ನಿಮ್ಮ ಹೆಸರು S ಅಕ್ಷರದಿಂದ ಶುರುವಾದರೆ ತಪ್ಪದೇ ಈ ಲೇಖನ ಓದಿ

ನಮಸ್ಕಾರ ಸ್ನೇಹಿತರೆ ನಿಮ್ಮ ಹೆಸರು ಎಸ್ ಅಕ್ಷರದಿಂದ ಪ್ರಾರಂಭವಾಗುತ್ತಿದೆಯೇ ಹಾಗಾದರೆ ನೋಡಿ ವ್ಯಕ್ತಿಯ ಜೀವನದಲ್ಲಿ ಆತನ ಹೆಸರು ಮಹತ್ವದ ಪಾತ್ರವನ್ನು ವಹಿಸುತ್ತದೆ ಅದರಲ್ಲಿಯೂ ಪ್ರಾರಂಭದ ಅಕ್ಷರಕ್ಕೆ ಹೆಚ್ಚಿನ ಮಹತ್ವವಿದೆ ಯಾಕೆ ಅಂದರೆ ಹೆಸರು ಬರೆಯಲು ಈ ಅಕ್ಷರವನ್ನು ಮೊದಲು ಬರೆಯಲಾಗುತ್ತದೆ ಕೆಲವು ಅಕ್ಷರಗಳು ಹೆಚ್ಚಿನ ಮಹತ್ವವನ್ನು ಹೊಂದಿವೆ A j, O ಮತ್ತು S ಎಸ್ ಅಕ್ಷರ ಅತಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಒಂದು ವೇಳೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ಇಂತಹ ಕಾಲು ಇರುವ ಪುರುಷರು ಜೀವನವಿಡೀ ಬಡವರಾಗಿಯೇ ಇರುತ್ತಾರೆ ಭವಿಷ್ಯ ಪುರಾಣದಲ್ಲಿ ಬ್ರಹ್ಮದೇವರು ತಿಳಿಸಿದ ಲಕ್ಷಣಗಳು

ನಮಸ್ಕಾರ ಸ್ನೇಹಿತರೇ ಪುರುಷರ ಈ ಅಂಗದ ಮೇಲೆ ಮಚ್ಚೆ ಇದ್ದರೆ ಶುಭ ಇಂತಹ ಪುರುಷರು ಭಾಗ್ಯಶಾಲಿಗಳು ಆಗಿರುತ್ತಾರೆ ಇವುಗಳ ಜೊತೆಗೆ ಪಾದವನ್ನು ನೋಡಿ ವ್ಯಕ್ತಿ ಶ್ರೀಮಂತನಾಗುತ್ತಾನ ಅಥವಾ ಬಡವನಾಗುತ್ತಾನ ಎನ್ನುವ ವಿಷಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಒಂದು ವೇಳೆ ಪುರುಷನ ಹಲ್ಲಿನಲ್ಲಿ ಗ್ಯಾಪ್ ಇದ್ದರೆ ಅವರು ಭಾಗ್ಯಶಾಲಿಗಳಾಗಿದ್ದಾರೆ ಅಥವಾ ಇಲ್ಲವಾ ಜೊತೆಗೆ ನಾವು ಇಲ್ಲಿ ಯಾವ ರೀತಿಯ ವಿಷಯವನ್ನು ತಿಳಿಸಿಕೊಡುತ್ತೇವೆ ಅಂದರೆ ಯಾವ ಪುರುಷರಿಗೆ ಮೀಸೆ ಮತ್ತು ಗಡ್ಡ ಬರುವುದಿಲ್ಲವೋ ಅಂತಹ ಜನರು ವಾಸ್ತುವಿನ … Read more

ಈಗಲೇ ಮನೆಯ ಮುಖ್ಯ ದ್ವಾರದ ಮೇಲೆ ಈ ಸಂಖ್ಯೆ ಬರೆಯಿರಿ ಮನೆಯ ಜನರೆಲ್ಲಾ ಕೋಟಿಯಲ್ಲಿ ದುಡಿಯುವರು ಪರೀಕ್ಷೆ ಮಾಡಿ ನೋಡಿ

ನಮಸ್ಕಾರ ಸ್ನೇಹಿತರೇ ಸಕಾರಾತ್ಮಕ ಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳು ಎರಡು ಕೂಡ ಮನುಷ್ಯನ ಜೀವನದ ಮೇಲೆ ಪ್ರಭಾವವನ್ನು ಬೀರುತ್ತವೆ ಸಕಾರಾತ್ಮಕ ಶಕ್ತಿಯ ಕಾರಣದಿಂದ ಮನುಷ್ಯನು ತನ್ನ ಜೀವನದಲ್ಲಿ ಸಂತೋಷವಾಗಿ ಇರುತ್ತಾರೆ ಮತ್ತು ನಕಾರಾತ್ಮಕ ಶಕ್ತಿಯ ಕಾರಣದಿಂದಾಗಿ ಮನುಷ್ಯನು ಯಾವತ್ತಿಗೂ ಚಿಂತೆ ಹಾಗೂ ದುಃಖದಲ್ಲಿ ಇರುತ್ತಾನೆ ಈ ಎರಡು ಶಕ್ತಿಗಳು ನಮ್ಮ ಮನೆಯ ಮುಖ್ಯದ್ವಾರದಿಂದಲೇ ಪ್ರವೇಶ ಮಾಡುತ್ತವೆ ಇದೇ ಕಾರಣದಿಂದಾಗಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

150 ವರ್ಷಗಳ ನಂತರ ರಾಹು ಕೇತು ಸಂತೋಷವಾಗಿದ್ದು ಈ 4 ರಾಶಿಗಳವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತದೆ ! 

ನಮಸ್ಕಾರ ಸ್ನೇಹಿತರೆ ದೀಪಾವಳಿಯಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದ್ದು ಅಷ್ಟೇ ಅಲ್ಲ ಶ್ರೀ ಮಹಾಲಕ್ಷ್ಮಿಯ ಕರುಣೆ ಉಂಟಾಗಿರುವುದಲ್ಲದೆ ವಿಜಯಗಳ ಪರಂಪರೆ ಇವರದಾಗುತ್ತದೆ 600 ವರ್ಷಗಳ ನಂತರ ಇಂತಹ ಒಂದು ಸುಯೋಗ ಇವರಿಗೆ ಒದಗಿ ಬರುತ್ತಾ ಇದೆ ಸಾಮಾನ್ಯವಾಗಿ ಪ್ರತಿಯೊಂದು ರಾಶಿಯಲ್ಲಿ ರಾಹು ಕೇತುಗಳು ಇದ್ದೇ ಇರುತ್ತವೆ ಹೇಗೆ ಗಡಿಯಾರದ ಮುಳ್ಳು ಸರದಿ ರೀತಿಯಲ್ಲಿ ಸಾಗುತ್ತದೆಯೋ ಹಾಗೆ ರಾಹು ಕೇತುಗಳು ಸರದಿ ಪ್ರಕಾರದಲ್ಲಿ ಸಾಗುತ್ತಿರುತ್ತವೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ಯಾವ ಸಂದರ್ಭದಲ್ಲಿ ಮೌನವಾಗಿರಬೇಕು? 

ನಮಸ್ಕಾರ ಸ್ನೇಹಿತರೆ ಯಾವ ಸಂದರ್ಭದಲ್ಲಿ ಮೌನವಾಗಿರಬೇಕು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಇದು ಜೀವನದ ಸತ್ಯಗಳಲ್ಲಿ ಒಂದು ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ ಮಾತು ಬೆಳ್ಳಿ ಆದರೆ ಮೌನ ಬಂಗಾರ ಈ ಮಾತು ಅಕ್ಷರ ಸಹ ಸತ್ಯ ಯಾವಾಗ ಮಾತನಾಡಬೇಕು ಯಾವಾಗ ಮೌನವಾಗಿರಬೇಕು ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದೇ ಬುದ್ಧಿವಂತಿಕೆ ಯಾಕೆ ಅಂದರೆ ಕೇವಲ ಮಾತಿನಿಂದಲೇ ಎಷ್ಟೋ ಸಂಬಂಧಗಳು ಮುರಿದು ಹೋಗುತ್ತವೆ ಆದ್ದರಿಂದಲೇ ಹೇಳುವುದು ಮೌನ ಕಲಹ ನಾಸ್ತಿ ಅಂತ … Read more

ಯಾರಿಗೂ ಹೇಳದಂತೆ ಲವಂಗವನ್ನು ಮನೆಯ ಈ ಜಾಗದಲ್ಲಿ ಇಡಿ ನಂತರ ಹಣದ ವಿಚಾರದಲ್ಲಿ ಆಗುವ ಬದಲಾವಣೆಯನ್ನು ನೀವೆ

ನಮಸ್ಕಾರ ಸ್ನೇಹಿತರೇ ಲವಂಗದಿಂದ ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು ಲಕ್ಷ್ಮಿ ದೇವಿ ಚಂಚಲೇ ಒಂದೇ ಕಡೆ ಸ್ಥಿರವಾಗಿ ನಿಲ್ಲುವುದಿಲ್ಲ ಅಂದರೆ ಒಬ್ಬರ ಮನೆಯಲ್ಲಿ ನಿಶ್ಚಲವಾಗಿ ನಿಲ್ಲುವುದಿಲ್ಲ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುತ್ತಲೇ ಇರುತ್ತಾಳೆ ಹಾಗಾಗಿ ಒಮ್ಮೊಮ್ಮೆ ಕಡು ಬಡವರು ಕೂಡ ಶ್ರೀಮಂತರಾಗುತ್ತಾರೆ ಶ್ರೀಮಂತರು ಕೂಡ ಬಡವರಾಗುತ್ತಾರೆ ಕೆಲವು ಜನ ಎಷ್ಟೇ ರೀತಿಯಾಗಿ ಪೂಜಿಸಿದರು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ … Read more

ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ !

ನಮಸ್ಕಾರ ಸ್ನೇಹಿತರೇ ಪಶು ಪಕ್ಷಿಗಳನ್ನು ಆರಾಧಿಸುವ ಸಂಸ್ಕೃತಿ ನಮ್ಮದು ಹಾಗಾಗಿ ನಾವು ಗೋಪೂಜೆಯನ್ನು ಅನಾದಿಕಾಲದಿಂದಲೂ ಸಂಪ್ರದಾಯವಾಗಿ ಮಾಡಿಕೊಂಡು ಬರುತ್ತಾ ಇದ್ದೇವೆ ಗೋವಿಗೆ ಕಾಮಧೇನು ಅಂತ ಕರೆಯುವುದುಂಟು ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನು ನೀಡುತ್ತಾ ನಮಸ್ಕರಿಸಿ ಪೂಜೆ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡುತ್ತಾ ಬಂದಿರುವ ಪದ್ಧತಿ ಸಕಲ ದೇವಾನುದೇವತೆಗಳು ಈ ಕಾಮಧೇನುವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತವೆ ಗೋವಿನ ಹಿಂಡು ಗೋವುಗಳು ಎಲ್ಲೇ ಕಾಣಿಸಲಿ ನಮಗೆ ಎಲ್ಲಿಲ್ಲದ ಆನಂದ ಯಾಕೆ ಅಂದರೆ ಗೋವಿನ ಆಗಮನ ಗೋವಿನ … Read more

ಶ್ರಾವಣದ ಈ ಪವಿತ್ರ ಮಾಸದಲ್ಲಿ ಮರೆತು ಈ ತಪ್ಪು ಮಾಡಬೇಡಿ, ಪೂಜೆ ವೃತ ವ್ಯರ್ಥವಾದೀತು

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸ ಭಗವಂತನಾದ ಶಿವನಿಗೆ ಶ್ರಾವಣ ಮಾಸ ಅಂದರೆ ಬಹಳ ಇಷ್ಟ ಈ ತಿಂಗಳಲ್ಲಿ ಮಾಡಿದ ಪೂಜೆ ಪಾಠದಿಂದ ಭಗವಂತನಾದ ಶಿವನು ಬೇಗನೆ ನಿಮಗೆ ಒಲಿಯುತ್ತಾನೆ ತುಂಬಾ ಬೇಗನೆ ಶಿವನ ಕೃಪೆಯನ್ನು ಪಡೆಯುತ್ತೀರಾ ಇದಕ್ಕೆ ಏನು ಮಾಡಬೇಕು ಅಂದರೆ ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಪೂಜೆ ಪಾಠಗಳನ್ನು ಮಾಡಿ ನಿಮ್ಮ ಮನಸ್ಸಿನ ಇಚ್ಛೆಗಳು ಏನೇ ಇರಲಿ, ವಿಶೇಷವಾದ ಪ್ರಾರ್ಥನೆಗಳು ಏನೇ ಇರಲಿ ಈ ತಿಂಗಳಲ್ಲಿ ನೀವೇನಾದರೂ ಶಿವನ ಆರಾಧನೆಯನ್ನು ಮಾಡಿದರೆ, ಅವರಿಗೆ ಜಲಾಭಿಷೇಕವನ್ನು ಮಾಡಿದರೆ … Read more

ಜುಲೈ 21 ನಾಳೆ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ

ನಮಸ್ಕಾರ ಸ್ನೇಹಿತರೆ ಇಂದು ಜುಲೈ 21ನೇ ತಾರೀಕು ಬಹಳ ವಿಶೇಷವಾದ ಶುಕ್ರವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮತ್ತು ಇವರಿಗೆ ಕೃಪಾಕಟಾಕ್ಷ ಸಿಗುತ್ತಾ ಇದೆ ಇಂದಿನಿಂದ ಮುಂದಿನ ಹಲವು ವರ್ಷಗಳವರೆಗೂ ಕೂಡ ಈ ಆರು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ವಾಗುತ್ತದೆ ಗಜಕೇಸರಿ ಯೋಗ ಆರಂಭವಾಗುತ್ತದೆ ಅಂತ ಹೇಳಬಹುದು ಹಾಗೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಇರುವುದರಿಂದ ಅಂತ ಹೇಳಬಹುದು ನಿಮ್ಮ ಜೀವನದಲ್ಲಿ ಎಷ್ಟೇ … Read more

ಈ ಕನಸು ಬಿದ್ದರೆ ನೀವು ಕೋಟ್ಯಾಧಿಪತಿ ಆಗುತ್ತೀರ

ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಕನಸುಗಳು ಬಿದ್ದೆ ಬೀಳುತ್ತವೆ ಆದರೆ ಆ ಕನಸುಗಳು ರಾತ್ರಿ ಹೊತ್ತು ಬಿದ್ದಿದೆಯಾ ಅಥವಾ ಸೂರ್ಯೋದಯದ ಹೊತ್ತಿಗೆ ಬಿದ್ದಿದೆಯಾ ಅನ್ನುವುದೇ ಒಂದು ಪ್ರಶ್ನೆ ಯಾವ ಕನಸು ಯಾವಾಗ ಬಿದ್ದರೆ ಅದು ಕೈಗೂಡುತ್ತದೆ ಅನ್ನುವುದನ್ನು ಕೆಲವು ಶಾಸ್ತ್ರಗಳು ಹೇಳುತ್ತವೆ ಈ ಶಾಸ್ತ್ರಗಳು ಹೇಳುತ್ತಿರುವುದು ನಿಜವೇ ಕನಸು ನನಸಾಗುವುದು ಕೆಲವೇ ದಿನಗಳಲ್ಲಿ ಗೊತ್ತಾಗಿ ಬಿಡುತ್ತದೆ ಅದು ಹೇಗೆ ಅಂದರೆ ಒಂದೊಂದು ಸ್ವಪ್ನಕ್ಕು ಒಂದೊಂದು ಕಾರಣ ಇರುತ್ತದೆ ಅಂತ ಹೇಳಲಾಗುತ್ತದೆ ಸ್ವಪ್ನ ಮುಂದೆ ಆಗುವ ಸೂಚನೆಯನ್ನು ನೀಡುತ್ತದೆ ಅಂತ … Read more