ಆಗಸ್ಟ್ 1 ಶ್ರಾವಣ ಮಾಸ ಆರಂಭ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಶುಕ್ರದೆಸೆ ಗಜಕೇಸರಿಯೋಗ ಮುಂದಿನ

ನಮಸ್ಕಾರ ಸ್ನೇಹಿತರೆ ಇದೇ ಆಗಸ್ಟ್ 1ನೇ ತಾರೀಖಿನಿಂದ ಅಧಿಕ ಮಾಸದ ಶ್ರಾವಣ ಶನಿವಾರ ಶುರುವಾಗುತ್ತದೆ ಈ ಶ್ರಾವಣ ಮಾಸದಿಂದ ಈ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಈ ರಾಶಿಯವರು ಮುಟ್ಟಿದ್ದಲ್ಲ ಬಂಗಾರವಾಗುತ್ತದೆ ಈ ರಾಶಿಯವರಿಗೆ ಶುಕ್ರದಸೆ ಹಾಗೂ ಗುರುಬಲ ಶುರುವಾಗುತ್ತದೆ ಹಾಗಾದ್ರೆ ಆಗಸ್ಟ್ ಒಂದನೇ ತಾರೀಖಿನಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ … Read more

ಕಟಕ ರಾಶಿ ಸ್ತ್ರೀ ರಹಸ್ಯ

ತಮ್ಮದೇ ಮೆಂಟಾಲಿಟಿ ಜನರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡಿರುತ್ತಾರೆ ಹುಟ್ಟುತ್ತಲೇ ಕೇರಿಂಗ್ ಮಾಡುವ ಜನ ತಾಯಿಯ ಹಾಗೆ ಪ್ರೀತಿ ತೋರಿಸಿ ಚೆನ್ನಾಗಿ ನೋಡಿಕೊಳ್ಳುವ ಬಯಕೆ ಸಪೋರ್ಟಿಂಗ್ ಜನರನ್ನು ಕಂಡರೆ ಇಷ್ಟ ಅವರನ್ನು ಮಾತ್ರ ನಂಬುತ್ತಾರೆ ಪ್ರಾಮಾಣಿಕತೆ ಸ್ವಲ್ಪ ಹೆಚ್ಚು ಯಾವುದೇ ಕಾರಣಕ್ಕೂ ಮೋಸ ಮಾಡುವುದು ಇನ್ನೊಬ್ಬರಿಗೆ ನೋವಾಗುವ ಹಾಗೆ ನಡೆದುಕೊಳ್ಳುವುದು ತುಂಬಾನೇ ಕಮ್ಮಿ ಇವರಿಗೆ ಅವಮಾನ ಆದರೆ ನೋವು ಆದರೆ ಕ್ಷಮಿಸಬಹುದು ಆದರೆ ಯಾವುದೇ ಕಾರಣಕ್ಕೂ ಮರೆಯಲ್ಲ ಅದೊಂಥರಾ ಮೈಮೇಲೆ ಆದ ಗಾಯದ ಹಾಗೆ ಇದೆಲ್ಲಾ ಆಗಬಾರದು ಪ್ರೀತಿ ಪ್ರೇಮದ … Read more

ಇಂದಿನಿಂದ900 ವರ್ಷಗಳ ನಂತರ 2065ರವರೆಗೆ 5ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ!ನೀವೇ ಕೋಟ್ಯಧಿಪತಿ 

ನಮಸ್ಕಾರ ಸ್ನೇಹಿತರೆ ಇಂದಿನಿಂದ 900 ವರ್ಷಗಳ ನಂತರ 2065 ವರೆಗೂ ಕೂಡ ಈ ಐದು ರಾಶಿಯವರಿಗೆ ಭಾರಿ ಅದೃಷ್ಟ ಶುರುವಾಗುತ್ತದೆ ಗುರುಬಲ ಶುಕ್ರದಶೇ ಪ್ರಾಪ್ತಿಯಾಗುತ್ತದೆ ನೀವು ಕೋಟ್ಯಾಧಿಪತಿಗಳಾಗುತ್ತೀರಾ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಹಾಗಾದರೆ ಆ ಐದು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ಐದು ರಾಶಿಯವರು ಇಲ್ಲಿಯವರೆಗೂ … Read more

ಪತಿ ಪತ್ನಿಯರು ತಿಳಿದುಕೊಳ್ಳಲೇಬೇಕಾದ ಕೆಲವು ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತಿ ಪತ್ನಿಯರು ತಿಳಿದುಕೊಳ್ಳಲೇಬೇಕಾದ ಕೆಲವು ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಯಾವುವು ಅಂತ ನೋಡೋಣ ಬನ್ನಿ ಪತಿ ಮನೆಗೆ ಬರುತ್ತದೆ ಸಮಸ್ಯೆಗಳನ್ನು ಹೇಳಬೇಡಿ ಮುಗುಳ್ನಗೆಯಿಂದ ಸ್ವಾಗತಿಸಿ ಅವರು ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಕೊಡಿ ಮನೆಯನ್ನು ಸ್ವಚ್ಚವಾಗಿ ಇಡಿ ಎಲ್ಲಾ ವಸ್ತುಗಳು ಆಯಾ ಸ್ಥಳದಲ್ಲಿ ಇರಲಿ ರಾತ್ರಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆರಿಸಬೇಡಿ ಸಾಧ್ಯವಾದಷ್ಟು ಯಾವುದಾದರೂ ಕೋಣೆಯಲ್ಲಿ ಮಂದವಾದ ಬೆಳಕು ಇರಲಿ ಪ್ರಾಪಂಚಿಕ ಸುಖ ( ಹಣ ಬಟ್ಟೆ … Read more

ಈ 3 ಕೆಲಸ ಮಾಡುವಾಗ ನಾಚಿಕೆ ಪಡಬೇಡಿ,

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಈ ವಸ್ತುಗಳನ್ನು ಪಡೆದುಕೊಳ್ಳಲು ಅಥವಾ ಒತ್ತಾಯದಿಂದ ಕೇಳಲು ಯಾವತ್ತಿಗೂ ನೀವು ನಾಚಿಕೆಪಡಬಾರದು ಒಂದು ವೇಳೆ ಇವುಗಳನ್ನು ಕೇಳುವುದರಲ್ಲಿ ನೀವೇನಾದರೂ ನಾಚಿಕೆ ಪಟ್ಟುಕೊಂಡರೆ ಜೀವನದಲ್ಲಿ ದೊಡ್ಡದಾಗಿರುವ ನಷ್ಟವನ್ನು ಕಾಣುತ್ತೀರಾ ಒಂದು ವೇಳೆ ಇಲ್ಲಿಯ ತನಕ ನೀವೇನಾದರೂ ಪಡೆದುಕೊಳ್ಳಲಿಲ್ಲ ಅಂದರೆ ಅಥವಾ ಕೇಳಲಿಲ್ಲ ಅಂದರೆ ನಿಮ್ಮ ಜೀವನ ಸರ್ವನಾಶ ಆಗುವುದು ಅಂತ ಖಂಡಿತ ನಮ್ಮ ಪೌರಾಣಿಕ ಮಾಹಿತಿಯ ಅನುಸಾರವಾಗಿ ಇಲ್ಲಿ ಯಾವ ಜನರು ಇವುಗಳನ್ನು ಕೇಳುವುದರಲ್ಲಿ ಪಡೆದುಕೊಳ್ಳುವುದರಲ್ಲಿ ನಾಚಿಕೆಪಟ್ಟುಕೊಳ್ಳುತ್ತಾರೋ ಯಾವುದೇ ಕಾರಣಕ್ಕೂ ಅವರು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ … Read more

ಕೈಕಾಲು ನೋವು, ಹೊಟ್ಟೆ ದಪ್ಪ ಇದ್ದವರು, ಮೆಕ್ಕೆಜೋಳ ಇವತ್ತೇ ತಿನ್ನಲು ಶುರು ಮಾಡಿ ಏಕೆಂದರೆ

ನಮಸ್ಕಾರ ಸ್ನೇಹಿತರೆ ಸಂಜೆಯ ಸಮಯದಲ್ಲಿ ರಸ್ತೆ ಬದಿ ಸಿಗುವ ಮೆಕ್ಕೆಜೋಳವನ್ನು ತಿನ್ನುವುದರಿಂದ ನಮ್ಮ ಬಾಯಿಗೆ ಹಿತ ನೀಡುತ್ತದೆ ಹಾಗೂ ಮನಸ್ಸಿಗೆ ಖುಷಿ ಕೂಡ ಆಗುತ್ತದೆ ಇದು ಬಾಯಿಗೆ ರುಚಿ ಮಾತ್ರ ಅಲ್ಲದೆ ನಮ್ಮ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಈ ಮೆಕ್ಕೆಜೋಳವನ್ನು ಉತ್ತರ ಕರ್ನಾಟಕದಲ್ಲಿ ಗೋವಿನ ಜೋಳ ಅಂತಾನು ಕರೆಯುತ್ತಾರೆ ಸ್ನೇಹಿತರೆ ಇದಕ್ಕೆ ಕೆಲವರು ಬಿಸಿ ನೀರಿನಿಂದ ಕುದಿಸಿ ಉಪ್ಪು ಕಾರ ಹಾಕಿ ಸೇವನೆ ಮಾಡುತ್ತಾರೆ ಇನ್ನು ಕೆಲವರು ಇದನ್ನು ಕೆಂಡದ ಮೇಲೆ ಉರಿದು ಉಪ್ಪುಕಾರ ಸವರಿ … Read more

ತಾಯಿ ಇಲ್ಲದ ಜನ್ಮವಿಲ್ಲ ಮಹಿಳೆ ಇಲ್ಲದ ಮನೆ ಇಲ್ಲ

ನಮಸ್ಕಾರ ಸ್ನೇಹಿತರೆ ತಾಯಿ ಇಲ್ಲದ ಜನ್ಮವಿಲ್ಲ ಮಹಿಳೆ ಇಲ್ಲದ ಮನೆ ಇಲ್ಲ ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಹೆಣ್ಣು ತನ್ನ ಪ್ರೀತಿಸುವವರ ಮುಂದೆ ಸೋಲುತ್ತಾಳೆ ಆದರೆ ಅವಳನ್ನು ಸೋಲಿಸಬೇಕು ಎನ್ನುವವರ ಮುಂದೆ ತಲೆತಗ್ಗಿಸುವುದಿಲ್ಲ ಸ್ವಾಭಿಮಾನದಿಂದ ಬದುಕಿ ತೋರಿಸುತ್ತಾಳೆ ಹೆಣ್ಣನ್ನು ಹಾಸಿಗೆಗಾಗಿ ಪ್ರೀತಿಸಿದ್ದರೆ ನಿನ್ನ ಬಾಳು ಹೇಸಿಗೆ ಆಗುತ್ತದೆ ಅದೇ ಹೆಣ್ಣನ್ನು ಬದುಕಿಗಾಗಿ ಪ್ರೀತಿಸಿದರೆ ಬಾಳು ಬಂಗಾರವಾಗುತ್ತದೆ ಪ್ರೀತಿಸಿ ಬೆಳೆಸಿದ ತವರನ್ನು ತೊರೆದು ಬರುವ ಹೆಣ್ಣನ್ನು ಯಾವತ್ತು ನೋಯಿಸಬೇಡಿ ಯಾಕೆ … Read more

ಮನೆಯಲ್ಲಿ ಅರಿಶಿನದ ಡಬ್ಬದಲ್ಲಿ ಈ 1 ವಸ್ತುವನ್ನು ಹಾಕಿರಿ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಮನೆಯಲ್ಲಿ ಲಕ್ಷ್ಮಿಯ ಕೃಪೆ ಯಾರಿಗೆ ಬೇಡ ಹೇಳಿ ಎಲ್ಲರಿಗೂ ಕೂಡ ಲಕ್ಷ್ಮಿ ಕೃಪೆ ಇರಲೇಬೇಕು ಆದರೆ ಲಕ್ಷ್ಮಿಯನ್ನು ಚಂಚಲೇ ಅಂತ ಕರೆಯುತ್ತಾರೆ ಯಾಕೆ ಅಂದರೆ ಲಕ್ಷ್ಮಿ ನಿಂತಲ್ಲೇ ನಿಲ್ಲುವುದಿಲ್ಲ ಈ ಕಾರಣಕ್ಕಾಗಿ ಲಕ್ಷ್ಮಿಯನ್ನು ಒಲಿಸಿಕೊಂಡು ಅವಳ ಕೃಪೆಯನ್ನು ಪಡೆಯಬೇಕು ಅಂದರೆ ಇದು ತುಂಬಾನೇ ಒಂದು ಕಷ್ಟವಾದ ಕೆಲಸ ಅಂತ ಹೇಳಬಹುದು ಇದಕ್ಕೆ ಭಕ್ತಿ ಹಾಗೂ ಶ್ರದ್ಧೆ ಇದ್ದರೆ ಸಾಕಾಗುವುದಿಲ್ಲ ಇದಕ್ಕೆ ನಾವು ನಮ್ಮ ಮನೆಯಲ್ಲಿ ಕೆಲವೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ ಇವತ್ತಿನ ಈ ಸಂಚಿಕೆಯ … Read more

ಕಠಿಣವಾದ ಸಮಯದಲ್ಲಿ ತಕ್ಷಣ ಆಂಜನೇಯ ಸ್ವಾಮಿಯ ಕೃಪೆ ಸಿಗುತ್ತದೆ ಈ ಮಂತ್ರ 2 ಬಾರಿ ಹೇಳಿದರೆ ಸಾಕು, ಜೀವನ ಸುಖಮಯವಾಗುತ್ತೆ

ನಮಸ್ಕಾರ ಸ್ನೇಹಿತರೆ ಯಾರ ಮೇಲೆ ಭಗವಂತನಾದ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆಯೋ ಅವರಲ್ಲಿ ಯಾವತ್ತಿಗೂ ಸುಖ ಸಮೃದ್ಧಿ ಸಂತೋಷ ಎಲ್ಲವೂ ವಾಸವಾಗಿರುತ್ತದೆ ಸ್ನೇಹಿತರೆ ಏನೇ ಕೆಲಸ ಕಾರ್ಯಗಳನ್ನು ನೀವು ಮಾಡುತ್ತಿದ್ದರು ಒಂದು ವೇಳೆ ಅವುಗಳಲ್ಲಿ ಏನಾದರೂ ಅಡಚಣೆಗಳು ತೊಂದರೆಗಳು ಉಂಟಾಗುತ್ತಿದ್ದರೆ ಏನಾದ್ರೂ ಅಡ್ಡಿ ಆಗುತ್ತಾ ಇದ್ದರೆ ಕಾರ್ಯಗಳು ಪೂರ್ಣವಾಗುತ್ತಿಲ್ಲ ಅಂದರೆ ಇಂತಹ ಸ್ಥಿತಿಯಲ್ಲಿ ನೀವು ಭಯಪಡುವ ಅವಶ್ಯಕತೆ ಇಲ್ಲ ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಕೇವಲ ಎರಡು ಬಾರಿ ಹೇಳಬೇಕು ಅಷ್ಟೇ ತಕ್ಷಣವೇ ಅವರ ಕೃಪೆ ನಿಮಗೆ … Read more

ಇಂದಿನ ಮದ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಮುಂದಿನ 2050ರವರೆಗೂ ಗುರುಬಲ ಗಜಕೇಸರಿಯೋಗ

ನಮಸ್ಕಾರ ಸ್ನೇಹಿತರೆ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ಮುಂದಿನ ಎರಡು ಸಾವಿರದ ಐವತ್ತರ ವರೆಗೂ ಕೂಡ ಹನುಮನ ಕೃಪೆಯಿಂದ ದುಡ್ಡಿನ ಸುರಿಮಳೆ ಸುರಿಯುತ್ತದೆ ಈ ಮಧ್ಯರಾತ್ರಿಯಿಂದ ನಿಮ್ಮ ಎಲ್ಲಾ ಚಿಂತೆ ದುಃಖಗಳು ದೂರವಾಗುತ್ತವೆ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಇದು ಬಹಳ ಒಳ್ಳೆಯ ಸಮಯ ಅಂತ ಹೇಳಬಹುದು ಸಮಸ್ಯೆಗಳು ಕೊನೆಯಾಗುತ್ತಾ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ … Read more