ಇಂತಹ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಲೇಬೇಡಿ! ಕಾರಣವೇನು ಗೊತ್ತಾ?

ನಮಸ್ಕಾರ ಸ್ನೇಹಿತರೆ. ಇಂಥ ಹುಡುಗಿಯನ್ನು ಯಾವುದೇ ಕಾರಣಕ್ಕೂ ಮದುವೆ ಆಗಬೇಡಿ ಕಾರಣ ಏನು ಗೊತ್ತಾ ತಿಳಿಯಲು ಈ ಲೇಖನ ಓದಿ ಮತ್ತು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಮದುವೆ ಪ್ರತಿಯೊಬ್ಬರ ಜೀವನದಲ್ಲಾಗುವ ಮಹತ್ವದ ಬದಲಾವಣೆ ಮದುವೆ ಎರೆಡು ಜೀವಗಳ ಜೊತೆ ಎರಡು ಕುಟುಂಬವನ್ನು ಒಂದು ಮಾಡುತ್ತೆ ಮದುವೆ ನಂತರ ಹುಡುಗ-ಹುಡುಗಿಯ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಮದುವೆ ನಂತರ ಹುಡುಗ ಹುಡುಗಿ ಇಬ್ಬರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ ಜೀವನ … Read more

412ವರ್ಷಗಳ ನಂತರ 5ರಾಶಿಯವರಿಗೆ ಶನಿದೇವರ ಕೃಪೆ ಮುಂದಿನ 10ವರ್ಷ ಶುಕ್ರದೆಸೆ ಆರಂಭ ಹಣವಂತರಾಗುತ್ತಾರೆ!

ನಮಸ್ಕಾರ ಸ್ನೇಹಿತರೆ 412 ವರ್ಷಗಳ ನಂತರ ಈ 5 ರಾಶಿಯವರಿಗೆ ಶನಿದೇವರ ಕೃಪೆ ಶುರುವಾಗಲಿದೆ ಮುಂದಿನ ಹತ್ತು ವರ್ಷ ಶುಕ್ರದಶೆ ಆರಂಭವಾಗಿ ಹಣವಂತರಾಗುತ್ತಾರೆ ಹಾಗಾದರೆ ಅಂತ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವೇನಾದರೂ ಶನಿದೇವರ ಭಕ್ತರಾಗಿದ್ದಾರೆ ನಮ್ಮ ಈ ಬರವಣಿಗೆಗೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ. ಸ್ನೇಹಿತರೆ ರಾಶಿ ಯವರು ಹಣದ ವಿಷಯದಲ್ಲಿ ಹೇಳುವುದಾದರೆ ಜಿಪುಣರು ಹಣವನ್ನು ಖರ್ಚು ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಹಣವನ್ನು … Read more

ನಿಮ್ಮ ಮದುವೆ ನಂತರ ಗಂಡನ ಮನೆ ಹೇಗಿರುತ್ತದೆ ತಿಳಿಯಿರಿ

ನಿಮ್ಮ ಮದುವೆ ನಂತರ ನಿಮ್ಮ ಗಂಡನ ಮನೆ ಹೇಗೆ ಇರುತ್ತದೆ ಎಂದು ತಿಳಿಯಿರಿ ಇದನ್ನು ನಿಮ್ಮ ಹಸ್ತ ರೇಖೆ ಮೂಲಕ ತಿಳಿಯಬಹುದು ಇಲ್ಲಿ ನಾವು ಮೂರು ಪ್ರಕಾರದ ಪದ್ಧತಿಯನ್ನು ತಿಳಿಸುತ್ತೇವೆ ಇದರಿಂದ ಇದನ್ನು ತಿಳಿದುಕೊಳ್ಳಲು ನಿಮಗೆ ಸುಲಭವಾಗುತ್ತದೆ ಒಂದು ವೇಳೆ ನೀವು ಹುಡುಗರಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಬೇಕು ಒಂದು ವೇಳೆ ನೀವು ಹುಡುಗಿಯರಾಗಿದ್ದರೆ ಎಡಗೈಯನ್ನು ನೋಡಿಕೊಳ್ಳಬೇಕು ಸ್ನೇಹಿತರೆ ಇಲ್ಲಿ ನಾವು ಮೊದಲನೇ ಪದ್ಧತಿ ಬಗ್ಗೆ ತಿಳಿದುಕೊಳ್ಳೋಣ ಇದಕ್ಕಾಗಿ ನೀವು ನಿಮ್ಮ ಬುಧನ ಪರ್ವತದ ಬಗ್ಗೆ ತಿಳಿದುಕೊಳ್ಳಬೇಕು ಇದು … Read more

ಸೌಂದರ್ಯ ಮಂತ್ರ ನೀವು ಸುಂದರವಾಗಿ ಕಾಣಬೇಕೇ?

ಸೌಂದರ್ಯ ಮಂತ್ರ ನೀವು ಸುಂದರವಾಗಿ ಕಾಣಬೇಕೇ? ಈ ಮಂತ್ರವನ್ನು ಪಠಿಸಿ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಹಾಗೂ ಸುಲಭ ಮಂತ್ರ. ಸೌಂದರ್ಯ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನವೇನು ಗೊತ್ತಾ? ಸೌಂದರ್ಯ ಮಂತ್ರವನ್ನು ಹೇಗೆ ಪಠಿಸಬೇಕು? ಮಂತ್ರವೆಂದರೆ ಅದೊಂದು ಶಬ್ದ, ಪದ ಅಥವಾ ಪದಗಳ ಪುಂಜ. ಮಂತ್ರ ರೂಪಾಂತ ವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ. ಮಂತ್ರಗಳನ್ನು ಪ್ರಾರ್ಥನೆ ಮಾಡಲು ಅಥವಾ ದೇವರನ್ನು ಒಲಿಸಿಕೊಳ್ಳಲು ಬಳಸಲಾಗುತ್ತದೆ.’ಓಂ’ಎನ್ನುವುದು ಸಾಂಪ್ರದಾಯಿಕ ಮಂತ್ರವಾಗಿದ್ದು ಅದು ಹೆಚ್ಚಿನ ಮಂತ್ರಗಳ ಆರಂಭ. ಲೋಕ … Read more

ಈ ವಸ್ತು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಲಕ್ಷ್ಮಿ ಕಟಾಕ್ಷ

ವಿಜ್ಞಾನದ ಪ್ರಕಾರ, ಮುತ್ತು ಒಂದು ಸಾವಯವ ವಸ್ತುವಾಗಿದೆ, ಆದರೆ ಇದನ್ನು ನವರತ್ನದಲ್ಲಿ ಸೇರಿಸಲಾಗಿದೆ. ಜ್ಯೋತಿಷ್ಯ ಪ್ರಕಾರ, ಮುತ್ತು ಧರಿಸಿ ಹೃದಯವನ್ನು ನಿಯಂತ್ರಣದಲ್ಲಿಡಬಹುದು ಎನ್ನಲಾಗಿದೆ. ವಾಸ್ತವದಲ್ಲಿ ಭಾರತೀಯ ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ನಿರ್ದಿಷ್ಟ ರತ್ನದೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಕ್ಕೆ ಸಂಬಂಧಿಸಿದ ರತ್ನದ ಹರಳು ಧರಿಸುವುದರಿಂದ ವ್ಯಕ್ತಿಯ ಗ್ರಹಗಳ ದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ. ಇದಲ್ಲದೆ, ಕೆಲವು ರತ್ನಗಳು ಹಿಂದೂ ದೇವರು ಮತ್ತು ದೇವತೆಗಳಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಇದೇ ರೀತಿ ಮುತ್ತು ಚಂದ್ರನ ಜೊತೆಗೆ ನೇರ ಸಂಬಂಧ … Read more

ನೀವು ಹುಟ್ಟಿದ ವಾರದ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಹುಟ್ಟಿದ ವಾರಕ್ಕೆ ಅನುಗುಣವಾಗಿ ವ್ಯಕ್ತಿತ್ವಗಳು ಗುಣಗಳು ಸ್ವಭಾವಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತದೆ ಪ್ರತಿಯೊಬ್ಬರಲ್ಲಿ ಕುತೂಹಲ ಕೌತುಕ ಇರುವುದು ಸಹಜವೇ ಇನ್ನು ಸರ್ವೇ ಪ್ರಕಾರ ವೈಜ್ಞಾನಿಕರು ಏಳು ವೈಯಕ್ತಿಕ ಕಾರಣಗಳ ಮೂಲಕ ಈ ವ್ಯಕ್ತಿತ್ವವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಅದೇನು ಅಂದ್ರೆ ಯಾವ ವಾರ ನೀವು ಜನಿಸಿದ್ದೀರಾ ಎಂದು ತಿಳಿದಿದ್ದರೆ ಸಾಕು ನಿಮ್ಮ ಸ್ವಭಾವ ಗುಣ ಹೇಗಿರುತ್ತದೆ ಅನ್ನೋದನ್ನ ಹೇಳಬಹುದು ನೀವು ಎಂಥವರು ನಿಮ್ಮ ವ್ಯಕ್ತಿತ್ವ ಎಂಥದ್ದು ನಿಮ್ಮ … Read more

ಭಕ್ತಿಯಿಂದ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಎಲ್ಲಾ ತಿಳಿಯಿರಿ

ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಎಲ್ಲಾ ತಿಳಿಯಿರಿ. ಸ್ನೇಹಿತರೆ ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ತಮ್ಮ ಜೀವನದಲ್ಲಿ ತಾವು ಹೇಗೆ ಇರ್ತಾರೆ ಯಾರ ಜೊತೆ ಇರ್ತಾರೆ ಎಲ್ಲಾ ವಿಷಯಗಳು ನಮ್ಮ ಯೋಚನೆ ಮೇಲೆ ಡಿಪೆಂಡ್ ಆಗಿರುತ್ತೆ ಇಲ್ಲಿ ನಾವು ನಿಮಗೆ ಒಂದರಿಂದ ಆರು ಸಂಖ್ಯೆಗಳ ಮೇಲೆ ನಿಮ್ಮ ಭವಿಷ್ಯವನ್ನು ತಿಳಿಸುತ್ತೇವೆ ಒಂದು ಸಂಖ್ಯೆಯನ್ನು ಭಕ್ತಿಯಿಂದ ಆಯ್ಕೆ ಮಾಡಿ ಒಂದು ವೇಳೆ ನೀವು ಸಂಖ್ಯೆ ಒಂದನ್ನು ಆಯ್ಕೆ ಮಾಡಿದ್ದರೆ ನೀವು ಸ್ವತಂತ್ರ ಪ್ರಿಯ … Read more

ಜೀವನದಲ್ಲಿ ಯಾವುದು ಮುಖ್ಯ?

ಜೀವನದಲ್ಲಿ ಯಾವುದು ಮುಖ್ಯ? ಒಬ್ಬ ವ್ಯಕ್ತಿ ಪ್ರತಿನಿತ್ಯ ಕೆಲಸ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನು ಕೊಡದೆ ದುಡಿದು ವ್ಯಕ್ತಿ ಸಾಕಷ್ಟು ಹಣವನ್ನು ಗಳಿಸುತ್ತಾನೆ. ಪ್ರತಿಷ್ಠಿತ ಜಾಗದಲ್ಲಿ ಮನೆಗಳನ್ನು ಕಟ್ಟಿಸಿದ ಮೂರು ಪೀಳಿಗೆಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಗಳಿಸಿದ. ವಯಸ್ಸು ಕೂಡ 60 ದಾಟುತ್ತಾ ಬಂದಿತು ಕೊನೆಗೊಂದು ದಿನ ಯೋಚಿಸಿದ ಸಾಕು ದುಡಿದದ್ದು ಇನ್ನೂ ದುಡಿಯಬಾರದು ನಾಳೆಯಿಂದಲೇ ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು ಎಂದು ಕೊಂಡು ರಾತ್ರಿ ಹಾಸಿಗೆಯಲ್ಲಿ ಮಲಗಿದ. ಮಲಗಿದಾಗ … Read more

ದೀಪಾವಳಿ ಹಬ್ಬಕ್ಕಿಂತ ಮುಂಚೆ ಇವುಗಳನ್ನು ಮನೆಯಿಂದ ಹೊರಹಾಕಿ

ಸ್ನೇಹಿತರೇ ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೀರಾ? ಹಾಗಾದರೇ ಈ ವಸ್ತುಗಳನ್ನು ಮನೆಯಿಂದ ಹೊರಹಾಕಲು ಮರೆಯಬೇಡಿ ಎಂಬ ಮಾಹಿತಿಯನ್ನು ಮತ್ತು ದೀಪಾವಳಿ ಹಬ್ಬದಂದು ಮಹಾಲಕ್ಷ್ಮಿ ದೇವಿಯನ್ನು ಹೇಗೆ ಮನೆಯಲ್ಲೇ ಸ್ಥಿರವಾಗಿ ಇಟ್ಟುಕೊಳ್ಳಬೇಕೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ದೀಪಾವಳಿ ಹಬ್ಬದಂದು ಮನೆಯನ್ನು ಸ್ವಚ್ಛಗೊಳಿಸುವಾಗ ನಾವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೀಪಾವಳಿಯ ಉತ್ಸವವು 5 ದಿನಗಳವರೆಗೆ ಇರುತ್ತದೆ. ಧನತ್ರಯೋದಶಿಯಂದು ಚಿನ್ನ, ಬೆಳ್ಳಿ ನಾಣ್ಯಗಳನ್ನು ಖರೀದಿಸಬೇಕು. ಈ ಹಬ್ಬವನ್ನು ಶುಚಿತ್ತ್ವದ ಹಬ್ಬವೆಂದು ಪರಿಗಣಿಸಲಾಗುತ್ತದೆ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿ ಶುಚಿಗೊಳಿಸುವುದು. … Read more

ಬುಧವಾರ ಇದನ್ನು ತಿಂದು ಹೊರಟ್ರೆ ಎಲ್ಲಾ ಕೆಲಸ ಸಕ್ಸೆಸ್‌

ಬುಧವಾರದ ದಿನ ಈ ಚಮತ್ಕಾರಿಯ ವಸ್ತುವನ್ನು ತಿಂದು ಮನೆಯಿಂದ ಹೊರಟರೇ ಆ ದಿನ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಆ ವಸ್ತು ಯಾವುದು ಎಂದರೆ ಕೊತ್ತೊಂಬರಿ ಸೊಪ್ಪು. ಈ ಸೊಪ್ಪನ್ನು ಬುಧವಾರದ ದಿನ ಸ್ನಾನ ಪೂಜಾದಿಗಳನ್ನು ಮುಗಿಸಿ, ಇನ್ನೇನು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗುವುದಕ್ಕೆ ಮುಂಚಿತವಾಗಿ ಕೊತ್ತೊಂಬರಿ ಸೊಪ್ಪಿನ ಒಂದೇ ಒಂದು ಎಲೆಯನ್ನು ಬಾಯಿಯಲ್ಲಿ ಹಾಕಿ ಚೆನ್ನಾಗಿ ಅಗಿದು ತಿಂದು ಒಂದು ಗ್ಲಾಸ್ ಅಥವಾ ಅರ್ಧ ಗ್ಲಾಸ್ ನೀರನ್ನು ಕುಡಿಯಿರಿ. ಅನಂತರ ಮನೆಯಿಂದ ಕೆಲಸಕ್ಕೆ ಹೊರಡಿ, ಬುಧವಾರದ … Read more