ನು ಕೇಳಲು ಇದ್ದಾರೆ . ಆಂಜನೇಯ ಸ್ವಾಮಿಯ ಕೃಪೆ ಸದಾ ಇವರಿಗೆ ಇರುವುದರಿಂದ , ಇವರ ಜೀವನ ಹೊಸ ದಿಕ್ಕಿನಲ್ಲಿ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು … Read more