ತುಲಾ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣಗಳು

ತುಲಾ ರಾಶಿಯವರ ಗುಣಲಕ್ಷಣಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ. ತುಲಾ ರಾಶಿಯವರು ಇವರ ಜೊತೆ ಯಾರು ಇರುತ್ತಾರೋ ಅವರಿಗೆ ತುಂಬಾ ಹೊಂದಾಣಿಕೆಯಾಗಿರುವಂತೆ ನೋಡಿಕೊಳ್ಳುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ವಾತಾವರಣ ಶಾಂತ ರೀತಿಯಲ್ಲಿ ಇರಬೇಕೆಂದು ಬಯಸುತ್ತಾರೆ. ಜೀವನವನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತಾರೆ ಮತ್ತು ಸಂಬಂಧಗಳನ್ನು ಹೇಗೆ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ಗೊತ್ತಿರುತ್ತದೆ. ಇವರು ಇತರರು ತನ್ನ ಬಗ್ಗೆ ತಿಳಿದುಕೊಳ್ಳಬೇಕು ಅರ್ಥಮಾಡಿಕೊಳ್ಳಬೇಕೆಂದು ಇಷ್ಟಪಡುತ್ತಾರೆ. ತುಲಾರಾಶಿಯ ರಾಶಿಯ ಅಧಿಪತಿ ಶುಕ್ರಗ್ರಹವಾಗಿದೆ. ಶುಕ್ರಗ್ರಹವು ಯಾವ ರೀತಿ ಹೊಳೆಯುತ್ತದೆಯೊ ಅದೇ ರೀತಿ ಎಲ್ಲರೂ ನನ್ನನ್ನು ಇಷ್ಟಪಡಬೇಕು … Read more

33ಕೋಟಿ ದೇವರ ಕೃಪೆ 5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಮಹಾರಾಜಯೋಗ ಗಜಕೇಸರಿ ಯೋಗ

ನಮಸ್ಕಾರ ಸ್ನೇಹಿತರೆ 33 ಕೋಟಿ ದೇವಾನುದೇವತೆಗಳ ಆಶೀರ್ವಾದ ಈ 5 ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಇವರು ತುಂಬಾನೇ ಅದೃಷ್ಟದಾಯಕ ವಾದ ದಿನವನ್ನು ಕಾಣಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ 33 ಕೋಟಿ ದೇವಾನುದೇವತೆಗಳ ಸಂಪೂರ್ಣ ಆಶೀರ್ವಾದ ಈ 5 ರಾಶಿಯವರಿಗೆ ದೊರೆಯುವುದರಿಂದ ಈ ರಾಶಿಯವರು … Read more

ವೃಶ್ಚಿಕ ರಾಶಿಯವರ ಗುಣ ಲಕ್ಷಣ

ಇಂದಿನ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುಣ ಲಕ್ಷಣಗಳನ್ನು ತಿಳಿದುಕೊಳ್ಳೋಣ. ವೃಶ್ಚಿಕ ರಾಶಿಯವರು ಪ್ರತಿಯೊಂದು ವಿಷಯ ಮತ್ತು ಕೆಲಸಗಳಲ್ಲಿ ಪರ್ಫೆಕ್ಟ್ ಅನ್ನು ಬಯಸುತ್ತಾರೆ. ಇವರು ಯಾರ ಹತ್ತಿರ ಸ್ನೇಹ ಬೆಳೆಸಿದರೆ ತುಂಬಾ ಹಚ್ಚಿಕೊಳ್ಳುತ್ತಾರೆ. ನಿಸ್ವಾರ್ಥ ಭಾವದಿಂದ ಅವರನ್ನು ಪ್ರೀತಿಸುತ್ತಾರೆ. ಇವರ ಜೊತೆ ಪ್ರತಿಕಾರವನ್ನು ತೀರಿಸಿಕೊಳ್ಳಲು ಬಂದರೇ ವೃಶ್ಚಿಕ ರಾಶಿಯವರಿಗಿಂತ ಕೆಟ್ಟವರು ಮತ್ಯಾರು ಇಲ್ಲ. ಇವರ ಸ್ವಭಾವ ಸ್ವಲ್ಪ ಸೀಕ್ರೆಟಿವ್ ಆಗಿ ಇರುತ್ತದೆ. ವೃಶ್ಚಿಕ ರಾಶಿ ಜಲತತ್ತ್ವವಾಗಿರುತ್ತದೆ. ಇವರ ಆರನೇ ಜ್ಞಾನೇಂದ್ರಿಯಾ ತುಂಬಾ ಚೆನ್ನಾಗಿರುತ್ತದೆ. ಇವರ ಮೈಂಡ್ ತುಂಬಾ ಶಾರ್ಪ್ … Read more

98ವರ್ಷಗಳ ನಂತರ 4ರಾಶಿಯವರಿಗೆ ಶನೇಶ್ವರನ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ ಶುರು ಗುರುಬಲ

ನಮಸ್ಕಾರ ಸ್ನೇಹಿತರೆ ಇಂದಿನಿಂದ 98 ವರ್ಷಗಳ ವರೆಗೆ ಗ್ರಹಗಳ ಬದಲಾವಣೆಯಿಂದಾಗಿ ಗುರುಬಲ ಆರಂಭವಾಗಿದೆ ಈ ಬಾರಿ ಮಹಾ ಸಂಯೋಗದ ಕಾರಣದಿಂದ ರಾಶಿಗಳಮೇಲೆ ಆಗುತ್ತಿರುವ ಪರಿಣಾಮದಿಂದಾಗಿ ಶನಿ ದೇವರ ಕೃಪೆ ಈ ರಾಶಿಯವರ ಮೇಲೆ ಬೀಳುತ್ತಿದೆ ಇವರಿಗೆ ದುಡ್ಡಿನ ಪರಿಸ್ಥಿತಿಯ ಜೊತೆಗೆ ರಾಜಯೋಗ ಶುರುವಾಗುತ್ತಿದೆ ಇವರು ಮಾಡುವ ಎಲ್ಲಾ ಕೆಲಸದಲ್ಲೂ ಶನಿದೇವರ ಕೃಪೆ ಇದ್ದೇ ಇರುತ್ತದೆ ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ … Read more

ಕನ್ಯಾ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಫೆಬ್ರವರಿ ತಿಂಗಳ ಮಟ್ಟಿಗೆ ನೋಡುವುದಾದರೆ , ಒಂದು ವಿಷಯದ ಸುತ್ತ ಒಟ್ಟಾರೆಯಾದ ಗಮನ ಇರುತ್ತದೆ. ಜೀವನದ ಸಂದರ್ಭಗಳು ಕೂಡ ಅದೇ ತರ ಬರಬಹುದು. ಅಥವಾ ಅಂತಹ ಸಂದರ್ಭಗಳನ್ನು ನೀವು ಸೃಷ್ಠಿ ಮಾಡಿಕೊಳ್ಳಬಹುದು. ಕೆಲವರು ತುಂಬಾ ಸಾಮರ್ಥ್ಯ ಉಳ್ಳವರು ಆಗಿರುತ್ತಾರೆ. ಒಂದು ಕಡೆ ಹಣ ಗಳಿಸುತ್ತಿದ್ದರೆ, ಆ ಹಣವನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೂಡಿಕೆ ಮಾಡುವುದರಲ್ಲಿ ತೊಡಗಿರುತ್ತಾರೆ. ವಿಶೇಷವಾಗಿ … Read more

1 ಗ್ಲಾಸ್ ಕುಡಿದರೆ 2 ದಿನದಲ್ಲಿ ರಕ್ತನಾಳಗಳಲ್ಲಿ ಸೇರಿಕೊಂಡ ಕೊಲೆಸ್ಟ್ರಾಲ್ ಕರಗಿಸತ್ತೆ ಹಾರ್ಟ್ ಅಟ್ಯಾಕ್ ತಪ್ಪಿಸತ್ತೆ

ನಮಸ್ಕಾರ ಸ್ನೇಹಿತರೆ ಮನುಷ್ಯರ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತಾ ಇದ್ದರೆ ಯಾವುದೇ ಕಾರಣಕ್ಕೂ ಯಾವ ಕಾಯಿಲೆನು ಬರುವುದಿಲ್ಲ ಅದೇ ಮನುಷ್ಯನಲ್ಲಿ ರಕ್ತ ಸಂಚಾರದಲ್ಲಿ ವ್ಯಥೆಯ ಉಂಟಾದರೆ ಹಲವಾರು ರೀತಿಯ ಪ್ರಾಬ್ಲಮ್ ಗಳು ಸ್ಟಾರ್ಟ್ ಆಗುತ್ತದೆ ನಮ್ಮ ದೇಹದಲ್ಲಿ ಯಾವುದೇ ಅಡೆತಡೆ ಇಲ್ಲದೆ ಅತ್ಯಂತ ಸುಸೂತ್ರವಾಗಿ ರಕ್ತ ಸಂಚಾರ ಆಗಬೇಕು ಅಂದರೆ ಈ ಮನೆ ಮದ್ದನ್ನು ಯೂಸ್ ಮಾಡಿ ಇದು ತುಂಬಾನೇ ಒಳ್ಳೆಯದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ವೃಶ್ಚಿಕ ರಾಶಿಗೆ ಇದೆಂಥ ಫೆಬ್ರವರಿ?

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಈ ಫೆಬ್ರವರಿ ತಿಂಗಳಲ್ಲಿ ಸಮಯ ಕಡಿಮೆ ಇರುತ್ತದೆ . ಆದರೂ ಈ ತಿಂಗಳಲ್ಲಿ ಹೆಚ್ಚಿನ ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ . ಹೊಸ ಕನಸು ಕಾಣಬಹುದು .ನಿಮ್ಮ ಮನಸ್ಸಿನಲ್ಲಿ ಆಶಾವಾದ ಮೂಡುವ ಸಾಧ್ಯತೆ ಇದೆ.ನಿಮ್ಮ ಬಹಳಷ್ಟು ಕನಸು ಮತ್ತು ಅಪೇಕ್ಷೆಗಳು ನಿಜವಾಗುವ ಸಾಧ್ಯತೆ ಇದೆ . ನೀವು ಸಾಧನೆ ಮಾಡಬೇಕು ಅಂದುಕೊಂಡಿರುವುದು ಕೂಡ ಸಾಧ್ಯವಾಗುತ್ತದೆ . ಕೆಲಸದಲ್ಲಿ … Read more

ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇಬಾರದು

ನಾವು ಈ ಲೇಖನದಲ್ಲಿ ಈ ಆಕಾರದ ಗಡಿಯಾರ ಮನೆಯಲ್ಲಿ ಏಕೆ ಇರಲೇ ಬಾರದು ಎಂದು ತಿಳಿದುಕೊಳ್ಳೋಣ. ಈ ಆಕಾರದ ಗಡಿಯಾರ ಮನೆಯಲ್ಲಿ ಇದ್ದರೆ ಉದ್ದಾರ ಆಗುವುದಿಲ್ಲ . ಇಂದೇ ಅದನ್ನು ತೆಗೆದುಬಿಡಿ ಅನ್ನೋ ಕುತೂಹಲಕಾರಿ ರಹಸ್ಯವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ . ಸಮಯ ಅನ್ನುವುದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ . ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ . ಅದರಂತೆ ಸಮಯದ ಹಿಂದೆ ನಾವು ಓಡಬೇಕೆ ಹೊರತು , ಸಮಯ ಎಂದಿಗೂ … Read more

ಸಿಕ್ಕರೆ ಬಿಡಬೇಡಿ ಇದೇನು ಸಾಮಾನ್ಯವಾದ ಹೂವು ಅಲ್ಲಾ ಇದು ದುಡ್ಡನ್ನ ನಿಮ್ಮತ್ತ ಸೆಳೆಯುತ್ತದೆ

ನಾವು ಈ ಲೇಖನದಲ್ಲಿ ಈ ಹೂ ಸಿಕ್ಕರೆ ಬಿಡಬೇಡಿ ಇದೇನು ಸಾಮಾನ್ಯವಾದ ಹೂವು ಅಲ್ಲಾ. ಇದು ದುಡ್ಡನ್ನು ನಿಮ್ಮತ್ತ ಯಾವ ರೀತಿ ಸೆಳೆಯುತ್ತದೆ ಎಂದು ತಿಳಿಯೋಣ. ಎಲ್ಲಾ ಋತುವಿನಲ್ಲೂ ದಾಸವಾಳ ಹೂವು ಬಿಡುತ್ತದೆ. ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳವನ್ನು ಬಳಕೆ ಮಾಡಲಾಗುತ್ತದೆ . ದಾಸವಾಳದ ಹೂವು , ಎಲೆ , ಕಾಂಡ , ಮತ್ತು ಬೇರು ಎಲ್ಲವೂ ಔಷಧಕ್ಕೆ ಬಳಕೆಯಾಗುತ್ತದೆ . ದಾಸವಾಳ ಹೂವು ಸೌಂದರ್ಯ ವರ್ಧಕ ಮತ್ತು ಔಷಧಿ ಪದಾರ್ಥಗಳ ತಯಾರಿಕೆಯಲ್ಲಿ ಕೂಡ ಸಹಕಾರಿಯಾಗುತ್ತದೆ … Read more

ಫೆಬ್ರವರಿ9 ಭಯಂಕರ ಅಮಾವಾಸ್ಯೆ!8ರಾಶಿಗಳಿಗೆ ದುಡ್ಡಿನ ಸುರಿಮಳೆ ಮುಟ್ಟಿದ್ದೆಲ್ಲಾ ಚಿನ್ನ ಲಕ್ಷ್ಮಿ ಕೃಪೆ

ನಾವು ಈ ಲೇಖನದಲ್ಲಿ ಫೆಬ್ರವರಿ 9 ಅಮಾವಾಸ್ಯೆ ಈ ಎಂಟೂ ರಾಶಿಯವರಿಗೆ ಹೇಗೆ ಶುಕ್ರ ದೆಸೆ ಬರುತ್ತದೆ. ಎಂದು ತಿಳಿಯೋಣ . ಈ ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ದುಡ್ಡಿನ ಸುರಿಮಳೆ ಮತ್ತು ಮುಟ್ಟಿದ್ದೆಲ್ಲ ಚಿನ್ನ ಆಗುವ ಸಾಧ್ಯತೆ ಇದೆ .ಹಾಗಾದರೆ ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ . ಫೆಬ್ರವರಿ 9ನೇ ತಾರೀಖಿನಿಂದ ಎಂಟೂ ರಾಶಿಯವರಿಗೆ ಬಾರೀ ಅದೃಷ್ಟದ ದಿನಗಳು ಆರಂಭವಾಗಲಿದೆ . … Read more