ಹೆಣ್ಣುಮಕ್ಕಳು ಯಾಕೆ ಘಂಟೆ ಬಾರಿಸಬಾರದು ? 

ಹೆಣ್ಣುಮಕ್ಕಳು ಗಂಟೆಯನ್ನು ಬಾರಿಸಬಾರದ ಬಾರಿಸುದರೆ ಏನಾಗುತ್ತದೆ ಎಂಬ ಕುತೂಹಲ ಮಾಹಿತಿ ನಿಮಗಾಗಿಗಂಟಾನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೆ ಯೋ ಅಂತಹ ಮನೆಯಲ್ಲಿ ಕುರುಡು ಕಿವುಡು ಮಕ್ಕಳು ಹುಟ್ಟುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ. ಗಂಟೆಯನ್ನು ಬಾರಿಸದೆ ಪೂಜೆ ಮಾಡಿದ್ದ ಸಂದರ್ಭದಲ್ಲಿ ಅದು ಸಾರ್ಥಕ ಆಗುವುದಿಲ್ಲ ಹಾಗಾಗಿ ಗಂಟಾನಾದ ಮಾಡಲೇಬೇಕು. ಗಂಟಾನಾದವನ್ನು ಯಾವಾಗ ಮಾಡಬೇಕು. ದೇವರಿಗೆ ದೂಪ ತೋರಿಸಿದಾಗ ದೀಪ ಬೆಳಗಿದಾಗ ನೈವೇದ್ಯ ಮಾಡುವಾಗ ಗಂಟನಾದವನ್ನು ಮಾಡಲೇಬೇಕು. ಗಂಟೆಯ ಎತ್ತರ 5 ಇಂಚು ಇದ್ದರೆ ಸಾಕು ಇನ್ನು ಎತ್ತರ ಇದ್ದರು … Read more

ಒಬ್ಬ ಮಹಿಳೆಗೆ 70 ಕೋಟಿಯ ಲಾಭ ಆಯ್ತು ಈ ಉಪಾಯದಿಂದ

ಸ್ನೇಹಿತರೆ ಜೈ ಭುವನೇಶ್ವರಿ. ನಿಮ್ಮೆಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. ಈಗ ನವರಾತ್ರಿಯ ಹಬ್ಬ ಶುರುವಾಗಿದೆ. ಮತ್ತು ನವರಾತ್ರಿಯ ದಿನಗಳಲ್ಲಿ ಎಲ್ಲಾ ಮರಗಿಡಗಳಲ್ಲಿ ಎಲ್ಲಾ ಶಕ್ತಿಗಳು ಜಾಗೃತ ವ್ಯವಸ್ಥೆಗೆ ಬರುತ್ತವೆ. ಮರ ಗಿಡಗಳಲ್ಲಿ ದೇವಾನುದೇವತೆಗಳ ಶಕ್ತಿಗಳು ವಾಸ ಮಾಡುತ್ತವೆ. ಮರಗಿಡಗಳು ಶಕ್ತಿಯ ಪ್ರತೀಕವಾಗಿರುತ್ತವೆ. ಜೊತೆಗೆ ನಮಗೆ ಪ್ರಾಣವಾಯು ಕೂಡ ಮರ ಗಿಡಗಳಿಂದಲೇ ಸಿಗುತ್ತದೆ. ಒಂದು ವೇಳೆ ಮರ ಗಿಡಗಳು ಇಲ್ಲ ಅಂದಿದ್ರೆ ಮನುಷ್ಯನ ಅಸ್ತಿತ್ವವೇ ಇರ್ತಾ ಇರಲಿಲ್ಲ. ಇಲ್ಲಿ ಕೆಲವು ಯಾವ ಪ್ರಕಾರದ ವಿಶೇಷವಾದ ಮರ ಗಿಡಗಳು ಇದೆ … Read more

ಕನಸಿನಲ್ಲಿ ದೇವರು ಕಂಡರೆ ಏನ್ ಅರ್ಥ ಗೊತ್ತಾ.?

ನಮಸ್ಕಾರ ಸ್ನೇಹಿತರೇ ಕನಸಿನಲ್ಲಿ ದೇವರು ಕಂಡರೆ ಏನು ಅರ್ಥ ಗೊತ್ತಾ ತಿಳಿಯಲು ಈ ಲೇಖನವನ್ನು ಓದಿ ಗಾಡ ನಿದ್ರೆಯಲ್ಲಿ ಜನರು ಕನಸು ಕಾಣುತ್ತಾರೆ ಕನಸಿನಲ್ಲಿ ಅನೇಕ ವಿಘ್ನಗಳು ಕಾಣಿಸುತ್ತವೆ ಕೆಲವು ಶುಭ ಘಟನೆಗಳು ಆದರೆ ಮತ್ತೆ ಕೆಲವು ಅಶುಭ ಘಟನೆಗಳು ಆಗಿರುತ್ತವೆ ಕನಸಿನಲ್ಲಿ ದೇವರು ಕಂಡರೆ ಯಾವ ಫಲ ಸಿಗುತ್ತದೆ ಎನ್ನುವುದು ಸಮುದ್ರಶಾಸ್ತ್ರದಲ್ಲಿ ಹೇಳಲಾಗಿದೆ ಭಗವಂತ ವಿಷ್ಣು ಕನಸಿನಲ್ಲಿ ಕಂಡರೆ ಅದು ಅದೃಷ್ಟದ ಸಂಕೇತ ಆಗಿರುತ್ತದೆ ಎಲ್ಲಾ ಸಮಸ್ಯೆ ದೂರ ಆಗಲಿದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ನವರಾತ್ರಿಯ ಯಾವುದೇ ದಿನ ಈ ಸಸ್ಯ ಕಿತ್ತು ತನ್ನಿ ತರುತ್ತಿದ್ದಂತೆ ಬಡತನ ದೂರ ಆಗುವುದು ಮುಂದೆ ನಿಮ್ಮಿಷ್ಟ!

ನಿಮ್ಮಲ್ಲಿ ಶಕ್ತಿ ಧೈರ್ಯವಿದ್ದರೆ ನವರಾತ್ರಿ ದಿನಗಳಲ್ಲಿ ಈ ಸಸ್ಯ ಗಿಡಗಳಲ್ಲಿ ಯಾವುದಾದರೂ ಒಂದು ಸಸ್ಯ ಗಿಡವನ್ನು ಬೇರೆ ಸಮೇತವಾಗಿ ಕಿತ್ತು ತೆಗೆದು ಕೊಂಡು ಬಂದು ನಿಮ್ಮ ಮನೆಯಲ್ಲಿ ನೀಡಬೇಕು ಇದರಿಂದ ತಕ್ಷಣವೇ ನಿಮ್ಮ ಬಡತನವಾಗಲಿ ದೂರವಾಗುತ್ತದೆ. ಈ ನವರಾತ್ರಿ 9 ದಿನದ ಅವಧಿಯನ್ನು ಚೈತನ್ಯಾವಸ್ಥೆಯೆಂದು ಕರೆಯುತ್ತಾರೆ. ನವರಾತ್ರಿ ಪೂರ್ತಿ ಸಮಯವನ್ನು ಜಾಗ್ರತೆ ಗೊಂಡಿರುವ ಸಮಯ ಎಂದು ನಾವು ತಿಳಿದಿದ್ದೇವೆ ಈ ಸಮಯದಲ್ಲಿ ತಾಯಿ ದುರ್ಗಾ ಮಾತ್ರೆ ಪೂರ್ಣವಾಗಿ ಜಾಗೃತಾವಸ್ಥೆಯಲ್ಲಿ ಇರುತ್ತಾರೆ. ಪೂರ್ಣ ರೂಪದಲ್ಲಿ ತಾಯಿ ಜಗದಂಬೆಯು ಭೂಮಿಯ … Read more

ಈ ಮಹಿಳೆಯರು ಎಷ್ಟು ಬುದ್ಧಿ ಇಲ್ಲದವರು

ಈ ಮಹಿಳೆಯರು ಎಷ್ಟು ಬುದ್ಧಿ ಇಲ್ಲದವರು ಲಕ್ಷ್ಮಿ ಬೆಳಿಗ್ಗೆ 5 ಗಂಟೆಗೆ ಎದ್ದು ಮನೆ ಕ್ಲೀನ್ ಮಾಡಿ ಬಾಗಿಲು ತೊಳೆದು ರಂಗೋಲಿ ಬಿಟ್ಟು ಸ್ನಾನ ಮಾಡಿಕೊಂಡು ಬಂದು ದೇವರ ದೀಪ ಹಚ್ಚಿದ ನಂತರ ತಕ್ಷಣ ಅಡುಗೆ ಕೋಣೆಗೆ ಹೋಗುತ್ತಾಳೆ. ಚಹಾ ಮಾಡೋದಕ್ಕೆ ಒಲೆ ಮೇಲೆ ಹಾಲು ಕಾಯಿಸುವುದಕ್ಕೆ ಇಟ್ಟು ಮಕ್ಕಳನ್ನ ಶಾಲೆಗೆ ರೆಡಿ ಮಾಡುವುದಕ್ಕೆ ಎಬ್ಬಿಸುತ್ತಾಳೆ. ಟೀ ರೆಡಿ ಆದ ಮೇಲೆ ಗಂಡನಿಗೆ ಅತ್ತೆ ಮತ್ತು ಮಾವನಿಗೆ ಕೊಟ್ಟು ಬಂದು ದೋಸೆ ಮಾಡುವುದಕ್ಕೆ ಶುರು ಮಾಡುತ್ತಾಳೆ. ಮಕ್ಕಳು … Read more

ಹನುಮಾನ್ ಚಾಲೀಸಾ ಓದಿ ನೀರಿನ ಈ ಉಪಾಯ ಮಾಡಿ ತಕ್ಷಣ ಮನಸಿಚ್ಚೆಗಳು ಪೂರ್ತಿಯಾಗುತ್ತವೆ 

ಹನುಮಾನ್ ಚಾಲೀಸಾ ತನ್ನಲ್ಲೇ ತಾನು ಸಿದ್ಧಗೊಂಡ ವಿಶೇಷವಾದ ಮಂತ್ರ ಎಂದು ಹೇಳಬಹುದು. ಶಕ್ತಿ ವಿದ್ಯೆ ಮತ್ತು ಬುದ್ಧಿ ಈ ಮೂರು ಶಕ್ತಿಗಳ ದೇವರು ಆಂಜನೇಯ ಸ್ವಾಮಿ ಆಗಿದ್ದಾರೆ. ಇವರು ಕಲಿಯುಗದಲ್ಲೂ ಸಹ ಜಾಗೃತ ದೇವರು. ಇಲ್ಲಿ ಎಷ್ಟೆಲ್ಲಾ ಮಂತ್ರಗಳಿವೆಯೋ ಅವುಗಳೆಲ್ಲದರ ಶಕ್ತಿ ಹನುಮಾನ್ ಚಾಲೀಸದಲ್ಲಿ ವಿರಾಜಮಾನಗೊಂಡಿರುತ್ತದೆ. ಹಲವಾರು ಜನರು ತಮ್ಮ ಜೀವನದಲ್ಲಿ ಹನುಮಾನ್ ಚಾಲೀಸವನ್ನು ಓದುತ್ತಾರೆ. ಇದರ ಅನೇಕ ಲಾಭಗಳನ್ನು ಅವರು ಪಡೆದುಕೊಂಡಿದ್ದಾರೆ. ಹನುಮಾನ್ ಚಾಲೀಸಾದಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರ ಆಗುತ್ತವೆ. ನಿಮ್ಮ ಜೀವನದಲ್ಲಿ ಇದರ … Read more

ಒಂದು ಪುಸ್ತಕವನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ

ಇಲ್ಲಿ ಕಾಣುವ ಮೂರು ಪುಸ್ತಕಗಳಲ್ಲಿ ಒಂದು ಪುಸ್ತಕವನ್ನು ಆರಿಸಬೇಕಾಗುತ್ತದೆ. ಇದರ ಮೂಲಕ ನೀವು ಇಷ್ಟ ಪಡುವ ವ್ಯಕ್ತಿಗಳ ಬಗ್ಗೆ ಮತ್ತು ಆ ವ್ಯಕ್ತಿಗಳು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಮತ್ತು ಅವರ ಬಗ್ಗೆ ನೀವು ಏನೇನು ತಿಳಿದುಕೊಳ್ಳಬೇಕೋ ಎಲ್ಲವನ್ನು ಸಂಖ್ಯಾಶಾಸ್ತ್ರದ ಮೂಲಕ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಸ್ನೇಹಿತರೇ ಯಾವ ವ್ಯಕ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೀರ ಆ ವ್ಯಕ್ತಿಯನ್ನ ಕಣ್ಣುಮುಚ್ಚಿಕೊಂಡು ನೆನಸಿಕೊಂಡು ಈ ಮೂರು ಪುಸ್ತಕಗಳಲ್ಲಿ ಒಂದನ್ನ ಆರಿಸಬೇಕಾಗುತ್ತದೆ. ಯಾವ ನಂಬರ್ ನಿಮಗೆ ಆಕರ್ಷಕವಾಗಿ ಕಾಣುತ್ತದೆಯೋ ಆಯ್ಕೆ … Read more

ಮಗ-ಸೊಸೆ

ಮಗ ಸೊಸೆ ಇಬ್ಬರು ಅವರ ಬೆಡ್ರೂಮ್ ನಲ್ಲಿ ಕುತ್ಕೊಂಡು ಮಾತಾಡ್ತಾ ಇದ್ರು ಅವರ ಬೆಡ್ರೂಮ್ ಬಾಗಿಲು ತೆಗೆದು ಬೆಡ್ರೂಮ್ ಬಾಗಿಲು ತೆಗೆದು ಇರುವ ಕಾರಣಕ್ಕೆ, ಅವರ ಶಬ್ಧ ಹೊರಗಡೆ ರೂಮಲ್ಲಿ ಕೂತಿದ್ದ ಅಮ್ಮನಿಗೆ ಕೇಳುತ್ತದೆ. ತನ್ನ ಮಗನ ಕೆಲಸದ ಕಾರಣಕ್ಕೆ ನನ್ನ ಅಮ್ಮನ ನೋಡಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ ಅಂತ ಹೆಂಡತಿ ಹತ್ತಿರ ಹೇಳುತ್ತಾನೆ. ಅದರಿಂದ ಅವರನ್ನು ವೃದ್ಧಾಶ್ರಮಕ್ಕೆ ಕರ್ಕೋಂಡು ಹೋಗಿ ಬಿಡೋಣ ಎಂದು ಹೇಳುವನು. ಆ ಮಾತನ್ನು ಕೇಳಿಸಿಕೊಂಡ ತಾಯಿಯ ಕಣ್ಣಲ್ಲಿ ನೀರು ಬರುತ್ತದೆ. ಆವಾಗ ಹೆಂಡತಿ … Read more

ಈ ದಿನಾಂಕದಲ್ಲಿ ಹುಟ್ಟಿದ್ರೆ ಲವ್ ಮ್ಯಾರೇಜ್ ಗ್ಯಾರಂಟಿ

ಸ್ನೇಹಿತರೇ ನಿಮ್ಮ ಜನ್ಮ ದಿನಾಂಕದ ಮೇಲೆ ತಿಳಿಯುತ್ತದೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂದು ತಿಳಿಯುತ್ತದೆ. ಜನ್ಮ ದಿನಾಂಕ ಗೊತ್ತಿದ್ದರೇ ಸಾಕು ಅದರ ಮೇಲೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತದಾ ಎಂದು ತಿಳಿದುಕೊಳ್ಳಬಹುದು. ಇಬ್ಬರು ವ್ಯಕ್ತಿಗಳನ್ನ ಜೀವನ ಪೂರ್ತಿ ಬಂಧನಕ್ಕೆ ಒಳಪಡಿಸುವ ವಿವಾಹವು ಅತ್ಯಂತ ಪವಿತ್ರ ಬಂಧನವಾಗಿದೆ. ಗಂಡು ಮತ್ತು ಹೆಣ್ಣು ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಜೀವನಪೂರ್ತಿ ಸುಖವಾಗಿ ಬಾಳುತ್ತಾರ ಎಂದು ತಿಳಿಯುವುದಕ್ಕೆ ಜಾತಕ ನೋಡಿ ಹೊಂದಾಣಿಕೆಯಾದರೇ ಮದುವೆ ಮಾಡುವುದು ನಮ್ಮ … Read more

ವೃಶ್ಚಿಕ ರಾಶಿ ಕೇತು ಪರಿವರ್ತನೆ

ವೃಶ್ಚಿಕ ರಾಶಿಯವರ ಮಾಸ ಭವಿಷ್ಯ. ಗುರು ಶನಿ ರಾಹು ಈ ಮೂರು ಮೇನ್ ಗ್ರಹಗಳನ್ನು ಬಿಟ್ಟು ಇನ್ನೊಂದು ಅಷ್ಟೇ ಮುಖ್ಯವಾದ ಗ್ರಹದ ಬಗ್ಗೆ ತಿಳಿಸಿಕೊಡುತ್ತೇವೆ ಅದೇ ರಾಹುವಿನ ಇನ್ನೊಂದು ಭಾಗವಾಗಿರುವ ಕೇತು ಕೇತು ಫಲವನ್ನು ಇಲ್ಲಿ ತಿಳಿಸಲಾಗಿದೆ ಅಕ್ಟೋಬರ್ 31ಕ್ಕೆ ಕೇತು ಪರಿವರ್ತನೆ ಸಹ ಆಗುತ್ತದೆ ಅದರಿಂದ ಭಾಗ್ಯದ ಬಾಗಿಲು ನಿಮಗೆ ತೆರೆಯದಿದೆ ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ಬ್ಯಾಂಕಿಂಗ್ ಇನ್ವೆಸ್ಟ್ಮೆಂಟ್ ಸೆಕ್ಟರ್ ನಲ್ಲಿ ಇರುವವರಿಗೆ ಒಳ್ಳೆಯದಾಗುವುದಿದೆ. ಕೆಲವು ಜನ ಸ್ವಲ್ಪ ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಳ್ಳಬಹುದು. ಅಕ್ಟೋಬರ್ … Read more