ತುಲಾರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಲಾ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ವಿಶೇಷ ಸ್ವಭಾವಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಾ ಇದ್ದೇವೆ ತುಲಾ ರಾಶಿಯಲ್ಲಿ ಜನಿಸಿದವರು ಮುಖದಲ್ಲಿ ಆಕರ್ಷಣೀಯವಾದ ತೇಜಸ್ಸು ಇದ್ದು ಸದಾ ನ್ಯಾಯಮಾರ್ಗದಲ್ಲಿ ನಡೆಯುವವರು ಆಗಿರುತ್ತಾರೆ ಈ ರಾಶಿಯವರು ವ್ಯಾಪಾರದ ಎಲ್ಲಾ ತಂತ್ರಗಳನ್ನು ಬಲ್ಲವರು ಆಗಿರುತ್ತಾರೆ ಇವರಿಗೆ ಸ್ಥಿರ ಉದ್ಯೋಗವು ಇರಲಾರದು ಈ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಹಂತ ಹಂತವಾಗಿ ಮೇಲೆರುತ್ತಾರೆ ಯಾವುದೇ ಕೆಲಸದಲ್ಲಿ ಅಪಾರವಾದ ಧೈರ್ಯವನ್ನು ತೋರಿಸುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಕನ್ಯಾರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಕನ್ಯಾ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಕನ್ಯಾ ರಾಶಿಯಲ್ಲಿ ಜನಿಸಿದವರು ಬಹಳ ಸೂಕ್ಷ್ಮ ಜೀವಿಗಳು ಆಗಿದ್ದು ಯಾವುದೇ ಸಮಸ್ಯೆಗಳನ್ನು ಸುಲಭ ಮತ್ತು ಸೂಕ್ಷ್ಮವಾಗಿ ಪರಿಹರಿಸಬಲ್ಲರು ಇವರಿಗೆ ಸಮಸ್ಯೆ ಬಂದರೆ ಅದನ್ನು ಎದುರಿಸುವ ಮತ್ತು ಅದನ್ನು ಬರಿಸುವ ಸಾಮರ್ಥ್ಯ ಇದೆ ಇದು ಇವರಲ್ಲಿ ರಕ್ತಗತವಾಗಿರುತ್ತದೆ ಇವರಂತಹ ಸೂಕ್ತವಾದ ಕೆಲಸಗಾರರು ಮತ್ತೊಬ್ಬರಿಲ್ಲ ಎಂದು ಹೇಳಬಹುದು ಯಾಕೆ ಅಂದರೆ ಕೆಲಸ ಯಾವುದೇ ಇರಲಿ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಗಮನ ನೀಡುತ್ತಾರೆ … Read more

ಡಿಸೆಂಬರ್10ನೇ ತಾರೀಕಿನಿಂದ 8ರಾಶಿಯವರಿಗೆ ಭರ್ಜರಿ ಧನಯೋಗ!ಆಗರ್ಭ ಶ್ರೀಮಂತರು ಲಕ್ಷ್ಮೀದೇವಿ ಪುತ್ರರು

ನಮಸ್ಕಾರ ಸ್ನೇಹಿತರೇ ಡಿಸೆಂಬರ್ 10ನೇ ತಾರೀಖಿನಿಂದ ಈ ಎಂಟು ರಾಶಿಯವರಿಗೆ ಭರ್ಜರಿ ಧನ ಯೋಗ ಇದೆ ಹಾಗೆ ಇವರ ಜೀವನ ಪಾವನವಾಗುತ್ತದೆ ಶ್ರೀಮಂತರಾಗುತ್ತಾರೆ ಹಾಗಾದರೆ ಆ ಎಂಟು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಡಿಸೆಂಬರ್ 10ನೇ ತಾರೀಖಿನಿಂದ ರಾಶಿಯ ವ್ಯಕ್ತಿಗಳು ತುಂಬಾನೇ ಅದೃಷ್ಟವನ್ನು ಪಡೆಯಲಿದ್ದಾರೆ ಹಾಗೆ ಈ … Read more

ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಮನೆಯಲ್ಲಿ ಅಂದರೆ ವಿಶೇಷವಾಗಿ ಅಡುಗೆ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಇಂತಹ ತಪ್ಪುಗಳನ್ನು ಮಾಡುವುದರಿಂದ ಏನಾಗುತ್ತದೆ ಯಾವ ರೀತಿ ಅನ್ನಪೂರ್ಣೇಶ್ವರಿ ಸಿಟ್ಟಾಗುತ್ತಾಳೆ ಎಂತಹ ಪರಿಸ್ಥಿತಿ ಬರುತ್ತದೆ ಎನ್ನುವ ಎಲ್ಲಾ ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮದೊಂದು ಚಿಕ್ಕ ರಿಕ್ವೆಸ್ಟ್ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಅನ್ನಪೂರ್ಣೇಶ್ವರಿ ದೇವಿ … Read more

ಎದುರಿಲ್ಲದ ಅದೃಷ್ಟ ಯೋಗ ನಿಮ್ಮ ಸ್ವಂತ! ಎಲ್ಲಾ ಕನಸುಗಳು ನೆರವೇರಲಿದೆ!!

ಸ್ನೇಹಿತರೇ 2023ರ ಇಸವಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಇಂಗ್ಲೀಷ್ ಕ್ಯಾಲೆಂಡರ್‍ನ ಪ್ರಕಾರ ಜನವರಿಯಿಂದ ಡಿಸೆಂಬರ್‍ವರೆಗೆ ದ್ವಾದಶರಾಶಿಗಳಲ್ಲಿ 5ನೇ ರಾಶಿಯಾದಂತಹ ಸಿಂಹ ರಾಶಿಯವರಿಗೆ ಯಾವ ವಿಧವಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜನವರಿಯಿಂದ ಡಿಸೆಂಬರ್‍ವರೆಗೆ ಯಾವ ಗ್ರಹಗತಿಗಳು ಸಿಂಹ ರಾಶಿಯವರಿಗೆ ಈ ವರ್ಷ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ.ಈ ವರ್ಷದ ಅವಧಿಯಲಿ ಪ್ರಧಾನವಾದ ಗ್ರಹಗಳು ಗುರು, ಶನಿ, ರಾಹು, ಕೇತು, ಪ್ರಭಾವ, ಬದಲಾವಣೆಗಳು ಆಗುತ್ತಿವೆ. ಯಾವ ರಾಶಿಯಿಂದ ಯಾವ ರಾಶಿಗೆ ಬದಲಾವಣೆಗಳು ಆಗುತ್ತಿವೆ, ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

33ಕೋಟಿ ದೇವರ ಕೃಪೆ 10ರಾಶಿಯವರಿಗೆ ರಾಜಯೋಗ ಸಂತೋಷದ ಸುದ್ದಿ ಗುರುಬಲ ಅದೃಷ್ಟವೋ ಅದೃಷ್ಟ

ನಮಸ್ಕಾರ ಸ್ನೇಹಿತರೆ 33 ಕೋಟಿ ದೇವತೆಗಳ ಆಶೀರ್ವಾದ ಈ 10 ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಈ 10 ರಾಶಿಯವರು ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ ರಾಜಯೋಗ ಆರಂಭವಾಗುತ್ತದೆ ಅದೃಷ್ಟವೋ ಅದೃಷ್ಟ ಹಾಗಾದರೆ ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರಿಗೆ ಮುಕ್ಕೋಟಿ ದೇವಾನುದೇವತೆಗಳ ಆಶೀರ್ವಾದ ಸಿಗುವುದರ ಜೊತೆಗೆ ಈ … Read more

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರುವವರ ಸ್ವಭಾವ ಹೇಗಿರುತ್ತೆ ತಿಳಿಯಿರಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವುದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಹಾಗೆ ಇವರ ಬಗ್ಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ನಿಮ್ಮ ಲಕ್ಕಿ ನಂಬರ್ ವಿಷಯಕ್ಕೆ ಬಂದರೆ 2,6,7,8 ಆಗಿರುತ್ತದೆ ಲಕ್ಕಿ ಕಲರ್ ನ ವಿಷಯಕ್ಕೆ ಬಂದರೆ ಮೆರೂನ್ ಗ್ರೀನ್ ಹಾಗೂ ಬ್ಲಾಕ್ ಆಗಿರುತ್ತದೆ ಹಾಗೆ ಲಕ್ಕಿ ದಿನ ಯಾವುದು ಅಂತ ಅಂದರೆ ಟ್ಯೂಸ್ಡೇ ಹಾಗೂ … Read more

ಈ ಸಣ್ಣ ಕೆಲಸಗಳನ್ನು ಮಾಡಿದರೆ ಅದೃಷ್ಟ ಕೂಡಿಬಂದು ಧನವಂತರಾಗುತ್ತಾರೆ!

ನಮಸ್ಕಾರ ಸ್ನೇಹಿತರೇ ಈ ಸಣ್ಣ ಕೆಲಸವನ್ನು ಮಾಡಿದರೆ ಅದೃಷ್ಟ ಕೂಡಿ ಬಂದು ಧನವಂತರಾಗುತ್ತೀರಾ ಅದು ಏನು ಅಂತೀರಾ ಸುಮಂಗಳಿಯರು ಯಾವಾಗಲೂ ಬೈತಲೆಯಲ್ಲಿ ಸಿಂಧೂರವನ್ನು ಅಂದರೆ ಕುಂಕುಮವನ್ನು ಇಟ್ಟುಕೊಳ್ಳದೆ ಇರಬಾರದು ಎರಡು ಕೈಗಳಿಂದ ತಲೆಯನ್ನು ಕೆರೆದುಕೊಳ್ಳುತ್ತಿರಬಾರದು ಯಾವುದೇ ಕಾರಣಕ್ಕೂ ಕಣ್ಣಲ್ಲಿ ಹೆಣ್ಣು ಮಕ್ಕಳು ನೀರನ್ನು ಹಾಕಬಾರದು ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಅರಿಶಿನ ಕುಂಕುಮ ತಾಂಬೂಲವನ್ನು ಕೊಡದೆ ಕಳಿಸಬಾರದು ಗರ್ಭಿಣಿ ಸ್ತ್ರೀಯರು ತೆಂಗಿನಕಾಯಿ ಮತ್ತು ಕುಂಬಳಕಾಯಿಯನ್ನು ಒಡೆಯಬಾರದು ಮತ್ತು ಒಡೆಯುವ ಜಾಗದಲ್ಲಿ ಕೂಡ ನಿಲ್ಲಬಾರದು ಗರ್ಭಿಣಿ … Read more

ಹಣಕಾಸಿನ ಸಮಸ್ಯೆಗೆ ಮುಕ್ತಿ ದೊರೆಯುವ ಮುನ್ನ ಲಭಿಸುವ ಶುಭ ಮೂನ್ಸೂಚನೆಗಳೇನು?

ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ಮಾತೆಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ ಲಕ್ಷ್ಮಿ ಮಾತೆಯು ಸುಖ ಸಂಪತ್ತು ಐಶ್ವರ್ಯವನ್ನು ಪ್ರಾಪ್ತಿ ಮಾಡುವ ದೇವತೆಯಾಗಿದ್ದಾಳೆ ಲಕ್ಷ್ಮಿ ಮಾತೆಯನ್ನು ಧನದ ಅಧಿದೇವತೆ ಅಂತಲೂ ಕರೆಯಲಾಗುತ್ತದೆ ಲಕ್ಷ್ಮಿ ಮಾತೆಯು ಜಗತ್ತಿನ ಪಾಲನಾ ಕರ್ತನಾಗಿರುವ ಭಗವಾನ್ ವಿಷ್ಣುವಿನೊಂದಿಗೆ ವಿವಾಹ ಆಗಿರುವಳು ಹೀಗಾಗಿ ಲಕ್ಷ್ಮಿ ಮಾತೆಗೆ ವಿಶೇಷ ರೂಪದಲ್ಲಿ ಪೂಜೆ ಮಾಡಲಾಗುತ್ತದೆ ಮಾನ್ಯತೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ಮಾತೆಯ ವಿಶೇಷ ಕೃಪೆ ಉಂಟಾಗುತ್ತದೆಯೋ ಅವರಿಗೆ ಎಂದಿಗೂ ಧನಸಂಪತ್ತು ಮತ್ತು ಐಸಾರಾಮಿಯ ಕೊರತೆ ಉಂಟಾಗುವುದಿಲ್ಲ … Read more

ಯುಗಾದಿ ನಂತರ ಈ 5 ರಾಶಿಗೆ ರಾಜಯೋಗ ಅದೃಷ್ಟದ ದಿನಗಳು ಆರಂಭವಾಗಲಿದೆ

ನಮಸ್ಕಾರ ಸ್ನೇಹಿತರೆ ಏಪ್ರಿಲ್ 9ನೇ ತಾರೀಕು ಯುಗಾದಿ ಹಬ್ಬದ ನಂತರ ಅಖಂಡ ರಾಜಯೋಗವನ್ನು ಪಡೆಯುತ್ತಿರುವಂತ ವಿಶೇಷ ದೈವಾನುಗ್ರಹದಿಂದ ಏಳಿಗೆಯನ್ನು ಕಾಣುತ್ತಿರುವ ಅಂತಹ 5 ರಾಶಿಗಳು ಯಾವುದು ಗುರು ಸಂಚಾರದ ಬದಲಾವಣೆಯಿಂದ 5 ರಾಶಿಯವರ ಜೀವನದಲ್ಲಿ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಏಪ್ರಿಲ್ 9 ನೇ ತಾರೀಕು ಗುರುಗ್ರಹವು ಕುಂಭ ರಾಶಿ ಯಿಂದ … Read more