2 ನಿಮಿಷದಲ್ಲಿ ನಿಮ್ಮ ಲವರ್ ಹೆಸರು ಏನು ಅಂತ ನಾನ್ ಹೇಳ್ತೀನಿ

M-14 N-2 O-10 P-9 Q-8 R-1 S-24 T-25 U-3 V-23 W-26 X-11 Y-21 Z-23 ಇದರಲ್ಲಿ ನಿಮ್ಮ ಲವ್ವರ ಹೆಸರಿನ ಮೊದಲ ಲೆಟರನ್ನು ಅಂದರೆ ನಿಮ್ಮ ಲವ್ವರ್ ಹೆಸರು ಯಾವ ಅಕ್ಷರದಿಂದ ಸ್ಟಾರ್ಟ್ ಆಗುತ್ತದೆ ಅದರ ಪಕ್ಕದಲ್ಲಿರುವ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ಸ್ಟೆಪ್ ನಂಬರ್ 2 ನೀವು ನಿಮ್ಮ ಲವ್ವರ್ ಹೆಸರಿನ ಪಕ್ಕದಲ್ಲಿರುವ ಯಾವ ನಂಬರನ್ನು ತೆಗೆದುಕೊಂಡಿದ್ದೀರಾ ಅದಕ್ಕೆ 20 ಅನ್ನು ಪ್ಲಸ್ ಮಾಡಿ ಉದಾಹರಣೆಗೆ A ಅಕ್ಷರದಿಂದ ತೆಗೆದುಕೊಂಡರೆ A-17 … Read more

ಕೆಲವು ಆರೋಗ್ಯ ಸಲಹೆಗಳನ್ನು ಕೊಡುತ್ತಿದ್ದೇವೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕೆಲವು ಆರೋಗ್ಯ ಸಲಹೆಗಳನ್ನು ಕೊಡುತ್ತಿದ್ದೇವೆ 01. ಹೊಟ್ಟೆ ಉರಿ ಗ್ಯಾಸ್ಟಿಕ್ ತೊಂದರೆ ಉಂಟಾದಾಗ ಒಂದು ಚಮಚ ಜೀರಿಗೆಯನ್ನು ತಿನ್ನಿರಿ ಅಥವಾ ಕಷಾಯ ಮಾಡಿ ಕುಡಿಯಿರಿ 02. ಹಿಮ್ಮಡಿ ನೋವು ಅಥವಾ ಕಾಲು ನೋವು ಇದ್ದರೆ ಬೆಳ್ಳುಳ್ಳಿ ಎಣ್ಣೆಯನ್ನು ತಯಾರಿಸಿ ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿ 03. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬಿಸಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ … Read more

ಈ ರಾಶಿಗಳಿಗಿದೆ ಮಾರುತಿಯ ರಕ್ಷಣೆ!!

ನಮಸ್ಕಾರ ಸ್ನೇಹಿತರೆ ಆಂಜನೇಯ ಸ್ವಾಮಿ ಯಾರಿಗೆ ಇಷ್ಟ ಇಲ್ಲ ಹೇಳಿ ಆಂಜನೇಯ ಸ್ವಾಮಿ ಯಾರಿಗೆ ಇಷ್ಟ ಇಲ್ಲ ಅಂತ ಹೇಳಿ ಕೇಳಿದರೆ ಇಲ್ಲಾ ಅನ್ನುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಶಕ್ತಿ ಶ್ರೇಷ್ಠತೆ ಭಕ್ತಿ ಭಾವ ನಿಷ್ಠೆಗೆ ಈತ ಬ್ರಾಂಡ್ ಅಂಬಾಸಿಡರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ ಇಂತಹ ಮಾರುತಿಗೆ ಸಂಬಂಧಪಟ್ಟ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ಹೆಚ್ಚು ಜನರಿಗೆ ಇಷ್ಟವಾಗಿರುವ ಈ ಮಾರುತಿಗೆ ಈ ನಾಲ್ಕು ಜನರು ತುಂಬಾ ಇಷ್ಟವಂತೆ ಎಲ್ಲರ ಭಕ್ತಿಗೆ ಒಲಿಯುತ್ತಾನೆ ಆಶೀರ್ವಾದವನ್ನು ಮಾಡುತ್ತಾನೆ … Read more

ಆಗಸ್ಟ್ 1 ನೇ ತಾರೀಕಿನಿಂದ 5 ರಾಶಿಯವರಿಗೆ ಮುಟ್ಟಿದೆಲ್ಲ ಬಂಗಾರ ಮಹಾರಾಜಯೋಗ ಹನುಮನ ಕೃಪೆಯಿಂದ ಗಜಕೇಸರಿಯೋಗ ಶುರು

ನಮಸ್ಕಾರ ಸ್ನೇಹಿತರೆ ಆಗಸ್ಟ್ 1 ನೇ ತಾರೀಕಿನಿಂದ ಈ ಕೆಲವೊಂದು ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮತ್ತು ಇವರಿಗೆ ಕೃಪಾಕಟಾಕ್ಷ ಸಿಗುತ್ತಾ ಇದೆ ಇಂದಿನಿಂದ ಮುಂದಿನ ಹಲವು ವರ್ಷಗಳವರೆಗೂ ಕೂಡ ಈ ಆರು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ವಾಗುತ್ತದೆ ಗಜಕೇಸರಿ ಯೋಗ ಆರಂಭವಾಗುತ್ತದೆ ಅಂತ ಹೇಳಬಹುದು ಹಾಗೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಇರುವುದರಿಂದ ಅಂತ ಹೇಳಬಹುದು ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಅವೆಲ್ಲವೂ ಕೂಡ ನಿವಾರಣೆಯಾಗುತ್ತವೆ … Read more

ಮನೆಯ ಸಂಸ್ಕಾರಗಳು ಯಾವುದು ಅಂತ ನೋಡೋಣ ಬನ್ನಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯ ಸಂಸ್ಕಾರಗಳು ಯಾವುದು ಅಂತ ನೋಡೋಣ ಬನ್ನಿ 01. ಮದುವೆಯಾದ ಹೆಣ್ಣು ಮುತ್ತೈದೆ ಭಾಗ್ಯ ಪಡೆದುಕೊಂಡಿದ್ದು ಕಾಲುಂಗುರ ಮತ್ತು ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು ಇದರಿಂದ ಲಕ್ಷ್ಮಿ ಕೃಪೆ ಸಿಗುವುದಿಲ್ಲ 02. ದೇವರಿಗೆ ಉಪಯೋಗಿಸುವ ಕುಂಕುಮ ಮತ್ತು ಅರಿಶಿಣವನ್ನು ಮನೆಗೆ ಬಂದ ಮಹಿಳೆಯರಿಗೆ ಕೊಡಬಾರದು ಏಕೆಂದರೆ ದೇವರಿಗೆ ಹಚ್ಚುವ ಕುಂಕುಮ ಮಡಿಯಲ್ಲಿರಬೇಕು 03. ಮನೆಯೊಳಗೆ ಹೆಣ್ಣು ಮಕ್ಕಳು ಕೂದಲನ್ನು ಕದರಿಕೊಂಡು ಇರಬಾರದು ಇದರಿಂದ ದರಿದ್ರ ಲಕ್ಷ್ಮಿಯು … Read more

ಯಾರು ದಿನವೂ ಈ 5 ಕೆಲಸ ಮಾಡುವರೋ ಅವರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯು ಧನಸಂಪತ್ತಿನ ಮಳೆ ಸುರಿಸುವರು

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ತುಂಬಾನೇ ವಿಶೇಷವಾದ ಮಹತ್ವ ಇದೆ ಸಾಮಾನ್ಯವಾಗಿ ಈ ಪುಸ್ತಕವನ್ನು ಯಾವುದಾದರೂ ವ್ಯಕ್ತಿಯ ಮೃತ್ಯು ಆದ ನಂತರ ಇದನ್ನು ಓದಲಾಗುತ್ತದೆ ಇದರಲ್ಲಿ ಅಂತನಾದ ವಿಷ್ಣುವಿನ ಮಹಿಮೆ ವಿಷ್ಣುವಿನ ಭಕ್ತಿ ಹಾಗೂ ಮುಂದಿನ ಜನ್ಮದ ಬಗ್ಗೆ ತಿಳಿಸಿದ್ದಾರೆ ಗರುಡ ಪುರಾಣವೂ 18 ಮಹಾಪುರಾಣಗಳಲ್ಲಿ ಒಂದು ಆಗಿದ್ದು ಇದರಲ್ಲಿ ವಿಷ್ಣು ಭಕ್ತಿಯನ್ನು ಅತ್ಯಂತ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

90 ರೋಗಗಳಿಗೆ 1 ಹನಿ ಸಾಕು. ಹೊಟ್ಟೆ ಯ ಸಮಸ್ಯೆ ಒಣಚರ್ಮ ದೇಹದ ಉಷ್ಣತೆ ಪುರಷರ – ಮಹಿಳೆಯರ ಸಮಸ್ಯೆ ಗೂ

ನಮಸ್ಕಾರ ಸ್ನೇಹಿತರೆ ಪ್ರಾಚೀನ ಕಾಲದಿಂದಲೂ ಬಂದಿರುವಂತಹ ಒಂದು ಆಯುರ್ವೇದಿಕ್ ಮೆಥಡ್ ಎಂದರೆ ನಾಭಿ ಚಿಕಿತ್ಸೆ ನಾಭಿ ಚಿಕಿತ್ಸೆಯನ್ನು ಮಾಡುವುದರಿಂದ ನಮ್ಮ ಶರೀರದ ಎಲ್ಲಾ ಕಾಯಿಲೆಗಳನ್ನು ಕಡಿಮೆ ಮಾಡಿಕೊಂಡು ಆರಾಮದಾಯಕವಾದ ಜೀವನವನ್ನು ನಡೆಸಬಹುದು ನಮ್ಮ ಎಪ್ಪತ್ತೆರಡು ಸಾವಿರ ನರನಾಡಿಗಳ ಕೇಂದ್ರ ಬಿಂದು ಇದೆ ಉಗುರಿನಿಂದ ಹಿಡಿದು ನಮ್ಮ ತಲೆಯವರೆಗೂ ಬರುವಂತಹ ಎಲ್ಲಾ ಖಾಯಿಲೆಗಳ ನಿಯಂತ್ರಣ ಮಾಡುತ್ತದೆ ಈ ನಾಭಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಹಾರ್ಮೋನಿಯಂ ಹಿಂಬಾಲನ್ಸ್ ಹಾಗೆ ದೇಹಕ್ಕೆ ಸಂಬಂಧಪಟ್ಟಂತಹ ಎಲ್ಲಾ ಸಮಸ್ಯೆಯನ್ನು ಈ ನಾಭಿಗೆ ಆಯಿಲ್ ಅನ್ನು … Read more

ಒಂದ್ವೇಳೆ ಸ್ತ್ರೀಯರ ಹಲ್ಲುಗಳ ನಡುವೆ ಗ್ಯಾಪ್ ಇದ್ದರೆ

ನಮಸ್ಕಾರ ಸ್ನೇಹಿತರೇ ಪ್ರಾಚೀನ ಕಾಲದ ಸಾಮುದ್ರಿಕ ಶಾಸ್ತ್ರವು ಒಂದು ತುಂಬಾನೇ ರಹಸ್ಯಮಯವಾದ ಗ್ರಂಥ ಆಗಿದೆ ಈ ವಿದ್ಯೆಯನ್ನು ಅರ್ಥ ಮಾಡಿಕೊಳ್ಳುವುದು ತುಂಬಾನೇ ಕಠಿಣವಾದ ಕೆಲಸ ಆಗಿದೆ ಇಂದಿಗೂ ಸಹ ಇದನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಯಾರಿಗೂ ಸಾಧ್ಯ ಆಗಿಲ್ಲ ಸಾಮುದ್ರಿಕ ಶಾಸ್ತ್ರದ ವಿದ್ಯೆಯಿಂದ ಯಾವುದೇ ಮನುಷ್ಯನ ಸ್ವಭಾವ ಆಗಲಿ ಜೊತೆಗೆ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯಬಹುದು ಸಾಮುದ್ರಿಕ ಶಾಸ್ತ್ರದ ಅನುಸಾರವಾಗಿ ಮನುಷ್ಯನ ಶರೀರ ನಿರ್ಮಾಣವಾಗುವ ಹೊತ್ತಿನಲ್ಲಿ ಅವರ ಶರೀರದಲ್ಲಿ ಕೆಲವು ಲಕ್ಷಣಗಳು ಹುಟ್ಟುತ್ತವೆ ಹೇಗೆ ಆ ಶರೀರ ಬೆಳೆಯುತ್ತಾ … Read more

ಜುಲೈ 25 ನೇ ತಾರೀಕಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಕೋಟಿ ಕೋಟಿ ಹಣದ ಸುರಿಮಳೆ ಲಕ್ಷ್ಮೀದೇವಿ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಇದೇ ಜುಲೈ 25ನೇ ತಾರೀಕಿನಿಂದ 900 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಮತ್ತು ಮುಂದಿನ ಎರಡು ವರ್ಷಗಳು ಕೂಡ ಗುರುಬಲ ಹಾಗೂ ಶುಕ್ರದಶೆ ಇರುತ್ತದೆ ಅಂತ ಹೇಳಬಹುದು ಈ ರಾಶಿಯವರು ಒಳ್ಳೆಯ ಯೋಗ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ನಿಮ್ಮ ಜೀವನದಲ್ಲಿ ಇರುವಂತಹ ಸಾಲದ ಸಮಸ್ಯೆಗಳು ದೂರವಾಗಿ ಸುಖಮಯ ಜೀವನವನ್ನು ಸಾಗಿಸುತ್ತೀರಾ ಹಾಗೂ ಇವರಿಗೆ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಇರುವುದರಿಂದ ಜುಲೈ 25ನೇ ತಾರೀಖಿನಿಂದ ಭಾರಿ ಅದೃಷ್ಟವನ್ನು … Read more

ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ? ತೆಂಗಿನಲ್ಲಿ ಹೂವು ಬಂದರೆ ಯಾವುದರ ಸಂಕೇತ ಗೊತ್ತಾ?

ನಮಸ್ಕಾರ ಸ್ನೇಹಿತರೇ ಪೂಜೆಗಳಲ್ಲಿ ತೆಂಗಿನಕಾಯಿಯನ್ನು ಒಡೆಯುವ ಪದ್ಧತಿ, ಅನಾದಿಕಾಲದಿಂದಲೂ ಆಚರಣೆಯಲ್ಲಿ ಬಂದಿದೆ ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ವಿವಿಧ ಪೂಜೆಗಳಲ್ಲಿ ದೇವಾನುದೇವತೆಗಳಿಗೆ ವಿಶೇಷವಾಗಿ ಮುಖ್ಯವಾಗಿ ಸಲ್ಲಿಸುವ ನೈವೇದ್ಯ ಅಂದರೆ ಅದು ತೆಂಗು ಹೀಗಾಗಿ ಶುಭಕಾರ್ಯ ಯಾವುದೇ ಇರಲಿ ತೆಂಗಿನಕಾಯಿ ಒಡೆಯುವುದನ್ನು ನಾವು ನೋಡುತ್ತಾ ಇರುತ್ತೇವೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ … Read more